Це відео не доступне.
Перепрошуємо.

ಮನಶ್ಶಾಂತಿಗೆ ಉಪಾಯ - ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಪ್ರವಚನ Talk by Swami Nityasthanandaji

Поділитися
Вставка
  • Опубліковано 13 сер 2024
  • ಮನಶ್ಶಾಂತಿಗೆ ಉಪಾಯ - ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಪ್ರವಚನ Talk by Swami Nityasthanandaji on way to Mental Peace
    ಮಂಗಳೂರು ರಾಮಕೃಷ್ಣ ಮಠದಲ್ಲಿ 2023 ಆಗಸ್ಟ್ 13 , ಆದಿತ್ಯವಾರದಂದು ನಡೆದ ಅಂತರ್ಯೋಗ - ಆಧ್ಯಾತ್ಮಿಕ ಶಿಬಿರದಲ್ಲಿ ಸ್ವಾಮಿ ನಿತ್ಯಸ್ಥಾನಂದಜಿಯವರು (ಅಧ್ಯಕ್ಷರು, ರಾಮಕೃಷ್ಣ ಮಠ, ಬೆಂಗಳೂರು) "ಮನಶ್ಶಾಂತಿಗೆ ಉಪಾಯ" ಎಂಬ ವಿಷಯದ ಕುರಿತು ನೀಡಿದ ಪ್ರವಚನ
    0:00 ಪ್ರಾರಂಭ
    02:30 ಮನ್ಶಶಾಂತಿ ಅಂದರೆ ಏನು?
    03:00 ಮನಸ್ಸಿನ ವಿವಿಧ ಮುಖಗಳು
    07:57 ಭಾವನೆಯ ಮಹತ್ವ
    14:15 ಆತ್ಮಶ್ರದ್ಧೆ
    17:40 ಮಾನವೀಯ ಸಂಬಂಧಗಳ ಅವಶ್ಯಕತೆ
    24:20 ಕಷ್ಟಗಳನ್ನು ಎದುರಿಸುವುದು ಹೇಗೆ?
    30:45 ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದು
    36:30 ಸಾಮಾಜಿಕ ಆದರ್ಶ
    40:20 ನೈತಿಕ ಆದರ್ಶ
    41:00 ಆಧ್ಯಾತ್ಮಿಕ ಆದರ್ಶ
    42:55 ಮನಶ್ಶಾಂತಿಗೆ ಉಪಾಯ

КОМЕНТАРІ • 48