ತುಂಬಾ ಧನ್ಯವಾದಗಳು ರಿಷಬ್ ಶೆಟ್ಟಿ ಯವರೆ.....ನಮ್ಮ ಭಾವನೆಗಳಿಗೆ ಧ್ವನಿಯಾದಿರಿ ಎಲ್ಲರು ಕೇಳ್ತಾ ಇದ್ರು ನಿಮ್ಮಲ್ಲಿ ಭೂತ ವನ್ನು ಪೂಜೆ ಮಾಡತೀರಂತೆ ಅಂತ ಈಗ ಅವರಿಗೆ ಉತ್ತರ ಸಿಕ್ಕಿದೆ ಹಾಗೆಯೇ ನಮ್ಮ ಯಕ್ಷಗಾನ ಕ್ಕು ಒಂದು ಧ್ವನಿ ಯನ್ನು ಕೊಡಿ ಯಕ್ಷಗಾನ ಮಾಡ್ತಾ ಮಾಡ್ತಾಸ್ಟೇಜ್ ಮೇಲೆ ಜೀವ ಬಿಟ್ಟ ಮಹಾನುಭಾವರ ಕತೆ ಯ ಫಿಲ್ಮ್ ಮಾಡಿ ಶೀಲಾ ಮೇಡಂ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ.. ನಮ್ಮ ಭಾವನೆಗಳಿಗೆ ಧ್ವನಿಯಾದಿರಿ ನಾವೂ ಗಡಿನಾಡು ಕನ್ನಡಿಗರು ಮಂಜೇಶ್ವರ ದವರು
ಶ್ರೀಮತಿ ಲೀಲಾಲಕ್ಷ್ಮಿಯವರ ಸಂದರ್ಶನದಲ್ಲಿ ಶ್ರೀಮತಿಯವರ ಅಭಿಪ್ರಾಯಗಳು ಹೃದಯಾಂತರಾಳದಿಂದ ಬಂದಿದೆ.ಸಂದರ್ಶನಕಾರರೂ ಸಮಾಜಕ್ಕೆ ಅಗತ್ಯವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಧನ್ಯವಾದಗಳು.🙏🙏🙏
Super interview. It created an urge in me to watch the movie Kantara. Mind blowing. There after watched GHPS, Kasaragod in you tube. Thank you very much.
ಶೀಲಾ ಲಕ್ಷ್ಮಿ ಯವರ ಅದ್ಭುತ ವಾಕ್ಸಾ ಮರ್ಥ್ಯಾ,ಸ್ಪಷ್ಟತೆ ಹಾಗೂ ಚಂದ್ರಣ್ಣ ನ ಪ್ರಶ್ನೆ ಗಳು,ಶೀಲಕ್ಕನ ವಿವರಣೆ ವರ್ನಿಸದಲ.ಸೂಪರ್ ಅಕ್ಕ continue dear............... ಸಾಗಲಿ ನಿಮ್ಮ ಜಾಣ್ಮೆ.
ಗಂಭೀರ ಚಿಂತನೆಯ ವಿಷಯಗಳ ಮೇಲಿನ ಚರ್ಚೆ ಹಾಗೂ ನಿಮ್ಮ ಸಂದರ್ಶನ ಸೊಗಸಾಗಿ ಮೂಡಿಬಂದಿದೆ. ಕಾಸರಗೋಡಿನ ಗ್ರಾಮೀಣ ಭಾಷೆಯ ಸೊಗಡು ಚೆನ್ನಾಗಿದೆ. ಕೆಲವೊಂದು ಮಾತುಗಳು ಅರ್ಥ ಆಗದೇ ಹೋದ್ರೂ ಉತ್ತಮ ರೀತಿಯಲ್ಲಿ ದೈವಾರಾಧನೆಯ ಪರಂಪರೆ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ 👌ಶೀಲಾ ಮೇಡಮ್ ಅವರಿಗೆ ಧನ್ಯವಾದಗಳು.🙏🙏 ಕಾಂತಾರ ಚಿತ್ರದ ಜನಪ್ರಿಯತೆ ಕನ್ನಡ ಭಾಷಿಕರಿಗೊಂದು ಹೆಮ್ಮೆ. 🔥🌹
ಕೇವಲ ಕಾಸರಗೋಡು ಅಲ್ಲ ಕಾಸರಗೋಡ್ನಿಂದ (ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಕಾರ್ಕಳ ಸುಳ್ಯ ಪುತ್ತೂರು ಬಂಟ್ವಾಳ ಮೂಡಬಿದಿರೆ ) ಕುಂದಾಪುರ ತನಕವೂ ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವವರೆ ಇರುವುದು ಆದರೆ ಕುಂದಾಪುರದಲ್ಲಿ ಕನ್ನಡ ಭಾಷೆ ಮಾತಾಡುವ ಶೈಲಿ ಉಚ್ಚಾರಣೆ ಬದಲಾಗುತ್ತೆ. ಸಾಮಾನ್ಯವಾಗಿ ತುಳುನಾಡು ಎನಿಸಿಕೊಂಡಿರುವ ಪ್ರದೇಶದವರೆಲ್ಲಾ ಅಪ್ಪಟ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಆದರೆ ಈಗ ನಮ್ಮ ರಾಜ್ಯದ ನಾಯಕರ ಅಸಾಮರ್ಥ್ಯದಿಂದಾಗಿ ಕಾಸರಗೋಡು ಕೇರಳಕ್ಕೆ ಸೇರಿ ಬಹಳ ವರ್ಷವಾಯಿತು. ಹಾಗಾಗಿ ಕಾಸರಗೋಡಿನವರದ್ದು ತ್ರಿಶಂಕು ಸ್ಥಿತಿ ಅತ್ತ ಕಡೆ ಕೇರಳದ ಭಾಷೆ ಇಷ್ಟವಿಲ್ಲ ಇತ್ತ ಕಡೆ ತಮ್ಮನೆಚ್ಚಿನ ಭಾಷೆಗೆ ಆದ್ಯತೆಯಿಲ್ಲ, ಕೇರಳದಲ್ಲಿ ಕನ್ನಡ ಮಾಧ್ಯಮವಿಲ್ಲ😢
ವೃಷಭ್ ಶೆಟ್ಟರ ಎರಡು ಸಿನಿಮಾಗಳ ವಿಶ್ಲೇಷಣೆ ಚೆನ್ನಾಗಿ ಮಾಡಿದ್ದಾರೆ ಕಾಸರಗೋಡಿನಲ್ಲಿಯೂ ಕನ್ನಡಿಗರೇ ಏನೆಂಬುದನ್ನು ಮಲಯಾಳಿಗಳಿಗೆ ತೋರಿಸಿಕೊಟ್ಟಿದ್ದಾರೆ. ಶೀಲಾ ಲಕ್ಷ್ಮಿಯವರಿಗೆ ಅಭಿನಂದನೆಗಳು
wow just wow. one of the best review ever for Kantara. Straight from the heart. Have watched hundreds of review from all languages this is the bestest..
ತಾಯಿ ನಿಮ್ಮ ಕನ್ನಡ ಭಾಷೆ ಕೇಳುವುದೆ ನನ್ನ ಸೌಭಾಗ್ಯವೆಂದು ಭಾವಿಸುವೆ.ಒಂದಂತು ಸತ್ಯ ಕನ್ನಡ ಭಾಷೆ ಅಳವಿನಂಚಿಗೆ ಬಂದಿದೆ ಎನ್ನುವ ಸಮಯದಲ್ಲಿ, ನಿಮ್ಮ ಕನ್ನಡ ಭಾಷೆ ಸುಶ್ರಾವ್ಯ ಸಂಗೀತದಂತೆ ಇದರಿಂದ ನಮ್ಮ ಭಾಷೆ ಸದಾಕಾಲವೂ ಇರುವ ನಂಬಿಕೆ ಬಂತು.ಕನ್ನಡಿಗನಾಗಿ ನನ್ನ ಹೃದಯಪೂರ್ವಕ ಅಭಿನಂದನೆ. ಭಗವಂತ ನಿಮ್ಮಂತಹ ಭಾಷೆಯ ಬಗ್ಗೆ ಇರುವ ಅಸ್ಮಿತೆ ಮತ್ತು ಬದ್ದತೆ ಸದಾ ಜಾಗೃತವಾಗಿರಲಿ ಮತ್ತು ಹೆಚ್ಚಿನ ಸಂಖೆಯಲ್ಲಿ ಬರಲಿ ಎಂದು ಪ್ರಾರ್ಥಿಸುವೆ. ಜೈ ಕರ್ನಾಟಕ.ಜೈ ಕಾಸರಗೋಡು.
ನಿಜ ಹೊಲಸು ಪದಗಳು ಎನ್ನುವುದಕ್ಕಿಂತ ಆ ಪಾತ್ರಕ್ಕೆ ಅದು ಸೂಕ್ತ ಎನ್ನುವುದನ್ನು ಶೀಲಾ (ಶಂಕರ್) ಲಕ್ಷ್ಮಿಯವರು ವಿವರಿಸಿ, ಆ ಹೊಲಸು ಎನ್ನುವುದನ್ನು ಸಹಿಸುವುದೇ ಸೂಕ್ತವೆಂದು ನಿರ್ವಿವಾದವಾಗಿ ವ್ಯಾಖ್ಯಾನಿಸಿದ್ದಾರೆ. ಮಾತ್ರವಲ್ಲ ಪ್ರತಿಯೊಂದು ಪಾತ್ರದ ಒಳಹೊಕ್ಕು ಪರಕಾಯ ಪ್ರವೇಶ ಮಾಡಿದಂತೆ ಆ ಪಾತ್ರವನ್ನು ವಿವರಿಸಿದ್ದಾರೆ. ಇನ್ನು ಇದಕ್ಕಿಂತಲೂ ಸೊಗಸಾಗಿ ಆ ಪಾತ್ರಗಳ ಬಗ್ಗೆ ವ್ಯಾಖ್ಯಾನಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.🙏
👌 ಶೀಲಾ ಅವರ ಕಾಂತಾರದ ವಿಶ್ಲೇಷಣೆ ಇದಕ್ಕಿಂತ ಅದ್ಭುತವಾಗಿ, ಅಪ್ಯಾಯಮಾನ ವಾಗಿ,ನನ್ನಊರಿನ ಭಾಷೆ ಯ ಸೊಗಡಲ್ಲಿ ಕಣ್ಣಿಗೆ ಕಟ್ಟೋ ಥರ ಹೇಳಲು ಯಾರಿಗೂ ಸಾಧ್ಯ ವಿಲ್ಲ ಅಂತ ನನಗೆ ಅನ್ನಿಸಿದೆ. ಎಷ್ಟು ಚಂದ ಮಾತಾಡಿದ್ದಿ ಮಾರಾಯ್ತಿ ❤ ❤
ನಿಜ ಹೊಲಸು ಪದಗಳು ಎನ್ನುವುದಕ್ಕಿಂತ ಆ ಪಾತ್ರಕ್ಕೆ ಅದು ಸೂಕ್ತ ಎನ್ನುವುದನ್ನು ಶೀಲಾ (ಶಂಕರ್) ಲಕ್ಷ್ಮಿಯವರು ವಿವರಿಸಿ, ಆ ಹೊಲಸು ಎನ್ನುವುದನ್ನು ಸಹಿಸುವುದೇ ಸೂಕ್ತವೆಂದು ನಿರ್ವಿವಾದವಾಗಿ ವ್ಯಾಖ್ಯಾನಿಸಿದ್ದಾರೆ. ಮಾತ್ರವಲ್ಲ ಪ್ರತಿಯೊಂದು ಪಾತ್ರದ ಒಳಹೊಕ್ಕು ಪರಕಾಯ ಪ್ರವೇಶ ಮಾಡಿದಂತೆ ಆ ಪಾತ್ರದ ಒಳಹೊಕ್ಕು ಹೊರಬಂದಂತೆ ವಿವರಿಸಿದ್ದಾರೆ. ಇನ್ನು ಇದಕ್ಕಿಂತಲೂ ಸೊಗಸಾಗಿ ಆ ಪಾತ್ರಗಳ ಬಗ್ಗೆ ವ್ಯಾಖ್ಯಾನಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.🙏
Screen play is excellent, Rishab was in his elements. All the actors performed very well. My sincere wishes to Rishab and crew who took so much of effort to create a marvel. This movie will represent India in film festivals and bring lot of honours. May this win oscar..... Sheelakka your analysis about movie is excellent
ಕಾಂತಾರದ ಬಗ್ಗೆ ನೋಡಿದ, ಕೇಳಿದ ವಿಮರ್ಶೆಗಳಲ್ಲಿ ಅತ್ಯುತ್ತಮ ಸಂದರ್ಶನ, ಮಾತುಕತೆ ಇದು. ಅಭಿನಂದನೆಗಳು 🙏 One of the comprehensive reviews of Kannada movie kantara. Congratulations.. 🙏
ಚಂದ್ರಶೇಖರ ಯೇತಡ್ಕ ಅವರು ಕಾಂತಾರ ಸಿನೆಮಾದ ಕುರಿತು ಶೀಲಾಲಕ್ಷ್ಮೀ ಅವರ ಜತೆಗೆ ನಡೆಸಿದ ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ. ಖ್ಯಾತ ಕಥೆಗಾರ್ತಿ ಶೀಲಾಲಕ್ಷ್ಮೀ ಅವರ ಮಾತುಗಳು ಪೂರ್ತಿ ಸಿನೆಮಾವನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ಅವರ ಮಾತುಗಳ ಪ್ರಭಾವದಿಂದ ಎಷ್ಟೋ ಜನರು ಪುನಃ ಪುನಃ ಸಿನೆಮಾ ನೋಡುವ ಸಾಧ್ಯತೆ ಜಾಸ್ತಿ. ಇಂಥ ಚಿತ್ರಗಳು ನಮ್ಮ ಕನ್ನಡದಲ್ಲಿ ಇನ್ನಷ್ಟು ಬರಲಿ. ಇಬ್ಬರಿಗೂ ಅಭಿನಂದನೆಗಳು.
Such a beautiful presentation of madam and we can really feel bhava, bhakti, and love for kasagodu culture, tradition and way of life. She added more in-depth her observations and information made love this movie much more and we great Namaskaram to both of you. Thanks for enlightening us. 🙏
Very nice review. ..the beauty of the film got enhanced by her sincere thoughts....I am a malayali only by birth, living in Bangalore due today the goodness of Kannadigas....for which I am always thankful.....her malayalam mixed "UTHUNGA" kannada is fabulous.....I pray for their reunion with kannada nadu....KANTHARA makes us proud in our varied culture....millions of THANKS TO RISHAB SHETTY AVARE" EXPECTING MORE FROM YOU 🙏🙏🙏
I am from a struggled middle Income group in Karnataka Every person who has viewed Kanthara is touched by a fact Of heartfelt incident shown in It। This is also a impact to involve in it to dissolve And God feeling is an Unanswered question ever A puzzle Unless one enters to core Of existance of gods probing Nothing satisfies ambition Attempt to feel devinity is Traditional rituals and Analysis This is done in kanthara And succeed to some extent This is my opinion
Suuuuuuuuper, Beautiful fantastic marvelous Amazing Scintillating realistic Authentic review from the DEPTH OF THE HEART. Thank u.. Thank u. Wish u all the best
ಚಂದ್ರಶೇಖರ್ ಏತಡ್ಕ ಅವರೇ ನಿಮ್ಮ ಸಂದರ್ಶನದ ವಿಧ ಹಾಗೂ ಪ್ರಶ್ನೆ ಕೇಳುವ ಧಾಟಿ ನೋಡಿದ್ರೆ ಆಕಾಶವಾಣಿಯ ನೆನಪಾಗುತ್ತೆ. ಅಷ್ಟೇ ಅಲ್ಲ ಬಾಲ್ಯದಲ್ಲಿ ರೇಡಿಯೋ ಕೇಳುತ್ತಿದ್ದುದು ನೆನಪಿಗೆ ಬರುತ್ತೆ. ನಾನೂ ಕೂಡಾ ಕಾಸರಗೋಡಿನವಳು.. ಆದರೂ ಕನ್ನಡತಿ..
Best review of the movie' Kaanthaara '🔥.And also felt very sad , when learnt about the state of Kannadigas in Kasargod.The pain when she said they have to accept in which situation they are in, and nobody is there to hear their pleas. What happened to the so called leaders then. Thanks to Rishab Shetty for showing their problems in a subtle way. Kaanthaara 🔥🔥 🔥🔥🔥
ಶ್ರೀಮತಿ ಶೀಲಾ ಲಕ್ಷ್ಮೀ ಯವರೆ, ನಿಮ್ಮ ಸಂಭಾಷಣೆ ಕೇಳಿ ತುಂಬಾನೇ ಖುಷಿಯಾಯಿತು ನಿಜವಾಗಿಯೂ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ ಕೆಲವೊಂದು ವಿಚಾರಗಳನ್ನು ಕೇಳಿ 👌
ಇವರ ಮುಖದ ವರ್ಚಸ್ಸಿನಿಂದಲೇ ಇವರ ಜ್ಞಾನ ತೋರ್ತಾ ಇದೆ. ತುಂಬಾ ಆಳವಾಗಿ ವಿಶ್ಲೇಷಣೆ ಮಾಡಿದ್ದಾರೆ.
ತುಂಬಾ ಧನ್ಯವಾದಗಳು ರಿಷಬ್ ಶೆಟ್ಟಿ ಯವರೆ.....ನಮ್ಮ ಭಾವನೆಗಳಿಗೆ ಧ್ವನಿಯಾದಿರಿ
ಎಲ್ಲರು ಕೇಳ್ತಾ ಇದ್ರು ನಿಮ್ಮಲ್ಲಿ ಭೂತ ವನ್ನು ಪೂಜೆ ಮಾಡತೀರಂತೆ ಅಂತ
ಈಗ ಅವರಿಗೆ ಉತ್ತರ ಸಿಕ್ಕಿದೆ
ಹಾಗೆಯೇ ನಮ್ಮ ಯಕ್ಷಗಾನ ಕ್ಕು ಒಂದು ಧ್ವನಿ ಯನ್ನು ಕೊಡಿ
ಯಕ್ಷಗಾನ ಮಾಡ್ತಾ ಮಾಡ್ತಾಸ್ಟೇಜ್ ಮೇಲೆ ಜೀವ ಬಿಟ್ಟ ಮಹಾನುಭಾವರ ಕತೆ ಯ ಫಿಲ್ಮ್ ಮಾಡಿ
ಶೀಲಾ ಮೇಡಂ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ.. ನಮ್ಮ ಭಾವನೆಗಳಿಗೆ ಧ್ವನಿಯಾದಿರಿ
ನಾವೂ ಗಡಿನಾಡು ಕನ್ನಡಿಗರು ಮಂಜೇಶ್ವರ ದವರು
ಇಂತಹ ವಿದ್ವಾನ್ ಮಹನೀಯರ ಸಂದರ್ಶನ ಇನ್ನೂ ಮೂಡಿಬರಲಿ.ತುಂಬಾ ಚೆನ್ನಾಗಿದೆ .
ಧನ್ಯವಾದವು
ಒಳ್ಳೆಯ ವಿಶ್ಲೇಷಣೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ interview ಬಹಳ ಚೆನ್ನಾಗಿದೆ.
ನಡೆಸಿದವರಿಗೆ ಮತ್ತು ವಿಶ್ಲೇಷಣೆ ಕೊಟ್ಟವರಿಗೆ ವಂದನೆಗಳು
ಶ್ರೀಮತಿ ಲೀಲಾಲಕ್ಷ್ಮಿಯವರ ಸಂದರ್ಶನದಲ್ಲಿ ಶ್ರೀಮತಿಯವರ ಅಭಿಪ್ರಾಯಗಳು ಹೃದಯಾಂತರಾಳದಿಂದ ಬಂದಿದೆ.ಸಂದರ್ಶನಕಾರರೂ ಸಮಾಜಕ್ಕೆ ಅಗತ್ಯವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಧನ್ಯವಾದಗಳು.🙏🙏🙏
ನಮಸ್ತೆ... ಧನ್ಯವಾದಗಳು
ತುಂಬ ಚೆನ್ನಾಗಿ ಬಂದಿದೆ ಸಂದರ್ಶನ, ಹಾಗೂ ಸಿನೆಮಾದ ವಿಮರ್ಶೆ... ಚಂದ್ರ ಶೇಕರ್ರೆ ಥ್ಯಾಂಕ್ಸ್.. ಶೀಲಾ ಲಕ್ಷ್ಮಿ ಯವರೇ ಚೆನ್ನಾಗೆ ಹೇಳಿದಿರಿ.
Super interview. It created an urge in me to watch the movie Kantara. Mind blowing. There after watched GHPS, Kasaragod in you tube. Thank you very much.
Superb interview!! Thanks
What a control over the language 🙏
ಕಾಂತಾರಾ ಅದ್ಭುತ ಚಲನಚಿತ್ರವೇ ಸರಿ. ಆದರೆ ನಮ್ಮ ಕಾಸರಗೋಡಿನ ಕನ್ನಡಿಗರ, ಕನ್ನಡ ಸಂಸ್ಕೃತಿಯ ನಿರಂತರ 🗡ಕೊಲೆಗೆ 🔪ಯಾರಾದರೂ ಗಮನ ಕೊಟ್ಟಿದ್ದಾರೆಯೇ?😥
ಶೀಲಾ ಲಕ್ಷ್ಮಿ ಯವರ ಅದ್ಭುತ ವಾಕ್ಸಾ ಮರ್ಥ್ಯಾ,ಸ್ಪಷ್ಟತೆ ಹಾಗೂ ಚಂದ್ರಣ್ಣ ನ ಪ್ರಶ್ನೆ ಗಳು,ಶೀಲಕ್ಕನ ವಿವರಣೆ ವರ್ನಿಸದಲ.ಸೂಪರ್ ಅಕ್ಕ continue dear............... ಸಾಗಲಿ ನಿಮ್ಮ ಜಾಣ್ಮೆ.
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀನು ಕನ್ನಡವಾಗಿರು 💛❤
ಗಂಭೀರ ಚಿಂತನೆಯ ವಿಷಯಗಳ ಮೇಲಿನ ಚರ್ಚೆ ಹಾಗೂ ನಿಮ್ಮ ಸಂದರ್ಶನ ಸೊಗಸಾಗಿ ಮೂಡಿಬಂದಿದೆ. ಕಾಸರಗೋಡಿನ ಗ್ರಾಮೀಣ ಭಾಷೆಯ ಸೊಗಡು ಚೆನ್ನಾಗಿದೆ. ಕೆಲವೊಂದು ಮಾತುಗಳು ಅರ್ಥ ಆಗದೇ ಹೋದ್ರೂ ಉತ್ತಮ ರೀತಿಯಲ್ಲಿ ದೈವಾರಾಧನೆಯ ಪರಂಪರೆ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ 👌ಶೀಲಾ ಮೇಡಮ್ ಅವರಿಗೆ ಧನ್ಯವಾದಗಳು.🙏🙏 ಕಾಂತಾರ ಚಿತ್ರದ ಜನಪ್ರಿಯತೆ ಕನ್ನಡ ಭಾಷಿಕರಿಗೊಂದು ಹೆಮ್ಮೆ. 🔥🌹
ನಾನು ಬೆಂಗಳೂರಿನವನು, ನಿಮ್ಮ ಕಾಸರಗೋಡು ಸ್ಪಷ್ಟ ಕನ್ನಡ ಕೇಳಿ ಮೈ ಜುಂ ಅನಿಸಿತು...... ಧನ್ಯೋಸ್ಮಿ 🙏
ಕೇವಲ ಕಾಸರಗೋಡು ಅಲ್ಲ ಕಾಸರಗೋಡ್ನಿಂದ (ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಕಾರ್ಕಳ ಸುಳ್ಯ ಪುತ್ತೂರು ಬಂಟ್ವಾಳ ಮೂಡಬಿದಿರೆ ) ಕುಂದಾಪುರ ತನಕವೂ ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವವರೆ ಇರುವುದು ಆದರೆ ಕುಂದಾಪುರದಲ್ಲಿ ಕನ್ನಡ ಭಾಷೆ ಮಾತಾಡುವ ಶೈಲಿ ಉಚ್ಚಾರಣೆ ಬದಲಾಗುತ್ತೆ. ಸಾಮಾನ್ಯವಾಗಿ ತುಳುನಾಡು ಎನಿಸಿಕೊಂಡಿರುವ ಪ್ರದೇಶದವರೆಲ್ಲಾ ಅಪ್ಪಟ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಆದರೆ ಈಗ ನಮ್ಮ ರಾಜ್ಯದ ನಾಯಕರ ಅಸಾಮರ್ಥ್ಯದಿಂದಾಗಿ ಕಾಸರಗೋಡು ಕೇರಳಕ್ಕೆ ಸೇರಿ ಬಹಳ ವರ್ಷವಾಯಿತು. ಹಾಗಾಗಿ ಕಾಸರಗೋಡಿನವರದ್ದು ತ್ರಿಶಂಕು ಸ್ಥಿತಿ ಅತ್ತ ಕಡೆ ಕೇರಳದ ಭಾಷೆ ಇಷ್ಟವಿಲ್ಲ ಇತ್ತ ಕಡೆ ತಮ್ಮನೆಚ್ಚಿನ ಭಾಷೆಗೆ ಆದ್ಯತೆಯಿಲ್ಲ, ಕೇರಳದಲ್ಲಿ ಕನ್ನಡ ಮಾಧ್ಯಮವಿಲ್ಲ😢
Nam kannada... 🙏
ಶ್ರೀಮತಿ ಶೀಲಾ ಲಕ್ಷ್ಮಿಯವರಿಗೆ ಅಭಿನಂದನೆಗಳು. ಬಹಳ ಚೆನ್ನಾಗಿ, ಕಾಂತಾರದ ಕತೆ, ಸಂಭಾಶಣೆಗಳನ್ನು ವಿವರಿಸಿದ್ದಾರೆ.
🙏🙏🙏🙏
ಈ ತಾಯಿಯ, ಹೃದಯದಿಂದ
ಚ್ಚಿಮ್ಮಿದ ನುಡಿಗಳು, ಭಾವನೆಗಳು, ಅದ್ಭುತ!!!!
🙏🙏🙏💜💛💚😊
ರಿಷಬ್ ಶೆಟ್ರು ಪ್ರತಿಭೆ ಮತ್ತಷ್ಟು ಹೊಳೆಯಲಿ ಬೆಳೆಯಲಿ ಉಳಿಯಲಿ ಸಂಪ್ರದಾಯಕ ಸಿನಿಮಾ ಗಳು ಬರಲಿ 👏👏
ಪ್ರತಿಯೊಂದನ್ನು ಸೂಕ್ಮವಾಗಿ ಗಮನಿಸಿ ವಿಮರ್ಶಿಸಿದ ರೀತಿ ತುಂಬಾ ಉತ್ತಮವಾಗಿದೆ,,
ಇವರ ಸಂದರ್ಶನ ತುಂಬಾನೇ 👌ಬಂದಿದೆ, ಧನ್ಯವಾದಗಳು ಮೇಡಂ, ಸಂದರ್ಶನ ಮಾಡಿದ ಮೀಡಿಯಾ ದವ್ರಿಗೂ 👏.
ವೃಷಭ್ ಶೆಟ್ಟರ ಎರಡು ಸಿನಿಮಾಗಳ ವಿಶ್ಲೇಷಣೆ ಚೆನ್ನಾಗಿ ಮಾಡಿದ್ದಾರೆ ಕಾಸರಗೋಡಿನಲ್ಲಿಯೂ ಕನ್ನಡಿಗರೇ ಏನೆಂಬುದನ್ನು ಮಲಯಾಳಿಗಳಿಗೆ ತೋರಿಸಿಕೊಟ್ಟಿದ್ದಾರೆ. ಶೀಲಾ ಲಕ್ಷ್ಮಿಯವರಿಗೆ ಅಭಿನಂದನೆಗಳು
ಎಳೆ ಎಳೆಯಾಗಿ ವಿಶ್ಲೇಷಸಲಾದ ತಮ್ಮ ಮಾತುಗಳು ನಿಜಕ್ಕೂ ಕಾಂತಾರ ಸಿನಿಮಾ ಮತೊಮ್ಮೆ ನೋಡುವ ಕುತೂಹಲ ಹೆಚ್ಚಿಸುತ್ತದೆ. ಧನ್ಯವಾದಗಳು ತಾಯಿ🙏🙏
wow just wow. one of the best review ever for Kantara. Straight from the heart. Have watched hundreds of review from all languages this is the bestest..
ನಮ್ಮ ಎಲ್ಲರ ಅಭಿಪ್ರಾಯ ( ಬಹು ಜನರ ಅಭಿಪ್ರಾಯ ) ವೂ ಇದೇ ಆಗಿದೆ ...ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ . ಎಲ್ಲರಿಗೂ ಶುಭವಾಗಲಿ .
ಶೀಲಾ ಲಕ್ಷ್ಮಿಯವರ ವಿವರಣೆ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನೆಮಾ ಈ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸಿರುವುದರಿಂದ ಈ ಭಾಗದ ಜನರಿಗೆ ಬಹಳ ಹಿಡಿಸಿದೆ.
ಶ್ರೀಲ್ಷ್ಮಿ ಯವರು ಉತ್ತಮವಾಗಿ ಮಾತನಾಡಿ ಒಳ್ಳೆ ವಿಮರ್ಶೆನೀಡಿ ಕಾಂತಾರ ನಟರನ್ನು ಶ್ರೀಮಂತಗೊಳಿಸಿದರು, ಧನ್ಯವಾದಗಳು.
ಕಾಸರಗೋಡು ಕನ್ನಡನಾಡು ❤️
ಅದ್ಭುತವಾದ ಕನ್ನಡ ಮಾತುಗಳು
ಉತ್ತಮವಾದ ಅವಲೋಕನ. ಶೀಲಕ್ಕ.
Super video, ಚಂದ್ರಣ್ಣ.
Namaskara Amma, naa matta nanna kutumba Kantara nodidvi. Eee cinema bagge nimma vimarshe, nijavaagalu olleya vimarshe. 🙏🙏🙏🙏🙏
Sheelakka thumba chennagi mathadidiri😘🙏♥️.
ಶೀಲಾ ಲಕ್ಷ್ಮೀಯವರ ವಿಶ್ಲೇಷಣೆ (ಕಾಂತಾರ ಚಲನಚಿತ್ರದ ಬಗ್ಗೆ )ತುಂಬಾ .. ಚೆನ್ನಾಗಿದೆ. ಪ್ರಸ್ತುತಿ ಅಭಿನಂದನೀಯ.
ಕಾಂತರ ದು 100 review ನೋಡಿದೆ ಆದ್ರೆ ಇದು one of the best review.
True
Madam hats up,, you are custodian of kannada, you are light for kannada
@ ಕಾಸರಗೋಡು
ತಾವು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ನಮ್ಮ ಸಂಸ್ಕೃತಿಯನ್ನು ತುಳುನಾಡು ಸಂಸ್ಕೃತಿ ದೇವಾರಾಧನೆ ಭೂತರಾದನೆಯ ಉಳಿಸಿ-ಬೆಳೆಸುವ ಕಡೆ ನಾವು ಮುನ್ನಡೆಯೋಣ
ಬಹಳ ಉತ್ತಮ ಸಂದರ್ಶನ. ಹಾಗೂ ಇತರ ಜಾಗದ ಜನರಿಗೆ ಒಳ್ಳೆಯ ಪರಿಚಯ.
Thank you. 👍❤️
ಉತ್ತಮ ವಿಶ್ಲೇಷಣೆ! ಮನಸ್ಸಿಗೆ ಮುದ ನೀಡಿತು!
ತಾಯಿ ನಿಮ್ಮ ಕನ್ನಡ ಭಾಷೆ ಕೇಳುವುದೆ ನನ್ನ ಸೌಭಾಗ್ಯವೆಂದು ಭಾವಿಸುವೆ.ಒಂದಂತು ಸತ್ಯ ಕನ್ನಡ ಭಾಷೆ ಅಳವಿನಂಚಿಗೆ ಬಂದಿದೆ ಎನ್ನುವ ಸಮಯದಲ್ಲಿ, ನಿಮ್ಮ ಕನ್ನಡ ಭಾಷೆ ಸುಶ್ರಾವ್ಯ ಸಂಗೀತದಂತೆ ಇದರಿಂದ ನಮ್ಮ ಭಾಷೆ ಸದಾಕಾಲವೂ ಇರುವ ನಂಬಿಕೆ ಬಂತು.ಕನ್ನಡಿಗನಾಗಿ ನನ್ನ ಹೃದಯಪೂರ್ವಕ ಅಭಿನಂದನೆ. ಭಗವಂತ ನಿಮ್ಮಂತಹ ಭಾಷೆಯ ಬಗ್ಗೆ ಇರುವ ಅಸ್ಮಿತೆ ಮತ್ತು ಬದ್ದತೆ ಸದಾ ಜಾಗೃತವಾಗಿರಲಿ ಮತ್ತು ಹೆಚ್ಚಿನ ಸಂಖೆಯಲ್ಲಿ ಬರಲಿ ಎಂದು ಪ್ರಾರ್ಥಿಸುವೆ.
ಜೈ ಕರ್ನಾಟಕ.ಜೈ ಕಾಸರಗೋಡು.
Mangalore Kannada
ಬಹಳ ಒಳ್ಳೆಯ ವಿವರಣೆ ಮೇಡಮ್ ಕಾಂತಾರಾವನ್ನು ಸರಿಯಾಗಿ ಎಲ್ಲಾರಿಗೂ ಅರ್ಥ ಆಗುವಾ ಹಾಗೇ ವಿಶ್ಲೇಷಣೆ ಮಾಡಿದಿರಿ
ಸೊಗಸಾದ ಭಾಷೆಯಲ್ಲಿ ಅತ್ತ್ತ್ಯುತ್ತಮ ವಿಶ್ಲೇಷಣೆ ನೀಡಿದ್ದೀರಿ 👌🏻👌🏻👌🏻🙏🙏🙏
ಶೀಲಾ ಅವರ ಬಹಳ ಚೆನ್ನಾಗಿ ವಿಮರ್ಶಿಸಿದ್ದರು ಧನ್ಯವಾದಗಳು
ಚಿತ್ರ ನೋಡುವಾಗ ನಮ್ಮಲ್ಲಿ ಮೂಡಿದ ಭಾವನೆಗಳನ್ನು ತುಂಬಾ ಚೆನ್ನಾಗಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ.ತುಂಬಾ ಸಂತೋಷವಾಯಿತು.
ಉತ್ತಮ ವಿಮರ್ಶೆ ಧನ್ಯೋಸ್ಮಿ ಮೇಡಂ 💐💐🙏
ದೀಪಕ್ ರೈ, ಹಲ್ಲುಬ್ಬಿ ಲೀಲಾ ಜೋಡಿಯ ಕಾಮೆಡಿ ಸೂಪರ್ 😃. Greetings from Mangalore 💐
ಎಷ್ಟು ಸೊಗಸಾಗಿ ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಬಹಳ ಸಂತೋಷವಾಯಿತು. ಧನ್ಯವಾದಗಳು 🙏🏼👏
ನಿಮ್ಮ ವಿಮರ್ಶೆಗೆ ನನ್ನ ಅನಂತ ಕೋಟಿ ನಮಸ್ಕಾರಗಳು
ನಿಮ್ಮ ವಿಶ್ಲೇಷಣೆ ತುಂಬಾ ಒಳ್ಳೆಯ ಅರ್ಥಪೂರ್ಣವಾಗಿದೆ ತಾಯಿ ಜೈ ರಿಷಭ್
Wow🙏🏼... ಎಷ್ಟೊಂದು ಸ್ಪಷ್ಟವಾಗಿ ವಿವರಿಸಿದ್ದೀರಿ ಮೇಡಂ.🙏🏼. ಹೊಲಸು ಶಬ್ದಗಳನ್ನು ಕೂಡ ಪಾಸಿಟಿವ್ ಆಗಿ ವಿಮರ್ಶಿಸಿ ಕಾಂತಾರ ವನ್ನು ಇನ್ನೊಮ್ಮೆ ನೋಡುವಷ್ಟು ಚಂದ ವಿವರಿಸಿದ್ದೀರಿ🙏🏼
ನಿಜ ಹೊಲಸು ಪದಗಳು ಎನ್ನುವುದಕ್ಕಿಂತ ಆ ಪಾತ್ರಕ್ಕೆ ಅದು ಸೂಕ್ತ ಎನ್ನುವುದನ್ನು ಶೀಲಾ (ಶಂಕರ್) ಲಕ್ಷ್ಮಿಯವರು ವಿವರಿಸಿ, ಆ ಹೊಲಸು ಎನ್ನುವುದನ್ನು ಸಹಿಸುವುದೇ ಸೂಕ್ತವೆಂದು ನಿರ್ವಿವಾದವಾಗಿ ವ್ಯಾಖ್ಯಾನಿಸಿದ್ದಾರೆ.
ಮಾತ್ರವಲ್ಲ ಪ್ರತಿಯೊಂದು ಪಾತ್ರದ ಒಳಹೊಕ್ಕು ಪರಕಾಯ ಪ್ರವೇಶ ಮಾಡಿದಂತೆ ಆ ಪಾತ್ರವನ್ನು ವಿವರಿಸಿದ್ದಾರೆ. ಇನ್ನು ಇದಕ್ಕಿಂತಲೂ ಸೊಗಸಾಗಿ ಆ ಪಾತ್ರಗಳ ಬಗ್ಗೆ ವ್ಯಾಖ್ಯಾನಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.🙏
ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ.
ತುಂಬಾ ಖುಷಿಯಾಯಿತು ಇಂತಹ ಒಳ್ಳೆಯ ಸೂಕ್ಷ್ಮ ವಿಮರ್ಶೆ ನೋಡಿ, ಕೇಳಿ ...
Amma danniyanade nanu Kasaragodu Namma Tulu Nadu 🙏👍
Thumbaa chennagi vishleshane maadiddeeri sheelaravare. Thumbaa khushiyaayithu. Kelavaru helidru adralli asabhya maathugalive antha. Adakku sariyaada vivarane neediddeeri. Super 👌.
Praathamika shaale.....aa chithra ee interview nodidha nanthra nodidhe. Thumbaa chennaagithu 👌👌
👌 ಶೀಲಾ ಅವರ ಕಾಂತಾರದ ವಿಶ್ಲೇಷಣೆ ಇದಕ್ಕಿಂತ ಅದ್ಭುತವಾಗಿ, ಅಪ್ಯಾಯಮಾನ ವಾಗಿ,ನನ್ನಊರಿನ ಭಾಷೆ ಯ ಸೊಗಡಲ್ಲಿ ಕಣ್ಣಿಗೆ ಕಟ್ಟೋ ಥರ ಹೇಳಲು ಯಾರಿಗೂ ಸಾಧ್ಯ ವಿಲ್ಲ ಅಂತ ನನಗೆ ಅನ್ನಿಸಿದೆ.
ಎಷ್ಟು ಚಂದ ಮಾತಾಡಿದ್ದಿ ಮಾರಾಯ್ತಿ ❤ ❤
ನಿಜ ಹೊಲಸು ಪದಗಳು ಎನ್ನುವುದಕ್ಕಿಂತ ಆ ಪಾತ್ರಕ್ಕೆ ಅದು ಸೂಕ್ತ ಎನ್ನುವುದನ್ನು ಶೀಲಾ (ಶಂಕರ್) ಲಕ್ಷ್ಮಿಯವರು ವಿವರಿಸಿ, ಆ ಹೊಲಸು ಎನ್ನುವುದನ್ನು ಸಹಿಸುವುದೇ ಸೂಕ್ತವೆಂದು ನಿರ್ವಿವಾದವಾಗಿ ವ್ಯಾಖ್ಯಾನಿಸಿದ್ದಾರೆ.
ಮಾತ್ರವಲ್ಲ ಪ್ರತಿಯೊಂದು ಪಾತ್ರದ ಒಳಹೊಕ್ಕು ಪರಕಾಯ ಪ್ರವೇಶ ಮಾಡಿದಂತೆ ಆ ಪಾತ್ರದ ಒಳಹೊಕ್ಕು ಹೊರಬಂದಂತೆ ವಿವರಿಸಿದ್ದಾರೆ. ಇನ್ನು ಇದಕ್ಕಿಂತಲೂ ಸೊಗಸಾಗಿ ಆ ಪಾತ್ರಗಳ ಬಗ್ಗೆ ವ್ಯಾಖ್ಯಾನಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ.🙏
ನೆಲದ ಭಾಷೆಗೆ ಸಂದ ಗೌರವ 👃👃
Very nice interview. I watched completely. Same review from my side also, matches very well with what she says
ವಿವರಣೆ ಚೆನ್ನಾಗಿದೆ .ಅಭಿನಂದನೆಗಳು .
Screen play is excellent, Rishab was in his elements. All the actors performed very well.
My sincere wishes to Rishab and crew who took so much of effort to create a marvel.
This movie will represent India in film festivals and bring lot of honours.
May this win oscar.....
Sheelakka your analysis about movie is excellent
ನಿಮ್ಮ ಅಭಿಪ್ರಾಯ ನಮಗೆ ಬಹಳಷ್ಟು ಜ್ಞಾನ ಒದಗಿಸಿದೆ. 🙏
ಅತ್ಯುತ್ತಮ ವಿವರಣೆ.ಅಭಿನಂದನೆಗಳು👌🏻👍👍🙏🙏
Very detailed review!
Wonderful analysis. ..
Madam nimma mathu keli thumba khushee agutthade thumba thanks.
Tangiyaware nawu kooda kannadigare aadare nimminda doorawagiddewe Rishab sir awarinda kannadigara paristhiti gott ayitu Amma be strong
Adbhuta sandarshana. Awesome film. Love ❤️ both of you. Really it was perfect analysis. Thanks to both. Murali fm Bangalore
ತುಂಬಾ ಚೆನ್ನಾಗಿದೆ ಸಂಭಾಷಣೆ.
ಉತ್ತಮ ವಿಶ್ಲೇಷಣೆ 👌
ಹೃದಯಾಂತರಾಳದಿಂದ ಪ್ರತಿಕ್ರಿಯೆ ನೀಡಿದ ಪ್ರತಿಯೊಬ್ಬರಿಗೂ ಪ್ರೀತಿಪೂರ್ವಕ ಧನ್ಯವಾದಗಳು 🙏
ವಿವರಿಸಿದ ರೀತಿ ಅತ್ಯುತ್ತಮವಾಗಿದೆ.......👌👌
Nijakku
ಕಾಂತಾರದ ಬಗ್ಗೆ ನೋಡಿದ, ಕೇಳಿದ ವಿಮರ್ಶೆಗಳಲ್ಲಿ ಅತ್ಯುತ್ತಮ ಸಂದರ್ಶನ, ಮಾತುಕತೆ ಇದು. ಅಭಿನಂದನೆಗಳು 🙏
One of the comprehensive reviews of Kannada movie kantara. Congratulations.. 🙏
ಚಂದ್ರಶೇಖರ ಯೇತಡ್ಕ ಅವರು ಕಾಂತಾರ ಸಿನೆಮಾದ ಕುರಿತು ಶೀಲಾಲಕ್ಷ್ಮೀ ಅವರ ಜತೆಗೆ ನಡೆಸಿದ ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ. ಖ್ಯಾತ ಕಥೆಗಾರ್ತಿ ಶೀಲಾಲಕ್ಷ್ಮೀ ಅವರ ಮಾತುಗಳು ಪೂರ್ತಿ ಸಿನೆಮಾವನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ಅವರ ಮಾತುಗಳ ಪ್ರಭಾವದಿಂದ ಎಷ್ಟೋ ಜನರು ಪುನಃ ಪುನಃ ಸಿನೆಮಾ ನೋಡುವ ಸಾಧ್ಯತೆ ಜಾಸ್ತಿ. ಇಂಥ ಚಿತ್ರಗಳು ನಮ್ಮ ಕನ್ನಡದಲ್ಲಿ ಇನ್ನಷ್ಟು ಬರಲಿ. ಇಬ್ಬರಿಗೂ ಅಭಿನಂದನೆಗಳು.
Beautiful explanation,sad moments for Kasarakod people. Political motive.
Such a beautiful presentation of madam and we can really feel bhava, bhakti, and love for kasagodu culture, tradition and way of life.
She added more in-depth her observations and information made love this movie much more and we great Namaskaram to both of you.
Thanks for enlightening us. 🙏
ನೀವು ಹೇಳಿದ್ಧಮಾತುಗಳು ನೂರಕ್ಕೆ ನೂರು ಸತ್ಯ 🙏🙏🙏ಅಭಿನಂದನೆಗಳು
ಅದ್ಭುತವಾಗಿ ಮಾತನಾಡದಿರಿ ಅಕ್ಕ 🎉
Very nice review. ..the beauty of the film got enhanced by her sincere thoughts....I am a malayali only by birth, living in Bangalore due today the goodness of Kannadigas....for which I am always thankful.....her malayalam mixed "UTHUNGA" kannada is fabulous.....I pray for their reunion with kannada nadu....KANTHARA makes us proud in our varied culture....millions of THANKS TO RISHAB SHETTY AVARE" EXPECTING MORE FROM YOU 🙏🙏🙏
I am from a struggled middle
Income group in Karnataka
Every person who has viewed
Kanthara is touched by a fact
Of heartfelt incident shown in
It। This is also a impact to involve in it to dissolve
And God feeling is an
Unanswered question ever
A puzzle
Unless one enters to core
Of existance of gods probing
Nothing satisfies ambition
Attempt to feel devinity is
Traditional rituals and
Analysis
This is done in kanthara
And succeed to some extent
This is my opinion
Thnq u mam
ಅಭಿಪ್ರಾಯ ವ್ಯಕ್ತಪಡಿಸಿದ ಸಹೃದಯರಿಗೆ ಧನ್ಯವಾದಗಳು 🙏
ಲೀಲಾ ಚಿತ್ರದ ನಾಯಕಿ ಹಲ್ಲುಬ್ಬಿದ ಪಾತ್ರ ಅಲ್ಲ.
ಕಿನ್ನಿಮಾಣಿ ಪೂಮಾಣಿ ದೈವಗಳು ದೈವಸ್ಥಾನ ಅಲ್ಲ
ಬೆದ್ರಡ್ಕ,ಅಂಬಿಲಡ್ಕ ದೈವಸ್ಥಾನ ಸರಿ
@@savi235 ಮಾಹಿತಿಗಾಗಿ ಧನ್ಯವಾದಗಳು
ಬಹಳ ಬಹಳ ಧನ್ಯವಾದಗಳು
ಆಹಾ ಎಂತಾ ಸಂದರ್ಶನ, ಸಂದರ್ಶಕರ ತಾಳ್ಮೆಯ ಮಾತು, ಲೇಖಕಿ ಅವರ ಜ್ಞಾನದ ನಿರೂಪಣೆ ಅದ್ಬುತ.
The most authentic review of the Kantara film from the land of its folklore.
Mam,hats off to you for your immaculate and astounding Kannada speech, really stunned , Dhanyosti 🙏🙏🙏
ಶೀಲಕ್ಕ ಭಾರಿ ಲಾಯಿಕ ಮಾತಾಡಿದ್ದವು.. ವಿವರಣೆ ಸೂಪರ್ 😍👌🏻
Very nice conversation
ಉತ್ತಮ ಮಾತುಗಳು
ಬಹಳ ಸುಂದರ ವಿವರಣೆ
Sister Sheela is very sound intellectually, emotionally. Enjoyed the interview.
Excellent sandarshana ‘madam Behala adbhutavagide Nimma vimarshe yestu aalavagi pradiyondannu tilisidiri ‘ nimmantaha vimarsharu innu Hechu barali nimma basheyestu sundaravagide tanks
Hat's off to you madam
ಕಾಸರಗೋಡು ಜನರ ಕನ್ನಡಾಭಿಮಾನಕ್ಕೆ ನಮೋನಮಃ 🌹🙏🙏🙏
ಒಂದು ಉತ್ಕ್ರಷ್ಟ ಚಿತ್ರಕ್ಕೆ ಅತ್ಯುನ್ನತ ವಿಮರ್ಶೆ 🙏🙏🇮🇳🇮🇳💐💐
thumba olle mathani helidira kantara moovi super jay thulunad
Best ever review of Kantara movie. Immaculate kannada, madam speaks. I just enjoying the interview to the core.
Suuuuuuuuper,
Beautiful
fantastic
marvelous
Amazing
Scintillating
realistic
Authentic
review from the DEPTH OF THE HEART.
Thank u..
Thank u.
Wish u all the best
Very nice thoughts of Sheela lakhshmi madam.
ಚಂದ್ರಶೇಖರ್ ಏತಡ್ಕ ಅವರೇ ನಿಮ್ಮ ಸಂದರ್ಶನದ ವಿಧ ಹಾಗೂ ಪ್ರಶ್ನೆ ಕೇಳುವ ಧಾಟಿ ನೋಡಿದ್ರೆ ಆಕಾಶವಾಣಿಯ ನೆನಪಾಗುತ್ತೆ. ಅಷ್ಟೇ ಅಲ್ಲ ಬಾಲ್ಯದಲ್ಲಿ ರೇಡಿಯೋ ಕೇಳುತ್ತಿದ್ದುದು ನೆನಪಿಗೆ ಬರುತ್ತೆ. ನಾನೂ ಕೂಡಾ ಕಾಸರಗೋಡಿನವಳು.. ಆದರೂ ಕನ್ನಡತಿ..
Excellent interaction and conversation with meaning full reality on Kanthara and the usage of language with morality. Super.
Great Madam. Beautiful Kannada.
My humble request to Shetty to run this madam comment along with your cinema. It helps lot
very nice analysis from a localite really helped me understand the significance of the way film has been shot. thanks a lot Madam!
lots of love to Kasargod Kannadigas from Karnataka and kannadigas all over WORLD.
Am from kannur only langauge different the feel is same ..because we are part of same dharma..awesome film that Gloryify our hindhu dharma
Sooper explanation. Hats Off mam
Best analysis and review I have seen so far.
ಅತ್ಯುತ್ತಮ ವಿಶ್ಲೇಷಣೆ ಮೇಡಂ
Best review of the movie' Kaanthaara '🔥.And also felt very sad , when learnt about the state of Kannadigas in Kasargod.The pain when she said they have to accept in which situation they are in, and nobody is there to hear their pleas. What happened to the so called leaders then. Thanks to Rishab Shetty for showing their problems in a subtle way. Kaanthaara 🔥🔥 🔥🔥🔥
Padma, I didn't notice anything in the film that showed malyali kannada conflict.