The story behind Rahu and Ketu and their Significance | Vijay Karnataka

Поділитися
Вставка
  • Опубліковано 10 вер 2024
  • #RahuandKetu #RahuandKetuEffects #RahuKetuDosha
    ಜಾತಕದಲ್ಲಿ ರಾಹು-ಕೇತು ದೋಷ ಇದ್ದರೆ ಜೀವನದಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಕೆಲವೊಮ್ಮೆ ವೈಫಲ್ಯ, ಕೆಲವೊಮ್ಮೆ ಅನಾರೋಗ್ಯ, ಕೆಲವೊಮ್ಮೆ ಪ್ರೀತಿಪಾತ್ರರ ಜೊತೆ ದೂರವಾಗುವುದು ಮತ್ತು ಕೆಲವೊಮ್ಮೆ ಮಾನಸಿಕ ಒತ್ತಡ ಉಂಟಾಗಬಹುದು. ಈ ಎರಡು ಗ್ರಹಗಳ ವಕ್ರ ದೃಷ್ಟಿಯಿಂದ ಜನರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರಾಹು-ಕೇತು ಶಾಂತಿ ಮಾಡಿಸುವುದು ಯಾಕೆ? ಯಾರು ರಾಹು ಕೇತು ಶಾಂತಿ ಮಾಡಿಸಬೇಕು ಎನ್ನುವುದರ ಬಗ್ಗೆ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 18