ಮನುಷ್ಯ ತನ್ನ ಸಾಮರ್ಥ್ಯ ಅರಿಯಲು ಉಪನಿಷತ್ತುಗಳು ಅವಶ್ಯಕ | ಸ್ವಾಮಿ ನಿರ್ಭಯಾನಂದ ಸರಸ್ವತಿ
Вставка
- Опубліковано 5 лют 2025
- ಮನುಷ್ಯ ತನ್ನ ಸಾಮರ್ಥ್ಯ ಅರಿಯಲು ಉಪನಿಷತ್ತುಗಳು ಅವಶ್ಯಕ | ಸ್ವಾಮಿ ನಿರ್ಭಯಾನಂದ ಸರಸ್ವತಿ
Visit us at
►UA-cam: / samvadk
►INSTAGRAM : ...
►TWITTER : VS...
►FACEBOOK : / samvada
►WEBSITE : samvada.org/
#samvada
ಆಗಲೂ ನರೇಂದ್ರ, ಈಗಲೂ ನರೇಂದ್ರ, ಜೈ ಹಿಂದ್.
ಇತಿಹಾಸ ಮರುಕಳಿಸಿದೆ 👍👍😄🌹🌹 ಭಾರತ ಮತ್ತೆ ಮೇಲೇರುತ್ತೆ. ಜಗತ್ತಿಗೇ ಮಾರ್ಗದರ್ಶನ ಕೊಡುತ್ತೆ. 😂😂
Yes yes yes 🕉🙏🚩😀
Very well said ❤
ಮಹಾನ್ ವ್ಯಕ್ತಿಗಳಿಗೆ ರಾಜಕೀಯ ವ್ಯಕ್ತಿಗಳು ಸಮವಲ್ಲ.
ಆದರೆ ಒಂದು ಮಾತ್ರ ಸತ್ಯ ಮೋದಿಜಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ😊 ಎಂದು ಹೇಳುತ್ತೇನೆ 😊
ಜೈ ವಿವೇಕಾನಂದ ಸ್ವಾಮಿ🙏😊🎉
We have not seen Swami. But through this wonderful speech, we saw SWAMI VIVEKANANDA and his Glory 🎉🎉🎉
ಆಶ್ರಮದಲ್ಲಿ ಯಲ್ಲಾ ಸ್ವಾಮಿಜೀಗಳು.ಬಾಯಾರಿದವರಿಗೆ ಗಂಗಾ ಜಲ್ ವಿದಂತೆ.ಜೈ ಗುರುದೇವ.🙏🙏🙏
ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄
🙏🌺👏
Know
Psk❤
ಶಕ್ತಿ ಶಕ್ತಿ ಸಾರಿ helutthe ಉಪನಿಷತ್ತು ಸ್ವಾಮಿ ವಿವೇಕಾನಂದ 😘🔥🔥🔥🚩,🚩🚩
ಸಂವಾದ ಚಾನೆಲ್ನಲ್ಲಿ ಬರುವ ಎಲ್ಲ ಕಾರ್ಯಕ್ರಮಗಳು ಅದ್ಬುತ....
ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄
100% true.
Swamiji speech is always goosebumps creator...
ಓಂ ಶ್ರೀ ಗುರುಭ್ಯೋನಮಃ,. ಈಗಿನ ಪೀಳಿಗೆಗೆ ವಿವೇಕಾನಂದರ ಬಗ್ಗೆ, ಹಾಗೂ ಉಪನಿಷತ್ತು, ಭಗವದ್ಗೀತೆಯ ಬಗ್ಗೆ ತಿಳಿಯಪಡಿಸುವ ಪ್ರಯತ್ನ ಹೆಚ್ಚು ಹೆಚ್ಚು ಆಗಬೇಕು. ಈಗಿನ ಸರ್ಕಾರ, ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯವೆ? ಮಠ, ಮಂದಿರಗಳು ಉಳಿಸಲು ಪ್ರಯತ್ನಿಸಬೇಕು.ಉಪನಿಷತ್ತಿನ ಬೋಧನೆ ತುಂಬಾ ಅಗತ್ಯವಾಗಿದೆ. 🌹🌹🌹🙏🙏🙏
ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄
ಜೈ ಗುರುದೇವ 🙏
Neevu swami nirbhayananda saraswati swamiji avra ondu speech kuda miss madolla.
@@Mahendra-k8l ಹೌದು, ಸ್ವಾಮೀಜಿಯವರ ಅದ್ಭುತ ಪ್ರವಚನ ಕೇಳಿದ ಮೇಲೇನೆ ಭಾರತಮಾತೆಯ ದರ್ಶನವಾಗಿದ್ದು. ಇಲ್ಲದೇ ಹೋಗಿದ್ದರೆ ಈ ಜನ್ಮ ಅಲ್ಲ ಇನ್ನೂ ಹತ್ತು ಜನ್ಮಕ್ಕೂ ಭಾರತೀಯ ತತ್ವ ಸತ್ವಗಳು ಅರ್ಥವಾಗುತ್ತಿರಲಿಲ್ಲ..
🙏
ಸ್ವಾಮೀಜಿಯವರಿಗೆ ನಮಸ್ಕಾರಗಳು 🙏🙏
ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄
Good massage dhanyavadagalu gurugale
ಜೈ ರಾಮಕೃಷ್ಣ.
Thank u for posting this video ,I got enlightened❤🎉 for watching this 😊.
Jai Hindhusthan Jai Santhana Dharma
More and more sanyasis are needed to make people to enlighten by your understanding of our scriptures...
ಸನಾತನ ಧರ್ಮ ✌️🙏🥰
ಅಭಿನವ ಸ್ವಾಮಿ ವಿವೇಕಾನಂದ....
ಸಂವಾದ ಮಾದ್ಯಮ
❤❤❤❤❤❤❤
ನಿಮ್ಮ ಮಾತು ನಿಜ, ಆದರೆ ಉಪನಿಷತ್ತಿನ ಸಾರಾ ಎಷ್ಟು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ ಎನ್ನುವುದು ಉದ್ಭವವಾಗುವ ಪ್ರಶ್ನೆ.
Jai swamiji
💯
Good 👍.swamiji
Thanks swamiji
Namaste 🙏. Thank you swamiji.
Koti koti pranams
👌🏼👍🙏🙏🙏
Amazing inspirations to young generations, really thankful to share the importance of upanishad by citing instance of Swami Vivekananda.
Great personality 🙏♥️♥️
🙏🏿q🙏🏿
ಜೈ ಗುರುದೇವ.
Gurubyonamaha🌹🙏🏾🌹🙏🏾
Jai shree Ram
ಚನ್ನಾಗಿತ್ತು
❤🙏🙏🌷
🙏
Namastheji Swamiji.🙏🙏🙏
Good suggestions❤❤❤
Means comparisons should made by ouselves only. 👍🏼👍🏼
🙏🙏🙏🙏🙏🙏🙏
🙏🙏
🙏🙏🙏
👌🙏🙏🙏
🙏🏻🙏🏻🙏🏻🙏🏻
Swami Vivekananda ❤
Great personality
ಯಾರೆಲ್ಲ ಸುವರ್ಣ ನ್ಯೂಸ್ ನೋಡಿದ್ಮೇಲೆ ನೋಡ್ತಾ ಇದ್ದೀರಾ 😂
ನರ ನಿಂದ ನಾರಾಯಣ
,🙏🙏🙏🙏
🙏👌
Psk👏👏
🙏🙏🙏🚩🕉🙏💐🙏
🕉🚩🙏🙏🙏
Very fruitful saying
Maharaja kannadigar AASTHI NIVU.
❤❤❤❤❤❤❤❤😮😮😮😮😮😊😊😊
I need veda and Upanishads books in kannada where i can purchase
9:33 ನೊಬೆಲ್ ಕೊಡೋದು 6 ಭಾಗಗಳಿಗೆ 6 ಬಾರಿ ತೊಗೋಬಹುದು but 8 ಬಾರಿ ಅವರು ಕೊಡೋದು ಇಲ್ಲ ಯಾರು ತೊಗೊಳೋಕು ಆಗೋಲ್ಲ
Alasinga perumal avare ivagina doctor ji...in divine park....
1000 Varsha bareyvru bandu aldru adakagi hinge agide gurugale
B
ಇಲ್ಲೇ ಗೊತ್ತಾಗುತ್ತೆ ನೋಡಿ, ಒಂದು ತಿಂಗಳು ಆದ್ರೂ 4 ಲಕ್ಷಕ್ಕೂ ಮಿಕ್ಕಿ ಸಬ್ ಸ್ಕ್ರೀಬರ್ ಇದ್ರೂ ಎಷ್ಟು ವೀವ್ಸ್ ಆಗಿದೆ.
You are right😢
ಅಧ್ಯಾತ್ಮ ಯಲ್ಲರಿಗೂ ತಿಳಿಯುವುದು ಇಲ್ಲ
ಉಪನಿಷತ್ತುಗಳು ತಿಳಿದು ಕೊಳ್ಳಲು ಪುಣ್ಯ ಮಾಡಿರ ಬೇಕು
Upanishads books yavdyavdu gurugale
Thaittthareeya upanishadh
kenopanishhadh
katopanishadh
Narayama upanishadh
mahanarayana upanishadh
eesha vasya
upanishath
Upanishads BhavaDhare Books Available At Ramakrishna Ashram and Vedhantha Book House. Written By Swami Somanathanandha.
ಗುರುಗಳೇ ಇಂತ ಶಿಕ್ಷಣ ವನ್ನು ಕೊಡಲು ವತ್ತಾಯಿಸಿ yak ಏನು ಹೇಳ್ತಾ ಇಲ್ಲ ಇಂತಹ ಪುಸ್ತಕ ವನ್ನು ನಮ್ಮ ಸರಿಯಾದ ಇತಿಹಾಸ ವನ್ನು ಇನ್ನಾದ್ರು ಕೊಡಲು ನಮ್ಮ ಬ್ರಷ್ಟಾ ಸರ್ಕಾರ ಒತ್ತಾಯ ಮಾಡಿ pls ನೀವೆಲ್ಲ tv ge ಬಂದು ಮಾತಾಡಿ pls
@@nagarajnv2396ಇಂತಹ ಶಿಕ್ಷಣ ಪದ್ಧತಿ ಯನ್ನು ನಮ್ಮ ಮಕ್ಕಳ ಭವಿಷ್ಯಕ್ಕೆ ತುಂಬಾ ಮುಕ್ಯ ದಯವಿಟ್ಟು ಬಂದು ಸರ್ಕಾರದ ಮುಂದೆ ಬಂದು ಮಾತಾಡಿ ಇನ್ನಾದರೂ ನಮ್ಮ ಪೀಳಿಗೆ ಬದಲಾಗುವ ಸದ್ಯ ಇದೇ ದಯವಿಟ್ಟು ಒತ್ತಾಯ ಮಾಡಿ ನೀವೆಲ್ಲ plsss
ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄
Screen mele baro book name heli brother
ಉಪನಿಷತ್ತುಗಳು ಎಲ್ಲಿ ಸಿಗುತ್ತವೆ ಸ್ವಲ್ಪ ತಿಳಿಸಿ
ಯಾವುದೇ ರಾಮಕೃಷ್ಣ ಆಶ್ರಮದಲ್ಲಿ ವಿಚಾರಿಸಿ
ಉಪನಿಷತ್ತು ಕನ್ನಡದಲ್ಲಿ ಸಿಗುವುದೆ ? ಯಾರಾದರೂ ತಿಳಿಸಿ
ಬಹಳಷ್ಟಿವೆ.
ರಾಮಕೃಷ್ಣ ಆಶ್ರಮ ಹೊರತಂದಿದೆ.
ಉಪನಿಷದ್ ಭಾವಧಾರೆ....
ಸ್ವಾಮಿ ಸೋಮನಾಥಾನಂದರು ಬರೆದದ್ದು..
ತುಂಬಾ ಫೇಮಸ್..
ಎಲ್ಲಾ ರಾಮಕೃಷ್ಣ ಆಶ್ರಮಗಳಲ್ಲೂ ಸಿಗುತ್ತೆ.
ವಚನಗಳಿಂದ ಅಸಾಧ್ಯನ?
ಹೇಗಾದರೂ ತಲುಪಬೇಕು ಅನ್ನೋದು.. ವಚನವೆ ಆಗಲಿ, ಪ್ರವಚನವೆ ಆಗಲಿ, ವೇದಗಳೇ ಆಗಲಿ, ನಮ್ಮನ್ನ ಯಾವುದಾದರೂ ಸ್ಪೂರ್ತಿಗೊಳಿಸಿದರೆ ಸಾಕು
Vachangali irodu upanishad vakayagale bekidre tegdu odi nan proof kodtini bekidre
Prathi ondu vachanagalu kuda upanishad vyakagale. Adre Upanishads nivu tilkondila adame vachanagale Upanishads ge holstidiria 10 upanishad odi sir amele heli nan nimge tale bagtini ayta🙏
@@govindabhatsringeripatasha8693 ಸರಿಯಾಗಿ ಹೇಳಿದಿರಿ, ನೀವು ಹೇಳಿರುವಹಾಗೆ ವೇದ ಉಪನಿಷತ್ತುಗಳೇ ಮೂಲ..
Hello brother plz don't compare Vedas,Upanishads and Vachanas plz don't create controversy in any of Indian or Hindu scriptures, hindu scriptures everything says truth and reality always provoke to do good deeds in society not to harm anyone here in this platform don't create controversy between our any of our Hindu scriptures all are same
Upanishat book Elle seguthave.
ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄
ಉಪನಿಷತ್ ಬುಕ್ ಸ್ಟಾಲ್ ಲ್ಲಿ 😇
ಗುರೂಜಿ (ಉಪನಿಷತ್ ಪುಸ್ತಕ) ಪರಿಚಯ ಮಾಡಬೇಕಾಗಿದೆ 🙏🙏 plz ಹೇಗಾದರೂ ಮಾಡಿ ಕಳಸಿ ಕೊಡಿ 🙏🙏 plz ಗುರೂಜಿ
Go to vijayapur and ask for guruji ashram
@@risen4142 👍
ತಲೆಹರಟೆ ಪುಂಗಿದಾಸ್ 😂
ಯಾಕೆ ಹಾಗನಿಸಿತು ನಿಮಗೆ..
ಸ್ವಲ್ಪ ಹೇಳ್ತೀರಾ..
Avrigenu gotthu Aha Swamiji' mahathava, 🙏Jai Ramakrishna 🙏
Vivekananda bagge odrukoltidru... Eega swalpa kammi madiddare nimma baggeyu hage aguttade...
ವಿವೇಕಾನಂದರ ಬಗ್ಗೆ ತಿಳಿದು ಕೊಳ್ಳುವ ಕಾಲ ಈಗ ಒದಗಿ ಬಂದಿದೆ...
ಎಲ್ಲರೂ ಅತ್ಯವಶ್ಯ ತಿಳಿಯಲೇಬೇಕಾಗಿದೆ 🙏🙏
Psk❤
🙏🙏🙏🙏🙏
🙏🙏🙏
🙏🙏🙏
🙏🙏🙏