ರೈತ ಹೋರಾಟಗಾರರು ಪೊಲೀಸರ ವಶಕ್ಕೆ /
Вставка
- Опубліковано 1 жов 2024
- ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ರಾಂಪುರ ಬಳಿ ಸರ್ಕಾರ ನಡೆಸುತ್ತಿರುವ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಗೃಹ ಸಚಿವ ಜಿ ಪರಮೇಶ್ವರ್ ಅವರ ತುಮಕೂರಿನ ಮನೆಯ ಮುಂದೆ ಧರಣಿ ಮಾಡಲು ಯತ್ನಿಸಿದ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರುಗಳಾದ ಎಂಟಿ ಕೃಷ್ಣಪ್ಪ ಬಿ ಸುರೇಶ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು.