ಜೀವನವನ್ನು ಸಾರ್ಥಕಗೊಳಿಸುವುದು ಹೇಗೆ? - ಸ್ವಾಮಿ ವೀರೇಶಾನಂದಜಿ ಅವರಿಂದ ಪ್ರವಚನ Talk by Swami Veereshanandaji

Поділитися
Вставка
  • Опубліковано 27 тра 2023
  • ಜೀವನವನ್ನು ಸಾರ್ಥಕಗೊಳಿಸುವುದು ಹೇಗೆ?- ಸ್ವಾಮಿ ವೀರೇಶಾನಂದಜಿ ಅವರಿಂದ ಪ್ರವಚನ Talk by Swami Veereshanandaji
    ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 28-05-2023 ರಂದು ಸಂಜೆ 5.45 ಗಂಟೆಗೆ ಸ್ವಾಮಿ ವೀರೇಶಾನಂದಜಿ (ಮುಖ್ಯಸ್ಥರು, ರಾಮಕೃಷ್ಣ ವಿವೇಕಾನಂದ ಆಶ್ರಮ, ತುಮಕೂರು) ಇವರು 'ಜೀವನವನ್ನು ಸಾರ್ಥಕಗೊಳಿಸುವುದು ಹೇಗೆ?' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

КОМЕНТАРІ • 32