ಆತ್ಮವೇ ಪರಮಾತ್ಮ. ಆದ್ದರಿಂದ ಆತ್ಮಕ್ಕೆ ಮೋಸ ಮಾಡಬಾರದು, ಪ್ರತಿಯೊಂದು ಜೀವಿಗಳಲ್ಲಿಯೂ ಆತ್ಮವಿದೆ, ಒಂದು ವ್ಯಕ್ತಿ /ಜೀವಿಗೆ ಮೋಸ, ವಂಚನೆ, ದ್ರೋಹ ಮಾಡಿದರೆ ಅದು ನೇರವಾಗಿ ಭಗವಂತನಿಗೆ ದ್ರೋಹ ಮಾಡಿದಂತೆ. ನಂಬಿಕೆಗೆ ದ್ರೋಹ ಮಾಡಿದರೆ ಅದು ಮಹಾಪಾಪ, ಅದಕ್ಕೇ "ಒಲಿದವರ ಕೊಲುವೆಡೆ ಮಸೆದ ಕೂರಲಗೇಕೆ !? ಒಲ್ಲೆನೆಂದರೆ ಸಾಲದೇ " ಎಂದು ಬಸವಣ್ಣ ಹೇಳಿದ್ದು.
ಓಂ ಶ್ರೀ ಗುರುಭ್ಯೋ ನಮಃ🙏🙏🙏
🙏🙏🙏🙏
ಪರಮಾತ್ಮ ಅನಂತವಾಗಿ ವ್ಯಾಪಿಸಿದೇ ಎಂದ ಮೇಲೆ ನಾವು ನೀವು ಎಲ್ಲವೂ ಭಗವಂತನೆ ಆಗುತ್ತೇವೆ.
ಹೌದು; ಆದರೆ, ಇದಕ್ಕಾಗಿ ದೇಹಮನಗಳ ಬಂಧನಗಳನ್ನು ಮೀರಿದಾಗ ಮಾತ್ರ! ಇದಕ್ಕೆ ನೀವು ಸಿದ್ಧರಿದ್ದೀರಾ?
ಅಲ್ಲ, ಭಗವಂತನ ಅಂಶ ಪ್ರತಿಯೊಬ್ಬ ಮಾನವ ನಲ್ಲಿದೆ..
@@paramasadguru1618 ಸತ್ಯ
ಆತ್ಮವೇ ಪರಮಾತ್ಮ.
ಆದ್ದರಿಂದ ಆತ್ಮಕ್ಕೆ ಮೋಸ ಮಾಡಬಾರದು, ಪ್ರತಿಯೊಂದು ಜೀವಿಗಳಲ್ಲಿಯೂ ಆತ್ಮವಿದೆ, ಒಂದು ವ್ಯಕ್ತಿ /ಜೀವಿಗೆ ಮೋಸ, ವಂಚನೆ, ದ್ರೋಹ ಮಾಡಿದರೆ ಅದು ನೇರವಾಗಿ ಭಗವಂತನಿಗೆ ದ್ರೋಹ ಮಾಡಿದಂತೆ.
ನಂಬಿಕೆಗೆ ದ್ರೋಹ ಮಾಡಿದರೆ ಅದು ಮಹಾಪಾಪ, ಅದಕ್ಕೇ "ಒಲಿದವರ ಕೊಲುವೆಡೆ ಮಸೆದ ಕೂರಲಗೇಕೆ !? ಒಲ್ಲೆನೆಂದರೆ ಸಾಲದೇ " ಎಂದು ಬಸವಣ್ಣ ಹೇಳಿದ್ದು.
@@gopalajri5070 ಆತ್ಮವೇ ಬೇರೆ... ಪರಮಾತ್ಮನೇ ಬೇರೆ..
🙏🙏🙏🙏👌
🙏🙏🙏
Saty
P