Matrubhasha
Matrubhasha
  • 660
  • 646 307
‘ಮಾನವ ಕಂಪ್ಯೂಟರ್' ಶಕುಂತಲದೇವಿ
ಮನುಷ್ಯ ತನ್ನ ಬುದ್ಧಿ ಶಕ್ತಿಯಿಂದ ಏನು ಬೇಕಾದರು ಸಾಧಿಸಬಹುದು, ಅನ್ನುವುದಕ್ಕೆ ಜಗತ್ತಿನ ಶ್ರೇಷ್ಠ ಸಾಧಕರ ಜೀವನ ಚರಿತ್ರೆಯೇ ಸಾಕ್ಷ್ಯವಾಗಿ ನಿಲ್ಲುತ್ತದೆ. ಅವರಲ್ಲಿ 'ಮಾನವ ಕಂಪ್ಯೂಟರ್ ಎಂದು ಕರೆಯಲ್ಪಡುವ ಗಿನ್ನಿಸ್ ದಾಖಲೆ ಸೃಷ್ಟಿಸಿದ ಗಣಿತಜ್ಞೆ ಶಕುಂತಲಾ ದೇವಿ. ಹೆಮ್ಮೆಯ ಕನ್ನಡತಿ .
Переглядів: 6

Відео

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ | (ಮಂಕುತಿಮ್ಮನ ಕಗ್ಗ)
Переглядів 229 годин тому
ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ | ಕಗ್ಗ: ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ | ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? || ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು? | ಆಟದೋಟವೆ ಲಾಭ - ಮಂಕುತಿಮ್ಮ ||
ಸಾಲುಮರದ ತಿಮ್ಮಕ್ಕ
Переглядів 6716 годин тому
ಪರಿಸರ ಎಂದರೆ ಕರ್ನಾಟಕದಲ್ಲಿ ತಕ್ಷಣ ನೆನಪಾಗುವ ಹೆಸರು ಸಾಲುಮರದ ತಿಮ್ಮಕ್ಕ. ವೃಕ್ಷಮಾತೆ ಎಂದು ಸಹ ಇವರನ್ನು ಕರೆಯುತ್ತಾರೆ. ವರ್ಷಗಳ ಹಿಂದೆ ನೂರಾರು ಸಸಿಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿರುವ ತಿಮ್ಮಕ್ಕ, ತಾವು ನೆಟ್ಟ ಸಾಲು ಸಸಿಗಳಿಂದಲೇ ಸಾಲು ಮರದ ತಿಮ್ಮಕ್ಕ ಎಂಬ ಹೆಸರು ಪಡೆದುಕೊಂಡರು.
ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? | (ಮಂಕುತಿಮ್ಮನ ಕಗ್ಗ)
Переглядів 33День тому
ಒಂದು ಇಟ್ಟಿಗೆ ಕಟ್ಟಡದ ರೀತಿಯನ್ನು ಹೇಗೆ ಕಂಡೀತು? ಆದರೆ ಅದು ಗಟ್ಟಿ ನಿಲ್ಲದೆ ಬಿದ್ದರೆ ಗೋಡೆಯೇ ಬಿರಿಯುತ್ತದೆ. ಸೃಷ್ಟಿಯ ಕೋಟೆಯಲ್ಲಿ ನೀನೂ ಒಂದು ಇಟ್ಟಿಗೆ. ನೀನು ಸೊಟ್ಟಾದರೆ ಪೆಟ್ಟು ತಿನ್ನಬೇಕಾದೀತು. ಎಚ್ಚರ!! ಈ ಉಪಮಾನವನ್ನು ಮನುಷ್ಯ ಜೀವನಕ್ಕೆ ಹೊಂದಿಸುತ್ತಾರೆ ಡಿವಿಜಿ. ಪ್ರಪಂಚವೊಂದು ಬಹು ದೊಡ್ಡ ಕೋಟೆ ಇದ್ದಂತೆ. ಅದರಲ್ಲಿ ಮನುಷ್ಯ ಒಂದು ಇಟ್ಟಿಗೆ ಇದ್ದಂತೆ. ಅದು ಸರಿಯಾಗಿ ಕೋಟೆಯ ಗೋಡೆಗೆ, ಅವಶ್ಯವಿದ್ದಂತೆ ಹೊಂದಿಕೊಳ್ಳಬೇಕು. ವಿಶ್ವನಕ್ಷೆಯಲ್ಲಿ ಮನುಷ್ಯನದೊಂದು ಇಟ್ಟಿಗೆಯ ಪಾತ...
ನಿರೂಪಕಿ ಅಪರ್ಣ ವಸ್ತಾರೆ
Переглядів 3714 днів тому
ಅಪ್ಪಟ ಕನ್ನಡತಿ, ಇವರ ಮಾತಿನಿಂದ ಬರುವ ಕನ್ನಡ ಸ್ಪಷ್ಟತೆ ಅದ್ಭುತ. ಕೇಳಿದರು ಕೇಳಬೇಕು ಎನಿಸುವ ಕನ್ನಡ ನುಡಿಯ ಸ್ಪಷ್ಟ ಉಚ್ಚಾರಣೆ. ಯಾವುದೇ ಕಾರ್ಯಕ್ರಮವಾದರೂ ಸೈ ಕನ್ನಡ ಪದಪುಂಜಗಳೊಂದಿಗೆ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವ ನಿರೂಪಣ ಶೈಲಿ. ತಮ್ಮ ಅದ್ಭುತ ಕಂಠದಿಂದಲೇ ಕನ್ನಡಿಗರ ಮನೆಮಾತಾಗಿದ್ದ ಖ್ಯಾತ ನಿರೂಪಕಿ, ರಂಗ ಕಲಾವಿದೆ. ಮೊದಲ ಸಿನಿಮಾದಲ್ಲೇ ಎಲ್ಲರ ಮನದಲ್ಲಿ ಅಚ್ಚುಳಿಯುವಂಥ ನಟನೆ. ಮಾಡಿದ್ದು ಬೆರಳಿಕೆ ಚಿತ್ರಗಳಾದ್ರು. ಜನರ ಮನಸ್ಸಲ್ಲಿ ಅಚ್ಚಳಿಯದ ನೆನಪು. ಕಿರುತೆರೆ ಲೋಕದಲ್ಲೂ ಅ...
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ | (ಮಂಕುತಿಮ್ಮನ ಕಗ್ಗ)
Переглядів 2014 днів тому
ಮನುಜಕುಲ ಒಂದೆ. ಆದರೆ ಒಬ್ಬನು ಮತ್ತೊಬ್ಬನಂತಿಲ್ಲ. ಒಂದೊಂದು ದೇಹ, ಒಂದೊಂದು ಅಂಗಗಳು ಬೇರೆ ಬೇರೆ. ಅಂತೆಯೇ ರೂಪ, ಗುಣಗಳು ಬೇರೆ. . ಪ್ರಪಂಚವೂ ಒಂದೇ ಆದರೂ ಅದು ಅನೇಕತೆಗಳ ಸಂಗಮ.ಮನುಷ್ಯರಲ್ಲಿ ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ದೇಹದ ಅಂಗಾಂಗಗಳೆಲ್ಲ ಒಂದೇ ರೀತಿ ಇದ್ದರೂ ರೂಪ ಬೇರೆ ಮತ್ತು ಗುಣಗಳೂ ಬೇರೆ ಬೇರೆ. ಮನದೊಳಗೆ ಪ್ರತಿಯೊಬ್ಬನದೂ ಒಂದೊಂದು ವಿಚಾರ. ಅದೇ ಒಂದು ಬೇರೆ ಪ್ರಪಂಚವಿದ್ದಂತೆ.ರೂಪ ಸೌಂದರ್ಯವಿದ್ದವರಲ್ಲಿ ಭಾವ ಸೌಂದರ್ಯವಿಲ್ಲದಿರಬಹುದು. ರೂಪವಿಲ್ಲದಿರುವವರಲ್ಲಿ ಸುಂದರ ಮನ...
ಎನ್.ಆರ್.ನಾರಾಯಣ ಮೂರ್ತಿ
Переглядів 2421 день тому
ಛಲ, ಶ್ರದ್ಧೆಗಳ ಹಾಗೆ ವಿನಯ, ಸಂಕೋಚ ಸ್ವಭಾವ ನಾರಾಯಣಮೂರ್ತಿ ಅವರ ಹುಟ್ಟುಗುಣಗಳು.ಯಶಸ್ಸನ್ನು ತಲೆಗೇರಿಸಿಕೊಳ್ಳದ, ಅಹಂಕಾರವನ್ನು ಹತ್ತಿರ ಸುಳಿಯಗೊಡದ ಸರಳ ವ್ಯಕ್ತಿ, ಮಾಹಿತಿ ತಂತ್ರಜ್ಞಾನದ ಸಂಕೀರ್ಣ ಜಗತ್ತಿನ ‘ಸಾಫ್ಟ್‌ವೇರ್ ಸಂತ’. ನಾರಾಯಣಮೂರ್ತಿ ಅವರು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಧಿಸಿರುವ ಎಲ್ಲ ಯಶಸ್ಸುಗಳಿಗಿಂತ ಪ್ರಶಸ್ತವಾದದ್ದು ಸರಳತೆಯನ್ನು ಕಾದುಕೊಳ್ಳುವುದರಲ್ಲಿ ಅವರು ಸಾಧಿಸಿರುವ ಯಶಸ್ಸು ಇದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.
ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ | (ಮಂಕುತಿಮ್ಮನ ಕಗ್ಗ)
Переглядів 1821 день тому
ಸ್ವರ್ಗಕ್ಕೆ ಆಸೆಯನ್ನಿಟ್ಟುಕೊಂಡು ಈ ಭೂಮಿ ಕೀಳು ಎನ್ನುತ್ತ ಆಯಾಸಪಟ್ಟರೆ ಏನು ಫಲ? ಕಾಮನಬಿಲ್ಲಿಗೆ ಆಸೆ ಇಟ್ಟು ಏಣಿ ಹತ್ತ ಹೊರಟ ನೀನು ಮನೆಯಂಗಳದಲ್ಲಿ ಅರಳಿನಿಂತ ಪುಟ್ಟ ಹೂವನ್ನು ಮರೆಯುವೆಯಾ?ಗೋಪಾಲಕೃಷ್ಣ ಅಡಿಗರ ಕವನದ ಒಂದು ಸಾಲು, ‘ಇರುವುದೆಲ್ಲವ ಬಿಟ್ಟು ಇರದಿದರೆಡೆಗೆ ತುಡಿವುದೆ ಜೀವನ’ ಸಾಮಾನ್ಯ ಮನುಷ್ಯರ ಅಪೇಕ್ಷೆಗಳನ್ನು ತಿಳಿಸುತ್ತದೆ. ನಮಗೆಲ್ಲ ದೂರ ಇರುವುದು, ನಮಗೆ ನಿಲುಕದಿರುವುದೇ ಹೆಚ್ಚು ಆಕರ್ಷಕ. ಅದನ್ನು ಪಡೆಯುವುದಕ್ಕಾಗಿಯೇ ಬದುಕೆಲ್ಲ ಒದ್ದಾಟ ಈ ಆಯಾಸದ ಒದ್ದಾಟದಲ್ಲಿ ಮನ...
ಶಿಕ್ಷಕರ ದಿನಾಚರಣೆಯ ಶುಭಾಶಯಗಳು!
Переглядів 2428 днів тому
📣 ಕರುನಾಡ ಸಾಧಕರು - ಸೆಪ್ಟೆಂಬರ್ 2024 ರಲ್ಲಿ ಭಾಗವಹಿಸಲು ನಿಮ್ಮ ಶಾಲಾ ಮಕ್ಕಳಿಗೆ ಇಂದೇ ತಿಳಿಸಿ, ಸೆಪ್ಟೆಂಬರ್ ತಿಂಗಳ ವಿಜೇತರನ್ನಾಗಿಸಿ! 🏆🎉 📲 ಮಾತೃಭಾಷಾ ಆಪ್ ಅನ್ನು ಡೌನ್ಲೋಡ್ ಮಾಡಲು ಕೆಳಗೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ: 👉 Android Play Store: bit.ly/3hkBmLM 👉 iOS Apple Store: bit.ly/matrubhasha-ios
ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ
Переглядів 328 днів тому
ನಡೆದಾಡುವ ದೇವರೆಂದೇ ಖ್ಯಾತಿಗಳಿಸಿರುವ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಸಿದ್ಧಲಿಂಗ ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅನನ್ಯ ಸೇವೆ ಸಲ್ಲಿಸುತ್ತ ಸುದೀರ್ಘ ಸಾರ್ಥಕ 111 ವರ್ಷಗಳ ಜೀವನ ಸಾಗಿಸಿದರು.
ಆಗುಂಬೆಯಸ್ತಮಯ ದ್ರೋಣಪರ್ವತದುದಯ | (ಮಂಕುತಿಮ್ಮನ ಕಗ್ಗ)
Переглядів 25Місяць тому
ನಾವು ಆಗುಂಬೆಯ ಘಟ್ಟ ಪ್ರದೇಶದಲ್ಲಿದ್ದೇವೆ ಎಂದು ಭಾವಿಸಿ. ಅಲ್ಲಿ ಸಾಗುತ್ತಿರುವಾಗ ಒಂದು ತಿರುವಿನಲ್ಲಿ ವಾಹನವನ್ನು ತಿರುಗಿಸಿದಾಗ ಮುಂದೆ ಕಣಿವೆ ಪ್ರದೇಶದಲ್ಲಿ ಕೆಂಪಾದ ಪೂರ್ಣ ಸೂರ್ಯ ಪ್ರಪಂಚದ ಅಂಚಿನಲ್ಲಿ ಮುಳುಗುವುದು ಕಾಣುತ್ತದೆ. ವಾಹನವನ್ನು ನಿಲ್ಲಿಸಿ ಕೆಳಗಿಳಿದು ಅದನ್ನು ಗಮನಿಸುತ್ತೇವೆ. ಕ್ಷಣ, ಕ್ಷಣಕ್ಕೆ ಬದಲಾಗುವ ಬಣ್ಣಗಳು, ಬದಲಾಗುವ ಪರಿಸರ ಇವುಗಳನ್ನು ಕಂಡಾಗ ನಾವು ನಮಗರಿವಿಲ್ಲದೆ ‘ಆಹಾ!’, ‘ಓಹೋ’ ಎಂದು ಉದ್ಗಾರಗಳನ್ನೆತ್ತುತ್ತೇವೆ. ಅದನ್ನು ಹೊಗಳಿ ಮಾತನಾಡುತ್ತೇವೆ. ಇದೇ ತ...
ನಾಡಪ್ರಭು ಕೆಂಪೇಗೌಡ
Переглядів 24Місяць тому
ನಾಡಪ್ರಭು ಕೆಂಪೇಗೌಡ
ಕನ್ನಡ ಒಲಿಂಪಿಕ್ಸ್ 2024 ಮಾರ್ಗಸೂಚಿ
Переглядів 568Місяць тому
ಕನ್ನಡ ಒಲಿಂಪಿಕ್ಸ್ 2024 ಮಾರ್ಗಸೂಚಿ
ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ । (ಮಂಕುತಿಮ್ಮನ ಕಗ್ಗ)
Переглядів 18Місяць тому
ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ । (ಮಂಕುತಿಮ್ಮನ ಕಗ್ಗ)
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಡಾ. ಸಿ ಸೋಮಶೇಖರ್ ರವರ ಮನದಾಳದ ಮಾತು!
Переглядів 21Місяць тому
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಡಾ. ಸಿ ಸೋಮಶೇಖರ್ ರವರ ಮನದಾಳದ ಮಾತು!
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಕನ್ನಡದ ನುಡಿಜಾಣ ಕೆ. ರಾಜಕುಮಾರ್ ಅವರ ಮನದಾಳದ ಮಾತು
Переглядів 116Місяць тому
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಕನ್ನಡದ ನುಡಿಜಾಣ ಕೆ. ರಾಜಕುಮಾರ್ ಅವರ ಮನದಾಳದ ಮಾತು
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಕನ್ನಡದ ನುಡಿ ಜಾಣ ಕೆ. ರಾಜಕುಮಾರ್ ರವರ ಮನದಾಳದ ಮಾತು
Переглядів 221Місяць тому
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಕನ್ನಡದ ನುಡಿ ಜಾಣ ಕೆ. ರಾಜಕುಮಾರ್ ರವರ ಮನದಾಳದ ಮಾತು
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಡಾ. ಸಿ ಸೋಮಶೇಖರ್ ರವರ ಮನದಾಳದ ಮಾತು!
Переглядів 63Місяць тому
ಮಾತೃಭಾಷಾ ಕನ್ನಡ ಒಲಿಂಪಿಕ್ಸ್ ಬಗ್ಗೆ ಡಾ. ಸಿ ಸೋಮಶೇಖರ್ ರವರ ಮನದಾಳದ ಮಾತು!
ರಾಜ್ಯ ಮಟ್ಟದ ಮಾತೃಭಾಷಾ ಕನ್ನಡ ಒಲಿಂಪಿಕ್ಸ್! ಕಾರ್ಯಕ್ರಮದಲ್ಲಿ ನಿಮ್ಮ ಶಾಲೆ ಮತ್ತು ಮಕ್ಕಳನ್ನು ಇಂದೇ ನೋಂದಾಯಿಸಿ!
Переглядів 18Місяць тому
ರಾಜ್ಯ ಮಟ್ಟದ ಮಾತೃಭಾಷಾ ಕನ್ನಡ ಒಲಿಂಪಿಕ್ಸ್! ಕಾರ್ಯಕ್ರಮದಲ್ಲಿ ನಿಮ್ಮ ಶಾಲೆ ಮತ್ತು ಮಕ್ಕಳನ್ನು ಇಂದೇ ನೋಂದಾಯಿಸಿ!
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | (ಮಂಕುತಿಮ್ಮನ ಕಗ್ಗ)
Переглядів 44Місяць тому
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | (ಮಂಕುತಿಮ್ಮನ ಕಗ್ಗ)
ಕಮಲಾದೇವಿ ಚಟ್ಟೋಪಾಧ್ಯಾಯ: ಸ್ವಾತಂತ್ರ ಹೋರಾಟಗಾರ್ತಿ, ಭಾರತದ ಕಲೆ, ಸಾಂಸ್ಕೃತಿಕ ನಾಯಕಿ!
Переглядів 33Місяць тому
ಕಮಲಾದೇವಿ ಚಟ್ಟೋಪಾಧ್ಯಾಯ: ಸ್ವಾತಂತ್ರ ಹೋರಾಟಗಾರ್ತಿ, ಭಾರತದ ಕಲೆ, ಸಾಂಸ್ಕೃತಿಕ ನಾಯಕಿ!
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ। (ಮಂಕುತಿಮ್ಮನ ಕಗ್ಗ)
Переглядів 15Місяць тому
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ। (ಮಂಕುತಿಮ್ಮನ ಕಗ್ಗ)
ಚಾರುದೃಶ್ಯಗಳಿಂ ಪ್ರೀತಿ ಹೃದಯವಿಕಾಸ। (ಮಂಕುತಿಮ್ಮನ ಕಗ್ಗ)
Переглядів 422 місяці тому
ಚಾರುದೃಶ್ಯಗಳಿಂ ಪ್ರೀತಿ ಹೃದಯವಿಕಾಸ। (ಮಂಕುತಿಮ್ಮನ ಕಗ್ಗ)
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು (ಮಂಕುತಿಮ್ಮನ ಕಗ್ಗ)
Переглядів 322 місяці тому
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು (ಮಂಕುತಿಮ್ಮನ ಕಗ್ಗ)
ಮೇರುಪರ್ವತಕಿಹವು ನೂರೆಂಟು ಶಿಖರಗಳು| (ಮಂಕುತಿಮ್ಮನ ಕಗ್ಗ)
Переглядів 342 місяці тому
ಮೇರುಪರ್ವತಕಿಹವು ನೂರೆಂಟು ಶಿಖರಗಳು| (ಮಂಕುತಿಮ್ಮನ ಕಗ್ಗ)
ಲೋಕದಲಿ ಭಯವಿರಲಿ; ನಯವಿರಲಿ; ದಯೆಯಿರಲಿ| (ಮಂಕುತಿಮ್ಮನ ಕಗ್ಗ)
Переглядів 232 місяці тому
ಲೋಕದಲಿ ಭಯವಿರಲಿ; ನಯವಿರಲಿ; ದಯೆಯಿರಲಿ| (ಮಂಕುತಿಮ್ಮನ ಕಗ್ಗ)
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ। (ಮಂಕುತಿಮ್ಮನ ಕಗ್ಗ)
Переглядів 373 місяці тому
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ। (ಮಂಕುತಿಮ್ಮನ ಕಗ್ಗ)
ನಿನಗಾರು ಗುರುವಹರು ? ನೀನೊಬ್ಬ ತಬ್ಬಲಿಗ? | (ಮಂಕುತಿಮ್ಮನ ಕಗ್ಗ)
Переглядів 423 місяці тому
ನಿನಗಾರು ಗುರುವಹರು ? ನೀನೊಬ್ಬ ತಬ್ಬಲಿಗ? | (ಮಂಕುತಿಮ್ಮನ ಕಗ್ಗ)
ಅನುಭವದ ಪಾಲೊಳುವಿಚಾರ ಮಂಥನವಾಗೆ। (ಮಂಕುತಿಮ್ಮನ ಕಗ್ಗ)
Переглядів 313 місяці тому
ಅನುಭವದ ಪಾಲೊಳುವಿಚಾರ ಮಂಥನವಾಗೆ। (ಮಂಕುತಿಮ್ಮನ ಕಗ್ಗ)
ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ ತಳದ ಕಸ ತೇಲುತ್ತ ಬಗ್ಗಡವದಹುದು || (ಮಂಕುತಿಮ್ಮನ ಕಗ್ಗ)
Переглядів 293 місяці тому
ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ ತಳದ ಕಸ ತೇಲುತ್ತ ಬಗ್ಗಡವದಹುದು || (ಮಂಕುತಿಮ್ಮನ ಕಗ್ಗ)