ಸ್ವಚ್ಛ ಚಿಕ್ಕಬಳ್ಳಾಪುರ: ಸಂವತ್ಸರದ ನೈರ್ಮಲ್ಯ ಕ್ರಾಂತಿ

Поділитися
Вставка
  • Опубліковано 11 жов 2024
  • #srimadhusudansai #SMSGHMkannada #srimadhusudansaikannada #independenceday2024 #swacchbharat #cleanlinesscampaign #muddenahalli #chikkaballapura #pradeepishwar
    ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ, ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆ ಪಡೆದ ಸ್ವಚ್ಛ ಚಿಕ್ಕಬಳ್ಳಾಪುರ ಸ್ವಚ್ಛತಾ ಆಂದೋಲನವು ಇಂದಿಗೆ ಒಂದು ವರ್ಷದ ತನ್ನ ಸೇವೆಯನ್ನು ತನ್ನ ನಾಗರಿಕರಿಗೆ ಸಮರ್ಪಿಸಿದೆ.
    ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ವಿನೂತನ ಉಪಕ್ರಮವಾದ ಈ ಯೋಜನೆಯು ಒಂದು ಆಧುನಿಕ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾದ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ ವಾಹನವನ್ನು ಹೊಂದಿದ್ದು, ಇದು ಮುಂಚಿನ ಸಾಂಪ್ರದಾಯಿಕ ಕಸ ತೆಗೆಯುವ ದೀರ್ಘಾವಧಿಯ ಕೆಲಸಕ್ಕೆ ತಡೆಹಾಕಿ, ಇಂದಿಗೆ ಸುಮಾರು ೩೫೦ ಟನ್‌ನಷ್ಟು ಕಸ ಸಂಗ್ರಹಿಸಿದೆ.
    ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದಡಿ ಶುರು ಮಾಡಿರುವ ಈ ಯೋಜನೆಯು, ಗ್ರಾಮದ ನೈರ್ಮಲ್ಯ ಮತ್ತು ರೋಗ-ರುಜಿನ ರಹಿತ ವಾತಾವರಣವನ್ನು ಕಾಪಾಡುವಲ್ಲಿ ಈ ವಾಹನವು ತನ್ನ ಕೊಡುಗೆಯನ್ನು ನೀಡುತ್ತಿದೆ.
    ---------------------------------------------------------------------------------
    ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ.
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
    linktr.ee/srim...
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
    linktr.ee/srim...

КОМЕНТАРІ • 3

  • @rameshbasavanna8016
    @rameshbasavanna8016 Місяць тому +2

    🙏🏻🙏🏻🙏🏻sai ram

  • @kavitasalimath5519
    @kavitasalimath5519 Місяць тому +1

    Good work 👏👏 Om sai Ram Swami 🙏🙏💐

  • @ptc3212
    @ptc3212 Місяць тому +2

    ಉತ್ತಮ ಸಾಧನೆ ❤❤