ಮಾನಸಿದ್ದರೆ ಮಾರ್ಗ, ಮನಸ್ಸಿನಂತೆ ಮಹಾದೇವ... ಈ ಎಲ್ಲಾ ಗಾದೆಗಳ ನೆನಪಾಯ್ತು ನಿಮ್ಮ ಇಂದಿನ ಈ ಮಾತುಗಳನ್ನು ಕೇಳಿದಾಗ, ತುಂಬ ತುಂಬಾ ಅದ್ಭುತ ವಿಚಾರವನ್ನು ತಿಳಿಸಿದ್ದೀರಿ, thank you very much bro.
ಮಾಟ ಮಂತ್ರ ಸುಳ್ಳು ಅನ್ನೋದಾದ್ರೆ ಅದೆಷ್ಟು proofs ಗಳನ್ನ ಕೊಡ್ಲಿ? ನನ್ನ ಜೀವನದಲ್ಲಿ ಅದೆಷ್ಟೋ ಮಾಟ ಮಂತ್ರ ಮಾಡಿದವರನ್ನ ನೋಡಿದ್ದೀನಿ. ವಾಮಾಚಾರ , ಮಾಟ ಮಂತ್ರ ಇವೆಲ್ಲವೂ ಸತ್ಯ ನನ್ನ ಕಣ್ಣಾರೆ ನೋಡಿಯೇ ಹೇಳುತ್ತಿರುವೆ. ಅವರಿಗೆ ಆ ಅನುಭವ ಆಗಿಲ್ಲ ಅಂದ್ರೆ ನಾವೇನು ಮಾಡೋಕ್ಕೆ ಆಗೋಲ್ಲ.
ಸೂಲೆಬೆಲೆ ಅವರಿಗೆ ಅದರ ಬಗ್ಗೆ ಮಾಹಿತಿ ಇಲ್ಲ ನಮ್ಮ ಅಥರ್ವವೇದದಲ್ಲಿ ಮಾಟ ಮಂತ್ರ ಅದರ ಬಗ್ಗೆ ಸಾಕ್ಷಾತ್ ದೇವರು ಗಳಿಂದ ಬಂದಿದೆ ಜನರಿಗೆ ತಪತಪ ಮಾಹಿತಿ ಕೊಡಬಾರದು ವಾಸ್ತುಶಾಸ್ತ್ರಕ್ಕೆ ಅದರದೇ ಮಹತ್ವವಿದೆ, ಮಾಟ-ಮಂತ್ರ ವಶೀಕರಣ ಅದಕ್ಕೂ ಅದರದ್ದೇ ಆದ ರಾಜ್ಯ ಮಾರ್ಗವಿದೆ ತಮಗೆ ತಿಳುವಳಿಕೆಯ ಭಾವವಿದ್ದರೆ ನಾಲ್ಕು ವೇದಗಳನ್ನು ಅಧ್ಯಯನ ಮಾಡಬಹುದು ನಮ್ಮ ಹಿಂದುತ್ವದ ಬಗ್ಗೆ ಬಾಳ ಜಾಗೃತಿ ಮಾಡುತ್ತೀರಿ ಅದಕ್ಕೋಸ್ಕರ ನಮ್ಮ ಅಭಿನಂದನೆಗಳು ದಯವಿಟ್ಟು ಅನ್ಯಥಾ ಭಾವಿಸಬೇಡಿ ನಮ್ಮ ನಾಲ್ಕು ವೇದಗಳು ನಮಗೆ ಎಲ್ಲವನ್ನೂ ನೀಡಿದೆ ಮನುಷ್ಯ ನೀಡಿದ ಜ್ಞಾನದಲ್ಲಿ ಏನಾದರೂ ವ್ಯತ್ಯಾಸವಾಗಬಹುದು? ಆದರೆ ದೇವತೆಗಳು ಸಪ್ತಋಷಿಗಳು ಮತ್ತು ಭಗವಾನ್ ವೇದವ್ಯಾಸರು ಹಲವಾರು ಋಷಿಮುನಿಗಳು ನನಗೆ ಅರಿವಿಲ್ಲದಂತೆ ಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ ಇದು ಕೂಡ ಪರಮಸತ್ಯ ನಾನು ಕಂಡುಕೊಂಡಿದ್ದೇನೆ ನಿರಂತರ 25ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ
ವಾಹ್ ಎಂಥ ಅದ್ಭುತ ವಿವರಣೆ ಎಲ್ಲದಕ್ಕೂ ನಮ್ಮ ಮನಸ್ಸೇ ಕಾರಣ ಅಂತ ನಿರೂಪಿಸಿದಿರಿ. ಧನ್ಯವಾದಗಳು
ನಿಜ ಸರ್ ನಮ್ಮ ಮನಸ್ಥಿತಿಗಳು
ಹಾಗೆ ಇದೆ
ಅದನ್ನ ಬದಲಾಯಿಸುವ ಸಂದರ್ಭ ಬಂದಿದೆ
ಧನ್ಯವಾದಗಳು ಸರ್ 💐💐🙏🏼
ಸತ್ಯದ ಮಾತು 🇮🇳🚩🇮🇳🚩
ಒಳ್ಳೆಯ ವಿಚಾರ ತಿಳಿಸಿದ್ದಿರ , ತುಂಬಾ ಧನ್ಯವಾದಗಳು ನಿಮಗೆ ಸರ್ 👌👏👍
ಸತ್ಯವಾದ ಮಾತು ಹೇಳಿದ್ರಿ ಅಣ್ಣ. 🙏🙏🙏🙏🙏
ಮಾನಸಿದ್ದರೆ ಮಾರ್ಗ, ಮನಸ್ಸಿನಂತೆ ಮಹಾದೇವ... ಈ ಎಲ್ಲಾ ಗಾದೆಗಳ ನೆನಪಾಯ್ತು ನಿಮ್ಮ ಇಂದಿನ ಈ ಮಾತುಗಳನ್ನು ಕೇಳಿದಾಗ, ತುಂಬ ತುಂಬಾ ಅದ್ಭುತ ವಿಚಾರವನ್ನು ತಿಳಿಸಿದ್ದೀರಿ, thank you very much bro.
Absolutely true. Wonderful explanation.
ನಮ್ಮ ಹಿಂದೂಗಳು ಈಗಲೂ ಮೌಢ್ಯಕ್ಕೆ ಬಿದ್ದಿದ್ದಾರೆ.ಅವರಿಗೆ ಯಾವಾಗ ಬುದ್ದಿ ಬರುತ್ತೆ.ಆದೇವರಿಗೆ ಗೊತ್ತು
ಯಾರೂ ಇಲ್ಲಾ ಹಿಂದೂಗಳು ಸುಮ್ಮನೆ ಇರು ಅನ್ಯ ಮತದವರಿಗೆ ಹೇಳು
ಇದೆಂತಹ ಅದ್ಭುತ ಮಾತು. ಈ ಮಾತು ಅಕ್ಷರ ಸತ್ಯ. ಇದಕ್ಕೆ ನಾನೇ ಉದಾಹರಣೆ
ಜೈ ರಾಮಕೃಷ್ಣ...!!🚩🕉️🙏👏👏ಸೂಪರ್ 🇮🇳🇮🇳🇮🇳
jai hindustani
ಬಹಳ ಉಪಯುಕ್ತವಾದ ಮಾಹಿತಿ sir.
Hats off to you Sir 👏
ಅಧ್ಬುತ!✨
ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು 🙏🙏
Excellent Sir! Thank you.
ಮನಸಂತೆ ಮಹಾದೇವ ಎಂಬುದು ಸತ್ಯ ಅಣ್ಣ . ನಿಮ್ಮ ಮಾತು ತುಂಬಾ ಸಕಾರಾತ್ಮಕ ಆಲೋಚನೆ ಯನ್ನು ತುಂಬುತ್ತದೆ.
Very good example. Thank you.
🙏🙏 jai shree ram
S. Nija sir.... wonderful message..🙏🙏
thank you very much sir.
Super super 🙏
🙏🌹😄 ಜಯವಾಗಲಿ🙏🌹🙏
Super Sir
ನಾನು ನಂಬುತ್ತಾ ಇದ್ದೆ. ಈ ದಿನ ನಿಮ್ಮ ಮಾತು ಕೇಳಿ ನನಗೂ ಇದ್ದ ಗೊಂದಲ ದೂರವಾಯ್ತು🙏👍👏👌
Tumba olleya Vani gurugale
Thank you Anna . Very clear im formation
Tq somuch sir, 🙏🙏
ವಾಸ್ತು, ಜ್ಯೋತಿಷ್ಯ ಎಲ್ಲವೂ ಇದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿರುವವರು ಹೊರ ಪ್ರಪಂಚಕ್ಕೆ ಬರುವುದಿಲ್ಲ, ಆಡಂಬರ ಮಾಡುವುದಿಲ್ಲ.
Very true
🌹ತುಂಬಾ ಒಳ್ಳೆಯ ವಿಷಯವನ್ನು ಪ್ರಸ್ತಾಪಿಸಿದಿರಿ 🙏🙏🌹
Very good information sir tq
ಚಕ್ರವರ್ತಿ ಸೂಲಿಬೆಲೆ ಸರ್ 🙏🙏🙏🙏🙏
ಧನ್ಯವಾದಗಳು ಅಣ್ಣಾ
ಜೈ ಶ್ರೀ ಗುರೂಜಿ... 🙏🙏🙏
Nivu helida mathu 💯 Sathya sir
Kayakave kailasa endu thilikollada
Mudatmaru mado kelasa vasthu, mata, mantra, kuthantra. Hyamarisonu kotyadi pathi avarinda halagi hoguthironu bikshadi pathi.
Namaste🙏
Really fantastic Explanation.🙏
Wow beautiful.... Thumba chenagi helidira.... Ide thara innu motivate maadta iri.... Olledu agli
Thank you ಅಣ್ಣ..
Very good Information anna
Thanks so much Chakravrthy Sir!
Jai Hind!🙏🙏🙏
yes that is right
Excellent 👌😊👌
Magnificent narration Sir.. PraNaams....
Thanks sir, good explanation
Jai Shri ram🙏🙏🙏🙏 💯 nija👍👍👍
Hundred percent correct sir ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ
Nice one
Exactly 👌❤🙏
Great sir
Really super sir
ಸರ್ ತುಂಬಾ ನೀವು ಅದ್ಭುತವಾದ ವಿವರಣೆಯನ್ನು ಕೊಟ್ಟಿದ್ದೀರ ಧನ್ಯವಾದಗಳು
ಹಾಗಾದರೆ ಸರ್ ನಿಮಗೆ ನಂದೋಂದು ಪ್ರಶ್ನೆ ಮಾಟಾ ಮಂತ್ರ ತಂತ್ರ ಇವು ಇಲ್ಲಾ ಅಂತಿರಾ ದಯವಿಟ್ಟು ಇದಕ್ಕೆ ಉತ್ತರ ಕೊಡಿ
ಮಾಟ ಮಂತ್ರ ಸುಳ್ಳು ಅನ್ನೋದಾದ್ರೆ ಅದೆಷ್ಟು proofs ಗಳನ್ನ ಕೊಡ್ಲಿ? ನನ್ನ ಜೀವನದಲ್ಲಿ ಅದೆಷ್ಟೋ ಮಾಟ ಮಂತ್ರ ಮಾಡಿದವರನ್ನ ನೋಡಿದ್ದೀನಿ. ವಾಮಾಚಾರ , ಮಾಟ ಮಂತ್ರ ಇವೆಲ್ಲವೂ ಸತ್ಯ ನನ್ನ ಕಣ್ಣಾರೆ ನೋಡಿಯೇ ಹೇಳುತ್ತಿರುವೆ.
ಅವರಿಗೆ ಆ ಅನುಭವ ಆಗಿಲ್ಲ ಅಂದ್ರೆ ನಾವೇನು ಮಾಡೋಕ್ಕೆ ಆಗೋಲ್ಲ.
What you believe, you will become..
ಸೂಲೆಬೆಲೆ ಅವರಿಗೆ ಅದರ ಬಗ್ಗೆ ಮಾಹಿತಿ ಇಲ್ಲ ನಮ್ಮ ಅಥರ್ವವೇದದಲ್ಲಿ ಮಾಟ ಮಂತ್ರ ಅದರ ಬಗ್ಗೆ ಸಾಕ್ಷಾತ್ ದೇವರು ಗಳಿಂದ ಬಂದಿದೆ ಜನರಿಗೆ ತಪತಪ ಮಾಹಿತಿ ಕೊಡಬಾರದು ವಾಸ್ತುಶಾಸ್ತ್ರಕ್ಕೆ ಅದರದೇ ಮಹತ್ವವಿದೆ, ಮಾಟ-ಮಂತ್ರ ವಶೀಕರಣ ಅದಕ್ಕೂ ಅದರದ್ದೇ ಆದ ರಾಜ್ಯ ಮಾರ್ಗವಿದೆ ತಮಗೆ ತಿಳುವಳಿಕೆಯ ಭಾವವಿದ್ದರೆ ನಾಲ್ಕು ವೇದಗಳನ್ನು ಅಧ್ಯಯನ ಮಾಡಬಹುದು ನಮ್ಮ ಹಿಂದುತ್ವದ ಬಗ್ಗೆ ಬಾಳ ಜಾಗೃತಿ ಮಾಡುತ್ತೀರಿ ಅದಕ್ಕೋಸ್ಕರ ನಮ್ಮ ಅಭಿನಂದನೆಗಳು ದಯವಿಟ್ಟು ಅನ್ಯಥಾ ಭಾವಿಸಬೇಡಿ ನಮ್ಮ ನಾಲ್ಕು ವೇದಗಳು ನಮಗೆ ಎಲ್ಲವನ್ನೂ ನೀಡಿದೆ ಮನುಷ್ಯ ನೀಡಿದ ಜ್ಞಾನದಲ್ಲಿ ಏನಾದರೂ ವ್ಯತ್ಯಾಸವಾಗಬಹುದು? ಆದರೆ ದೇವತೆಗಳು ಸಪ್ತಋಷಿಗಳು ಮತ್ತು ಭಗವಾನ್ ವೇದವ್ಯಾಸರು ಹಲವಾರು ಋಷಿಮುನಿಗಳು ನನಗೆ ಅರಿವಿಲ್ಲದಂತೆ ಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ ಇದು ಕೂಡ ಪರಮಸತ್ಯ ನಾನು ಕಂಡುಕೊಂಡಿದ್ದೇನೆ ನಿರಂತರ 25ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ
ಮಾಟ ಮಂತ್ರ ನಿಜ ನಾನು ಅನುಭವಿಸಿದ್ದೇನೆ
Good Knowledge and good Speach sir
Nice one ❤️
ಧನ್ಯವಾದಗಳು ಅಣ್ಣಾ
Super sar
👌🙏
Good example.
ಇವೆಲ್ಲಾ ಮೂಢನಂಬಿಕೆಗಳು ಅಂತಾನೂ ಹೇಳಬಹುದಲ್ವಾ ಸರ್.
ನಾವು ಈ ಮೂಢನಂಬಿಕೆಗಳಿಂದ ಹೊರ ಬಂದು ಭಾಳಾ ವರ್ಷಗಳೇ ಆಯ್ತು ಸರ್.
Well said sir
ನಿಮ್ಮ ಈ ಆಂಗಲ್ ನೋಡೇ ಇರ್ಲಿಲ್ವಲ ಗುಡ್ 👍
Adbutha udaharane👌🏻👌🏻👌🏻
ಅದ್ಬುತ ಜೀ
Good
Sir karnataka corruption bage helri sir goverment officers manes bandhag corruption madakatar dharwad distric no 1is corruption sir
Corret sir...
Thankyou sir nam kannada nnadina viveka nandharu nivu
Super Anna
Innu svalpa maata mantra baggge heli sir
👌
super sir
Sir u r extra class...
Bhavishya helovru edhne en catching madkond vasthu Mane antha fool madthare
👍very true Chakravarthyavare , it's a fact
Whoo subarb hats off 🙏🙏🙏🙏👌👌👍👍
ಬಹಳ ಒಳ್ಳೆಯ ವಿಡಿಯೋ ಸರ್
Osho 💐
Sir. Make more and more of these types of videos
👌👏👏
Hi Sir
👌👌👌🙏🏿
🙏🙏🙏
🙏
Supper and 100% correct
True sir
🌹🙏🙏🙏🙏🙏🌹
🙏🇮🇳
S 🙏
Yes mind-blowing
Good message 😀👌
Adrey nam aggorigalllu nan kannarey nodi nambdey heg erthira adu kanna mundey adadna
Eda reethi nemma komuvada Bittu olliya manushiya aghu
I am your fan sir
😮😮😮😮
❤❤❤❤
🌱🙏🙏🙏🙏🙏🙏🌱
Hats up goota. Good example 👏 👍 👌 🤣 🙌 all the best 👍 ennu ade goota ide sorry sir
Neevu balagainalli kattikondirodu enu sir
What you believe, you will become.
Tell this to your BJP MLA and Ministers
ಮೊದ್ಲು Vote ಚೆನ್ನಾಗಿ ಹಾಕಿ
ಕಾರ್ ಮೇಲಿನ ಕಾಗೆಗಳು ಇವೆ ಎಚ್ಚರ
@@rkr6807 👌😂😂😂
Anna Kathe ennnomme keliddhu santhosha aythu Shashank.R
ಯದ್ಭಾವಂ ತದ್ಭವತಿ.
Sivarajkumar already said this in the song - Hogli bidu.
ಜಗತ್ತಿನ ಮಹಾನ್ ಬುದ್ಧಿವಂತರು