- 371
- 1 298 462
ಋತುಮಾನ - Ruthumana
Приєднався 11 тра 2016
Dr. K. Shivaram Karanth Interview
Kapila Vatsyayan is interviewing Dr. K. Shivaram Karanth in this video
_________________________________________
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ imjo.in/5fZZ9X
_________________________________________
Download RUTHUMANA App here :
** Android *** : play.google.com/store/apps/details?id=ruthumana.app
** iphone ** : apps.apple.com/in/app/ruthumana/id1493346225
_________________________________________
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ imjo.in/5fZZ9X
_________________________________________
Download RUTHUMANA App here :
** Android *** : play.google.com/store/apps/details?id=ruthumana.app
** iphone ** : apps.apple.com/in/app/ruthumana/id1493346225
Переглядів: 5 620
Відео
ಆಗಿದ್ದು ಏಕೀಕರಣವೋ? ಕರ್ನಾಟಕ ಎಂಬ ಹೊಸ ರಾಜ್ಯ ರಚನೆಯೋ? : ಡಾ. ಸ್ವಾತಿ ಶಿವಾನಂದ್
Переглядів 87910 місяців тому
ಜಾಗೃತ ಕರ್ನಾಟಕ ಆಯೋಜಿಸಿದ್ದ ನಮ್ಮ ಕರ್ನಾಟಕ ನಮ್ಮ ಮಾದರಿ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಡಾ. ಸ್ವಾತಿ ಶಿವಾನಂದ್ ಅವರು ಕರ್ನಾಟಕ ಏಕೀಕರಣವನ್ನು ನಾವು ನೋಡಬೇಕಿರುವ ಬಗೆ ಹೇಗೆ ಎಂಬುದರ ಕುರಿತು ಸವಿಸ್ತಾರವಾಗಿ ಮಾತನಾಡಿದ್ದಾರೆ. ಸ್ವಾತಿ ಶಿವಾನಂದ್ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ , ಲಿಬರಲ್ ಆರ್ಟ್ಸ್, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್ (DLHS) ವಿಭಾಗ, ಬೆಂಗಳೂರು - ಇಲ್ಲಿ ಸಹಾಯಕ ಪ್ರಾಧ್ಯಾಪಕರು. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ...
ಇಕ್ರಲಾ ವದೀರ್ಲಾ : ಸಿದ್ದಲಿಂಗಯ್ಯ | Ikrala Vadirla : Siddalingaiah | ಜಂಗಮಪದ
Переглядів 8 тис.10 місяців тому
ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದ ಸಿದ್ದಲಿಂಗಯ್ಯ ಅವರ ಪ್ರಸಿದ್ಧ "ಹೊಲೆಮಾದಿಗರ ಹಾಡು" ಸಂಕಲನದ ಕವಿತೆ "ಇಕ್ರಲಾ ವದೀರ್ಲಾ ..". ಜಾಗೃತ ಕರ್ನಾಟಕ ಚಿಂತನಾ ಸಮಾವೇಶದಲ್ಲಿ ಜಂಗಮ ಪದ ತಂಡದ ಪ್ರಸ್ತುತಿ ಇಲ್ಲಿದೆ. ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ ದೇವ್ರು ಒಬ್ಬೇ ಅಂತಾರೆ ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ ಎಲ್ಲಾರು ದೇವ್ರ ಮಕ್ಳು ಅಂತಾರೆ ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ...
ಟಿಪ್ಪು ಸುಲ್ತಾನ್ ಲಾವಣಿ | Folk Song (Lavani) on Tippu Sultan (Recorded 1930s)
Переглядів 68910 місяців тому
ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮ...
Devaraj Urs & Karnataka Model : James Manor | ದೇವರಾಜ ಅರಸು ಮತ್ತು ಕರ್ನಾಟಕ ಮಾದರಿ : ಜೇಮ್ಸ್ ಮ್ಯಾನರ್
Переглядів 40410 місяців тому
ಜೇಮ್ಸ್ ಮ್ಯಾನರ್ ಅವರು 50 ವರ್ಷಗಳ ಕಾಲ ಕರ್ನಾಟಕದ ರಾಜಕೀಯ ಮತ್ತು ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ. ಅವರು ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸ್ಟಡಿಯಲ್ಲಿ ಕಾಮನ್ವೆಲ್ತ್ ಅಧ್ಯಯನಗಳ ಪ್ರಾಧ್ಯಾಪಕರಾಗಿದ್ದಾರೆ. ಅವರು ಈ ಹಿಂದೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯಲ್ಲಿ ಮತ್ತು ಯೇಲ್, ಹಾರ್ವರ್ಡ್, ಲೀಸೆಸ್ಟರ್ ಮತ್ತು ಸಸೆಕ್ಸ್ ವಿಶ್ವವಿದ್ಯಾಲಯಗಳಲ್ಲಿ ಕಲಿಸಿದರು. ಅವರ ಪುಸ್ತಕಗಳು (ಇ. ರಾಘವನ್ನೊಂದಿಗೆ ಸಹ-ಲೇಖಕರಾಗಿ) ಬ್ರಾಡೆನಿಂಗ್ ಅಂಡ್ ಡ...
Becoming Babasaheb : In conversation with Aakash Singh Rathore on Dr. B R Ambedkar's biography
Переглядів 1,1 тис.10 місяців тому
In this enlightening and insightful conversation Aakash Singh Rathore, the distinguished author of 'Becoming Babasaheb: The Life and Times of Bhimrao Ramji Ambedkar (Volume 1)', takes us into the intricate journey of shaping the biography of the iconic figure, Dr. B. R. Ambedkar. Currently available Ambedkar's biographies rely on one of two sources. The first, relied upon by Marathi speakers, i...
ಶ್ರೀ ರಾಮಾಯಣ ದರ್ಶನಂ : ಅಭಿಷೇಕ ವಿರಾಟ್ ದರ್ಶನಂ | Sri Ramayana Darshanam : Abhisheka Virat Darshanam
Переглядів 645Рік тому
ಮಹಾಕವಿ ಕುವೆಂಪು ಶ್ರೀ ರಾಮಾಯಣ ದರ್ಶನಂ ನಲ್ಲಿ ಒಂದೆಡೆ ಹೀಗೆ ಹೇಳುತ್ತಾರೆ . ಕೊಂದ ಕತದಿಂದೇಂ ಪೆರ್ಮನಾದನೆ ರಾಮನಾ ಮಾತನುಳಿ : ಪಗೆಯೆ ? ತೆಗೆತೆಗೆ ! ಪೆರ್ಮೆಗೊಲ್ಮೆಯೆ ಚಿಹ್ನೆ. ಮಹತ್ತಿಗೇಂ ಬೆಲೆಯೆ ಪೇಳ್ ಕೊಲೆ ? ದೈತ್ಯನಂ ಗೆಲಿದ ಕಾರಣಕಲ್ತು, ತನ್ನ ದಯಿತೆಯನೊಲಿದ ಕಾರಣಕೆ, ಗುರು ಕಣಾ ರಾಮಚಂದ್ರಂ. ಕೋಲಾಹಲದ ರುಚಿಯ ಮೋಹಕ್ಕೆ ಮರುಳಾದ ಮಾನವರ್ ರಾವಣನ ಕೊಲೆಗಾಗಿ ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ ತಾನೇಕೆ ? ಮಣಿಯುವೆನು ರಾಮನಡಿದಾವರೆಗೆ : ದಶಶಿರನ ವಧೆಗಾಗಿಯಲ್ತು ; ಮಂದಾಕಿನಿ...
ಕ್ಯಾಸ್ಟ್ ಕೆಮಿಸ್ಟ್ರಿ : ಡಾ. ಸಿ. ಜಿ ಲಕ್ಷ್ಮೀಪತಿ | Cast Chemistry : Dr. C. G. Lakshmipathi
Переглядів 1,9 тис.Рік тому
ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸಿ.ಜಿ. ಲಕ್ಷ್ಮೀಪತಿಯವರು ಬರೆದ ಜಾತಿ ಸಂಕಥನಗಳ ನಿರೂಪಣೆಯೆ "ಕ್ಯಾಸ್ಟ್ ಕೆಮಿಸ್ಟ್ರಿ" ಪುಸ್ತಕ ಕಳೆದ ವರ್ಷ ಬಿಡುಗಡೆಯಾಯಿತು. ಸಾಮಾಜಿಕ ಒಡನಾಟದಿಂದ ದಕ್ಕಿದ ಅನುಭವದಿಂದ ಜಾತಿ ಪದ್ದತಿ ಕುರಿತು ಸಮಾಜಶಾಸ್ತ್ರೀಯ ವಿಶ್ಲೇಷಣಾ ಕ್ರಮದಲ್ಲಿ ಕಟ್ಟಿದ ಸಂಕಥನದಲ್ಲಿ ಜಾತಿಯು "ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿ" ಎಂಬ ವಾದವನ್ನು ಅವರು ಮುಂದಿಡುತ್ತಾರೆ. ಇಲ್ಲಿ ಡಾ.ಸಿ.ಜಿ. ಲಕ್ಷ್ಮೀಪತಿ...
ಕೆ. ವಿ. ತಿರುಮಲೇಶರೊಂದಿಗೆ ಮಾತುಕತೆ | K.V. Tirumalesh Interview
Переглядів 2,9 тис.Рік тому
ಕಿಳಿಂಗಾರು ವೆಂಕಪ್ಪ ತಿರುಮಲೇಶ್ 82 ವರುಷ ದ ತುಂಬು ಜೀವನ ನಡೆಸಿ ಬದುಕಿನ ಪಯಣ ಮುಗಿಸಿದ್ದಾರೆ. ತಿರುಮಲೇಶ್ ಸಾಹಿತ್ಯದ ಬಹುಮು ಪ್ರತಿಭೆ. ಇಷ್ಟೊಂದು ಪ್ರಕಾರ ಗಳಲ್ಲಿ ಬರೆದು ಸೈ ಎನಿಸಿಕೊಂಡ ಲೇಖಕರು ವಿರಳ. ಕಾವ್ಯಕ್ಕೆ ಅಕ್ಷಯ ಕಾವ್ಯ, ಕತೆಗಳಿಗೆ ಅಪರೂಪದ ಕತೆಗಳು, ಕಾದಂಬರಿಗೆ ಮುಸುಗು, ನಾಟಕಕ್ಕೆ ಕಲಿಗುಲ, ಮಕ್ಕಳ ಕತೆಗೆ ಬೇಲಿ ದೆವ್ವ, ವಿಮರ್ಶಕನಾಗಿ ಅಸ್ತಿತ್ವವಾದ, ಅನುವಾದಕನಾಗಿ ಜ್ಞಾನ ವಿಜ್ಞಾನ ತತ್ವಜ್ಞಾನ ಹೀಗೆ ತಿರುಮಲೇಶ್ ಪ್ರತಿಯೊಬ್ಬ ಸಾಹಿತ್ಯ ಆಸಕ್ತನು ಓದಬೇಕಾದ ಲೇಖಕ. ಈ ಸಂದ...
ಟಿಪ್ಪು ಸುಲ್ತಾನ್ ಲಾವಣಿ | Folk Song (Lavani) on Tippu Sultan (Recorded 1940- 1950)
Переглядів 7 тис.Рік тому
ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮ...
ಮಲೆಗಳಲ್ಲಿ ಮದುಮಗಳು ಕೇಳುಪುಸ್ತಕ ಋತುಮಾನ ಆ್ಯಪ್ ನಲ್ಲಿ| MALEGALALLI MADUMAGALU AudioBook in RUTHUMANA App
Переглядів 902Рік тому
ಕುವೆಂಪು ಅವರ ಮೇರು ಕೃತಿ "ಮಲೆಗಳಲ್ಲಿ ಮದುಮಗಳು" ಕೇಳುಪುಸ್ತಕವಾಗಿ ಈಗ ಋತುಮಾನ ಆ್ಯಪ್ ನಲ್ಲಿ ಆಡಿಯೋ ಬುಕ್ ಲೋಕಾರ್ಪಣೆಯ ನೆಪದಲ್ಲಿ ನಾವೆಲ್ಲಾ ಸೇರಿ ಕೃತಿಯ ಕುರಿತು ಒಂದಷ್ಟು ಸಂವಾದ ನಡೆಸೋಣ ಬನ್ನಿ ! ಇದೇ ನವೆಂಬರ್ ೫ ರ ಶನಿವಾರ ಸಂಜೆ ೫ ಸ್ಥಳ : ಈ ದಿನ.ಕಾಮ್ , ಮಸ್ಜಿದೇ ಆಶ್ರಫಿಯಾ ಹಿಂಭಾಗ, ಮರಿಯಪ್ಪನ ಪಾಳ್ಯ, ಬೆಂಗಳೂರು ಲ್ಯಾಂಡ್ಮಾರ್ಕ್ - ಮೆಟ್ರೋ ಪಿಲ್ಲರ್ ಸಂಖ್ಯೆ 202 Download RUTHUMANA App here : Android : play.google.com/store/apps/details?id=ruthumana....
ಮಲೆಗಳಲ್ಲಿ ಮದುಮಗಳು ಕೇಳುಪುಸ್ತಕ ಋತುಮಾನ ಆ್ಯಪ್ ನಲ್ಲಿ| MALEGALALLI MADUMAGALU AudioBook in RUTHUMANA App
Переглядів 616Рік тому
ಕುವೆಂಪು ಅವರ ಮೇರು ಕೃತಿ "ಮಲೆಗಳಲ್ಲಿ ಮದುಮಗಳು" ಕೇಳುಪುಸ್ತಕವಾಗಿ ಈಗ ಋತುಮಾನ ಆ್ಯಪ್ ನಲ್ಲಿ ಆಡಿಯೋ ಬುಕ್ ಲೋಕಾರ್ಪಣೆಯ ನೆಪದಲ್ಲಿ ನಾವೆಲ್ಲಾ ಸೇರಿ ಕೃತಿಯ ಕುರಿತು ಒಂದಷ್ಟು ಸಂವಾದ ನಡೆಸೋಣ ಬನ್ನಿ ! ಇದೇ ನವೆಂಬರ್ ೫ ರ ಶನಿವಾರ ಸಂಜೆ ೫ ಸ್ಥಳ : ಈ ದಿನ.ಕಾಮ್ , ಮಸ್ಜಿದೇ ಆಶ್ರಫಿಯಾ ಹಿಂಭಾಗ, ಮರಿಯಪ್ಪನ ಪಾಳ್ಯ, ಬೆಂಗಳೂರು ಲ್ಯಾಂಡ್ಮಾರ್ಕ್ - ಮೆಟ್ರೋ ಪಿಲ್ಲರ್ ಸಂಖ್ಯೆ 202 Download RUTHUMANA App here : Android : play.google.com/store/apps/details?id=ruthumana....
ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೩ : ಕೆ. ವಿ. ನಾರಾಯಣ | A Plea for intellectuals - Part 3
Переглядів 1,2 тис.Рік тому
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿ...
ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೨ : ಕೆ. ವಿ. ನಾರಾಯಣ | A Plea for intellectuals - Part 2
Переглядів 1,4 тис.Рік тому
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿ...
ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೧ : ಕೆ. ವಿ. ನಾರಾಯಣ | A Plea for intellectuals - Part 1
Переглядів 2,7 тис.Рік тому
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿ...
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೬ : ಮೇಟಿ ಮಲ್ಲಿಕಾರ್ಜುನ
Переглядів 3442 роки тому
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೬ : ಮೇಟಿ ಮಲ್ಲಿಕಾರ್ಜುನ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೫ : ಮೇಟಿ ಮಲ್ಲಿಕಾರ್ಜುನ
Переглядів 3242 роки тому
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೫ : ಮೇಟಿ ಮಲ್ಲಿಕಾರ್ಜುನ
ಕಿನೊ ಮತ್ತು ಇತರ ಕತೆಗಳು | ಬೋನ್ ಫೈರ್ ಕತೆಯ ಆಯ್ದ ಭಾಗ
Переглядів 3082 роки тому
ಕಿನೊ ಮತ್ತು ಇತರ ಕತೆಗಳು | ಬೋನ್ ಫೈರ್ ಕತೆಯ ಆಯ್ದ ಭಾಗ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೪ : ಮೇಟಿ ಮಲ್ಲಿಕಾರ್ಜುನ
Переглядів 2742 роки тому
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೪ : ಮೇಟಿ ಮಲ್ಲಿಕಾರ್ಜುನ
ಜಪಾನ್ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಕತೆಗಳು ಈಗ ಕನ್ನಡದಲ್ಲಿ !
Переглядів 2702 роки тому
ಜಪಾನ್ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಕತೆಗಳು ಈಗ ಕನ್ನಡದಲ್ಲಿ !
ಹರಿಶ್ಚಂದ್ರ ಕಾವ್ಯ - ಚಂದ್ರಮತಿಯ ಪ್ರಲಾಪ | Harishchandra Kavya - Chandramati's lament
Переглядів 3,6 тис.2 роки тому
ಹರಿಶ್ಚಂದ್ರ ಕಾವ್ಯ - ಚಂದ್ರಮತಿಯ ಪ್ರಲಾಪ | Harishchandra Kavya - Chandramati's lament
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೩ : ಮೇಟಿ ಮಲ್ಲಿಕಾರ್ಜುನ
Переглядів 5452 роки тому
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೩ : ಮೇಟಿ ಮಲ್ಲಿಕಾರ್ಜುನ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೨ : ಮೇಟಿ ಮಲ್ಲಿಕಾರ್ಜುನ
Переглядів 6662 роки тому
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೨ : ಮೇಟಿ ಮಲ್ಲಿಕಾರ್ಜುನ
ತಿಳಿ ೨ : ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ
Переглядів 7102 роки тому
ತಿಳಿ ೨ : ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೧ : ಮೇಟಿ ಮಲ್ಲಿಕಾರ್ಜುನ
Переглядів 7192 роки тому
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೧ : ಮೇಟಿ ಮಲ್ಲಿಕಾರ್ಜುನ
ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ: ಒಂದು ವಿವೇಚನೆ : ಡಾ ರಶ್ಮಿ ಎಸ್
Переглядів 5312 роки тому
ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ: ಒಂದು ವಿವೇಚನೆ : ಡಾ ರಶ್ಮಿ ಎಸ್
ರಂಗಭೂಮಿ ಮತ್ತು ಶಿಕ್ಷಣ - ಪ್ರವೇಶಿಕೆ - ಭಾಗ ೮ : ಹೆಚ್ ಎಸ್ ಉಮೇಶ್ | Theatre and Education : H. S. Umesh
Переглядів 2962 роки тому
ರಂಗಭೂಮಿ ಮತ್ತು ಶಿಕ್ಷಣ - ಪ್ರವೇಶಿಕೆ - ಭಾಗ ೮ : ಹೆಚ್ ಎಸ್ ಉಮೇಶ್ | Theatre and Education : H. S. Umesh
Kathegara meaning elde bardidare ivru thodalugaraa
If anyone interested to know about karnataka ekikarana kindly refer book by gopal rao instead of listening to this kind of commie lady
Whats her point here... im from north karnataka, yes it is obvious there will be people with differnt perspective, initially they might have opposed consedring the largest n forwrd caste of mysore region might lose out to the largest caste of north due to the numbers... at last it was leaders from NK who run the govt majority of the times.. now there is bo point in we diacussing what happened yester years. Karnataka is progressing and the disparity has come down and in future it might resolve the outstanding issue... ppl shd remain now we have a bigger threat as globalisation happening rapidly we shd protect r language and culture and stand united aginist the problems like migranta who r taking r jobs and lands(it is not limited to blr anymore)... there is no point dividing karnataka... what a waste of time watching guis whole video
Caution, dont listen it wearing headset... u hear lot of avla bai sapla...
👍👍👍👍👌👌👌
ತಮ್ಮದು ಅಧ್ಭುತ ಕಂಠಸಿರಿ. ಸುಶ್ರಾವ್ಯವಾಗಿ ಗಮಕ ವಾಚನ ಮಾಡಿದಿರಿ 👏👏👏👏
Tumbaa tumbaa santoshvayitu aparoopada ee lavani keli. Tumbaa dhnyavaadagalu. Lavani haakiddakke
Ee lavani Namma tande uavaru yaavaglu haadutta iriuttiddaru
ಕೆಚ್ಚೆದೆಯ ಅಚ್ಚಕನ್ನಡಿಗ ಟಿಪ್ಪು ಸುಲ್ತಾನ್❤
What a beautiful peaceful interview ❤❤🙏🙏🙏🙏
Fake tamil history 😂
ಕೇರಳದ ಮಲಯಾಳಂ ಹುಡುಗಿ ಎಷ್ಟು ಚೆನ್ನಾಗಿ ಅಭ್ಯಾಸ ಮಾಡಿ ಹಾಡಿದ್ದಾಳೆ...ನೋಡಿ.. ಅಭಿನಂದನೆಗಳು ಹಾಗೂ... ಕಲಿಸಿಕೊಟ್ಟ ಕನ್ನಡ ಶಿಕ್ಷಕರೂ ಅಭಿನಂದನಾರ್ಹರು...
ಛಂದ ಸ್ವಾಮಿ ❤
Chennag explain maadudri sir tq🎉❤
Fantastic ❤
ನಿಮ್ಮ ಕೃತಿಗಳನ್ನು ಓದುವಾಗ ಡಿ. ಆರ್. ನಾಗರಾಜ್ ನೆನಪಾಗುತ್ತಾರೆ😅
Great interview 👌👌👌
ನಿಮ್ಮದು ಒಂದಕ್ಕೊಂದು ಅಸಂಬದ್ಧ ವಾದಸರಣಿ. ಆದರೂ ಎಷ್ಟೆಲ್ಲಾ ದಾಳಿಗಳ ಹೊರತಾಗಿಯೂ ಭಾರತ ಭಾರತವಾಗೇ ಉಳಿದಿರುವುದರ ಕಾರಣ ಸನಾತನ ಹಿಂದೂ ಪ್ರಜ್ಞೆ ಎಂಬುದನ್ನು ಒಪ್ಪಿದ್ದೀರಿ ಅದಕ್ಕಾಗಿ ಧನ್ಯವಾದಗಳು.
Girish karnad & u.r. anthamurhy one And The same Basterd fellow 's of Bangalore karnataka India
He himself Is a terrorist
Dhrmarayan dhrmave nija dharma
ಮೊದಲು ಅದರ ಅಸ್ಮಿತೆ ಹೇಳಿ
Legend ❤
ಅನುಭವದಿಂದ ಬಂದ ಮಾತುಗಳು ಕೇಳಿಬರುತ್ತಿವೆ
👏👏👏 ಈ ದೇಶದ ಸಾಮಾಜಿಕ ವೆವಸ್ಥೆ ಇದು ಈ ಸಾಹಿತ್ಯಕ್ಕೆ ನನ್ನ ತುಂಬು ಹೃದಯದ ನಮನಗಳು ಸರ್ 🙏🙏🙏🙏🙏🙏
✊✊✊✊
Tyrant
ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ ‘ಹಾಗೇ ಮುಂದೆ ಹೋದಾಗ.. ಸೇನಾ- ನಾಯಕ ಪಟ್ಟ ಕಟ್ಟುವ ಸಂದರ್ಭದ ಚಿತ್ರಣ. ಇಬ್ಬರೂ ಕವಿಗಳಲ್ಲೂ ಅಸಂತುಷ್ಟ ಕರ್ಣನನ್ನು ಕಾಣುತ್ತೇವೆ. ಪಂಪ ಮತ್ತು ಕುಮಾರವ್ಯಾಸ ಇಬ್ಬರಲ್ಲೂ ಕರ್ಣ ಭೀಷ್ಮರನ್ನು ತೆಗಳಿ ಹೀಗಳೆಯುವುದು ಇದ್ದರೂ ರೀತಿ ಇಬ್ಬರಿಗೂ ವಿಶಿಷ್ಟವಾಗಿದೆ. ಪಂಪನ ಕರ್ಣ ಮುತ್ತಮುದಿಪಂಗೆ ಪಟ್ಟ ಕಟ್ಟಿದೆಯೆಂದು ಗೆಳೆಯನ ಮೇಲೆ ಕೋಪಿಸಿಕೊಂಡರೆ, ಕುಮಾರವ್ಯಾಸನ ಕರ್ಣ ಅಲುಗುವ ಮಂಡೆಯ, ನರೆತ ಗಡ್ಡದ.. ಅಜ್ಜನಿಗೆ ಬಿಲ್ಲನ್ನೆತ್ತಲೂ ಆಗದು ಎಂದೂ ಹೀಗಳೆಯುತ್ತಾನೆ. ಇಲ್ಲಿ ಭೀಷ್ಮ ಕೊಡುವ ಉತ್ತರ ಬಹು ಮಾರ್ಮಿಕವಾದ್ದು . ರೂಪಕ ಚಕ್ರವರ್ತಿಯ ಇನ್ನೊಂದು ಚಳಕು ಇಲ್ಲಿದೆ. ಕಲಿತನದುರ್ಕು, ಜವ್ವನದ ಸೊರ್ಕು, ತೋಳ್ಬಲದ ಪೆರ್ಚು, ನಿಜೇಶನ ಮೆಚ್ಚು ... ನಿನಗಿಪ್ಪುದಲ್ಲದೆ ಎನಗಿರ್ಪುದೇ, ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೋಳ್ ಎನ್ನುವ ಆ ಮಹಾಜ್ಞಾನಿಯ ವಾಕ್ಯ ಜ್ಞಾನ ದೀವಿಗೆಯಂಥಾದ್ದು . ಈ ಜೀವನದಲ್ಲಿ ಸರದಿಯಂತೆ ಬಂದದ್ದನ್ನು ಸ್ವೀಕರಿಸಬೇಕೆನ್ನುವ ಅನುಭಾವಿಕ ಸತ್ಯವದು. ಇಂತಹ ಚುರುಕು ಸಂಭಾಷಣೆ, ಮಾತಿನ ಚಕಮಕಿ ಯುದ್ಧ ಘಟನೆಗಳ ಉದ್ದಕ್ಕೂ ಕಾಣುತ್ತೇವೆ, ಇದು ಕುಮಾರವ್ಯಾಸನ ವಿಶೇಷತೆ. ಪಂಪನಲ್ಲಿ ಭಾಷಣಗಳ ಗಂಭೀರತೆ ಕಂಡುಬರುತ್ತದೆ.
Thank You very much sir for this beautiful explanation 🙏
ಎಲ್ಲಾ ಭಾಷೆಗಳ ತಾಯಿ ತಮಿಳು ಭಾಷೆ
ಸುಮಾರು ನಲವತ್ತೆಂಟು ವರ್ಷಗಳ ಹಿಂದೆ ನಮ್ಮ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರನ್ನು ಮುಖಃತ ಕಂಡ ಮುಖಚೌಯ೯ ಈಗಲೂ ನೆನಪಿದೆ.. ಧನ್ಯವಾದಗಳು ಸರ್ ತಮಗೆ.
Comment section tells about that how Tamilians Market their Language as oldest blah blah.. everywhere 😅
Kannada kalthu banni daivittu;
Haudu...
ಎಲ್ಲವನ್ನೂ ನೋಡುವ ದೃಷ್ಟಿಯಲ್ಲಿದೆ. ಅರ್ಥ ಕುಹಕವಾದರೆ ಅನರ್ಥವೇ...
The birds calling in the background only adds to the video.
ಜೈ ಕವಿ ಸಿದ್ದಲಿಂಗಯ್ಯ 🙏🙏🙏
ಪಶುಪಾಲನೆ ಯಾರು ಮಾಡುತ್ತಾ ಇದ್ದರು ಮೇಡಂ???? ಪಶುಪಾಲನೆ ಯಿಂದಾನೆ. ಕೃಷಿ ಬಂದಿದ್ದು. ಎತ್ತುದನ. ಗಳಿಲ್ಲದೆ. ಕೃಷಿ ಯಾವುದರಲ್ಲಿ. ಮಾಡುತ್ತಿದ್ದ???20ನೇ ಶತಮಾನದ ನಂತರ. ಯಂತ್ರಗಳು ಬಂದಿದ್ದು????ಪಶುಪಾಲನೆ ಯಲ್ಲಿ ಮಹಿಳೆಯ ಪಾತ್ರವಿಲ್ಲವೇ, ಶ್ರಮವಿಲ್ಲವೆ????
Spirit❤❤❤
surprise... BSuresh, Rangayana Raghu, Arun Sagar, Mandya Ramesh, Pramela Bengre, Mime Ramesh... in their younger days
ಸಂಗೀತದ ಧ್ಯಾನ .!!! ಎಷ್ಟು ಅರ್ಥಪೂರ್ಣ.. ವಾಹ್..🙏🙏🙏🙏
ಎಂಥ ಬಾವ 👌👌👏👏👏
ತುಂಬಾ ಚೆನ್ನಾಗಿ ಹಾಡಿದ್ದೀರಾ
ಮಾಹಿತಿಯು ತುಂಬಾ ಉಪಯುಕ್ತವಾಗಿದೆ🥰..ಆದರೆ ಬೇಸರದ ಸಂಗತಿ ಎಂದರೆ, ವಿವೇಕ್ ರೈ, ಚಿನ್ನಪ್ಪ ಗೌಡ ರಂತಹ ಅನೇಕ ವಿಶ್ಲೇಷಕರು ಬರೆದ ಅಧ್ಯಯನ ಗ್ರಂಥಗಳು ಅಷ್ಟು ಸುಲಭದಲ್ಲಿ ಎಲ್ಲೂ ಸಿಗುತ್ತಿಲ್ಲ😌
True line's ❤😢
ಧನ್ಯವಾದಗಳು ಸರ್
🔥🔥🔥👌👌👌
Its true fact
🎉🎉🎉🎉🎉❤❤❤❤❤❤❤
🙏🏻🙏🏻🙏🏻
ನಿಮ್ಮ ಕಥಾ ವಾಚನ ಪರಿಣಾಮಕಾರಿ ಆಗಿದೆ. ಧನ್ಯವಾದಗಳು