Це відео не доступне.
Перепрошуємо.

Mahatma Gandhi Life Story | South Africa | India | Indian Independence Movement | Masth Magaa Amar

Поділитися
Вставка
  • Опубліковано 1 жов 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #GandhiJayanti #MahatmaGandhi #FatherOfTheNation #Gandhi #Nonviolence #PeaceAndHarmony #FreedomFighter #SwachhBharat #Satyagraha #Inspiration #IndianIndependence #GandhiQuotes #Ahimsa #Bapu #India #GandhiLegacy #MKGandhi #GandhiJayantiCelebration #GandhiJayanti2023 #RememberingGandhi #MasthMagaa #AmarPrasad

КОМЕНТАРІ • 1,9 тис.

  • @MasthMagaa
    @MasthMagaa  10 місяців тому +87

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @chethankumar762
      @chethankumar762 10 місяців тому


      . ಸ.

    • @goodvibes9235
      @goodvibes9235 10 місяців тому +1

      Where his bad habbits..u didn't describe about his bad side..😢we like your news but we don't expect this from u

    • @gvlalitha5176
      @gvlalitha5176 10 місяців тому

      😊😊😊😅😊

    • @ravillb8639
      @ravillb8639 10 місяців тому

      Sir nanu joine agiddini but open barthaella

    • @parvatipatil9046
      @parvatipatil9046 9 місяців тому

      ⁿ∅988/ⁿ

  • @arunhullur5283
    @arunhullur5283 10 місяців тому +676

    ಗಾಂಧೀಜಿ ಕೊಂದವರನ್ನ ಹೆಸರು ಹೇಳ್ತಾರೆ ಆದರೆ ಶಾಸ್ತ್ರಿಜಿ ಅವರನ್ನು ಯಾರೂ ಕೊಂಡ್ರು ಅಂತ ಯಾರೂ ಇನ್ನುವರೆಗು ಹೇಳೋದಿಲ್ಲ😢

    • @siddaramhonnakiranagi2887
      @siddaramhonnakiranagi2887 10 місяців тому +20

      ಹೌದು ಬ್ರೋ

    • @doddaiahn6834
      @doddaiahn6834 10 місяців тому

      ಕಡೆಗೂ ಆವರ ಮರಣೊತ್ತರ ಪರೀಕ್ಷೆ ಮಾಡಲೆ ಇಲ್ಲಾ😔😔

    • @komalsortur8427
      @komalsortur8427 10 місяців тому +8

      Endri...😂

    • @hanumanthakuri8355
      @hanumanthakuri8355 10 місяців тому

      ಶಾಸ್ತ್ರಿ ಅವರ ಕೊಲೆ ಆಗಿಲ ,ಆದರೆ ಅವರನ್ನು ಪಾಕಿಸ್ತಾನದಲ್ಲಿ ತಾಷ್ಕೆಂಟ್ ಒಪ್ಪಂದ ಆದ ನಂತರ .. ಅಲ್ಲೇ ಹತ್ಯ ಆಗುತ್ತೆ

    • @ramalingegowda2788
      @ramalingegowda2788 10 місяців тому

      ನಮ್ಮ ದೇಶ ಸ್ವಾತಂತ್ರ್ಯ ನಂತರ ನಡೆದ ಘಟನೆಗಳನ್ನೆಲ್ಲ ಒಮ್ಮೆ ಯೋಚಿಸಿ ನೋಡಿ ಆಗ ನಿಮಗೆ ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೊಂದಿದ್ದು ಯಾರು ಎಂದು.
      ಪ್ರಧಾನಿಯಾಗಬೇಕೆಂಬ ಅಧಿಕಾರ ದಾಹದಿಂದ ಇಂದಿರಾ ಗಾಳಿ ಮೋಹನ್ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ರಾತ್ರಿ ಊಟದಲ್ಲಿ ವಿಷವಿಕ್ಕಿ ಕೊಲ್ಲಿಸಿದಳು.

  • @basavarajbasavaraju7164
    @basavarajbasavaraju7164 10 місяців тому +120

    BR Ambedkar, Bhagat singh, Lal Bahaddhur Shastri and Subhash Chandra Bose 💙🇮🇳💙

    • @SadashivJp
      @SadashivJp 6 місяців тому +2

      Savarkar, Tilak, Lala Lajapat Roy, Gokale Elli hogbeka? Seriskolla avrannuva

    • @kgmanjappa2984
      @kgmanjappa2984 3 місяці тому +1

      ಇವರು ಭಾರತ್ ಮಾತಾ ನಿಜವಾದ ಪುತ್ರರು

  • @shanthirc2185
    @shanthirc2185 10 місяців тому +160

    ಈ ದೇಶಕ್ಕೆ ಗಾಂಧೀಜಿ ಕೊಡುಗೆ ಒಂದೇ ಇಲ್ಲ, ಕಣ್ಮರೆ ಯಾಗಿರುವ ಎಷ್ಟೋ ಮಹಾನ್ ವ್ಯಕ್ತಿ ಇದಾರೆ ಸರ್ , ಜೈ ಜವಾನ್ ಜೈ ಕಿಸಾನ್...

    • @madhavarao7470
      @madhavarao7470 4 місяці тому +2

      ಶಾಸ್ತ್ರೀ ಜಿ ನಿಜವಾದ ಕಾಂಗೀ
      ಪಕ್ಷದ GEM .LEGEND .

    • @kgmanjappa2984
      @kgmanjappa2984 3 місяці тому

      ಗಾಂಧಿ ಜಯಂತಿ ದಿನಾಚರಣೆ ಬದಲು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮಾಡಿದರೆ ಸಾಕು ಎನ್ನುವ

  • @vinayravindra333
    @vinayravindra333 10 місяців тому +428

    ನಾನು ಅಂತೂ ನನ್ನ ಮಕ್ಕಳಿಗೆ ರಾಷ್ಟ್ರ ಪಿತಾ ಸುಭಾಷ್ ಚಂದ್ರಬೋಸ್ ಅಂತಲೇ ಎಕ್ಸಾಮ್ ಅಲ್ಲೂ ಬರ್ಲಿಕ್ಕೆ ಹೇಳ್ತಿನಿ 1ಮಾರ್ಕ್ಸ್ ಹೋದ್ರೇ ಏನು ತೊಂದ್ರೆ ಇಲ್ಲ 😊😎

    • @Suvarna.nandakishor
      @Suvarna.nandakishor 7 місяців тому +7

      ನೀವು ಮಾಡುತ್ತಿರುವುದು ತಪ್ಪು

    • @KrishnaVikki-18
      @KrishnaVikki-18 7 місяців тому +10

      ನೀವು ಮಾಡುತ್ತಿರುವುದು ತಪ್ಪು

    • @purpleplace8300
      @purpleplace8300 7 місяців тому +36

      Sariyagi madiddira😊👍

    • @karthik9356
      @karthik9356 7 місяців тому +26

      Nanu kooda 👍

    • @Maheshallinonekannada
      @Maheshallinonekannada 7 місяців тому +4

      🫡🫡🫡

  • @santoshbapare8111
    @santoshbapare8111 10 місяців тому +555

    ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಶುಭಾಶಯಗಳು. ಜೈ ಜವಾನ್ ಜೈ ಕಿಸಾನ್.

  • @SureshSuresh-vb3ns
    @SureshSuresh-vb3ns 10 місяців тому +646

    ಜೈ ಸುಭಾಸ್ ಚಂದ್ರ ಬೋಸ್ ಜೀ 🇮🇳🇮🇳

    • @gopalgadde-px5iw
      @gopalgadde-px5iw 10 місяців тому +15

      Ha avare rastra pita anta birudu kottiddu🎉

    • @ambreshnayakjalahalli6172
      @ambreshnayakjalahalli6172 10 місяців тому +15

      🎉🎉ಸುಭಾಷ್ ಚಂದ್ರ ಬೋಸ್

    • @pramod0919
      @pramod0919 10 місяців тому +9

      Why only subash Chandra every one

    • @hemahegde8904
      @hemahegde8904 10 місяців тому +9

      ಜೈ ಮಹಾತ್ಮ ಗಾಂಧೀ ಜಿ

    • @shashidharcd8935
      @shashidharcd8935 10 місяців тому +9

      ಸುಭಾಷ್ ಚಂದ್ರ ಬೋಸ್ called.him father of india

  • @moulapaula5644
    @moulapaula5644 10 місяців тому +191

    ಇರುವ ಸತ್ಯವನ್ನು ಪ್ರಕಟಿಸುವ ತಾಕತ್ತು ಇರಬೇಕು, ಅದು ಆತ್ಮಾಭಿಮಾನದ ವಕ್ತಿತ್ವ, Good job brother 🙏

  • @Sagargowda801
    @Sagargowda801 4 місяці тому +11

    ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಬಂದಿಲ್ಲ ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ರಾಜ್ ಗುರು ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ರಿಂದ ನಮಗೆ ಸ್ವಾತಂತ್ರ್ಯ ಬಂದಿದ್ದೆ ❤️🤩

  • @goodlifejoyful6016
    @goodlifejoyful6016 10 місяців тому +310

    ನಮ್ಮ ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಅವರು ಆದರ್ಶ

    • @friendofall3424
      @friendofall3424 10 місяців тому

      ಯಾರು ಹೇಳಿದರು. ನಮ್ಮ ಮಕ್ಕಳಿಗೆ ಅಮಿತ್ ಷಾ ಆದರ್ಶ. ಪಕ್ಕದ ಮನೆಯವನ ಮಕ್ಕಳು ನೇತಾಜಿ, ಭಗತ್ ಸಿಂಗ್ ಆಗಬೇಕು. ನನ್ನ ಮಕ್ಕಳು ಅಮೆರಿಕಕ್ಕೆ ಹೋಗಬೇಕು

    • @rameshbastal1501
      @rameshbastal1501 9 місяців тому +1

      Super

    • @SadashivJp
      @SadashivJp 6 місяців тому

      Bhagat Singh, Lokamanya Tilak, Ambedkar Elli hogbeka 😢😂

    • @cute__1120
      @cute__1120 16 днів тому

      Sir ji evara yamla schoolnalu evara jayanthi acharane madbeeku

  • @SureshSuresh-vb3ns
    @SureshSuresh-vb3ns 10 місяців тому +188

    Jai ಲಾಲ್ ಬಹಾದ್ದೂರ್ ಶಾಸ್ತ್ರಿ🇮🇳🇮🇳🇮🇳

  • @unknowngba
    @unknowngba 10 місяців тому +86

    We love Lal Bahadur Shastriji and lets celebrate Shastri Jayanti every 2nd October 🚩🚩🚩

  • @shilpaswamy545
    @shilpaswamy545 10 місяців тому +42

    ಗೋಡ್ಸೆ ಜೀವನ ಕೂಡ ವಿಡಿಯೋ ಮಾdi ಸರ್ ..ಯಾಕಂದ್ರೆ ಗಾಂಧಿಜೀಯನ್ನ ಯಾಕೆ ವಧೆ ಮಾಡಿದ್ರೂ ಅದು ಗೊತ್ತಾಗಬೇಕು..

    • @krithikpoojary4257
      @krithikpoojary4257 10 місяців тому +2

      ಮಾಡಿದ್ದಾರೆ. Check ಮಾಡಿ.

    • @virupaxiguggari1096
      @virupaxiguggari1096 4 місяці тому +2

      ಹೌದು ಸರ್, ಈ ವಿಷಯದ ಬಗ್ಗೆಯೂ ತಾವು ಹೇಳಬೇಕು

    • @user-zf6ew1jz8m
      @user-zf6ew1jz8m 3 місяці тому +2

      Book ide Sir odi... Adanna odid mele goodseginta modale kondubidtidri....

    • @erappachinnur9151
      @erappachinnur9151 2 дні тому

      Godse gandi kondilla.nammvare kondu sattya mare machiddu sattya

  • @hckantihck3428
    @hckantihck3428 10 місяців тому +218

    ಸುಭಾಷ್ ಚಂದ್ರಬೋಸ್...
    ಲಾಲ್ ಬಹದ್ದೂರ್ ಶಾಸ್ತ್ರೀ..

  • @star_liner1737
    @star_liner1737 10 місяців тому +72

    ಜೈ ಸುಭಾಷ್ ಚಂದ್ರ ಬೋಸ್. ಬೋಸ್ is ಬಾಸ್ 🚩🚩🚩🚩🚩

    • @SadashivJp
      @SadashivJp 6 місяців тому

      KGF Rocky is one and only Boss..

  • @hanumantappaarya4120
    @hanumantappaarya4120 10 місяців тому +72

    ಎಷ್ಟೋ ವೀರರ ಸಾವಿಗೂ ಕಾರಣನಾದೆ ನಾನು ಅಂತನೂ ಬರೀಬೇಕಿತ್ತು.... 🙏🙏🚩🚩🚩

    • @SadashivJp
      @SadashivJp 6 місяців тому

      Gandhi ajja aadmele pustaka baredirbeka..Aralu maralu marevu jasti. Maretirbeka mostly 😅

  • @Bhagya-pi5ei
    @Bhagya-pi5ei 10 місяців тому +100

    🇮🇳🔥 ಈ ದೇಶದಲ್ಲಿ ಎಲ್ಲಾ ವಿಷಯದಲ್ಲೂ ಮಹಾನಾಯಕ ಎಂದರೆ ಅದು ಡಾಕ್ಟರ್ ಬಿಆರ್ ಅಂಬೇಡ್ಕರ್🔥🇮🇳

    • @DhanuLahari-en7ut
      @DhanuLahari-en7ut 10 місяців тому +2

      Jai bhim 💙💞

    • @user-nd5wp9fv8q
      @user-nd5wp9fv8q 10 місяців тому +2

      Jai bheem

    • @ravikumarhnpura9691
      @ravikumarhnpura9691 10 місяців тому +3

      👍

    • @user-ii7wm8yy4r
      @user-ii7wm8yy4r 9 місяців тому

      ಮುಂದೊಂದು ದಿನ ಭಾರತ ಮುಸ್ಲಿಂಕರಣ ಆದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಕೂಡ ಒಂದು ಕಾರಣವಾಗಿರುತ್ತದೆ.

    • @DhaanuM
      @DhaanuM 4 дні тому

      100%

  • @sudhirharie7595
    @sudhirharie7595 10 місяців тому +74

    ಸೂಪರ್ ಜೈ ಭಗತ್ ಸಿಂಗ್ ❤❤ ಐ ಲವ್ ಮೈ ಇಂಡಿಯಾ

  • @jaishriRam14D
    @jaishriRam14D 10 місяців тому +215

    ನಾನು ಮೊದಲು ಗಾಂಧಿಯನ್ನು ಮಹಾತ್ಮ ಎಂದು ನಂಬಿದ್ದೆ.. ಕಾಂಪಿಟೇಟಿವ್ ಫೀಲ್ಡ್ ಗೆ ಬಂದು ಓದಿದ ಮೇಲೆಯೇ ಅವರ ಬಗ್ಗೆ ನಿಜವಾದ ಸ್ಥಾನ ಅರ್ಥವಾಯಿತು... ಅವರು ಮಾಡಿದ ಸಾಧನೆಗಿಂತ ಹೆಚ್ಚಿನ ಗೌರವ ನೀಡಲಾಗಿದೆ.... ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಬ್ರಿಟಿಷರು ನಾವು ಆರಿಸಿದ ಸರ್ಕಾರವಲ್ಲ ಅವರನ್ನು ಓಡಿಸಬೇಕಾದದು ಎಲ್ಲಾ ಭಾರತೀಯರ ಕರ್ತವ್ಯ.. ಗಾಂಧೀಜಿ ಕ್ರಾಂತಿಕಾರಿಗಳ ಪರವಾಗಿದ್ದಾರೆ.. ಅವರು ಅಹಿಂಸಾವಾದಿ ಆಗಿರುತ್ತಿರಲಿಲ್ಲ ಆದರೆ ರಾಷ್ಟ್ರಪಿತ ಎಂಬ ಹೆಸರು ಅವ್ರಿಗೆ ಒಪ್ಪೂತಿತು... ಈಗ ಅವರು ಒಬ್ಬ ಶಾಂತಿಯುತ ಹೋರಾಟಗಾರ ಅಷ್ಟೇ... ಅವರ ಬಗ್ಗೆ ಹೆಮ್ಮೆ ಇದೆ....ಆದರೆ ರಾಷ್ಟ್ರಪಿತ ಅಂತ ಕರೆದರೆ ಒಪ್ಪಿಕೊಳಲು ಆಗಲ್ಲ... ನೋಟ್ ಮೇಲು ಕೂಡ ಬೇರೆ ಸ್ವಾತಂತ್ರ್ಯ ಹೋರಾಟಗಾರ ಫೋಟೋಹಕ್ಬೇಕು... ಗಾಂಧಿ ಒಬ್ರ್ದು ಯಾಕೆ

    • @navalagundamubarak6563
      @navalagundamubarak6563 10 місяців тому

      ನಿಮಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ ,ಅವರನ್ನ ರಾಷ್ಟ್ರ ಪಿತ ಅಂತ ಕರೋದೊರು ಯಾರು ಗೊತ್ತಾ ನಿಮಗೆ

    • @nagavenihegde2958
      @nagavenihegde2958 10 місяців тому +6

      Ghandhi is not a Mahatma patalsi realy Mahatma

    • @prabhanjana18
      @prabhanjana18 10 місяців тому +2

    • @srikanthreddy9026
      @srikanthreddy9026 10 місяців тому +5

      I agree too👍

    • @vinaykaul5970
      @vinaykaul5970 10 місяців тому

      ಹೌದು. ಅವರು ಹಿಂದೂಗಳಿಗೆ ಮಾತ್ರ ಅಹಿಂಸೆಯನ್ನು ಹೇರಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವಾಗ ಪ್ರತಿಕ್ರಿಯೆ ಕೊಡಲೇ ಇಲ್ಲ

  • @vinayakyaralli6640
    @vinayakyaralli6640 10 місяців тому +21

    ತುಂಬಾ ಒಳ್ಳೆಯ ವಿಚಾರಧಾರೆ 👌 ಇಂದಿನ ದಿನಮಾನದಲ್ಲಿ ನಾವುಗಳು ದೇಶಕ್ಕಾಗಿ ಅಥವಾ ನಮ್ಮ ಸುತ್ತಮುತ್ತಲಿರವ ಸಮಾಜಕ್ಕಾಗಿ ಏನಾದ್ರೂ ಒಳ್ಳೇದು ಮಾಡ್ಬೇಕು ಅಂದ್ರೇನೆ ಮುಂದೆ ಬರ್ದೆ ಇರಿವೋಸ್ಟು ಸ್ವಾರ್ಥಿಗಳಗಿದಿವಿ ಆದರೆ ಅಂದಿನ ದಿನಮಾನದಲ್ಲಿಯೇ ಸರ್ವವನ್ನೂ ದೇಶಕ್ಕೆ ಮುಡಿಪಾಗಿಟ್ಟ ಮಹಾನ್ ನಾಯಕರನ್ನು ಅವಮಾನಿಸುವುದು ದೇಶದ ಗೌರವಕ್ಕೆ ದಕ್ಕೆ ತಂದಂತೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಸರ್ವರೂ ಮಹಾನ್ ನಾಯಕರೇ ಎಲ್ಲರನ್ನೂ ಗೌರವಿಸುವುದು ವಿಶ್ವಗುರು ಭಾರತದ ಪ್ರಜೆಗಳ ಕರ್ತವ್ಯ

  • @MalappaMaski-lq2lt
    @MalappaMaski-lq2lt 4 місяці тому +20

    ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ವೀರ ಸಾರ್ವಕರ್ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್❤❤

  • @Harsha.R.T
    @Harsha.R.T 10 місяців тому +84

    ಜೈ ಸುಭಾಷ್ ಚಂದ್ರಬೋಸ್, ಲಾಲಾ ಲಜಪತರಾಯ್ ಲಾಲ್, ಬಹಾದ್ದೂರ್ ಶಾಸ್ತ್ರಿ ಜೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಹೀಗೆ ಮುಂದು ಒರೆಯುತ್ತೆ

  • @prajwalr5045
    @prajwalr5045 10 місяців тому +54

    ಸುಭಾಷ್ ಚಂದ್ರ ಬೋಸ್ ❤

  • @user-zc2up9tv1l
    @user-zc2up9tv1l 10 місяців тому +29

    ನಿಮ್ಮ ವಿವರಣೆಯಿಂದ ಕೆಲ ಅಲ್ಪ ಜ್ಞಾನಿಗಳಿಗೆ ಸ್ವಲ್ಪಾದ್ರೂ ಜ್ಞಾನೋದಯ ಆಗಿರಿತ್ತೆ ಮತ್ತು ಯಾವದೇ ವಿಚಾರವನ್ನು ವಿಸ್ತರವಾಗಿ ತಿಳಿದಾಗ ಮಾತ್ರ ಅದರ ಮಹತ್ವ ತಿಳಿಯುವುದು..." ನಹಿ ಜ್ಞಾನೇನ ಸದೃಶಂ "... 🇮🇳🙏

  • @indiraindira2933
    @indiraindira2933 10 місяців тому +14

    ಸತ್ಯ ಹೇಳ್ಬೇಕು ನಮಗೂ ಒಂದು ಧೈರ್ಯ ಬರುತ್ತೆ 🙏🙏🙏

  • @aarthau8151
    @aarthau8151 10 місяців тому +117

    ನಮ್ಮ ದೇಶವನ್ನ ಪಿಜ್ಜಾ ತರ ಎರಡು ಭಾಗ ಮಾಡಿ ಬೇರೆಯವರಿಗೆ ಹಂಚಿದವನು ನಿಮಗೆ ಮಹಾತ್ಮ.. 😂😂😂.. ಅದೇ ಪಿಜ್ಜಾ ಇಟ್ಟುಕೊಂಡವರು ಇನ್ನು ನಮ್ಮ ಪಿಜವನ್ನು ಕಸಿದುಕೊಳ್ಳಲು ನೋಡುತ್ತಿದ್ದಾರೆ ಅಂತವರಿಗೆ ಸಪೋರ್ಟ್ ಮಾಡಿದವನು ನಿಮಗೆ ಮಹಾತ್ಮ.. ಹಿಂದುಗಳಿಗೆ ಮಹಾತ್ಮ ಮಾತ್ರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ .. ಮತ್ತೆ ಇನ್ನಿತರ ರಕ್ತ ಸುರಿಸಿದವರು.. ಇವನ ತರ ಬ್ರಿಟಿಷರ ಜೊತೆ ಕೂತು ಹರಟೆ ಹೊಡೆದವನಲ್ಲ.. 😂😂 ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟದ್ದು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಹೋರಾಟವನ್ನು ತಾಳಲಾರದೆ ಅವರು ಕಂಗೆಟ್ಟು ನಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.. ಗಾಂಧೀಜಿ ಇಲ್ಲದೆ ಹೋಗಿದ್ದರೆ ಹತ್ತು ವರ್ಷದ ಮುಂಚೆಯೇ ನಮಗೆ ಸ್ವಾತಂತ್ರ್ಯ ಬರುತ್ತಿತ್ತು.... ಜೈ ಶ್ರೀರಾಮ್.. ಭಾರತ ದೇಶವನ್ನು ಎರಡು ಹಿಂಭಾಗ ಮಾಡಿದ್ದೆ ನಮಗೆ ದೊಡ್ಡ ತೊಂದರೆ.. ನಮ್ಮ ದೇಶ ಅಂದರೆ ನಮ್ಮ ಭೂಮಿ, ನಮ್ಮ ಮನೆ.. ಆದರೆ ಎಲ್ಲಿಂದಲೋ ಬಂದವರಿಗೆ ನಮ್ಮ ಮನೆಯನ್ನು ಹೇಗೆ ಬಿಟ್ಟುಕೊಡಲು ಸಾಧ್ಯ ನೀವೇ ಹೇಳಿ.. ಈ ಮುದುಕನಿಗೆ ಹೇಗಾದರೂ ಮನಸ್ಸು ಬಂತು ತನ್ನ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಇನ್ನೂ ಆ ಮನೆಯನ್ನು ಪಾಲಿಸಲು ಹಣವನ್ನು ಸಹ ಕೊಟ್ಟು ಇನ್ನು ನಮ್ಮ ದೇಶದ ಮೇಲೆ ಅಂದರೆ ನಮ್ಮ ಮನೆಯ ಮೇಲೆ ಇನ್ನೂ ಒತ್ತಡ ಕೊಟ್ಟು ನಮ್ಮ ಮನೆಯನ್ನು ಕಸಿದುಕೊಳ್ಳಲು ಸಹಾಯ ಮಾಡುವ ಮನಸ್ಸು ಹೇಗೆ ಬಂತು ಈ ನಿಮ್ಮ ಮಹಾತ್ಮ ಗಾಂಧಿಯವರಿಗೆ.. ಅಂದರೆ ನರೇಂದ್ರ ಮೋದಿ ಹೇಳಿರುವ ಪ್ರಕಾರ ಯಾರು ಸಹ ಅಹಿಂಸೆಯನ್ನು ಪಾಲಿಸಲೇಬೇಕು ಎಂದು. ಆದರೆ ನಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಸುಮ್ಮನೆ ಇರು ಎಂದು ಅರ್ಥ ಅಲ್ಲ.. ಹಾಗಾದರೆ ಒಂದು ಪ್ರಶ್ನೆ, ನಿಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟು ನೀವು ಬೀದಿಯಲ್ಲಿ ಬಂದು ಕೂತುಕೊಳ್ಳಿ. ಆಮೇಲೆ ನಾವು ಮಹಾತ್ಮ ಗಾಂಧಿಯವರಿಗೆ ಮರವಾದೆ ಕೊಡುತ್ತೇವೆ.. ಓಕೆ ನಾ.?.. ಗಾಂಧೀಜಿ ಯಾರಿಗೂ ಸಹ ಅರ್ಥವಾಗುತ್ತಿರಲಿಲ್ಲ.. ಅದರ ಅರ್ಥ ಅವರು ತುಂಬಾ ವಿಶೇಷವಾದವರು.ಮತ್ತು ಮಹಾತ್ಮರು ನಿಮ್ಮ ಪಾಲಿಗೆ... ಅದೇ ರೀತಿ ನಾನು ಸಹ ನಮ್ಮ ಮನೆಯವರಿಗೆ ಅರ್ಥ ಆಗುವುದಿಲ್ಲ ಹಾಗಾದರೆ ನಾನು ವಿಶೇಷವಾದವನು ಸರಿ ಹಾಗೆ ಮಹಾತ್ಮನಾ .?.. ಉಪೇಂದ್ರ ಅವರು ತುಂಬಾ ವಿಶೇಷವಾದವರು ಹಾಗಾದರೆ ಮಹಾತ್ಮ ಉಪೇಂದ್ರ ಅಂತ ಕರೆಯಿರಿ.. ಆರ್‌ಜಿವಿ ರಾಮ್ ಗೋಪಾಲ್ ವರ್ಮಾ ಅವರು ಸಹ ಮಹಾತ್ಮ ಗಾಂಧಿ ತರ ಅಲ್ಲವೇ... ಶಾಂತಿಯಿಂದ ಎಲ್ಲರನ್ನು ಗೆಲ್ಲಬಹುದು ಅಂತ ಏನಾದರೂ ಅವರು ಅಂದುಕೊಂಡಿದ್ದರೆ ಅಂದರೆ ನಿಜವಾಗಿಯೂ ಅಂದುಕೊಂಡಿದ್ದರೆ ಭಾರತ ಯಾಕೆ ಭಾಗ ಆಗುತ್ತಿತ್ತು... ಶಾಂತಿಯಿಂದ ಎಲ್ಲಾ ಮುಸ್ಲಿಮರಿಗೂ ಸಹ ಭಾರತದೇಶಹಿಂದೂಗಳ ಹಿಂದುಸ್ಥಾನವನ್ನು ಬಿಟ್ಟು ಹೋಗಿ ಅನ್ನಬಹುದಲ್ಲ.. ವೇಶ್ಯರು ಕೇವಲ ದುಡ್ಡಿಗೋಸ್ಕರ ತಮ್ಮ ದೇಹವನ್ನು ಮಾರಿಕೊಳ್ಳುವ ಹಾಗೆ, ನಿಮ್ಮ ಮಹಾತ್ಮ ಗಾಂಧಿ ಹೆಚ್ಚು ಪ್ರಚಾರಕ್ಕಾಗಿ ತನ್ನ ಮಣ್ಣನ್ನೇ ಮಾರಿಕೊಂಡಿದ್ದಾನೆ.. ಅಷ್ಟೇ..😊😊 ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ, ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಪುಸ್ತಕಕ್ಕಿಂತ ಜಾಸ್ತಿ ನಾನೇಕೆ ಗಾಂಧಿಯನ್ನು ಕೊಂದೆ ಅನ್ನೋ ಪುಸ್ತಕನೆ ಹೆಚ್ಚು ಮಾರಾಟವಾಗಿದೆ.. ದಟ್ ಇಸ್ ಪವರ್ ಆಫ್ ಹಿಂದುಸ್ತಾನ್.. 🙏🙏..ಇನ್ನೊಂದು ಮುಖ್ಯವಾದ ವಿಷಯ. ಸೀತೆಯನ್ನು ಅಪಹರಣ ಮಾಡಿದ ರಾವಣ ಅವನು ಶಾಂತಿಯಿಂದ ಬಗ್ಗುವುದಾಗಿದ್ದರೆ ರಾಮ ಯಾವಾಗಲೂ ರಾವಣನನ್ನು ಕೊಲ್ಲದೆ ಸೀತೆಯನ್ನು ಕರೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಪಾಂಡವರು ಶಾಂತಿಯಿಂದ ರಾಜ್ಯವನ್ನು ಕೇಳಿದ್ದರೆ ದುರ್ಯೋಧನ ಕೊಟ್ಟಿರಲಿಲ್ಲ. ಶ್ರೀ ಕೃಷ್ಣ ಪರಮಾತ್ಮನೇ ಹೋಗಿ ಕೇಳಿದರು ಸಹ ಅವನು ಕೊಡಲಿಲ್ಲ.. ಅದಕ್ಕೆ ಯುದ್ಧ ಮಾಡಿ ರಾಜ್ಯವನ್ನು ಪಡೆದುಕೊಂಡ ಧರ್ಮವನ್ನು ಉಳಿಸಿಕೊಂಡ ರಾಮ ಯುದ್ಧ ಮಾಡಿ ತನ್ನ ಸೀತೆಯನ್ನು ಕರೆದುಕೊಂಡು ಬಂದ ರಾಕ್ಷಸನನ್ನು ಕೊಂದು ಹಾಕಿದ.. ಅದೇ ರೀತಿ ಶಾಂತಿಯಿಂದ ಅಂದರೆ ಮಹಾತ್ಮ ಗಾಂಧಿ ಹೇಳಿದ ರೀತಿ ಶಾಂತಿಯಿಂದ ಏನಾದರೂ ಕಾವೇರಿ ನೀರಿಗಾಗಿ ಹೋರಾಡಿದ್ದರೆ ಬಂಗಾರಪ್ಪ ತಮಿಳುರಿಗೆ ನೀರು ಕೊಟ್ಟು ಕರ್ನಾಟಕದವರಿಗೆ ಉಚ್ಚೆ ಕುಡಿಸುತ್ತಿದ್ದರು...... ಇಲ್ಲಿ ನಾವು ತಿರುಗಿ ಬಿದ್ದರೇನೇ ನಮಗೆ ದಕ್ಕಬಹುದಾದದ್ದು ದಕ್ಕುವುದು.. ಶಾಂತಿ ಅಂತ ಏನಾದರೂ ಇದ್ದಿದ್ದರೆ ನಮ್ಮ ಹೆಂಡತಿ ಮಕ್ಕಳನ್ನು ಸಹ ಬೇರೆಯವರಿಗೆ ಕೊಟ್ಟು ನಾವು ಪ್ರಶಾಂತವಾಗಿ ಮಂಚದ ಮೇಲೆ ಮಲಗಿಕೊಂಡು ಜಟಕಾ ಹೊಡೆಯುತ್ತಿದ್ದೆವು.. ಅರ್ಥ ಆಯ್ತಾ.. 🙏🙏🙏.. ಪಟೇಲರನ್ನು ಪಿಎಂ ಮಾಡಬಹುದಾಗಿತ್ತು ಮೊದಲು ಪಿಎಂ ಮಾಡಬಹುದಾಗಿತ್ತು.. ಆದರೆ ಮಹಾತ್ಮ ಗಾಂಧಿಯವರು ನೆಹರು ಅವರನ್ನು ಪಿಎಂ ಮಾಡಿದರು. ಕಾರಣ ನೆಹರು ಅವರು ಈಗ ಮತ್ತೆ ಬೇರೆ ಪಕ್ಷವನ್ನು ಮಾಡಿಕೊಂಡು ನಮ್ಮಲ್ಲೇ ಜಗಳ ಹಚ್ಚುತ್ತಾರೆ ಎಂದು. ಆಗ ಮಹಾತ್ಮ ಗಾಂಧಿಯವರು ಹೇಳಬಹುದಿತ್ತಲ್ಲ ಶಾಂತಿಯಿಂದ ನೆಹರು ಅವರಿಗೆ ನೋಡಪ್ಪ ಶಾಂತಿಯಿಂದ ನಾನು ಹೇಳುತ್ತಿದ್ದೇನೆ ನೀನು ಕೇಳು ಸುಮ್ಮನೆ ಪಟೇಲರನ್ನು ಪಿಎಂ ಮಾಡಬಹುದು ಎಂದು.. ಆದರೆ ಅವರು ಮಾಡಲಿಲ್ಲ ಕಾರಣ ತಮಗೆ ಪ್ರಚಾರ ಸಿಗುವುದಿಲ್ಲ ಮತ್ತು ಪಟೇಲರು ಹಿಂದೂ ಜನಕಷ್ಟೇ ನೋಡುತ್ತಾರೆ, ನನ್ನನ್ನು ನಂಬಿದ ಮುಸ್ಲಿಮರಿಗೆ ಏನನ್ನು ಸಹಾಯ ಮಾಡುವುದಿಲ್ಲ ಎಂದು ನೆಹರು ಅವರನ್ನೇ ಪಿಎಂ ಮಾಡಿದರು.. ಯಾಕೆ.. ಅವಾಗ ಎಲ್ಲಿ ಹೋಗಿತ್ತು ನಿಮ್ಮ ಮಹಾತ್ಮನ ಶಾಂತಿ ಮಂತ್ರ..🤔🤔🤔.. ಮತ್ತು ದಕ್ಷಿಣ ಭಾರತ ಹಿಂದಿ ಕಲಿಯದಿದ್ದರೆ ಅವರು ಭಾರತೀಯರೇ ಅಲ್ಲಾ ಅಂತ ಹಿಂದಿ ಏರಿಕೆ ಮಾಡಿದವನು ನಿಮ್ಮ ಮಹಾತ್ಮ.. 😂😂😂

    • @kgirish996
      @kgirish996 10 місяців тому +3

      👌

    • @nagojirao3052
      @nagojirao3052 10 місяців тому +3

      Jai sriram

    • @ganesharvind867
      @ganesharvind867 10 місяців тому +6

      perfectly said..

    • @manjupavithra3347
      @manjupavithra3347 10 місяців тому

      ನಿಮ್ ಕಣ್ಣಿಗೆ ಬಿಜೆಪಿ ತುಂಬಿದೆ. ಅದನ್ನ ಸೈಡ್ ಗೆ ಇಟ್ಟು ನೋಡಿ

    • @Kp-sq8hd
      @Kp-sq8hd 10 місяців тому +4

      👌👌🙏🙏🙏

  • @mallikarjunmallu1999
    @mallikarjunmallu1999 10 місяців тому +147

    ನಿಮ್ಮನ್ನ ಬೈದರೆ ತಪ್ಪಾಗುತ್ತೆ ಅಮರ್ ಸರ್😀‌ಆದರೆ ಸುಭಾಷ್ ಚಂದ್ರ ಬೋಸ್ ರವರ ಆರ್ಮಿಯಿಂದ ನಾವು ಸ್ವಾತಂತ್ರ್ಯ ವನ್ನು ಇನ್ನೂ ಬೇಗ ಪಡೆದುಕೊಳ್ಳಬಹುದಿತ್ತು. ಗಾಂಧಿಯವರು ಒಳ್ಳೆಯವರೆ ಆದರೆ ಸ್ವಲ್ಪ ಸ್ವಾರ್ಥಿ. ಅವರು ಹೇಳಿದ್ದೆ ಆಗಬೇಕು ಎನ್ನುವ ಮನೋಭಾವ.

    • @user-ex3bk4jh6y
      @user-ex3bk4jh6y 10 місяців тому +25

      Avranna baibeda bidanno ನೇತಾಜಿ ಮುಂದೆ ಗಾಂಡು ಜೀ scrap nan maga😁

    • @MutturajBudihal
      @MutturajBudihal 10 місяців тому

      ಸುಭಾಷ್ ಚಂದ್ರ ಬೋಸ್ ರವರ ಆರ್ಮಿ ಇಟ್ಕೊಂಡು ಯುದ್ಧ ಮಾಡಿ ಗೆದ್ದರೆ ಅಥವಾ ಸೋತರೆ ಸಾಯೋದು ನಮ್ಮ ಜನಗಳೆ . ಬಹುಶಃ ಯುದ್ಧ ವಾಗಿದ್ದರೆ ಇನ್ನೂ ಸ್ವಾತಂತ್ರ್ಯ ಸಿಗುತ್ತಿದ್ದಿಲ್ಲ

    • @vaijeshgudigar1766
      @vaijeshgudigar1766 10 місяців тому +1

    • @krithikpoojary4257
      @krithikpoojary4257 10 місяців тому

      @@user-ex3bk4jh6y Sigma comment 🗿🗿🔥

    • @lalitayarnaal
      @lalitayarnaal 10 місяців тому

      ಗಾಂಧಿ ನೆಹರು ಬದಲಿಗೆ ಪಟೇಲ್ ಅಂಬೇಡ್ಕರ್ ನೇತಾಜಿ ಆಡಳಿತ ನಡೆಸಿದ್ದರೆ ಭಾರತ ಇಷ್ಟೋತ್ತಿಗೆ ರಾಮ ರಾಜ್ಯ ಆಗತಾ ಇತ್ತು. 👍👍😄.

  • @tahirakulsum2380
    @tahirakulsum2380 7 місяців тому +9

    ಇರೋದನ್ನ ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ ಹಾಗಾಯಿತು ನಿಮ್ಮ ಮಾತು ಬಹಳ ಸೊಗಸಾಗಿ ಇರುವ ಸತ್ಯವನ್ನು ಹೇಳಿದ್ದೀರಾ ಸಂತೋಷವಾಯಿತು

  • @vanamalavenkatesh1143
    @vanamalavenkatesh1143 10 місяців тому +21

    ಮಹಾತ್ಮ ಗಾಂಧೀಜಿಯವರ ಬಗ್ಗೆ ತುಂಬ ಗೌರವ ಯುತ ವಿಚಾರ ಧನ್ಯವಾದ ಜೈ ಮೋದಿಜೀ😊

  • @santoshkumarsangani7438
    @santoshkumarsangani7438 10 місяців тому +105

    We support Revolutionaries LaL BAL PAL main Leadership ✊🇮🇳🇮🇳✊

    • @dopamine.my-
      @dopamine.my- 10 місяців тому +4

      Lal andre Lala lajpath roy

  • @pushpalathapushpalatha2135
    @pushpalathapushpalatha2135 10 місяців тому +31

    ಬಿ ಆರ್ ಅಂಬೇಡ್ಕರ್ ಮಾತು ಸತ್ಯ ಅತಿಯಾಗಿ ಪ್ರಚಾರ ಗಾಂಧಿ ಸಿಕ್ಕಿದೆ ,,,,ಒಪ್ಪುವಂತ ವಿಚಾರಗಳನ್ನು ನಾವು ಒಪ್ಪುತ್ತೇವೆ,,, ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿದೆ ಏನುವಟ್ಟು ದೊಡ್ಡ ಪ್ರಚಾರವನ್ನು ಒಪ್ಪಲಾಗದು,,,, ವ್ಯಕ್ತಿ ಪೂಜೆ ಒಳ್ಳೆಯದಲ್ಲ ವ್ಯಕ್ತಿಯ ಯಾವ ವಿಚಾರವೂ ಒಳ್ಳೆಯದೋ ಆ ವಿಚಾರ ಸಾಕು,,,,

    • @madhavarao7470
      @madhavarao7470 4 місяці тому

      ತಾವು ಹೇಳಿದ ಅಸ್ಟೂ ವಿಷಯ ಮುಕ್ತಿವಾದಿ ಕಾಂಗೀ
      ಪಕ್ಷದ ಮುಖಂಡರು ಒಪ್ಪಲ್ಲ .

    • @cute__1120
      @cute__1120 16 днів тому

      Yes sir

  • @ullasksullasks9399
    @ullasksullasks9399 10 місяців тому +53

    ಗಾಂಧಿ ಇಂದ ಅಖಂಡ ಭಾರತ ತ್ರಿಖಂಡ ಆಗಿ ಇವತ್ತಿಗೂ ಅನುಭವಿಸಿತ್ತಿದ್ವಿ

  • @mahabaleshwarbhat8264
    @mahabaleshwarbhat8264 10 місяців тому +19

    ಗಾಂದೀಜಿ ಬಗ್ಗೆ ತುಂಬಾ ಚನ್ನಾಗಿ ಬರೆದಿದ್ದೀರಿ ಧನ್ಯವಾದಗಳು.

  • @lohithkumard
    @lohithkumard 10 місяців тому +158

    ಜೈ ಜವಾನ್ ❤ ಜೈ ಕಿಸಾನ್ ❤..🇮🇳🚩❣️❣️

  • @sharathkumar1257
    @sharathkumar1257 10 місяців тому +26

    ಎಲ್ಲರನ್ನೂ ಮೆಚ್ಚಿ, ಎಲ್ಲರನ್ನೂ ಮೆಚ್ಚಿಸಿ ಬದುಕಲು ಸಾಧ್ಯವಿಲ್ಲ.... ದೇವರೂ ಕೂಡ ಈ ಸತ್ಯದ ಹೊರತಲ್ಲ

  • @kavitaharish8532
    @kavitaharish8532 10 місяців тому +6

    ಗಾಂಧೀಜಿ ಯವರ ಈನ್ನೊನ್ದು ಮುಖ ಗೊತ್ತು....ಜೈ ನಾಥುರಾಮ್ ಗೋಡಸೆ.....

  • @RomanticAru
    @RomanticAru 10 місяців тому +20

    ಜೈ ನಾಥೂರಾಮ ಗೋಡ್ಸೆ ❤️🚩

  • @raveeshhirematt7826
    @raveeshhirematt7826 10 місяців тому +210

    ರಾವಣ - ರಾಮ
    ಒಸಾಮಾ - ಒಬಾಮಾ
    ಕಂಸ - ಕೃಷ್ಣ
    ಗಾಂಧಿ - ಗೋಡ್ಸೆ
    ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳುವ ಪ್ರಯತ್ನ

  • @Sagarad-ed8iz
    @Sagarad-ed8iz 10 місяців тому +97

    ದೇಶ ಇಬ್ಬಾಗ ಆದಾಗ ಪಾಕಿಸ್ತಾನ ಅವರ ದುಡ್ಡ ಕೊಡಿ ಅಂತ ದರಣಿ ಕುಂತವ 😂

    • @vaijeshgudigar1766
      @vaijeshgudigar1766 10 місяців тому +4

      😂

    • @mahadevgudage7389
      @mahadevgudage7389 10 місяців тому +1

      ಅದು ದೇಶ ವಿಭಜನೆ ಆದಾಗ ಕೂಡಬೇಕು ಇದ್ದ ಹಣ bt ನೆಹರು ಕೊಡೋದಿಲ್ಲ

    • @kareemnaz9704
      @kareemnaz9704 10 місяців тому +4

      ninna koduge yenadru idya freedom ge? ha... ? shame on u .. naalayak ... avrannella teeke madlike ningenu yogyathe?

    • @madhugmgowda5906
      @madhugmgowda5906 10 місяців тому +1

      Second world war hagade eddare gottagodhu yarinda freedom sikkathu hantha😂😂

    • @anjianjinappa3699
      @anjianjinappa3699 10 місяців тому +7

      ನಿಮ್ಮನೆಯಲ್ಲಿ ಅಣ್ಣ ತಮ್ಮಂದಿರು ಬೇರೆ ಹೋದಾಗ ಪಾಲು ಕೇಳುವುದಿಲ್ಲವೇ ?

  • @kachigerekumar5109
    @kachigerekumar5109 10 місяців тому +7

    ಸತ್ಯ ಎಲ್ಲಕ್ಕಿಂತ ಶ್ರೇಷ್ಠ ಆದರೆ ಪ್ರಾಮಾಣಿಕ ಜೀವನ ಅದಕ್ಕಿಂತಲೂ ಶ್ರೇಷ್ಠ, ಆದರೆ ಪಿಎಂ ಮಾತು ನಡವಳಿಕೆ ರಾಜಿಕೀಯ. ಇದುವೇ ಜೀವನ. ಸತ್ಯ ಯಾವುತ್ತು ಸತ್ಯನೆ. ಇದು ನಮ್ಮ ಅನಿಸಿಕೆ.

  • @user-ti5fq7cj7n
    @user-ti5fq7cj7n 9 місяців тому +7

    ಮಹಾತ್ಮ, ಪರಮಾತ್ಮ ಅವರನ್ನು ಅಷ್ಟೊಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸದ್ಯವಿಲ್ಲ ಬಿಡಿ ಸರ್.ಜೈ ಗಾಂಧಿ,ಜೈ ವಿಷ್ಣು.🙏

  • @jyotigs2636
    @jyotigs2636 10 місяців тому +66

    Jai Bhagat Singh ❤

  • @sathishm9494
    @sathishm9494 10 місяців тому +178

    ಭಗತ್ ಸಿಂಗ್ ಗಲ್ಲಿಗೇ ಅಕುವಾಗ ಶಾಂತಿ ಮಂತ್ರ ಜಪಿಸಿದ ಮಹಾತ್ಮಾ 😭😔

    • @vaijeshgudigar1766
      @vaijeshgudigar1766 10 місяців тому +2

      😂

    • @bnnitishkumar3100
      @bnnitishkumar3100 10 місяців тому +11

      ಆ ಸಂಧರ್ಭದಲ್ಲಿ ಏನಾಗಿತ್ತು ಎಂಬುದನ್ನು ಮೊದಲು ತಿಳಿದು, ಆ ಸಂಧರ್ಭದಲ್ಲಿ ಗಾಂಧಿ ಪ್ರಯತ್ನ ಏನಾಗಿತ್ತು ಎಂದು ತಿಳಿದು ನಂತರ ಈ ಮಾತು ಹೇಳಿ.... ನೀವು ತಪ್ಪು ತಿಳಿದಿದ್ದೀರಿ.... ನಂತರ ನಿಮ್ಮ ನಿಲುವು ಬದಲಾಯಿಸುತ್ತಿರಿ ನೋಡಿ...

    • @vaijeshgudigar1766
      @vaijeshgudigar1766 10 місяців тому +1

      @@bnnitishkumar3100 enagittu

    • @veeru321
      @veeru321 10 місяців тому

      ​@@bnnitishkumar3100ಹಾಗಿದ್ರೆ ಗಾಂಧೀ ಒಳ್ಳೆತನ ನಿಮಗೆ ಇಷ್ಟನಾ?

    • @ffgamingkannada7973
      @ffgamingkannada7973 10 місяців тому +2

      Correct broo😢

  • @sureshkr6144
    @sureshkr6144 3 місяці тому +3

    ಇಲ್ಲಿ ಬಂದಿರುವ ಬಹುಪಾಲು ಕಮೆಂಟುಗಳು ಈ ಕಥಾ ನಾಯಕನ ವಿರುದ್ಧವಾಗಿಯೇ ಇವೆ.

  • @keerthikbkkeerthik5711
    @keerthikbkkeerthik5711 10 місяців тому +4

    ಶಾಂತಿ ಅಹಿಂಸೆಯಿಂದ ಮಾತ್ರ ಸ್ವತಂತ್ರ ಬಂದಿದ್ದೆ ಆದರೆ ಸ್ವಾತಂತ್ರ್ಯಕ್ಕಾಗಿ ಹರಿದ ರಕ್ತದ ಬೆಲೆ ಏನು

  • @sse1824
    @sse1824 10 місяців тому +39

    ನಮಗೂ ಸಹ ಈತನನ್ನು ಬಯ್ಯುವ ಅವಕಾಶ ಕೊಡಿ,
    ಎಲ್ಲಾ ನೀವೇ ಹೇಳಿದರೆ ಹೇಗೆ,

  • @Shridharshashi
    @Shridharshashi 10 місяців тому +18

    ಗಾಂಧಿಯ ಇನ್ನೊಂದು ಕ್ರೂರ ಮುಖದ ಬಗ್ಗೆ ಮಾತಾಡಿ.......

  • @nageshr5277
    @nageshr5277 10 місяців тому +23

    ಕೆಲವು ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಏನೇ ಹೇಳಿದರು ಮನಸ್ಸು ಒಪ್ಪಲು ಅಸಾಧ್ಯ.. ಜೈಭೀಮ್ ಜೈ ಸುಭಾಷ್... 🙏🙏

    • @thilakrock6435
      @thilakrock6435 10 місяців тому

      Modi enn madthidare andre just ambedker bagge thilsodunna marthidare yakandre avru dalitha antha💙 jai bheem ......✊

  • @harishkunder6272
    @harishkunder6272 10 місяців тому +9

    Real hero NATHURAM GODSEJI❤❤

    • @nagavenir2064
      @nagavenir2064 10 місяців тому

      Neenu avna tara dodda psycho , adakke e tara comment hakidiya.

    • @swamyrao3965
      @swamyrao3965 10 місяців тому +1

      ಜೈ godse

    • @harishkunder6272
      @harishkunder6272 10 місяців тому +1

      ​@@nagavenir2064ghodseji real INDIAN ❤❤

  • @puttuharshika8696
    @puttuharshika8696 10 місяців тому +37

    ಜೈ ಲಾಲ್ ಬಹುದೂರ ಶಾಸ್ತ್ರಿ

  • @kishorgowda5441
    @kishorgowda5441 10 місяців тому +42

    ಜೈ ಜವಾನ್ ಜೈ ಕಿಸಾನ್ ❤❤❤

  • @ps-kd6zz
    @ps-kd6zz 10 місяців тому +27

    ಮಹಾತ್ಮ ಗಾಂಧೀಜಿ ಹಾಗೂ ಅವರ ಮುಂದಾಳತ್ವದಲ್ಲಿ ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬ ನಾಯಕರಿಗೂ ನಮ್ಮ ವಂದನೆಗಳು 🙏🏻

  • @hnhmn8009
    @hnhmn8009 10 місяців тому +16

    ಎಂದಿಗೂ ಮಹಾತ್ಮ ಗಾಂಧಿ ಮಹಾತ್ಮಾ ಗಾಂಧೀಜಿ ನೇ, ದೇಶಕ್ಕೆ ಅವರ ಕೊಡುಗೆ ಎಂದಿಗೂ ಅವಿಸ್ಮರಣೀಯ, 🙏

  • @sachinkumar-go2gx
    @sachinkumar-go2gx 10 місяців тому +46

    Really hats off for genuine gernelisum....no one has guts like u amar keep moving on ❤

    • @akasht1278
      @akasht1278 10 місяців тому +1

      Journalism bro...

  • @shivakumarcmShiva-zi9ny
    @shivakumarcmShiva-zi9ny 10 місяців тому +148

    ಜೈ ಗೋಡ್ಸೆ 🚩 ಜೈ ಶ್ರೀರಾಮ್ 🚩🚩🚩🚩🚩🚩🙏

    • @prayush..9620
      @prayush..9620 10 місяців тому +13

      Jai namo.. jai godse❤

    • @power8773
      @power8773 10 місяців тому +14

      Jai Gandhi ji

    • @itz_Epic_boi
      @itz_Epic_boi 10 місяців тому +3

      ❤⚔️🚩🕉️

    • @shashankrko5701
      @shashankrko5701 10 місяців тому +3

      🚩🚩

    • @hemahegde8904
      @hemahegde8904 10 місяців тому +6

      ​@@prayush..9620ಮೋದಿ ಮಹಾತ್ಮ ಗಾಂಧೀ ಜಿ ಭಕ್ತ ..

  • @Doddabasappa16
    @Doddabasappa16 3 місяці тому +2

    ಮನುಷ್ಯನಲ್ಲಿ ಒಳ್ಳೆಯ ಕಾರ್ಯ ಹಾಗೂ ಕೆಟ್ಟ ಘನ ಕಾರ್ಯ ಇರುತ್ತವೆ,
    ಅದರಲ್ಲಿ ಅಂದರೆ ಗಾಂಧಿ ವಿಷಯದಲ್ಲಿ ಮೋದಿಜಿ ಯವರು ಒಳ್ಳೆಯ ಕಾರ್ಯ ಅಷ್ಟೇ ಆಯ್ಕೆ ಮಾಡಿಕೊಂಡಿದ್ದಾರೆ.

  • @bnnitishkumar3100
    @bnnitishkumar3100 10 місяців тому +12

    ಎಲ್ಲಾ ವೀಕ್ಷಕರಲ್ಲಿ ನನ್ನ ಮನವಿ.... ಗಾಂಧೀಜಿ ಬಗ್ಗೆ ಯಾರೋ ಹೇಳಿದ ಮಾತು ಕೇಳದೆ, ನೀವು ಸ್ವತಃ ವಿಷಯ ತಿಳಿದುಕೊಂಡು ನಂತರ ಮಾತಾಡಿ...

  • @MUTHU.inUFC2028
    @MUTHU.inUFC2028 10 місяців тому +72

    ಗಾಂಧಿಯ ಇನ್ನೊಂದು ಮುಖ ರಸಿಕತೆ 😂

    • @hemahegde8904
      @hemahegde8904 10 місяців тому

      ಧರಿದ್ರ ದವನೆ ನೀನೇನು ಮಡಿದೀಯ ಹೋಗಿ ದೇಶದ ಗಡಿ ಕಾಯುವ ಕೆಲಸ ಮಾಡು

    • @satishsingadi5777
      @satishsingadi5777 10 місяців тому +5

      ಎಲ್ಲಾ ಮಾಡ ಬೇಕು ಗುರು 😅

    • @sujithkumarav5274
      @sujithkumarav5274 10 місяців тому +1

      😂😂Edited photos nodkond bandu mathadthirodu antha gotthu. Sathya thilkolo aasakthi ne ilde irorge enu helok agalla

    • @SadashivJp
      @SadashivJp 6 місяців тому

      Rasikara raaja Ravichandran kano neenu kalla😂🎉

  • @sandeeppoojari5842
    @sandeeppoojari5842 10 місяців тому +199

    ಜೈ ನಾಥೂರಾಮ ಗೋಡ್ಸೆ 🚩

  • @hanumanthayh7053
    @hanumanthayh7053 10 місяців тому +3

    ಈ ಎಡಪಂಥೀಯ ಮತ್ತು ಬಲಪಂಥೀಯ ಅಂದರೆ ಏನು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙂

  • @ravitejas7897
    @ravitejas7897 10 місяців тому +16

    ನಾಥೂರಾಮ್ ವಿನಾಯಕ ಗೋಡ್ಸೆ❤
    ಈ ಮಹಾನ್ ವ್ಯಕ್ತಿ ಬಗ್ಗೆ ವಿಡಿಯೋ ಮಾಡಿ ಸರ್

    • @harishkunder6272
      @harishkunder6272 10 місяців тому +2

      Correct bro

    • @nagavenir2064
      @nagavenir2064 10 місяців тому

      Yake nin bagge madthare nodu.

    • @ravitejas7897
      @ravitejas7897 10 місяців тому +1

      @@nagavenir2064 nan bagge video madiskolo Doda vyati nan alla ,nivu astu hesaru madire nive comment madi nan e field Alli hesaru madedine video madi anta👍

    • @sumanth6902
      @sumanth6902 10 місяців тому

      ನೀನೇ ವಿಡಿಯೋ madi ಅಪ್ಲೋಡ್ madu 😅

    • @ravitejas7897
      @ravitejas7897 10 місяців тому

      @@sumanth6902 nanu video madthine ninu bandu camera heduko Musthaffa 📷📸Tara Nonsense

  • @punith4590
    @punith4590 10 місяців тому +25

    ಅಮರ್ ಸರ್ ಭಗತ್ ಸಿಂಗ್ ನ 1931 ಅಲ್ಲಿ ಬಿಡ್ಸುದ್ರು ಬಗ್ಗೆ ಚರ್ಚೆ ಮಾಡ್ಲೆ ಇಲ್ಲ ದುಂಡು ಮೆಜಿನ ಸಭೆಯಲ್ಲಿ ಯಾಕಂದ್ರೆ ಅವ್ರ್ ತತ್ವ ಅಂತದು ಅದ್ರೆ 1942 ಕ್ವಿಟ್ ಇಂಡಿಯಾ ಚಳುವಳಿ ಅಲ್ಲಿ ಅವ್ರು ತತ್ವ ಎಲ್ಲೋಗಿತ್ತು ಲಕ್ಷಾಂತರ ಜನ ಸತ್ರು ಅಲ್ವಾ...
    ನಮಗೆ ಗಾಂಧೀಜಿ ಯವರು ಅಸಹಕಾರ ಚಳುವಳಿ 1922 ಅಲ್ಲಿ ವಾಪಾಸ್ ತಕೊಳ್ಳಿಲ್ಲ ಅಂದಿದ್ರೆ ಆವಾಗ್ಲೇ ಸ್ವತಂತ್ರ ಸಿಕ್ಕಿರೋದು... ಅನ್ಸುತ್ತೆ

  • @kulkarniyalagooresh3595
    @kulkarniyalagooresh3595 10 місяців тому +120

    ನಿಮ್ಮ ನಿರೂಪಣೆ ಶೈಲಿ ಅದ್ಭುತ ಅಮರ ಪ್ರಸಾದ್ ಸರ್❤❤❤

  • @nikhilsd6363
    @nikhilsd6363 10 місяців тому +8

    Subhash chandra bose 🔥. B r ambedkar 😍.lal bahaddur shastriji ❤❤❤❤

  • @Harshaachar557
    @Harshaachar557 10 місяців тому +15

    Nathuram vinayak goodse🔥🙏🏻🇮🇳🇮🇳the real mahatma🙏🏻🔥

    • @sujithkumarav5274
      @sujithkumarav5274 10 місяців тому

      Nim manelu antha kolegara né hutli, nimma saavu saha anthade kolegaranindale aagli, avaga mahatma yaru atha gothagutthe

    • @Harshaachar557
      @Harshaachar557 10 місяців тому

      @@sujithkumarav5274 rii... Nimd nivu nodkolri.. Sumne... Jasti matadk barbedri🤦‍♂️....

    • @sujithkumarav5274
      @sujithkumarav5274 10 місяців тому

      @@Harshaachar557 😂😂😂nim maneli godse antha mahatma beda, nim viruddhdavagiyu godse antha mahatma beda. Aadru godse beku😂😂😂. Kaliyo time alli correct aagi history kalthidre hing aagthiralilla. Ivaga BJP helo sulsulne nambkondu ade history antha nambkondu bandu mathadthidira😂😂😂

  • @Raghavendrapoojary7
    @Raghavendrapoojary7 10 місяців тому +55

    ಜೈ ನಾಥೂರಾಮ್ ಗೋಡ್ಸೆ ❤

    • @al_rounder8581
      @al_rounder8581 10 місяців тому

      ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು bvc

    • @hemahegde8904
      @hemahegde8904 10 місяців тому

      ಆ ರಾಕ್ಷಸನ ಸಂಹಾರ ಆಗಿದೆ ..ಇನ್ನು ನಿನ್ನಂತಾ ಕಚಡಾ ರಾಕ್ಷಸ ಸಂಹಾರ ಆಗ್ಬೇಕು ..ಆಗತ್ತೆ

    • @vinodnaik1888
      @vinodnaik1888 10 місяців тому +4

      🚩🚩❤️

    • @nagavenir2064
      @nagavenir2064 10 місяців тому

      Thu psycho nan magne.

  • @avinashshetty4421
    @avinashshetty4421 10 місяців тому +64

    Nathuram Godse🚩🚩🚩
    Hindu Rashtra, 🕉️🕉️🕉️

    • @al_rounder8581
      @al_rounder8581 10 місяців тому

      ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು

  • @DBbaragade1462
    @DBbaragade1462 17 годин тому +1

    Aa duddin note mele gandhi photo hako badlu subhash chandra bhos avar chitra iddidre esto khushi padta idde nanu ❤❤❤

  • @JyothiJyothi-mx4dx
    @JyothiJyothi-mx4dx 10 місяців тому +8

    ಅದಕ್ಕೆ ಅವರು ಮಹಾತ್ಮ ಗಾಂದಿ ಆಗಿದ್ದು ಒಳ್ಳೆಯವರು ಯವಾಗಲು ಒಳ್ಳೆಯವರೇ.

  • @nitinb.k3853
    @nitinb.k3853 10 місяців тому +42

    11th like for masth maga ❤
    Shastri Ji kaa naam Amar rahe 🎉🎉❤❤

  • @yallappakalasad572
    @yallappakalasad572 10 місяців тому +11

    ನೀವೂ ಹೇಳಿರೋದು 100% true....

  • @nagavenir2064
    @nagavenir2064 10 місяців тому +8

    Gandhiji big mistake is he bring freedom to India. Those who are having bad openion about him they should understand his sacrifice first. Now a days everyone will think about their life and no one is ready to sacrifice their Joy, life to Nation or other people's. In old age he can simply sit in home and live life like others, but he is having the real love towards nation. Without voilence he fighted for our country. He is Divine Soul. No one can replace his place. That's why we are calling him as " Father of Nation". Always respect great personalities and great ethics.

    • @gopalamaiya4186
      @gopalamaiya4186 10 місяців тому

      Many Indians, like you, do not know the real personality of Gandhi. Pl study about this hypoctite who caused death of one million people, worked only for name and power. He wielded enormous power without responsibility.

    • @roopahm5945
      @roopahm5945 10 місяців тому

      👍🙏

    • @vasanthidsouza5271
      @vasanthidsouza5271 10 місяців тому

      🙏🙏

  • @thuglife1166
    @thuglife1166 10 місяців тому +3

    ನಾನು ಮೊದಲು ಬಿಜೆಪಿ ವಿರೋಧಿಸುತ್ತಿದೆ ಅದಾದ ಮೇಲೆ ಸುಭಾಷ ಚಂದ್ರ ಬೋಸ್ ರವರ ಕೊಳ್ಮಿಚು ಬುಕ್ ಓದಿದ ಮೇಲೆ ಬಿಜೆಪಿ ಮೇಲೆ ಒಲವು ಯಚ್ಚು ಆಯ್ತು
    ಅಮಲೆ ಅಮರ್ ಅವ್ರ
    ದರುಲ್ ಅಮನ್
    ದರುಲ್ ಹರಮ್
    ದರುಲ್ ಇಸ್ಲಾಂ ಬಗ್ಗೆ ಒಂದು ವಿಡಿಯೋ ಮಾಡಿ plzz

  • @raghukarigeri
    @raghukarigeri 10 місяців тому +117

    ತನಗಾಗಿ ಏನು ಬಯಸದೆ ದೇಶಕ್ಕಾಗಿ ಶ್ರಮಿಸಿದ ನಿಸ್ವಾರ್ಥ ಮಹಾನ್ ಚೇತನಕ್ಕೆ ನಮ್ಮ ನಮನಗಳು ❤️🙏

    • @Gopiyadav2021B
      @Gopiyadav2021B 10 місяців тому +6

      ಅವರು ಬಯಸಿದ್ರೆ ಚೆನ್ನಾಗಿರುತ್ತಿತ್ತೇನೋ sir ಅವರು ಬಯಸದೆ ಇದುದ್ದನ್ನು ನೆಹರು ಬಯಸಿ ಅವಿವೇಕದ ಕೆಲಸ ಮಾಡಿದ್ದಾರೆ ಅನ್ನಿಸುತ್ತಿಲ್ಲವೇ ಒಳ್ಳೆಯವರು ಬಯಸದೆ ಇದುದ್ದನು ಕೆಟ್ಟವರು ಎನ್ ಕ್ಯಾಶ್ ಮಾಡಿಕೊಳ್ಳುತ್ತಾರೆ ಅಂತ ನನ್ನ ಅನಿಸಿಕೆ ಈಗಲೂ ಅದರ ಪ್ರಭವಾ ಕಾಣುತ್ತಿದೆ ಗ್ಯಾಂಡಿ ಕುಟುಂಬದಿಂದ

    • @itz_Epic_boi
      @itz_Epic_boi 10 місяців тому +11

      ಯಾರಪ್ಪ ? Gandi Yavara ennondu karala mukada bagge ninge gotta

    • @MeKK-bq7jg
      @MeKK-bq7jg 10 місяців тому

      ​@@itz_Epic_boiನಿನಗೆ ಏನು ಗೊತ್ತು ಮರಿ ಕರಾಳ ಮುಖ

    • @thanu.954
      @thanu.954 10 місяців тому

      ​@@Gopiyadav2021Bavru svathanthra thandu kottiddakke neenu estu araam aagi ediya illa andre britishara gulama agirbekittu.

    • @rajashekaram7613
      @rajashekaram7613 10 місяців тому +1

      ​@@itz_Epic_boinin huttirode avra death aadmele so nin avra normal mukane nodlilla adeng innond mukad bagge bere mathadthiya...

  • @ALCOHOLIC_LIFE
    @ALCOHOLIC_LIFE 10 місяців тому +69

    ಅಮರ್ ಪ್ರಸಾದ್ & ಟೀಮ್ ಸತ್ಯಕ್ಕೆ ನಿಂತವರು❤️

  • @manjut.m833
    @manjut.m833 2 дні тому

    ಶ್ರಮ ಅನೇಕರದ್ದು ಫಲ ಮಾತ್ರ ಒಬ್ಬರದ್ದು ಇದು ನಮ್ಮ ದೇಶದ ರಾಜಕೀಯ ಕುತಂತ್ರ ಅಷ್ಟೇ ಜೈ ಹಿಂದ್

  • @sharanabasava539
    @sharanabasava539 10 місяців тому +9

    Great respect to all my freedom fighters

    • @supirush
      @supirush 7 місяців тому

      Very well said, everyone are different and contribution are there 😊

  • @NarendraKumar-ut7gk
    @NarendraKumar-ut7gk 10 місяців тому +41

    ನಾಥುರಾಮ್ ಗೋಡ್ಸೆ 🚩❤️❤️❤️

  • @bipinbheemaiah
    @bipinbheemaiah 10 місяців тому +10

    October 2 andre shastri ji jayanti matra❤🚩🇮🇳

  • @rajuhpalthi2855
    @rajuhpalthi2855 10 місяців тому +4

    ಜೈ ಗಾಂಧೀಜಿ 🙏😍🥳❤️

  • @thanviprakash958
    @thanviprakash958 10 місяців тому +11

    ನಿಮ್ಮ ಪ್ರಯತ್ನ ಸತ್ಯದ ಹಾದಿಯಲ್ಲಿದೆ 🙏🙏🙏👍👌👌🇮🇳🇮🇳

  • @user-ug5vy7ls9d
    @user-ug5vy7ls9d 10 місяців тому +30

    Subhash Chandra Bose ❤

  • @omakraachari3792
    @omakraachari3792 10 місяців тому +11

    ನಿಮ್ಮನ್ನು ಬೈಯಲು ಸಾದ್ಯವಿಲ್ಲ ನಿಮ್ಮ ನಿರೂಪಣೆ ಅದ್ಭುತ ಅದ್ಭುತ 👌 ನೀವು ಇನ್ನೂ ಹೆಚ್ಚು ಹೆಚ್ಚು ವೀಡಿಯೊ ಮಾಡಿ ಧನ್ಯವಾದ ನಾನು ಗಾಂದಿಜಿ ಅವರ ಭಕ್ತನೂ ಅಲ್ಲ ವಿರೋಧಿಯೂ ಅಲ್ಲ ಅವರು ತಂದು ಕೊಟ್ಟ ಸ್ವಾತಂತ್ರ್ಯದಲ್ಲಿ ಬದುಕುತ್ತಿರುವ ಭಾರತಿಯ ಅಷ್ಟೆ ಜೈ ಮೋದಿಜಿ

  • @prakashrao9329
    @prakashrao9329 2 дні тому

    ಮನುಷ್ಯ ಅಂದ ಮೇಲೆ ಯಾರಿಗಿಲ್ಲ sir
    ಯರಡು ಮುಖ !!.ಇಂದಿನ ಪರಿಸ್ಥಿತಿ
    ನೊಡ್ವಾಗ ಕಾಣುತ್ತೆ ಅಲ್ವಾ!!
    ಅಂದಿಗೆ ಅದು ಸುಖ ಇಂದಿಗೆ ಇದು ಸುಖ ಅಂತ ಆಗ್ಬಿಟ್ಟಿದೆ😢

  • @somashekharnayak8476
    @somashekharnayak8476 10 місяців тому +3

    ಇದ್ದದ್ದನ್ನು ಇದ್ದ ಹಾಗೆ ಹೇಳೋಕೆ ಗುಂಡಿಗೆ ಬೇಕು ಸೂಪರ್ ಅಮರ್ ಸರ್ ಧನ್ಯವಾದಗಳು.

  • @ramgowda1990
    @ramgowda1990 10 місяців тому +29

    He is british agent
    And not mahatma first
    Lal bahddur is great human

  • @europeanlanguageacademy2020
    @europeanlanguageacademy2020 10 місяців тому +30

    Because of Gandhi today we are facing many problems, we have given separate country to terrorist, this fellow only allowed some terrorists to stay back in india. Now we are facing consequences of this.😂😂

  • @g.badarivishal7353
    @g.badarivishal7353 4 дні тому

    ಅಲ್ಲಾ ಸಾರ್ MKG ಯವರ ಬಹುಮುಖ ಪ್ರತಿಭೆಯ ಪರಿಣಾಮ ಎಲ್ಲೆಡೆ ಕಾಣುತ್ತಿರುವಾಗ ನಿಮ್ಮ ಸೂಕ್ಷ್ಮ ದೃಷ್ಟಿಗೆ ಮತ್ತೊಂದೆ ಕಾಣುತ್ತಿರುವುದು
    ಬಹಳ ಆಶ್ಚರ್ಯ.

  • @yashwithamanila6548
    @yashwithamanila6548 10 місяців тому +2

    Gujarathi's good at marketing

  • @allinone_747
    @allinone_747 10 місяців тому +4

    The man who took award from British for supporting them.Then people says he got freedom by peace 😅😅.

  • @ravismravimanakawad3914
    @ravismravimanakawad3914 10 місяців тому +50

    ಜೈ ನಾಥೂರಾಮ್ ಗೋಡ್ಸೆ ಜೀ ಅಮ ರಹೆ 🙏🚩

    • @hemahegde8904
      @hemahegde8904 10 місяців тому

      ಧರಿದ್ರ ಕೊಲೆ ಗಡುಕ. ಬಯೋದ್ಪಾದಕ. ಗೋಡ್ಸೆ ..ಮುಸ್ಲೀಂ ಬಯೋತ್ಪಾದಕ ರಿಗಿಂತ ಹಲ್ಕಾ

  • @nagesht2083
    @nagesht2083 10 місяців тому +4

    Really super explanation... By this episode nonganghian will come to know what is Gandhi really. ..thank you sir

  • @manjunathamanjunatha8556
    @manjunathamanjunatha8556 10 місяців тому +13

    ನಿಮ್ಮ ಮೇಲೆ ನಮಗೆ ಅತೀವ ಗೌರವ ಇದೆ ಅಮರ್ ಸರ್.. ನಿಮ್ಮ ಜವಾಬ್ದಾರಿಯುತ,ನಿಷ್ಪಕ್ಷಪಾತವಾದ ಜರ್ಲಿಜಂ ತುಂಬಾ ಇಷ್ಟ ನಮಗೆ...

  • @kannadasportswithv
    @kannadasportswithv 10 місяців тому +12

    Subash chandra bose real hero indian republic secreat

  • @user-qu4tn2gc5b
    @user-qu4tn2gc5b 5 днів тому

    Don't comment Mahatma Gandhi, we people don't have that much of courage & characters.

  • @dravidashivugowda
    @dravidashivugowda 9 місяців тому +7

    Mahaathma Gandhi is Really Great Person, i salute him always..,

  • @mithungowda7357
    @mithungowda7357 10 місяців тому +5

    ಹಾಗೆ ನಾಥುರಾಮ್ ಗೋಡ್ಸೆ ಬಗ್ಗೆ ವೀಡಿಯೋ ಮಾಡಿ ಅವರ ಜೀವನ ಚರಿತ್ರೆ ಹೇಳಿ

  • @tajsyed9570
    @tajsyed9570 10 місяців тому +20

    Gandhi jiiiiiiiiiiiiiiiiiiiiiiii❤
    Salute salute salute ❤❤❤

  • @Movie_king_duniya
    @Movie_king_duniya День тому

    ಒಂದೇ ಮಾತ್ತು ಇನ್ ಕಿಲಾಫ್ ಜಿಂದಾಬಾದ್ 🙏🚩

  • @girishahk7039
    @girishahk7039 10 місяців тому +2

    Sir I am LLB student, we have The Law and Lawyers subject
    About the life story of Gandhiji
    Please if you do one episode about foreign countries and total episode about our country it will be very helpful for students sir