ನಿಜ ಸರ್ ನಮ್ಮ time ಈಗ ಬಂದಿದೆ. ಇತಿಹಾಸದ ನಿಜವಾದ ಇತಿಹಾಸ ಈಗ ಗೊತ್ತಾಗ್ತಿದೆ.ಸರ್ ನಿಮ್ಮ ಜಾಗ್ರತಿ ಕಾರ್ಯಕ್ರಮ ಕೇಳ್ತಾ ಇದ್ರೆ ರೋಮಾಂಚನವಾಗುತ್ತೆ. ನಿಮ್ಮ ಕಳಕಳಿಗೆ ಧನ್ಯವಾದಗಳು sir🙏
ಧನ್ಯವಾದಗಳು ಅಜೀತ ಸರ್,ಪತ್ರಕರ್ತರಲ್ಲಿ ಅಪರೂಪದ ಪತ್ರಕರ್ತರು ತಾವು.ನಿಮ್ಮ ಪ್ರತಿಯೊಂದು ನ್ಯೂಸ್ ಕೇಳಬೇಕು ಅನಿಸುತ್ತದೆ. ನಮ್ಮ ನಾಗರಿಕತೆಯ ಭಾಷಣ ತುಂಬಾ ಚನ್ನಾಗಿ ತಿಳಿಸಿದ್ದಿರಿ ಮತ್ತೊಮ್ಮೆ ಧನ್ಯವಾದಗಳು ಸರ್❤❤❤❤🙏🙏🙏🙏🙏
ಅಜಿತ್ ಸರ್ ನಿಮ್ಮ ಮಾತುಗಳನ್ನು ಕೇಳುತ್ತಾ ನಾನು ಮೂಕಳಾಗಿದ್ದೇನೆ, ಮನಸ್ಸು ಬಹಳಷ್ಟು ಹೇಳಲು ಬಯಸುತ್ತಿದೆ ಆದರೆ ಧ್ವನಿ ಗದ್ಗದ ವಾಗಿದೆ, ನೀವು ಹೇಳಿದಂತೆ ಈ ಪವಿತ್ರ ಭೂಮಿಯಲ್ಲಿ ಜನಿಸಿರುವ ನಾವು ಧನ್ಯರು, ಭಾರತ್ ಮಾತಾ ಕಿ ಜೈ 🙏🙏🙏🙏🙏
ಉಡುಪಿಯಲ್ಲಿ ನಡೆದ "ಆಜಾದ್ ಹಿಂದ್" ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ.. ಅಜಿತ್ ಸರ್ ಅವರನ್ನು ಅವರ ಮಾತುಗಳನ್ನು ಕೇಳಿ ಮೈ ರೋಮಾಂಚನವಾಯಿತು.. ಕಾರ್ಯಕ್ರಮದ ತುಂಬಾ ದೇಶ ಪ್ರೇಮ ಉಕ್ಕಿ ಹರಿಯುತ್ತಿತ್ತು... ಧನ್ಯವಾದಗಳು ಅಜಿತ್ ಸರ್..🙏🇮🇳💓
ನಿಮ್ಮನ್ನು ಕೇಳುತ್ತಾ ಕೇಳುತ್ತಾ ನನ್ನ ಬುದ್ಧಿ ವಿವೇಚನೆ, ದೇಶಭಕ್ತಿ, ಭಾಷೆ ಹಾಗೂ ಮಾತಿನ ಮೇಲಿನ ಹಿಡಿತ ಎಲ್ಲವನ್ನೂ ಓರೆಗೆ ಹಚ್ಚಲು ಸಹಾಯವಾಗುತ್ತಿದೆ🎉. ಅಭಿನಂದನೆಗಳು, ಅಭಿವಂದನೆಗಳು ಅಜಿತ್ ರವರೇ.
ನನ್ನ ಮನೆ ದೇವರು ಮಯೂರ ಇಮ್ಮಡಿ ಪುಲಕೇಶಿ ಅವನ ಜಯಶ್ರೀಯ ಪುಲಕೇಶಿ ವಿಕ್ರಮಾದಿತ್ಯ ಪುಲಕೇಶಿ ದಂತಿದುರ್ಗ ಕೃಷ್ಣ ರಾಷ್ಟ್ರಕೂಟ ಅಕ್ಕ ಬುಕ್ಕ ರಾಯರು ಕೆಂಪೇಗೌಡರು ಹೊಯ್ಸಳ ವಿಷ್ಣುವರ್ಧನ್ ಹೊಯ್ಸಳ ಶ್ರೀಕೃಷ್ಣದೇವರಾಯ ನಾಲ್ವಡಿ ಕೃಷ್ಣರಾಜ ಒಡೆಯರು ಕಿತ್ತೂರು ರಾಣಿ ಚೆನ್ನಮ್ಮ ಒನಕೆ ಓಬವ್ವ ಬೆಳವಾಡಿ ಮಲ್ಲಮ್ಮ ಅಬ್ಬಕ್ಕ ದೇವಿ ಇವರು ಕರ್ನಾಟಕದ ಹಿಂದೂಗಳ ಮನೆದೇವರು
ಜೈ ಜಿನೇಂದ್ರ ಅಜಿತ್ ಅಣ್ಣ ನಮ್ಮ ಅನ್ನೋದು ಬಿಡೋಕೆ ಆಗೋಲ್ಲ ಅರ್ಥ ಆಗುತ್ತೆ ಒಳ ಮನಸ್ಸಿನ ಭಾವನೆ ಕಡಿಮೆ ಇದೇವಿ ಸಂಖ್ಯೆಲಿ ಆದ್ರೆ ಸ್ರೇಷ್ಟ ಯಾವ್ದು ಅಂತ ಗೊತ್ತಾಗುತ್ತೆ ಬಿಡಿಸಿ ಹೇಳೋಕೆ ಆಗ್ತಿಲ್ಲಾ 😭😭
ಅಜಿತ್ ಸರ್... ಎಷ್ಟು ಸ್ವಚ್ಛ ಕನ್ನಡ ನಿಮ್ಮದು. ರಾಜ್ ಕುಮಾರ್ ಇದೇ ರೀತಿ ಸ್ಪಷ್ಟ ವಾಗಿ ಮಾತಾಡುತ್ತಿದ್ದರು. ಭಾರತೀಯ ಸಂಸ್ಕೃತಿಯ ಬಗ್ಗೆ ನಿಮ್ಮಿಂದ ತುಂಬಾ ಕಲಿಯಲಿಕ್ಕಿದೆ. ಸುವರ್ಣನ್ಯೂಸ್ ನಲ್ಲಿ ರಾತ್ರಿ 8.30 ಗೆ ನಿಮ್ಮ ವಾರ್ತೆಗೆ ಕಾಯುತ್ತಾ ಇರುತ್ತೇನೆ🙏🙏
Super speech.. in one word to say.. What a clarity, historic knowledge, speed of delivery & not the least - tinge of patriotism coupled with concern to civilizational memory.. ಪತ್ರಕರ್ತ ಅಜಿತ್ ಹನುಮಕ್ಕನವರ ಮಾತು ಆಲಿಸಬೇಕೆನಿಸುತ್ತದೆ, ಅಲ್ವಾ! .. ಜೈ ಹನುಮಕ್ಕನವರ್..🌟👌🌹🙏
ನಮಗೆ ದುಃಖಏನು ಅಂದ್ರೆ ನಮ್ಮ ಪೂರ್ವಜರು ನಮ್ಮ ಅಣ್ಣ ತಮ್ಮರು ಯಾರದೋ ಖಡ್ಗದ ಅಲಗಿಗೆ ಅಂಜಿ ತೆರಿಗೆಗೆ ಅಂಜಿ ಅವರ ಮೂಲ ಧರ್ಮವನ್ನೇ ಭಾರವಾದ ಮನಸಿಂದ ಇಸ್ಲಾಂ ಸ್ವೀಕರಿಸಿ. ಈಗ ನಮ್ಮ ನಮ್ಮಲ್ಲೇ ಜಗಳ ಹಚ್ಚಿ ಅವರ ಕೆಲಸ ಮಾಡಿ ಮುಗಿಸಿ ಹೋಗಿದ್ದಾರೆ. ಆದ್ರೂ ಯಾರು ಮೂಲ ಏನು ಗೊತ್ತಿಲ್ಲ ನಮ್ಮ ಜನಕ್ಕೆ
ಭಾರತೀಯತೆಯನ್ನು ಮೈಗೂಡಿಸಿಕೊಂಡ ನಿಮ್ಮಂಥವೊಬ್ಬರು ನಮ್ಮ ಕರ್ನಾಟಕಕ್ಕೆ ಅಗತ್ಯವಾಗಿದೆ,ಸಹೋದರ, ❤❤
ಭಾರತೀಯರಾರ ನಾವೇ ಧನ್ಯರು ಸರ್ ನಿಮ್ಮ ಮಾತು ಕೇಳಿದರೆ ಮೈನವಿರೇಳುತ್ತದೆ. ಜೈ ಶ್ರೀ ರಾಮ್ ಭಾರತ್ ಮಾತಾ ಕೀ ಜೈ
ಒಳ್ಳೆಯ ಮಾತು ಅಜಿತ್ ಸರ್ ನಾನು ಒಬ್ಬ ಮುಸಲ್ಮಾನ ಆಗಿ ಹೇಳೋದು ನಿಮ್ಮ ಮಾತು ಸತ್ಯ ನಾನು ಒಬ್ಬ ಭಾರತೀಯನೂ ಆಗಿ ನನಗೆ ತುಂಬಾ ಹೆಮ್ಮೆ ಇದೆ
ಧನ್ಯವಾದಗಳು ಭಯ್ಯ,ಏನಾಗಿದೆ ಈಗಿನ ಮಕ್ಕಳಿಗೆ.ಜೈ ಹಿಂದ್
🙏🙏🙏🙏🙏🙏👌
Radical Muslims want Islamic state.... Moderate muslims are one who vote for Radicals....
ವಾಹ್.ಗ್ರೇಟ್ ಸರ್.🎉🙏🙏
ಧನ್ಯವಾದಗಳು ಭಾಯ್❤
ಕನ್ನಡದ ಗುಣಗ್ರಾಹಿ ಪತ್ರಕರ್ತ ಅಜಿತ್ ಸರ್... 🙏 ಇನ್ನೂ ಹೆಚ್ಚು ಸೇವೆ ಮಾಡುವ ಅವಕಾಶ ದೇವರು ಕರುಣಿಸಲಿ 🙏🙏
ಅದ್ಬುತ ಭಾಷಣ ಸರ್ ಕಳ್ದೋದೇ
ನಮ್ಮ ಪರಂಪರೆ, ನಮ್ಮ ಶ್ರೇಷ್ಠತೆ, ನಮ್ಮ ರಾಷ್ಟ್ರೀಯತೆ ನಿಮ್ಮ ಬಾಯಿಂದ ಕೇಳುವುದೇ ಸೊಗಸು....ಅಜೀತ್ ಜಿ🙏
Justice for soujanya
@@raghavendramogaveera1351ಇದನ್ನೇ ಕನ್ನಡದಲ್ಲಿ ಬರ್ದು ಕೇಳು..?
ನಿಜ ಸರ್ ನಮ್ಮ time ಈಗ ಬಂದಿದೆ. ಇತಿಹಾಸದ ನಿಜವಾದ ಇತಿಹಾಸ ಈಗ ಗೊತ್ತಾಗ್ತಿದೆ.ಸರ್ ನಿಮ್ಮ ಜಾಗ್ರತಿ ಕಾರ್ಯಕ್ರಮ ಕೇಳ್ತಾ ಇದ್ರೆ ರೋಮಾಂಚನವಾಗುತ್ತೆ. ನಿಮ್ಮ ಕಳಕಳಿಗೆ ಧನ್ಯವಾದಗಳು sir🙏
ಅಜಿತ್ ಜೀ ನಿಮ್ಮ ಭಾಷಾ ಪ್ರೌಢಿಮೆಗೆ ನನ್ನ ನಮಸ್ಕಾರಗಳು
ಧನ್ಯವಾದಗಳು ಅಜೀತ ಸರ್,ಪತ್ರಕರ್ತರಲ್ಲಿ ಅಪರೂಪದ ಪತ್ರಕರ್ತರು ತಾವು.ನಿಮ್ಮ ಪ್ರತಿಯೊಂದು ನ್ಯೂಸ್ ಕೇಳಬೇಕು ಅನಿಸುತ್ತದೆ. ನಮ್ಮ ನಾಗರಿಕತೆಯ ಭಾಷಣ ತುಂಬಾ ಚನ್ನಾಗಿ ತಿಳಿಸಿದ್ದಿರಿ ಮತ್ತೊಮ್ಮೆ ಧನ್ಯವಾದಗಳು ಸರ್❤❤❤❤🙏🙏🙏🙏🙏
ಅಜಿತ್ ಸರ್ ನಿಮ್ಮ ಮಾತುಗಳನ್ನು ಕೇಳುತ್ತಾ ನಾನು ಮೂಕಳಾಗಿದ್ದೇನೆ, ಮನಸ್ಸು ಬಹಳಷ್ಟು ಹೇಳಲು ಬಯಸುತ್ತಿದೆ ಆದರೆ ಧ್ವನಿ ಗದ್ಗದ ವಾಗಿದೆ, ನೀವು ಹೇಳಿದಂತೆ ಈ ಪವಿತ್ರ ಭೂಮಿಯಲ್ಲಿ ಜನಿಸಿರುವ ನಾವು ಧನ್ಯರು, ಭಾರತ್ ಮಾತಾ ಕಿ ಜೈ 🙏🙏🙏🙏🙏
Nimma manadalada matu tumba ista aytu mdm...
ನಿಮ್ಮ ಭಾವವೇ ನನ್ನದೂ
ನಮಗೆ ನಿಮ್ಮಂತಹ ನಿಜವಾದ ರಾಷ್ಟ್ರೀಯವಾದಿ ಪತ್ರಕರ್ತರು ಹೆಚ್ಚು ಹೆಚ್ಚು ಬೇಕು, ನಿರ್ಮಾಣ ಆಗಬೇಕು...!!
Justice for soujanya
ಉಡುಪಿಯಲ್ಲಿ ನಡೆದ "ಆಜಾದ್ ಹಿಂದ್" ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ.. ಅಜಿತ್ ಸರ್ ಅವರನ್ನು ಅವರ ಮಾತುಗಳನ್ನು ಕೇಳಿ ಮೈ ರೋಮಾಂಚನವಾಯಿತು.. ಕಾರ್ಯಕ್ರಮದ ತುಂಬಾ ದೇಶ ಪ್ರೇಮ ಉಕ್ಕಿ ಹರಿಯುತ್ತಿತ್ತು... ಧನ್ಯವಾದಗಳು ಅಜಿತ್ ಸರ್..🙏🇮🇳💓
ಉಡುಪಿಯಲ್ಲಿ ಅಜಾದ್ ಹಿಂದ್ ಎನ್ನುವ ಹಿಂದಿ ಪದವನ್ನ ಉಪಯೊಗಿಸಿ ಕಾರ್ಯಕ್ರಮ😂
ಕರ್ನಾಟದಲ್ಲಿ ಕನ್ನಡ ಬಳಸಿ
Atyuttama mahitipoorna bhashana dhanyavadagalu amit ji
ನಿಮ್ಮ ಮಾತು ಕೇಳ್ತಾ ಕಣೀರು ತನಗಿಯೇ ಬಿಳ್ತಿದೆ
ಅದ್ಭುತವಾದ ಸಂದೇಶ, ಮೈ ರೋಮಾಂಚನ ಗೊಳ್ಳುತ್ತದೆ.... ಜೈ ಹಿಂದ್.... ಜೈ ಕರ್ನಾಟಕ
ಅಜಿತ್ ರವರೇ. ನಿಮ್ಮ ಜ್ಞಾನ ಅಪೂರ್ವವಾದದ್ದು.
ಅದ್ಭುತವಾದ ಸಂದೇಶ ಅಜಿತಣ್ಣ ನಿಮ್ಮ ಜ್ಙಾನ ಭಂಡಾರಕ್ಕೆ ಕೋಟಿ ಕೋಟಿ ನಮನಗಳು🙏🚩🙏
ಅದ್ಭುತ ಅಧ್ಯಯನ ಮತ್ತು ನಿರೂಪಣೆ
, ನಿಮ್ಮ ಸಂಪೂರ್ಣ ಸಂಭಾಷಣೆಯನ್ನು ನಾನು ಕೇಳಿದ್ದೇನೆ ತುಂಬಾ ಧನ್ಯವಾದಗಳು ಅಜಿತ್ ಸರ್
ನೀವು ಹೇಳಿದ್ದು ಸತ್ಯ. ನಮ್ಮ ಭಾರತದ ಅಂತಃಸತ್ವ ಎಂದಿಗೂ ನಾಶವಾಗುವುದಿಲ್ಲ
ನಿಜವಾದ ಮಾಹಿತಿಯನ್ನು ತುಂಬಾ ಸರಳವಾಗಿ ಹೇಳಿದರೆ sir super🔥🔥 speech❤🔥🔥🔥👌👌🚩🚩
ನಿಮ್ಮ ಜನ ಜಾಗೃತಿ ಭಾಷಣಕ್ಕೆ ಧನ್ಯವಾದಗಳು,sir
m, s, m, ❤❤❤❤❤❤❤❤❤❤❤❤ sar I am your fan 🎉🎉
ಮೈ ರೋಮಾಂಚನ ಗೊಳ್ಳುತ್ತದೆ ನಿಮ್ಮ ಮಾತು ಕೇಳಿದರೆ
ಜೈ ಹಿಂದ್ ಜೈ ಕರ್ನಾಟಕ
ನಿಮ್ಮ ಸ್ವಾಭಿಮಾನದ ದೇಶ ಪ್ರೇಮದ ಮಾತುಗಳಿಗೆ ನನ್ನ ಸಲಾಂ
ನಿಮ್ಮನ್ನು ಕೇಳುತ್ತಾ ಕೇಳುತ್ತಾ ನನ್ನ ಬುದ್ಧಿ ವಿವೇಚನೆ, ದೇಶಭಕ್ತಿ, ಭಾಷೆ ಹಾಗೂ ಮಾತಿನ ಮೇಲಿನ ಹಿಡಿತ ಎಲ್ಲವನ್ನೂ ಓರೆಗೆ ಹಚ್ಚಲು ಸಹಾಯವಾಗುತ್ತಿದೆ🎉.
ಅಭಿನಂದನೆಗಳು, ಅಭಿವಂದನೆಗಳು ಅಜಿತ್ ರವರೇ.
ನಮ್ಮ ಭೂಮಿ ಎಂಥೆಂಥ ಮಹಾನುಭಾವರಿಗೋ ಜನ್ಮ ನೀಡಿದೆ ನಿಜ. ಅದರಲ್ಲಿ ನೀವೂ ಒಬ್ಬರು ಸರ್. ಚಕ್ರವರ್ತಿ ಸೂಲಿಬೆಲೆ, ಹರೀಶ್, ಇತ್ಯಾದಿ...ನಿಮ್ಮನ್ನು ಪಡೆದ ನಾವೇ ಧನ್ಯರು🙏
Justice for soujanya
ಪುಂಗ್ಲಿ 😂😂
Nim niketan mourya tara pungalla bidi @@Kannadiga762😂
😂😂😂ಅಂಧ ಭಕ್ತ
@@raghavendramogaveera1351 justice for innocent girls of kashmir
ಶಿವಾಜಿ ಮಹಾರಾಜರಿಗೆ ಜಯವಾಗಲಿ
ಇಮ್ಮಡಿ ಪುಲಕೇಶಿಗೆ ಜಯವಾಗಲಿ 💛❤️
ಯಾರು ಈ ಶಿವಾಜಿ ... ಬ್ರಂಹನರ ಗುಲಾಮ ನ
@@subhashchandra2438ನಿಮ್ಮಮ್ಮನ ಮಿಂಡ
ಗುಲಾಮ ಅಲ್ಲ ಬ್ರೋ ಹಿಂದೂ ಮಹಾರಾಜ 🚩🚩🚩🚩@@subhashchandra2438
@@Kuvempu_KA10ಇಸ್ಟ್ರಿ ನೋಡು ಬೆ ಯವ್ವ 🚩🚩🚩🚩🚩
ನಿಮ್ಮ ಮಾತು ಕೇಳಿದರೆ ಇನ್ನೂ ಕೇಳಬೇಕು ಅನಿಸುತ್ತಿದೆ ಹೊರತು ಬೇಜಾರ್ ಅಂತು ಓಟ ಆಗುವುದಿಲ್ಲ ನೊಡ್ ಅಜಿತ ಅಣ್ಣಾ 😍❤️
ಎಚ್ಚರಿಸಬಹುದಾದ ಮಾತುಗಳು ವಿವೇಕಾನಂದರ ಪ್ರವಚನಗಳಲ್ಲೂ ಕೂಡ ಇದೇ ತರಹದ ಮಾತುಗಳು ಧನ್ಯವಾದಗಳು
ಇದು ನಿಜವಾದ ಭಾರತದ ಅಮೃತ ಕಾಲ ಅಣ್ಣಾ ಜೈ ಭಾರತ 🚩🇮🇳
ಜೈ ಸನಾತನ, ಜೈ ಹನುಮಕ್ಕನವರ
ಸಣ್ಣತನ ಧರ್ಮ 😂
@@subhashchandra2438ಉಳ್ಳ ನೀನು ಕಚಡಾ ಹುಳ
ಸನಾತನ ಧರ್ಮ ಅರ್ಥವಾಗದ ಸಣ್ಣಮನಸ್ಸು😂😂😂😂😂
@@subhashchandra2438
Nimmmann tullah sulemakla
ಸರ್ ನಿಮಗೂ ಕೂಡ ಇತ್ತೀಚೆಗೆ, ಗುಲಾಮರು ಸಂಖ್ಯೆ ಹೆಚ್ಚುತ್ತಿದೆ,, ಸುಪರ್, ಅಜಿತ್ ಸರ್
ನಿಮ್ಮ.ಮಾತು ನಿಜ ಅಜಿತ ಅಣ್ಣ
ನಮ್ಮ ಭವಿಷ್ಯ ನಮ್ಮ ನಾಡು ಸುರಕ್ಷತೆ ನಮ್ಮ ಆದ್ಯತೆ ಆಗಬೇಕು
ನಮಸ್ಕಾರ ಅಜೀತ್ ಸಾರ್.ನಿಮ್ಮ ಅಭಿಮಾನಿ ಸಾರ್
ನನ್ನ ಮನೆ ದೇವರು
ಮಯೂರ
ಇಮ್ಮಡಿ ಪುಲಕೇಶಿ
ಅವನ ಜಯಶ್ರೀಯ ಪುಲಕೇಶಿ ವಿಕ್ರಮಾದಿತ್ಯ ಪುಲಕೇಶಿ
ದಂತಿದುರ್ಗ
ಕೃಷ್ಣ ರಾಷ್ಟ್ರಕೂಟ
ಅಕ್ಕ ಬುಕ್ಕ ರಾಯರು
ಕೆಂಪೇಗೌಡರು
ಹೊಯ್ಸಳ
ವಿಷ್ಣುವರ್ಧನ್ ಹೊಯ್ಸಳ ಶ್ರೀಕೃಷ್ಣದೇವರಾಯ ನಾಲ್ವಡಿ ಕೃಷ್ಣರಾಜ ಒಡೆಯರು
ಕಿತ್ತೂರು ರಾಣಿ ಚೆನ್ನಮ್ಮ
ಒನಕೆ ಓಬವ್ವ
ಬೆಳವಾಡಿ ಮಲ್ಲಮ್ಮ
ಅಬ್ಬಕ್ಕ ದೇವಿ
ಇವರು ಕರ್ನಾಟಕದ ಹಿಂದೂಗಳ ಮನೆದೇವರು
👍👍💐💐💐💐💐🙏
ಯಪ್ಪ... ಪೂರ್ತಿ ಭಾಷಣ ಕೇಳ್ದೆ.... ಆದ್ರೆ ನೀವು ಈ ಭಾಷಣದ ಕೊನೆಯ ಅಂತ್ಯದ ಆ ಪಂಚ್ ರೋಮಾಂಚನ ಅನ್ನಿಸ್ಬಿಡ್ತು....ಖಂಡಿತ ನೀವು ಏನು ಹೇಳ್ಬೇಕೋ ಅದ್ನ ಹೇಳಾಗಿದೆ...❤
ನಿಮಗೊಂದು ಸಲಾಮ್ ..❤❤❤
ನಿಜವಾದ ರಾಷ್ಟೀಯವಾದಿ 🚩🚩
ಈ ಸಮಯ ನಮ್ಮದು🇮🇳🇮🇳🚩🚩🚩🚩🕉🕉🕉🕉🔥🔥🔥🔥🐅🇮🇳ಜೈ ಮೋದಿ
ನಿಜವಾಗಲೂ ನಾವೆಲ್ಲ ಸೌಬಾಗ್ಯವಂತರು. This is the luckiest era of Modiji..
Thank you sir for sharpening us..
ಜೈ ಹಿಂದ್ ಜೈ ಭಾರತ 🙏👏👌💪✌️👍🙏💞
ಜೈ ಜಿನೇಂದ್ರ ಅಜಿತ್ ಅಣ್ಣ
ನಮ್ಮ ಅನ್ನೋದು ಬಿಡೋಕೆ ಆಗೋಲ್ಲ
ಅರ್ಥ ಆಗುತ್ತೆ ಒಳ ಮನಸ್ಸಿನ ಭಾವನೆ
ಕಡಿಮೆ ಇದೇವಿ ಸಂಖ್ಯೆಲಿ ಆದ್ರೆ ಸ್ರೇಷ್ಟ ಯಾವ್ದು ಅಂತ ಗೊತ್ತಾಗುತ್ತೆ ಬಿಡಿಸಿ ಹೇಳೋಕೆ ಆಗ್ತಿಲ್ಲಾ 😭😭
Justice for soujanya
ಅಜಿತ್ ಸರ್, ನಿಮ್ಮ ಯಾವುದೇ ಭಾಷಣ, ಯಾವುದೇ ಮಾತು ಕೇಳೋಕೂ ತುಂಬಾ ಖುಷಿಯಾಗುತ್ತೆ ಸರ್, ನಾನು ನಿಮ್ಮ ಅಭಿಮಾನಿ ಸರ್, ಯೂ ಆರ್ ಗ್ರೇಟ್ 👍🏼🙏🏼😊
ಅಜಿತ್ ಸರ್... ಎಷ್ಟು ಸ್ವಚ್ಛ ಕನ್ನಡ ನಿಮ್ಮದು. ರಾಜ್ ಕುಮಾರ್ ಇದೇ ರೀತಿ ಸ್ಪಷ್ಟ ವಾಗಿ ಮಾತಾಡುತ್ತಿದ್ದರು. ಭಾರತೀಯ ಸಂಸ್ಕೃತಿಯ ಬಗ್ಗೆ ನಿಮ್ಮಿಂದ ತುಂಬಾ ಕಲಿಯಲಿಕ್ಕಿದೆ. ಸುವರ್ಣನ್ಯೂಸ್ ನಲ್ಲಿ ರಾತ್ರಿ 8.30 ಗೆ ನಿಮ್ಮ ವಾರ್ತೆಗೆ ಕಾಯುತ್ತಾ ಇರುತ್ತೇನೆ🙏🙏
ಪೂರ್ಣ ಪ್ರೋಗ್ರಾಮ್ ಹಾಕಿ 🙏🚩🚩🚩
ಸರ್ ನೀವು ಪತ್ರಿಕೋದ್ಯಮವನ್ನು ಮೀರಿದವರು 🙏ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ
🙏🙏🙏🙏🙏🙏🙏🙏🙏👌 ಅನಂತ ಅನಂತ ಧನ್ಯವಾದಗಳು
Very proud of your parents for giving birth to patriot ,honest, dedicated journalist and also your wife for giving you free time for public service
ನಮ್ಮ ಹೆಮ್ಮೆಯ ಭವ್ಯ ಭಾರತದ ಇತಿಹಾಸವನ್ನು ಮರೆತ, ಅರಿವಿಲ್ಲದ ಎಷ್ಟೋ ಸಂಗತಿ ಗಳನ್ನು ನೀಡಿದ ನಿಮಗೆ 101 ನಮನಗಳು
Super speech.. in one word to say..
What a clarity, historic knowledge, speed of delivery & not the least - tinge of patriotism coupled with concern to civilizational memory..
ಪತ್ರಕರ್ತ ಅಜಿತ್ ಹನುಮಕ್ಕನವರ ಮಾತು ಆಲಿಸಬೇಕೆನಿಸುತ್ತದೆ, ಅಲ್ವಾ! ..
ಜೈ ಹನುಮಕ್ಕನವರ್..🌟👌🌹🙏
ಜೈ ಶ್ರೀರಾಮ್ ಜೈ ಅಜಿತ್ sir
ಅಜಿತ್ ಸರ್ 🔥🔥
ಅಭಿನಂದನೆಗಳು
ಭಾರತ ಮಾತೆ ಯು ಅಮೃತ ಗರ್ಭ ನಿಮಗೂ ಸಹ ಜನ್ಮ ಕೂಟ್ಟಿದೆಏನೋ ಅಂತ ಅನ್ನಿಸಿತು.ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
Sir ತುಂಬ ತುಂಬ. ಧನ್ಯವಾದಗಳು
Thank you Ajit for increasing patriotism to youths. Keep continue 🎉
ಅದ್ಭುತ ಮತ್ತು ವಾಸ್ತವ
Suuuuuuper Ajith Hats of You Ajith👍👍👍👍👍
Justice for soujanya
@@raghavendramogaveera1351soujanya satthaginda 3 pakshagalu change aagive ...yaaru concern thagothilla Karana yenagirabahudhu yendhu aah manjunathanige gotthu...adre naavu janagalu jaathi jaathi antha badidhukolluvudhakke ee samasya ge parihara sigutthilla..modhalu janagalu jaathi nodi vote aakodhu bidbeku..
ನಾನು ನಿಮ್ಮನ್ನ ಅಂಥ ಹೆಚ್ಚಾಗಿ ಪರಿಗಣಿಸಿರಲಿಲ್ಲ. ಈಗ ನಿಮ್ಮ ಬೆಲೆ ಗೊತ್ತಾಯಿತು. ನಿಮಗೆ ನನ್ನ ನಮನ.
ಉತ್ತಮ ವಾಗ್ಮಿ ರಾಷ್ಟೀಯವಾದಿ ಅಜಿತ್ 🙏
I being an associate professor, nver hesitate to salute Ajit for your well read personality.
Today my respect on you increased multi bound.
Today's situation needs more more and more of you.
PROUD OF YOU AJIT
❤❤❤❤
Such a sensible speaker... Love the way you made it all the way till here into our hearts...
👌👋👍👏🙏 Somanath mandira bagilu story 👌
ನಿಮ್ಮ ಮಾತನ್ನ ಕೇಳ್ತಾಯಿದ್ರೆ ಮತ್ತೆ ಮತ್ತೆ ಕೇಳೋಣ ಅನ್ಸುತ್ತೆ ಅಜಿತ್ ಸರ್
ಸೂಪರ್ ಅಜೆತ್ ಸರ್ ಧನ್ಯವಾದಗಳು
Great Ajith Sir ,Wonderful talks ,Namaste ,Jai Hind Jai Bharat 🙏🙏
ಅಜಿತ್ 🚩🚩
🙏🚩🚩🚩ಜೈ ಶ್ರೀ ರಾಮ್ 🚩🚩🚩🙏
🙏ಅಣ್ಣಾ ಸೂಪರ್ ಮೆಸ್ಸೇಜ್ ಅಣ್ಣಾ 😍tq🙏
Jai Bharath.
Selute to Ajit sir
Jai shree Ram 🚩
ಅಜಿತ್ ನೀ ಮಗೇ ನಮ ಸ್ಕಾರ ಸರ್
Soo curious to listen your words when ever I listen your words I felt goosebumps. For your every word I want to clap sir. ❤
ಸರ್ ನೀವು ಭಾಷಣ ಮಾಡುವ ಸ್ಥಳ ಉಡುಪಿಯಲ್ಲಿ ನಾನು ನಿಮ್ಮ ಭಾಷಣ ಲೈವ್ ನಲ್ಲಿ ನೋಡಿದ್ದೇನೆ ನೇರ ನುಡಿಯ ಮಾತು ಸೂಪರ್ sir
ಧನ್ಯವಾದಗಳು
ಅಮ್ರತ ಗರ್ಭ ಸಂಜಾತರಲ್ಲಿ ನೀವೂ ಒಬ್ಬರು sir.
Proud to be an Indian
ಜೈ ಹಿಂದುತ್ವ. Ajithravave ನಿಮ್ಮ ಮಾತು ಭಾರತೀಯರಿಗೆ ಅರ್ಥವಾಗಲಿ.
ಸಮಾಜಕ್ಕೆ ಸತ್ಯವನ್ನು ತಿಳಿಸುವ ನಿಮ್ಮ ಮಾತು ಕೇಳುವಾಗ ಮೈ ನವಿರೇಳುತ್ತದೆ. ನಾನು ಸುವರ್ಣ ನ್ಯೂಸ್ ಬಿಟ್ರೆ ಬೇರೆ ಯಾವುದೂ ನೋಡಲ್ಲ. ದೇಶದ ಬಗ್ಗೆ ನಿಜವಾದ ಕಳಕಳಿ ನಿಮಗಿದೆ ಸರ್ 🙏
AHk thank you sir God bless you and family SIR Good information
ಅಜಿತ್ ಜಿ❤
The way you speak Kannada and the pronunciation of words is amazing and big salute to your knowledge 🙌
ನಿಮ್ಮ ಮಾತು ಕೇಳ್ತಾ ಇದ್ದರ, ನನಗೆ goosebumps ಬರಕ್ಕ್ ಹತ್ತತ್ರೀ
Super anana
Thank you sir for very good informative speech
Love you Ajit sir ❤️
ಜೈ ಮೋದಿ ಜೀ ರಾಜಕೀಯಕ್ಕೆ ಅಲ್ಲ ದೇಶಪ್ರೇಮಕ್ಕಾಗಿ ❤❤❤❤
ನಿಮ್ಮ ಮಾತುಗಳನ್ನು ಕೇಳುತ್ತಾ ನಾನು ನನ್ನನ್ನು ಕಳೆದು ಕೊಂಡೆ, ನಿಮ್ಮ ಬಾಯಲ್ಲಿ ವಿವರಣೆ ಕೇಳುವುದೇ ಒಂದು ಆನಂದ, ನಿಮ್ಮಂದ ಇನ್ನೂ ಬಯಸುತ್ತೇನೆ
ಅಜಿತ್ ಅಣ್ಣ ನೀವು ಮತ್ತು ಚಕ್ರವರ್ತಿ ಸೂಲಿಬೆಲೆ ಅಣ್ಣವರು ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಜೈ ಶ್ರೀ ರಾಮ್
ನಿಜಕ್ಕೂ ನಿಮಗೊಂದು ಹೃದಯ ಪೂರ್ವಕ ಅಭಿನಂದನೆಗಳು 🙏💐🙏
Super sir.....
Ajith sir ur great ❤
ನಮಗೆ ದುಃಖಏನು ಅಂದ್ರೆ ನಮ್ಮ ಪೂರ್ವಜರು ನಮ್ಮ ಅಣ್ಣ ತಮ್ಮರು ಯಾರದೋ ಖಡ್ಗದ ಅಲಗಿಗೆ ಅಂಜಿ ತೆರಿಗೆಗೆ ಅಂಜಿ ಅವರ ಮೂಲ ಧರ್ಮವನ್ನೇ ಭಾರವಾದ ಮನಸಿಂದ ಇಸ್ಲಾಂ ಸ್ವೀಕರಿಸಿ.
ಈಗ ನಮ್ಮ ನಮ್ಮಲ್ಲೇ ಜಗಳ ಹಚ್ಚಿ ಅವರ ಕೆಲಸ ಮಾಡಿ ಮುಗಿಸಿ ಹೋಗಿದ್ದಾರೆ.
ಆದ್ರೂ ಯಾರು ಮೂಲ ಏನು ಗೊತ್ತಿಲ್ಲ ನಮ್ಮ ಜನಕ್ಕೆ
ದಕ್ಷಿಣ ಕನ್ನಡದ ಮುಂದಿನ ಸಂಸದ
Dakshina kannadalli pakistana muslim hindutwa andre gellusthira sir
ಅಭಿವೃದ್ಧಿ ಬೇಡ ಹಿಂದೂ ಮುಸ್ಲಿಂ ಅಂದ್ರೆ ಗೆಲುಸ್ತಾರೆ ನಾಚಿಕೆ ಆಗ್ಬೇಕು
Super speech sir.
Super
🙏🙏🙏🙏 ಜೈ ಹಿಂದ್
Super Ajith. ❤❤❤🙏🙏🙏👌🏾👌🏾👌🏾💯💯💯🚩🚩🚩
ನಿಮ್ಮ ಮಾತುಗಳು ತುಂಬಾ ಅದ್ಭುತವಾಗಿದೆ ಸರ್
Excellent Lesson to public and from Respected Ajith Hanumakkanavar 🕉️🕉️👌👌❤️❤️🙏
ಜೖಜೖಜೖಮೋದೀಜೀ ಜೖ ಅಜಿತ್ ಸರ್🎉❤🎉
Super Sri👌💥💥💥
Jai Ajith Sir ❤
Superb