ಶಾಸಕ ಎಂ ಪಿ ಕೃಷ್ಣಪ್ಪ ಅವರನ್ನು ಬಂಧಿಸಲು ಪೊಲೀಸರ ವಿಫಲ ಪ್ರಯತ್ನ /

Поділитися
Вставка
  • Опубліковано 28 тра 2024
  • ರಾಮನಗರ ಜಿಲ್ಲೆಗೆ ಹೇಮಾವತಿ ನೀರನ್ನು ಎಕ್ಸ್ಪ್ರೆಸ್ ಸ್ಕ್ಯಾನರ್ ಮೂಲಕ ಹರಿಸಲು ಸರ್ಕಾರ ಸಿ ಎಸ್ ಪುರ ಹೋಬಳಿಯಲ್ಲಿ ನಡೆಸುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಸಚಿವ ಪರಮೇಶ್ವರ ಅವರ ಮನೆಯ ಮುಂದೆ ಪ್ರತಿಭಟಿಸಲು ತಯಾರಿ ನಡೆಸಿದ್ದ ಶಾಸಕ ಎಂಟಿ ಕೃಷ್ಣಪ್ಪ ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಯಿತು.

КОМЕНТАРІ •