ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ 'ಸಾಯಿ ಶ್ಯೂರ್' ಪುಷ್ಟಿಪೇಯ
Вставка
- Опубліковано 11 жов 2024
- #ಶ್ರೀಮಧುಸೂದನಸಾಯಿ #SMSGHM #ಸತ್ಯಸಾಯಿಗ್ರಾಮ #ಆಧ್ಯಾತ್ಮಿಕತೆ
#srimadhusudansaikannada #sathyasaigrama #ಮುದ್ದೇನಹಳ್ಳಿ
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 55 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬಿಸಿ ಹಾಲಿನ ಜೊತೆಗೆ ಸಿಹಿಯಾದ ಪ್ರೋಟೀನ್-ಭರಿತ ‘ಸಾಯಿ ಶ್ಯೂರ್’ ರಾಗಿ ಆರೋಗ್ಯ ಮಿಶ್ರಣವನ್ನು ಒದಗಿಸುವ ಉಪಕ್ರಮವನ್ನು ರಾಜ್ಯಾದ್ಯಂತ ಪ್ರಾರಂಭಿಸಿದೆ.
ಶ್ರೀ ಮಧುಸೂದನ ಸಾಯಿ ಅವರು ಸ್ಥಾಪಿಸಿದ ಈ ಟ್ರಸ್ಟ್, ಇದೀಗ ದೇಶಾದ್ಯಂತ 90 ಲಕ್ಷ ಹಿಂದುಳಿದ ಶಾಲಾ ಮಕ್ಕಳಿಗೆ ಸ್ಥಳೀಯ ರೈತರಿಂದ ಪಡೆದ ಸಾವಯವ ರಾಗಿಯಿಂದ ತಯಾರಿಸಿದ ಪೌಷ್ಟಿಕಾಂಶದ CFTRI ಪ್ರಮಾಣಿತ ರಾಗಿ ಮಿಶ್ರಣವನ್ನು ಒದಗಿಸುತ್ತದೆ. ಇದು ಮಕ್ಕಳ ಆರೋಗ್ಯ ಮತ್ತು ಪೋಷಣೆಯನ್ನು ಉತ್ತೇಜಿಸುವ ಜೊತೆಗೆ ರೈತರ ಆದಾಯವನ್ನು ಸಹ ಹೆಚ್ಚಿಸುತ್ತದೆ.
ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ - ಶ್ರೀ ಸಿದ್ದರಾಮಯ್ಯ ಅವರು ಈ ಯೋಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿ, ಅವಶ್ಯಕ ಬೆಂಬಲವನ್ನು ನೀಡುವುದಾಗಿ ಆಶ್ವಾಸನೆ ಕೊಟ್ಟರು.
#srimadhusudansai #smsghm #srisathyasai #annapurna #free #saisure #pediasure #saibaba #iskcon #akshayapatra #freefood #freemilk #middaymeals #government #governmentschools #karnataka #karnatakagovernment #bengaluru #vidhanasoudha #banquethall #siddharamaiah #dks #dkshivakumar #deputycm #cmkarnataka #horanadu #trend #guarantee #smsimsr
----------------------------------------------------------------------------------------------------
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
linktr.ee/srim...
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
linktr.ee/srim...
ಬಹಳ ಸಂತೋಷ
ಬೃಹತ್ ಯೋಜನೆ