Це відео не доступне.
Перепрошуємо.
ಅಲ್ಲಿದೆ ಅದ್ಭುತ ಹೊಯ್ಸಳ ಮಂದಿರ..! ಅಲ್ಲಿ ಶಂಕರಾಚಾರ್ಯರಿಗೆ ಏನು ಹೇಳಿದಳು ಗೊತ್ತೇ ಮಾತೆ ಶಾರದೆ..!
Вставка
- Опубліковано 10 бер 2024
- Media Masters is a unique UA-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...
ನಮ್ಮ ಶಿವಮೊಗ್ಗ ಜಿಲ್ಲೆಯ ವಿಶೇಷ ವರದಿ ಮಾಡಲು ಬಂದ ನಿಮಗೆ ನಮ್ಮ ಶಿವಮೊಗ್ಗ ದ ಜನರ ಪರವಾಗಿ ಅಭಿನಂದನೆಗಳು 🙏🙏🙏 ರಾಘವೇಂದ್ರ ಸರ್. ಮುಂದಿನ ವಿಡಿಯೋ ಗಾಗಿ ಕಾಯುತ್ತಿರುವೆ.
ನಿಮ್ಮನ್ನು ನೋಡಿ ಖುಷಿ ಆಯ್ತು ರಾಘಣ್ಣ ❤
ನಮ್ಮ ಜಿಲ್ಲೆಯ ಇತಿಹಾಸವನ್ನು ಎಲ್ಲರಿಗೂ ತಿಳಿಯಲು ಸಹಾಯ ಮಾಡಿದ ನಿಮಗೆ ಧನ್ಯವಾದಗಳು ಹಾಗೆ ಕರ್ನಾಟಕದ ದೇವಾಲಯಗಳ ಇನ್ನೂ ಹೆಚ್ಚಿನ ವಿಷಯ ಹಾಗೂ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಗುರುಗಳೇ❤🙏
ಸರ್ ನಮ್ಮ ಶಿವಮೊಗ್ಗಕ್ಕೆ ಧನ್ಯವಾದಗಳು. ಹಾಗೆ ನಮ್ಮ ಶಿವಮೊಗ್ಗದ ಲೋಪಾಧೋಷಗಳನ್ನು ಎಳೆ ಎಳೆಯಾಗಿ ಸತ್ಯವನ್ನೇ ಹೇಳಿದ್ದೀರಿ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೂಡ್ಲಿಯನ್ನು ಅಭಿವೃದ್ಧಿಪಡಿಸಲಿ.
ನೀವು ನಮ್ಮ ಶಿವಮೊಗ್ಗಕ್ಕೆ ಬಂದಿದ್ದು ಕೂಡಲಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🙏🙏 ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ 🙏
ಗುರುಗಳೇ ನಿಮ್ಮ ಮಾತಿಂದ ಹೊಗಳಿಕೆಗಳು, ಮಾತಿನ ಶೈಲಿ, ಹಾಗು ನೀವು ಇನ್ನೊಬ್ಬರಿಗೆ ಬೈವುವ ಶೈಲಿ ಮತ್ತು ನಿಮ್ಮ ಮಾತು ಕೇಳಲು ಚಂದ.
# ನಮ್ಮ ಕರ್ನಾಟಕವೇ ಒಂದು ಜಗತ್ತು ಅಣ್ಣ..❤💥🤗🌎
💐💐💐ಗೊತ್ತಿಲ್ಲದ ವಿಚಾರಗಳು ನಿಮ್ಮ ಬಾಯಲ್ಲಿ ಕೇಳುವುದೇ ಅತ್ಯಂತ ಅದ್ಭುತ 💐 ನಮ್ಮ ದೇಶದ ಹೆಮ್ಮೆಯ ನಾಡು ಕರ್ನಾಟಕ,, ಕರ್ನಾಟಕದ ಕನಕನದಲ್ಲೂ ಶ್ರೇಷ್ಠತೆ ಕಂಡ ಭೂಮಿ ಇದು,, ನಮ್ಮ ನಾಡು ಕರ್ನಾಟಕ ಜೈ ಕರ್ನಾಟಕ ಜೈ ಭಾರತ 🎉🎉❤❤
ಗುರುಗಳೇ ನಿಮ್ಮನು ನೋಡಿ ಖುಷಿ ಅಯ್ತು 🤗🤗
ಜೈ ಹಿಂದ್,ಜೈ ಕರ್ನಾಟಕ 🙏
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಅದ್ಭುತ ವಿವರಣೆ ಧನ್ಯವಾದಗಳು ಜೈ ಹಿಂದ್.ಜೈ ಕರ್ನಾಟಕ.
ನಾನು ಶ್ರೀಶೈಲಕ್ಕೆಪಾದಯಾತ್ರೆ ಹೋಗುವಾಗ ಜೋಗುಲಾಂಬ ದೇವಾಲಯವನ್ನು ನೋಡಿಕೊಂಡು ಹೋಗುತ್ತವೆ
ಓಂ ಶ್ರೀ ಗುರುಭ್ಯೋ ನಮಃ 🚩🕉🚩🇮🇳🚩🙏🙏🙏
ಶಿವಮೊಗ್ಗ ಹತ್ತಿರದಲ್ಲಿ ಇರುವ ಈ ಜಾಗ ತುಂಬಾ ಚೆನ್ನಾಗಿದೆ ದೇವಸ್ಥಾನ ಸುಂದರ ಜಾಗ ಗುರುಗಳೇ
ಭದ್ರಾವತಿ ಯ ನರಸಿಂಹ ದೇವಸ್ಥಾನ ನೋಡಿ ಅಣ್ಣ ತುಂಬಾ ಚನ್ನಾಗಿದೆ
ತುಂಗಾ ನದಿಯಲ್ಲಿನ ಸಣ್ಣ ಸಣ್ಣಕಲ್ಲುಗಳು ಲಿಂಗಾಕಾರದಲ್ಲೂ, ಭದ್ರಾ ನದಿಯಲ್ಲಿನ ಕಲ್ಲು ಗಳು ಸಾಲಿಗ್ರಾಮದಂತೆ ಗೋಲಾಕಾರದಲ್ಲೂ ಇವೆಯಂತೆ. ಇದರ ಬಗ್ಗೆಯೂ ತಿಳಿಸಿದ್ದರೆ ಒಳ್ಳೆದಿತ್ತು
We need more content like this
Jai karnataka ❤❤❤❤
ಅಲ್ಲಿ ಅಭಿವೃದ್ಧಿ ಅನ್ನೋದು ಆದರೆ ಅದು ಇನ್ನು ಐದು ವರ್ಷ ಬಿಟ್ಟು ಆಗಬಹುದು❤ ಅಥವಾ ಇಲ್ಲವೋ ಗೊತ್ತಿಲ್ಲ 😊ಆದರೆ ಏಕೆ ಐದು ವರ್ಷ ಬಿಟ್ಟು ಆಗಬಹುದು ಎಂಬುದು ನಿಮಗೆ ತಿಳಿದಿದೆ😂😂
Mr.congress huttide adakke.beru sameta kittu hogibeku aste enantira
Yaru bandru agala..Angy agodu agidre awridga adru agbikithu..ninu shata awaru bandre aguty antha kerkontha kuthka....awaru band Maly edy neeru aligy aktare awaga tannugi aguty...😂asty huchha louda ...edky parihara nave nodkabeku hudkabeku...yaru bandru asty...rajakiyee edu ...louda louda touldigy neer hodkondu malkahogu...😅😅😅😅
Sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please....
ಸರ್ ನಮ್ಮ ಭಾರತ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಇತಿಹಾಸದ ಬಗ್ಗೆ ರಾಜರ ಆಡಳಿತದ ಬಗ್ಗೆ ವಿಡಿಯೋ ಮಾಡಿ ಸರ್ ನಮ್ಮಂತಹ ಕಾಂಪಿಟೇಟಿವ್ ಪರೀಕ್ಷೆಗೆ ಓದೊ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತೆ
ಇದಕ್ಕೂ ಮುಂಚೆ ನೀವು ಮಾಡಿದ ಇತಿಹಾಸದ ಬಗ್ಗೆ ವಿಡಿಯೋ ಗಳು ತುಂಬಾ ಇಷ್ಟ ಆದ್ವು ಅದೇ ತರ ಇನ್ನೂ ಹೆಚ್ಚು ಹೆಚ್ಚು ನಿಮ್ಮ ಬಾಯಿಂದ ಕೇಳಬೇಕು ಅಂತ ಆಸೆ ಸರ್
ಸರ್ ಕೂಡಲ ಸಂಗಮದ ಬಗ್ಗೆನು ಒಂದು ವಿಡಿಯೊ ಮಾಡಿ ಪ್ಲಿಸ್❤
ಆಧುನಿಕ ಇತಿಹಾಸ ತಜ್ಞರು ಸರ್ ನೀವು. ಧನ್ಯವಾದ
Namma shivamogga
Shivamoggadavaru ondu like kottu hogi
ಸಿಹಿ ಮೋಗ್ಗೆಗೆ ತಮಗೆ ಸ್ವಾಗತ💐💐
ನಮ್ಮ ಶಿವಮೊಗ್ಗ 👌
ಸರ್ ಒಂದೇ ವಿಡಿಯೋದಲ್ಲಿ ಇಷ್ಟೊಂದು ಮಾಹಿತಿ ನೀಡಿದ್ದಕ್ಕೆ ಕೋಟಿ ವಂದನೆಗಳು ಸರ್ ❤
ಗಂಗಾ ಸ್ನಾನ ತುಂಗಾ ಪಾನ.
ಸರ್, ನೀವು ಹೇಳುವ ವಿಷಯಗಳು ಮನ ಮುಟ್ಟುವ ಹಾಗೇ ಇರುತ್ತವೆ. ದಯವಿಟ್ಟು ತಾವು ಮಾಡುವ ಪ್ರತಿಯೊಂದು ವಿಡಿಯೋಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಸಚಿ😢ವರಿಗೆ ಕಳುಹಿಸಿದರೆ ಒಳ್ಳೆಯದಾಗಬಹುದು ಎನಿಸುತ್ತಿದೆ
Good information.thank you sir.
Near my village Gurugale❤❤❤ Shivamogga, And Ugadi time alli Vishesha Jatre Agutte Shree Sangameswara Swamy
ನಮ್ಮ ಶಿವಮೊಗ್ಗ ❤❤
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩.....
ಸರ್ ಇವತ್ತು ನೀವು ಎಲೆಟ್ರೋ ಬಾಂಡ್ ಬಗ್ಗೆ S B I ಗೇ ಸುಪ್ರೀಂ ಕೋರ್ಟ್ ಚೀಮರಿ ಹಾಕಿದ್ದಾರಬಗ್ಗೆ ವಿಡಿಯೋ ಮಾಡ್ಬೇಕಿತ್ತು
Live from Vijaynagar ❤❤❤
ನಮ್ಮೂರು
ಈ ಪ್ರವಾಸ ಕಥನದ ಪ್ರಯತ್ನ ಚೆನ್ನಾಗಿದೆ ಸಾರ್
❤🙏🙏 ಗುರುಗಳೇ
ಚೆನ್ನಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಅಭಿವೃದ್ಧಿಯ ಮಂತ್ರ ಸದ್ಯಕ್ಕಂತೂ ಕಾಣುತ್ತಿಲ್ಲ.
Good evening sir ❤
ಗುರುಗಳೇ ನಮ್ಮ ಶಿವಮೊಗ್ಗಕ್ಕೆ ಸ್ವಾಗತ ಸುಸ್ವಾಗತ
❤❤❤❤❤
Sir ದಯವಿಟ್ಟು ವಿಧುರನ ನೀತಿ ಬಗ್ಗೆ ವಿಡಿಯೋ ಮಾಡಿ sir
ನಮ್ಮ ಊರು ಭದ್ರಾವತಿ - ನಿಮ್ಮ ವಿಡಿಯೋ ನೋಡಿ ಖುಷಿ ಆಯ್ತು
Good evening boss 😍
Thanks sir for your useful information
First view and comment
Europe and inda FTA deal ❤ bagge information kodi sir
ಅಮೃತನೊನಿ ಬಗ್ಗೆ ನಿವು ಖಂಡಿತವಾಗಿಯೂ ಮಾಹಿತಿ ತಿಳಿಸಿ 🙏🙏
ನಮ್ಮ ಹೆಮ್ಮೆಯ (ಸಿಹಿಮೊಗೆ)ಶಿವಮೊಗ್ಗಕ್ಕೆ ಸ್ವಾಗತ❤❤...
ನಿಜ ಸರ್ ಬಟ್ಟೆಗಳು ಮತ್ತು ಗಲೀಜು ಬಿಡೋದು ಬಿಡಬಾರದು ಮಾಹಿತಿ ಜನಕ್ಕೆ ತಲುಪಿದ್ದು ಧನ್ಯವಾದಗಳು
Thank you very much for Sharing.Sir🙏💐
ತುಂಗಾ ಭದ್ರೆಯಾರ ಮಾಹಿತಿಗಾಗಿ ಧನ್ಯವಾದಗಳು ಸರ್ 🌹🙏🙏🙏
Supar
Good episode
ಗುರುಗಳೇ, ನಮ್ಮ ಊರಿಗೆ ಬಂದರು ನಮಗೆ ಗೊತ್ತಾಗಲಿಲ್ಲ, ನಿಮ್ಮ ಭೇಟಿಗಾಗಿ ಹಾತೊರೆದು ಕಾಯುತ್ತಿದ್ದೇವೆ,
ಗುರುಗಳೇ ದಯವಿಟ್ಟು ನೀವು ಬರುವ ಬಗ್ಗೆ ಮೊದಲೇ ತಿಳಿಸಿ , ನಿಮ್ಮನ್ನು ಭೇಟಿಯಾಗುವ ಅವಕಾಶ ಕಲ್ಪಿಸಿ ಕೊಡಬೇಕಾಗಿ ವಿನಂತಿ.🙏🙏🙏🙏
ನೀಮ ಸ್ನೇಹಿತ ಗೇ ಧನ್ಯವಾದಗಳು
Very very super doper sir
ದಯವಿಟ್ಟು ಮುಧೋಳದ ಹಲಗಲಿ ಬೇಡರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಒಂದು ಸಂಚಿಕೆಯನ್ನು ಮಾಡಿ....
God is back
Thank you sir you have indicated about The Need to Give Training to the Archakas And Local Administration and State Government 🙏💐
Dhanyavadagalu gurugale
Just waiting for your BRITISH BHARATHA SERIES for long time just remind you ragvendra brother
welll com shivamogga sr
ಗುರುಗಳೇ ನಮ್ಮ ಊರಿಗೆ ಬಂದಿದಿರಾ ಮುಂಚೆ ಗೊತಾಗಿದ್ರೆ ನಾನು ಬರ್ತ್ ಇದೆ
New innovative initiation for ur content, exploring with explain ❤🎉
YOU ARE A REAL EDUCATIONIST
It was nice sir good one 👌👌👌🎉❤🎉ಜೈ ಹಿಂದ್ 🇮🇳ಜೈ ಕರ್ನಾಟಕ 🚩
ಧನ್ಯವಾದ
Sir neemma jnanabhandara munde nanna pranamgalu
Very very i useful information thanks ☺️
ಧನ್ಯವಾದಗಳು ಗುರು ಗಳೇ
Jai hind🧡🚩
ಓಂ ನಮಃ ಶಿವಾಯ
Sir Nelson Mandela avara bagge 1 video Maadi please
Nice education , awareness tour
I love you ಗುರುಗಳೇ
Anubhav mantapa da bagge swalpa heli Raghu Anna please
ಗುರುಗಳೇ ಎತ್ತಿನಹೊಳೆ ಪ್ರಾಜೆಕ್ಟ್ ಬಗ್ಗೆ ಒಂದು ವಿಡಿಯೋ ಮಾಡಿ ಇವಾಗ ಕಾಮಗಾರಿ ಯಾವ ಹಂತ ತಲುಪಿದೆ ಹಾಗೂ ಎಷ್ಟು ಜನರಿಗೆ ಉಪಯೋಗ ದೊರಯಲಿದೆ
Good video sir
ಗಾಣಗಾಪುರ ದತ್ತಾತ್ರೇಯ ಕ್ಷೇತ್ರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್🙏🙏
ಸರ್ ಮಂಡ್ಯದಲ್ಲಿ ಹೊಸಬುದನೂರು ಅಲ್ಲಿ 2 ದೇವಸ್ಥಾನ ಇದಾವೆ ಅದು ಕೂಡ ಹೊಯ್ಸಳರು ಕಟ್ಟಿದ ದೇವಸ್ಥಾನಗಳು ಅದರ ಬಗ್ಗೆ ಹೇಳಿ
Hi sir
Nama Shivamoga Ge Bhandidakei Thumba Danyavadahaa Gallu Raghu Sir
Thumba Kushi aythu nivu namah Siyemogye (Shivamoga) thorisidake aagu kodli Shree Thungye Bhadre thorisidakye Dhanyavadagalu
Sir exlent sir
Gurugale namma koodli ge bandidira dhanyavadagalu❤
ಗುರುಗಳೇ ಇದು ನಮ್ಮೂರೇ 🥰... ನೀವು ಬಂದಿದ್ದು ನಮಗೆ ಗೊತ್ತೇ ಆಗ್ಲಿಲ್ಲ 😢😢😢
ಸರ್ ದಯವಿಟ್ಟು ನೀವು ಬರುವ ಬಗ್ಗೆ ಮೊದಲೇ ತಿಳಿಸಿ 🙏🙏🙏🙏🙏
Sar varakavi sarvgnna na bagge tilisi
ಮೂಲ ಶಾರದ ಮಂದಿರ🛕🙏 ಮಕ್ಕಳು ತಪ್ಪು ಮಾಡಿದರೂ ಶಾರದಮಾತೆಗೆ ನಾವು ಮಕ್ಕಳಲ್ಲವೇ ಸಾರ್ ಮಕ್ಕಳ ಕಣ್ಣೀರಿಗೆ ಕರಗುವ ಮನ್ಸು ಅಮ್ಮನಿಗಲ್ಲದೇಇನ್ಯಾರಿಗೆ ಇರಲು ಸಾಧ್ಯ ಮಾತೃ ಹೃದಯ .ಜೈ ಶಾರದಾಂಬೆ 🙏🙏ಆದಿಶಂಕರ 🙏🙏
Very nice vlog sir
From Chitradurga❤🙏🙏🙏
Sir niv nam shimoga kke bandiddu gotiadre na khanditha niman meet madtidde sir.enta oportunity mis aitala anta bejaragtide sir😭😭😭great loss .....😭😭😭
Basavanna bagge heli sir
ನಮ್ಮ ದೇವಾಲಯ ಸ್ಥಳೀಯ ಆಡಳಿತದ ಅಭಿವೃದ್ಧಿಪಡಿಸಿದರೆ ಒಳ್ಳೆ ಪ್ರವಾಸಿ ತಾಣವಾಗುತ್ತದೆ ಜೈ ಶ್ರೀ ರಾಮ್?😊
Kowdu sir nanu nodalu sdayna agiella ❤
ಗುರುಗಳೇ ಕೂಡ್ಲಿ ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೆ, ವಾರಕ್ಕೆ ಎರಡು ಸಲ ಆದ್ರೂ ಭೇಟಿ ನೀಡುತ್ತೇನೆ...
Great sir , pls bring his stories so that it's all inspiration for us, my best wishs n prayers to u n sir
Super sir shivamogga bagge heliddakke
Dhanyavagalu sir
Om shivaaya Om