![GPRNEWS](/img/default-banner.jpg)
- 225
- 81 101
GPRNEWS
Приєднався 12 чер 2021
ALL IN ONE
ತಾಲೂಕಿನಾದ್ಯಂತ ಪವತಿ ಖಾತೆ ಆಂದೋಲನ -- ತಹಸಿಲ್ದಾರ್..ವೈ ಎಂ. ರೇಣು ಕುಮಾರ್
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಸಿಲ್ದಾರ್ ರೇಣು ಕುಮಾರ್ ಅವರು ತುರುವೇಕೆರೆ ತಾಲೂಕಿನಾದ್ಯಂತ ಪೌತಿ ಖಾತೆ ಆಂದೋಲನ ಆರಂಭಿಸಿದ್ದಾರೆ
Переглядів: 8
Відео
ಬರ್ತಡೆ ಸಮಾರಂಭದಲ್ಲಿ ಶಾಸಕ ಎಂ ಟಿ ಕೃಷ್ಣಪ್ಪ ಏನು ಹೇಳಿದರು ಗೊತ್ತಾ /@GPRNEWS353
Переглядів 21421 день тому
ತಮ್ಮ ಹುಟ್ಟು ಹಬ್ಬದ ಸಮಾರಂಭದಲ್ಲಿ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಭಾಷಣದ ಹೈಲೈಟ್ಸ್
ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಹೇಮಾವತಿ ಹೋರಾಟ ತೀವ್ರ - ಹೋರಾಟಗಾರರು /@GPRNEWS353
Переглядів 221Місяць тому
ತುಮಕೂರು ಜಿಲ್ಲೆಯ ಸಿಎಸ್ ಪುರ ಹೋಬಳಿಯ ಎಕ್ಸ್ಪ್ರೆಸ್ ಚಾನಲ್ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಲೋಕಸಭಾ ಚುನಾವಣಾ ಫಲಿತಾಂಶ ನಂತರ ಮುಂದುವರಿಸುವುದಾಗಿ ನೀರಾವರಿ ಹೋರಾಟಗಾರರು ಸರ್ಕಾರ ಕೈಚರಿಸಿದ್ದಾರೆ
ರೈತ ಹೋರಾಟಗಾರರು ಪೊಲೀಸರ ವಶಕ್ಕೆ /@GPRNEWS353
Переглядів 80Місяць тому
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ರಾಂಪುರ ಬಳಿ ಸರ್ಕಾರ ನಡೆಸುತ್ತಿರುವ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಗೃಹ ಸಚಿವ ಜಿ ಪರಮೇಶ್ವರ್ ಅವರ ತುಮಕೂರಿನ ಮನೆಯ ಮುಂದೆ ಧರಣಿ ಮಾಡಲು ಯತ್ನಿಸಿದ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರುಗಳಾದ ಎಂಟಿ ಕೃಷ್ಣಪ್ಪ ಬಿ ಸುರೇಶ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ರೈತರ ಮೇಲೆ ಲಾಠಿ ಚಾರ್ಜ್ /@GPRNEWS353
Переглядів 96Місяць тому
ಗುಬ್ಬಿ ತಾಲೂಕಿನ ಎನ್ ರಾಂಪುರ ಬಳಿ ನಡೆಯುತ್ತಿರುವೆ ಎಕ್ಸ್ಪ್ರೆಸ್ ಚಾನಲ್ ಕಾಮಗಾರಿಯನ್ನು ರದ್ದುಪಡಿಸುವಂತೆ ಒತ್ತಾಯಿಸಲು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರ ತುಮಕೂರಿನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಶಾಸಕ ಎಂ ಪಿ ಕೃಷ್ಣಪ್ಪ ಅವರನ್ನು ಬಂಧಿಸಲು ಪೊಲೀಸರ ವಿಫಲ ಪ್ರಯತ್ನ /@GPRNEWS353
Переглядів 167Місяць тому
ರಾಮನಗರ ಜಿಲ್ಲೆಗೆ ಹೇಮಾವತಿ ನೀರನ್ನು ಎಕ್ಸ್ಪ್ರೆಸ್ ಸ್ಕ್ಯಾನರ್ ಮೂಲಕ ಹರಿಸಲು ಸರ್ಕಾರ ಸಿ ಎಸ್ ಪುರ ಹೋಬಳಿಯಲ್ಲಿ ನಡೆಸುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಸಚಿವ ಪರಮೇಶ್ವರ ಅವರ ಮನೆಯ ಮುಂದೆ ಪ್ರತಿಭಟಿಸಲು ತಯಾರಿ ನಡೆಸಿದ್ದ ಶಾಸಕ ಎಂಟಿ ಕೃಷ್ಣಪ್ಪ ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಯಿತು.
ಶಾಸಕ ಎಂ ಟಿ ಕೃಷ್ಣಪ್ಪ ಪೊಲೀಸರ ನಡುವೆ ಬಿಸಿ ಬಿಸಿ ಚಕಮಿಕಿ /@GPRNEWS353
Переглядів 309Місяць тому
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿಎಸ್ ಪುರ ಬಳಿಯ ಎಕ್ಸ್ಪ್ರೆಸ್ ಕ್ಯಾನಲ್ ಕಾಮಗಾರಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಿಕಿಗೆ ಕಾರಣವಾಯಿತು.
ಜೈಲು ಎಂದರೆ ಪುಟಗೋಸಿ ಇದ್ದಂತೆ --ಮಾಜಿ ಸಚಿವ ಸೊಗಡು ಶಿವಣ್ಣ /@GPRNEWS353
Переглядів 144Місяць тому
ಜೈಲು ಎಂದರೆ ಪುಟಗೋಸಿ ಇದ್ದಂತೆ. ಯುವಕರು ಜೈಲಿನ ಭೀತಿಗೆ ಹೆದರದೆ ಎಕ್ಸ್ಪ್ರೆಸ್ ಕಾಮಗಾರಿ ಹೋರಾಟ ಮುಂದುವರಿಸಲು ಯುವಕರಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಕರೆ ನೀಡಿದರು.
ರಕ್ತ ಕೊಟ್ಟೆ eವು ನೀರು ಹರಿಯಲು ಬಿಡುವುದಿಲ್ಲ -ಮಸಾಲೆ ಜಯರಾಮ್ /@GPRNEWS353
Переглядів 79Місяць тому
ರಕ್ತ ಕೊಟ್ಟೆ'eವು ರಾಮನಗರ ಜಿಲ್ಲೆಗೆ ನೀರು ಹರಿಯಲು ಬಿಡುವುದಿಲ್ಲ ಎಂದು ತುರುವೇಕೆರೆ ಮಾಜಿ ಶಾಸಕ ಮಸಾಲ ಜೈರಾಮ್ ಹೇಳಿದರು. ರಾಮನಗರ ಜಿಲ್ಲೆಗೆ ಕೊಳವೆಗಳ ಮೂಲಕ ನೀರು ಪೂರೈಸಲು ಸರ್ಕಾರ ನಡೆಸುತ್ತಿರುವ ಕಾಮಗಾರಿಯನ್ನು ಖಂಡಿಸಿ ತುಮಕೂರಿನ ಕಾಸಿ ಹೋಟೆಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
ಕೆಕ್ಕರಿಸಿದ ಕೃಷ್ಣಪ್ಪ /@gprpublicnews
Переглядів 158Місяць тому
ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ರಾಂಪುರ ಬಳಿ ಲಿಂಕ್ ಕ್ಯಾನಲ್ ಮೂಲಕ ಕೊಳವೆ ಮಾರ್ಗದಲ್ಲಿ ರಾಮನಗರಕ್ಕೆ ನೀರು ಕೊಂಡೊಯ್ಯಲು ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಶಾಸಕ ಎಂ ಟಿ ಕೃಷ್ಣಪ್ಪ ಸಿಡಿಮಿಡಿಗೊಂಡರು. ಈ ಬಗ್ಗೆ ಮೇ 16ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕೃಷ್ಣಪ್ಪ ರೈತರಿಗೆ ಕರೆ ನೀಡಿದರು .
ಬಿ.ಎನ್. ಕೃಷ್ಣೇಗೌಡ ಗೆಲುವು /@GPRNEWS353
Переглядів 1612 місяці тому
ತುರುವೇಕೆರೆ ತಾಲೂಕು ದಬ್ಬೇಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ ಎನ್ ಕೃಷ್ಣೇಗೌಡ ಆಯ್ಕೆಯಾದರು.
ಕೋಲಾರದ ಹೂವಿನ ಕರಗ /@GPRNEWS353
Переглядів 832 місяці тому
ಕೋಲಾರದ ಕಠಾರಿ ಪಾಳ್ಯದಲ್ಲಿ ನಡೆದ ದ್ರೌಪತಿ ಕರಗ ಮಹೋತ್ಸವ
ಸಿದ್ದರಾಮಣ್ಣಇನ್ನಿಲ್ಲ /@GPRNEWS353
Переглядів 532 місяці тому
ತುಮಕೂರು ಜಿಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಸಿದ್ದರಾಮಣ್ಣ ಇಂದು ಅಪಘಾತದಲ್ಲಿ ಹಸುವಿನ ಹೇಗಿದ್ದಾರೆ. ಶ್ರೀಯುತರೆ ನಿಧನಕ್ಕೆ ಸಂಘ ಸಂತಾಪ ಸೂಚಿಸಿದೆ.
ತುರುವೇಕೆರೆ ತಾಲೂಕು ಆಡಳಿತದಿಂದ ಅಂಬೇಡ್ಕರ್ ಜಯಂತಿ /@GPRNEWS353
Переглядів 672 місяці тому
ತುರುವೇಕೆರೆ ತಾಲೂಕು ಆಡಳಿತದಿಂದ ಅಂಬೇಡ್ಕರ್ ಜಯಂತಿಯನ್ನು ಏಪ್ರಿಲ್ 14ರಂದು ಆಚರಿಸಲಾಯಿತು. ತಾಸಿಲ್ದಾರ್ ವೈ ಎಮ್ ರೇಣು ಕುಮಾರ್ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮಿಸಿ ಪುಷ್ಪಾರ್ಚನೆ ಮಾಡಿದರು.
ಮಂಡಿ ನೋವಿಗೆ ಉಚಿತ ಶಸ್ತ್ರಚಿಕಿತ್ಸೆ /@GPRNEWS353
Переглядів 3152 місяці тому
ತುರುವೇಕೆರೆಯ ಕನ್ನಡ ಭವನದಲ್ಲಿ ಮಂಡಿ ನೋವಿಗೆ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿರುವ ಬಗ್ಗೆ ಒಂದು ವರದಿ
ಬಿರು ಬಿಸಿಲಿನ ನಡುವೆ ಎಚ್ ಡಿ ಕುಮಾರಸ್ವಾಮಿ ರಣೋತ್ಸಾಹದ ಭಾಷಣ /@GPRNEWS353
Переглядів 1782 місяці тому
ಬಿರು ಬಿಸಿಲಿನ ನಡುವೆ ಎಚ್ ಡಿ ಕುಮಾರಸ್ವಾಮಿ ರಣೋತ್ಸಾಹದ ಭಾಷಣ /@GPRNEWS353
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು /@ಜಿಪಿರ್ news
Переглядів 592 місяці тому
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು /@ಜಿಪಿರ್ news
ಕೃತಜ್ಞತೆ ಸಲ್ಲಿಸಿದ ಮಸಾಲೆ ಜಯರಾಮ್ /@GPRNEWS353
Переглядів 1953 місяці тому
ಕೃತಜ್ಞತೆ ಸಲ್ಲಿಸಿದ ಮಸಾಲೆ ಜಯರಾಮ್ /@GPRNEWS353
ಎಲ್ ಪಿ ಜಿ ಲೈನ್ ಗಳಲ್ಲಿ ಗ್ಯಾಸ್ ಸೋರಿಕೆ ಆದರೆ ತುರ್ತು ಕರೆ ಮಾಡಿ /@GPRNEWS353
Переглядів 2093 місяці тому
ಎಲ್ ಪಿ ಜಿ ಲೈನ್ ಗಳಲ್ಲಿ ಗ್ಯಾಸ್ ಸೋರಿಕೆ ಆದರೆ ತುರ್ತು ಕರೆ ಮಾಡಿ /@GPRNEWS353
ಪಟ್ಟಣ ಪಂಚಾಯಿತಿಯಲ್ಲಿ ಮತದಾನದ ಅರಿವು ಕಾರ್ಯಕ್ರಮ /@GPRNEWS353
Переглядів 1213 місяці тому
ಪಟ್ಟಣ ಪಂಚಾಯಿತಿಯಲ್ಲಿ ಮತದಾನದ ಅರಿವು ಕಾರ್ಯಕ್ರಮ /@GPRNEWS353
ಅವರೆಲ್ಲ ವಿ ಸೋಮಣ್ಣ ಅವರನ್ನು ಗೆಲ್ಲಿಸಿ ಅಂದ್ರು /@GPRNEWS353
Переглядів 2433 місяці тому
ಅವರೆಲ್ಲ ವಿ ಸೋಮಣ್ಣ ಅವರನ್ನು ಗೆಲ್ಲಿಸಿ ಅಂದ್ರು /@GPRNEWS353
ತುರುವೇಕೆರೆ ಎನ್ಬಿಸಿ ಕಾಲುವೆಗೆ ನೀಡುಸಲು ಒತ್ತಾಯಿಸಿ ಖಾಲಿಕೊಡ ಗಳೊಡನೆ ಪಾದಯಾತ್ರೆ /@GPRNEWS353
Переглядів 3223 місяці тому
ತುರುವೇಕೆರೆ ಎನ್ಬಿಸಿ ಕಾಲುವೆಗೆ ನೀಡುಸಲು ಒತ್ತಾಯಿಸಿ ಖಾಲಿಕೊಡ ಗಳೊಡನೆ ಪಾದಯಾತ್ರೆ /@GPRNEWS353
ತುರುವೇಕೆರೆಯಲ್ಲಿ ವಿ ಸೋಮಣ್ಣ ಮತದಾರರಿಗೆ ಮನವಿ/@GPRNEWS353
Переглядів 1593 місяці тому
ತುರುವೇಕೆರೆಯಲ್ಲಿ ವಿ ಸೋಮಣ್ಣ ಮತದಾರರಿಗೆ ಮನವಿ/@GPRNEWS353
ತುರುವೇಕೆರೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ 2024ರ ಪೂರ್ವಭಾವಿ ಸಭೆ
Переглядів 1643 місяці тому
ತುರುವೇಕೆರೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ 2024ರ ಪೂರ್ವಭಾವಿ ಸಭೆ
ನಂಜನಗೂಡಿನ ಶ್ರೀ ನಂಜುಂಡೇಶ್ವರ ರಥೋತ್ಸವ ನೋಡಿ /@GPRNEWS353
Переглядів 1033 місяці тому
ನಂಜನಗೂಡಿನ ಶ್ರೀ ನಂಜುಂಡೇಶ್ವರ ರಥೋತ್ಸವ ನೋಡಿ /@GPRNEWS353
ಜಾರ್ಖಂಡ್ ರಾಜ್ಯದಿಂದ ತುರುವೇಕೆರೆಗೆ ಬಂದ ಯೋಧರು/@GPRNEWS353
Переглядів 3533 місяці тому
ಜಾರ್ಖಂಡ್ ರಾಜ್ಯದಿಂದ ತುರುವೇಕೆರೆಗೆ ಬಂದ ಯೋಧರು/@GPRNEWS353
ತುಮಕೂರು ಲೋಕಸಭಾ ಚುನಾವಣೆ, ಜ್ಯೋತಿ ಪ್ರಕಾಶ್ ಮಿರ್ಜಿ ಏನ್ ಡಿ ಎ ಅಭ್ಯರ್ಥಿ???/@GPRNEWS353
Переглядів 4753 місяці тому
ತುಮಕೂರು ಲೋಕಸಭಾ ಚುನಾವಣೆ, ಜ್ಯೋತಿ ಪ್ರಕಾಶ್ ಮಿರ್ಜಿ ಏನ್ ಡಿ ಎ ಅಭ್ಯರ್ಥಿ???/@GPRNEWS353
Don't give that post peoplenot accept
ಈ ಕಿತ್ತೊ ದ ಲೋಪರ್ ಮುಂಡೆ JDSಗೆ ಬಂದ ಮೇಲೆ ಮಟಾಶ್ ಆಗೋಯ್ತು ಪಕ್ಷ
Jai Sir Gurudev ji.... Congratulatations guruji 🇮🇳❤️💐🙏.... Jai world Vokkaligas🇮🇳🇮🇳🇮🇳🇮🇳🇮🇳❤️🙏..... Jai Kaalabhairavaya Namaha 🇮🇳🙏🙏🙏❤️💐🙏......
ಬೇಗ ಆಗಿ l ಲೇಟ್ ಮಾಡಬೇಡಿ ಮೇಡಂ
Ali sawjanyake Naya kodse
Bavani,manage,
,ಓಂ ಶಾಂತಿ
Too e munde ekdali vadiri👠
Yee moorkige rajyadhykxe aadhare jds Sathya naash
🙏💐
Good akka avru adhyakshararglu
👍
ಬಡ್ಡಿ ವ್ಯವಹಾರ ಇಲ್ಲದ ದೇಶೋದ್ದಾರ ಕೆಲಸ.
ರೇಪ್ ಮರ್ಡರ್ ಗಳು ಜಾಸ್ತಿ ಸಾಕ್ಷಿ ನಾಶ ಆಗುತ್ತೆ ಹುಷಾರಾಗಿರಿ. ದೇವಸ್ಥಾನದ ಜಾಗವನ್ನೇ ಕಬ್ಜ ಮಾಡಲಾಗಿದೆ. ರೇಪ್ ಆದವರಿಗೆ ನ್ಯಾಯ ಸಿಗಲ್ಲ. ಮುದಕವಿ ವೀರಭದ್ರ ದೇವರಲ್ಲಿ ನಂಬಿಕೆ ಇಡಿ ಸರ್ವಸ್ವವೂ ಒಳ್ಳೆಯದಾಗುತ್ತದೆ.ಮುದುಕವಿ ವೀರಭದ್ರನಲ್ಲಿ ಹರಕೆ ಹೊತ್ತುಕೊಳ್ಳಿ. ಇಷ್ಟಾರ್ಥ ಸಿದ್ದಿಯಾಗುತ್ತದೆ
Good job
ಅಭಿನಂದನೆಗಳು
Congratulations sir 🎉
ಅಭಿನಂದನೆಗಳು ಸರ್
ಪ್ರಷ್ಟು ತಹಶೀಲ್ದಾರ್ ನಾ ಚೇಂಜ್ ಮಾಡಿ ರೈತರಿಗೆ ಅಮ್ಮ ಅಕ್ಕ ಅಂತ ಬೈತರೆ ಕೆಲ್ಸನೆ ಗೊತ್ತಿಲ್ಲ ಇವರಿಗೆ ನಾನು ಮೇಲ್ ಜಾತಿ ಅವನು ನನ್ನ ಯಾರು ಏನು ಮಾಡ ಆಗಲ್ಲ ಅಂತ ಹೇಳ್ತಾರೆ
Happy Yoga Day
Congratulations madhu🎉
Good jab
Congratulations anna
Congratulations anna
Mtk❤
🙏🙏🙏
ತುರುವೇಕೆರೆ ಎಂಟೆದೆಯ ಗಂಡು ಎಂ ಟಿ ಕೃಷ್ಣಪ್ಪ
Supeer boss mtk
Sullu muddahanumegowdaru idare
❤
बधाई हो
ಅಭಿನಂದನೆಗಳು ಸರ್
Urs blessings always great sir 🙏
SUPER
Super
❤️❤️❤️🙏🙏🙏🙏