ಬಾಗಲಕೋಟೆ: ಬಿಂದಿಗೆ ತಿರುಗಿಸಿ ಹಿಂಗಾರು ಬೆಳೆಗೆ ಭವಿಷ್ಯ, ಉತ್ತರಿ ಮಳೆಯೇ ರೈತರಿಗೆ ಸಕಲ!
Вставка
- Опубліковано 16 вер 2024
- ತಾಮ್ರದ ಬಿಂದಿಗೆಯನ್ನು ತಿರುಗಿಸುವ ಮೂಲಕ ಮಳೆ ಬೆಳೆ ಭವಿಷ್ಯ ಹೇಳುವ ವಿಶೇಷ ಪದ್ಧತಿ ಇದೆ. ಇಂತಹ ಆಚರಣೆಯು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಂಗಲಗೊಂಬ ಗ್ರಾಮದಲ್ಲಿ ಶತಮಾನಗಳ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಮಳೆರಾಜೇಂದ್ರ ಮಠದಲ್ಲಿ ಜಗನ್ನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಐದು ಮಂದಿ ಪುರುಷರನ್ನು ನೇಮಿಸಿ, ಪೂಜೆ ಪುರಸ್ಕಾರಕ್ಕೆ ಸಿದ್ದರಾಗುತ್ತಾರೆ. ಬಳಿಕ ಬಿಂದಿಗೆ ಪೂಜೆ ಸಲ್ಲಿಸಿ, ಕೇವಲ ಎರಡು ಬೆರಳು ಇಟ್ಟು ಐದು ಜನರು ತಿರುಗಿಸಲು ಪ್ರಾರಂಭಿಸುತ್ತಾರೆ. ಮಳೆ ಹೆಸರು ಹೇಳಿ ತಿರುಗಿಸುತ್ತಾರೆ. ಆಗ ಬಿಂದಿಗೆ ಜೋರಾಗಿ ತಿರುಗಿದರೆ, ಹೆಚ್ಚು ಮಳೆ ಬರುತ್ತದೆ, ಕೆಳಗೆ ಹಾಕಿರುವ ಜೋಳ ಚೆಲ್ಲಾಪಿಲ್ಲಿಯಾದರೆ ಹೆಚ್ಚು ಬೆಳೆ ಬರುತ್ತದೆ ಎಂದು ಭವಿಷ್ಯ ನುಡಿಯುತ್ತಾರೆ. ಹುಬ್ಬಿ ಹಾಗೂ ಉತ್ತರ ಮಳೆ ಹೆಚ್ಚು ಆಗಿ ಅತಿವೃಷ್ಠಿ ಆಗಲಿದೆ ಎಂದು ಸ್ವಾಮೀಜಿ ಬಿಂದಿಗೆಯ ಭವಿಷ್ಯ ಹೇಳಿದರು.
Bagalkot badami malerajendra math rain and crop predictions from pot bidige
ಜೈ ಸನಾತನ ಹಿಂದೂ ಧರ್ಮದಿಂದ ಭಾರತ ಸಾಮ್ರಾಜ್ಯ,,,,🎉🎉🎉🎉🎉🎉
ಜೈ ಮಳೆರಾಯ ನಮಸ್ತೇ ಗುರಜೀ. ತು. ರಾ. ಪಾಟೀಲ ಕಲಹಾಳ 🎉
Yara evaru nijana
Dhanyavadagalu Gurujee,Koti koti Namascaragalu Thamage.
ಜೈ ಮಳೆರಾಜೇಂದ್ರ ಸ್ವಾಮಿ ಜೀ
ಜೈ ಮಳೆ ರಾಜೇಂದ್ರ ಸ್ವಾಮೀಜಿ
Jai hind sanathana Bharatha🇮🇳👌
Jai maleraya
🕉️
ಜೈ.ಜೈ.ನಮ್ಮಸಾಕರ.🙏🙏🙏🙏🙏
Guruji
Basavaraj bevinakatti lakkalaktti
ಮಳೆ ಬರಲಿ ಅಷ್ಟೇ ಸಾಕು ನೋಡಿ 😮
ಇದು ಕೇವಲ ನಂಬಿಕೆ ಇದಕ್ಕೆ ಯಾವುದೇ ಗ್ಯಾರಂಟಿ . ಸಂಪ್ರದಾಯ
SUPER SUPER SUPER SUPER SUPER WORK SIR 🎉🎉🎉.