ಆಧ್ಯಾತ್ಮಿಕ ಜೀವನದಲ್ಲಿ ಅಡೆತಡೆಗಳು - ಸ್ವಾಮಿ ಮಹಾಮೇಧಾನಂದಜಿ ಅವರ ಉಪನ್ಯಾಸ Talk by Swami Mahamedhanandaji
Вставка
- Опубліковано 16 січ 2021
- ಆಧ್ಯಾತ್ಮಿಕ ಜೀವನದಲ್ಲಿ ಅಡೆತಡೆಗಳು - ಸ್ವಾಮಿ ಮಹಾಮೇಧಾನಂದಜಿ ಅವರ ಉಪನ್ಯಾಸ Talk by Swami Mahamedhanandaji
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 17-01-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಹಾಮೇಧಾನಂದಜಿ (ಸಂಪಾದಕರು, ವೇದಾಂತ ಕೇಸರಿ ಮಾಸ ಪತ್ರಿಕೆ, ರಾಮಕೃಷ್ಣ ಮಠ, ಚೆನ್ನೈ) ಇವರು 'ಆಧ್ಯಾತ್ಮಿಕ ಜೀವನದಲ್ಲಿ ಅಡೆತಡೆಗಳು' ಎಂಬ ವಿಷಯದ ಕುರಿತು ನೀಡಿದ ಪ್ರವಚನ.
🙏🙏 ಸ್ವಾಮೀಜಿ ತುಂಬಾ ಸರಳವಾಗಿ ಅರ್ಥ ವಾಗುವಂತೆ ಹೇಳಿದ್ದಿರಿ ತುಂಬಾ ಇಷ್ಟವಾಯ್ತು, ತಾವು ಹೇಳಿದ ಎಲ್ಲ ತಪ್ಪುಗಳನ್ನು ನಾನು ಮಾಡ್ತಾ ಇದ್ದೀನಿ ಶ್ರದ್ಧೆಯಿಂದ ಮಾಡೋಕೆ ಪ್ರಯತ್ನ ಮಾಡ್ತೇನೆ
ಸ್ವಾಮೀಜಿ ಯವರಿಗೆ ಪ್ರಣಾಮಗಳು 🙏🙏
ಕೇಳುತ್ತಿರುವಾಗ... ನನ್ನ ಕಣ್ಣುಗಳು ತೇವವಾದವು. ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಪ್ರಣಾಮಗಳು.
ಕನ್ನಡ ಭಾಷೆಯಲ್ಲೂ ನಿಮ್ಮ ಪರಿಶುದ್ಧ ವಾಣಿಯನ್ನು ಕೇಳಿ ಸಂತೋಷವಾಯಿತು ಮಹಾರಾಜ್🙏🏼🧡💐
ಅತ್ಯದ್ಭುತ ಗುರೂಜಿ ಸಣ್ಣಮ್ಮ ಪ್ರಣಾಮ ಪ್ರಣಾಮ
ಧನ್ಯವಾದಗಳು ಸ್ವಾಮೀಜಿ.
ವಂದನೆಗಳು ಗುರೂಜಿಯವರಿಗೆ
ಉತ್ತಮ ಉಪನ್ಯಾಸ. ಸುಂದರ ದ್ವನಿ. ಧನ್ಯವಾದಗಳು
🙏🏻🙏🏻🙏🏻
🙏🙏🙏🙏🙏🙏
Jai Ramakrishna Swamiji 🙏🙏🙏
Namaste gurugi
Very nice guruji good message thank you verymuch 🙏
ಶ್ರೀ ರಾಮಕೃಷ್ಣ ಪರಮಹಂಸ ನಮಃ
🌹🌹🙏🙏
🙏🏻🔥🙏🏻
🙏🙏
Pranam Guruji thank you Guruji🙏🙏🙏
🙏🙏🙏ನಮಸ್ಕಾರ ಸ್ವಾಮಿಗಳೇ. ಗೊತ್ತಿಲ್ಲದೇ ಯಾನ್ತ್ರಿಕವಾಗಿ ಮಾಡುತ್ತಿದ್ದೆ. ಆದರೆ ಇದರ ಪರಿಣಾಮ ಈಗ ಗೊತ್ತಾಯಿತು. ಧನ್ಯವಾದಗಳು.🙏🙏🙏
ಬಹಳ ಉಪಯುಕ್ತ ವಿಷಯಗಳು ಹೊಂದಿರುವ ಪ್ರವಚನ ಪ್ರಣಾಮಗಳು