ಗಾಯತ್ರಿ ಮಂತ್ರ ಗುಟ್ಟಾಗಿ ಹೇಳಬೇಕಾ? ಅರ್ಥ ಏನು? | Namma Hosabelaku | Sudhakara Sharma | Episode 16
Вставка
- Опубліковано 4 жов 2024
- ಗಾಯತ್ರಿ ಮಂತ್ರದಲ್ಲಿರುವ ಶಕ್ತಿ ಮತ್ತು ಅರ್ಥ ತಿಳಿಯಿರಿ.
ಹೊಸಬೆಳಕು ಒಂದು ಕಾರ್ಯಕ್ರಮ ಅಲ್ಲ! ಒಂದು ವೈಚಾರಿಕ ಕ್ರಾಂತಿ. ಭಾರತೀಯ ಸನಾತನ ಧರ್ಮ ಮತ್ತು ಅದರಲ್ಲಿರುವ ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಸ್ಪಷ್ಟವಾಗಿ ಆಧಾರದ ಜೊತೆ ತಮ್ಮ ಮುಂದೆ ಇಡುವುದು. ಎಲ್ಲರಿಗೂ ಹಿಂದೂ ಧರ್ಮದ ಸತ್ಯ ವಿಷಯವನ್ನು ತಿಳಿಸುವುದು ನಮ್ಮ ಯತ್ನ. ಇದರ ಸಾರಥಿ ವೇದಾಧ್ಯಾಯಿ ಸುಧಾಕರ ಶರ್ಮ, ವಿನಯ ಪ್ರಸಾದ್ ಹಾಗೂ ಅಪರ್ಣ. ನೋಡಿ ತಿಳಿಯಿರಿ ಮತ್ತು ಎಲ್ಲರಿಗೂ ತಿಳಿಸಿ.
Please don't forget to subscribe to Namma Hosabelaku
ಓಂ ನಮಃ ಶಿವಾಯ
Good informations thanks
Required to circulate for better social education
Tumba Chennagide swamy
ಕೇಳುವ ಪ್ರಶ್ನೆಗಳ ಹಿಂದೆ ಹೆಸರಿಗೆ ತಕ್ಕಂತೆ 'ವಿನಯ' ಪ್ರದರ್ಶಿಸಲು ಅವಕಾಶ ಇದ್ದರೂ.. ಕೊಂಕು ಏಕೆಂಬುದೇ ವೀಕ್ಷಕರ ಪ್ರಶ್ನೆ.