Geetha Gamanaa  ಗೀತ ಗಮನ
Geetha Gamanaa  ಗೀತ ಗಮನ
  • 35
  • 12 871
ಸುಡು ಬಿಸಿಲಿಗೂ ಬತ್ತದ ತುಮ್ಮಿನಕಟ್ಟಿ ಹುಡಗರ ಉತ್ಸಾಹ|ಬಸವೇಶ್ವರ ರಥೋತ್ಸವ ತುಮ್ಮಿನಕಟ್ಟಿ|Geetha Gamanaa ಗೀತ ಗಮನ
ಈ ವೀಡಿಯೊದಲ್ಲಿ, 📜 ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ 2025 🎉ರ ಪೂರ್ವಸಿದ್ಧತೆಯ ಸಂಪೂರ್ಣ ವಿವರಗಳನ್ನು ಪಡೆಯಬಹುದು.
ನಮಸ್ಕಾರ ಸ್ನೇಹಿತರೆ,
34 ವರ್ಷಗಳ ನಂತರ ಪುನಃ ನಡೆಯುತ್ತಿರುವ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಯ ಅದ್ಭುತ ಕ್ಷಣಗಳನ್ನು ನಿಮ್ಮೆದುರಿಗೆ ತರಲು ತುಂಬಾ ಸಂತೋಷ ಆಗುತ್ತಿದೆ! 🙏🚩
🔥 05-02-2025 ನೇ ಬುಧವಾರ ಬೆಳಿಗ್ಗೆ ಶ್ರೀ ಬಸವೇಶ್ವರ ದೇವರ ರುದ್ರಾಭಿಷೇಕ, ಕಳಸಾರೋಹಣ, ಕಂಕಣಧಾರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮತ್ತು06-02-2025 ನೇ ಗುರುವಾರ ಬೆಳಿಗ್ಗೆ ಹೂವಿನ ರಥೋತ್ಸವದ ವೀಡಿಯೊಗಳು ಇಲ್ಲಿವೆ.
Few videos recording credit goes to Sunil Davangere
In this video, 📜 you can get the complete details of the Sri Basaveshwara Devara Jatra Mahotsava 2025 🎉 preparations.
Namaskara, dear friends,
It is a great joy to bring you the wonderful moments of the Basaveshwara Devara Jatra Mahotsava, which is being held again after 34 years! 🙏🚩
🔥 On 05-02-2025 (Wednesday) morning, the Rudrabhisheka, Kalasarohana, Kankanadharane, and various religious rituals of Sri Basaveshwara Deva took place.
🔥 On 06-02-2025 (Thursday) morning, the Floral Chariot Festival (Hoovina Rathotsava) was celebrated.
Here are the videos capturing these divine and grand events! 🎥✨
Welcome to Geetha Gamanaa ಗೀತ ಗಮನ!
Here, I share life stories, travels, food, and special moments in Kannada. You'll find fun videos about cooking, culture, and exploring Karnataka. If you like to know new things and Kannada customs, culture & then this channel is for you.,
Subscribe and join me on this journey. New videos come out every week!
#GeethaGamanaa, #GeethaGamana, #GeetaGamana, #GitaGamana, #ಗೀತಗಮನ #GeethuKannadaVlog, #budget #budget2025 #indiabudget2025 #kannadayoutubechannels #foodstories #festivefood #Kannadalanguage, #Kannada #kumbhmela2025 #mouniamavasya #festival #geethagamanaa #festivevibes #festivevibes #festiveseason #festive #festivalvibes #chariotsofgod #chariot #basaveshwara #tumminakatti #ranebennuru #haveri #northkarnatakafood #karnataka #northkarnatakacomedy
Переглядів: 424

Відео

ರಂಗ ಪರಿಷೆ @ಕಲಾಗ್ರಾಮ|ಅಂತರರಾಷ್ಟ್ರೀಯ ನಾಟಕೋಸ್ತವ|Geetha Gamanaa ಗೀತ ಗಮನ
Переглядів 10612 годин тому
ರಂಗ ಪರಿಷೆ @ಕಲಾಗ್ರಾಮ|ಅಂತರರಾಷ್ಟ್ರೀಯ ನಾಟಕೋಸ್ತವ|Geetha Gamanaa ಗೀತ ಗಮನ Welcome to Geetha Gamanaa ಗೀತ ಗಮನ! Here, I share life stories, travels, food, and special moments in Kannada. You'll find fun videos about cooking, culture, and exploring Karnataka. If you like to know new things and Kannada customs, culture & then this channel is for you., Subscribe and join me on this journey. New videos come ...
ಭಾರತ ಭೂಶಿರ ಮಂದಿರ ಸುಂದರಿ|ಶಿವ ಮದುವೆ ನಿಂತು ಆಹಾರ ಧಾನ್ಯ ಕಲ್ಲಾದಸ್ಥಳ|ನಮ್ಮಪ್ರವಾಸ ಭಾಗ4|Geetha Gamanaa ಗೀತ ಗಮನ
Переглядів 11012 годин тому
ಈ ವಿಡಿಯೋದಲ್ಲಿ, ನಾವು ಕನ್ಯಾಕುಮಾರಿ ಮತ್ತು ಮಧುರೈ ಪ್ರವಾಸದ ಪ್ರಮು ಸ್ಥಳಗಳನ್ನು ತೋರಿಸಿದ್ದೇವೆ. 🔹 ಕನ್ಯಾಕುಮಾರಿ - ಭಾರತ ಭೂಶಿರ ಮಂದಿರ ಸುಂದರಿ 1️⃣ ವಿವೇಕಾನಂದ ಮೆಮೊರಿಯಲ್ ರಾಕ್ 2️⃣ ತಿರುವಳ್ಳುವರ್ ಪ್ರತಿಮೆ 3️⃣ ಗ್ಲಾಸ್ ಬ್ರಿಡ್ಜ್ 4️⃣ ದೇವಿ ಕನ್ಯಾಕುಮಾರಿ ದೇವಾಲಯ 🔹 ಮಧುರೈ - 1️⃣ ಮೀನಾಕ್ಷಿ ಅಮ್ಮನ್ ದೇವಸ್ಥಾನ ಭಾರತದ ಅದ್ಭುತ ಶಿಲ್ಪಕಲಾ ಮೈಕಟ್ಟುಗಳಲ್ಲೊಂದು ಮಧುರೈ ಮೀನಾಕ್ಷಿ ದೇವಸ್ಥಾನ. ಈ ದೇವಾಲಯ 12 ಗೋಪುರಗಳ (ಟವರ್‌ಗಳ) ಜೊತೆಗೆ, 1000 ಕಂಬಗಳ ಮಂಟಪವನ್ನು ಹೊಂದಿದೆ. ದ...
ಇದು ಕೇವಲ ಉತ್ಸವವಲ್ಲ ಭಾವನಾತ್ಮಕ ಕ್ಷಣ 34 ವರ್ಷಗಳ ನಂತರ|ಬಸವೇಶ್ವರ ರಥೋತ್ಸವ ತುಮ್ಮಿನಕಟ್ಟಿ|Geetha Gamanaaಗೀತ ಗಮನ
Переглядів 1,2 тис.День тому
ಈ ವೀಡಿಯೊದಲ್ಲಿ, 📜 ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ 2025 🎉 ರ ಸಂಪೂರ್ಣ ವಿವರಗಳನ್ನು ಪಡೆಯಬಹುದು. ನಮಸ್ಕಾರ ಸ್ನೇಹಿತರೆ, ೩೪ ವರ್ಷಗಳ ನಂತರ ಪುನಃ ನಡೆಯುತ್ತಿರುವ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಯ ಅದ್ಭುತ ಕ್ಷಣಗಳನ್ನು ನಿಮ್ಮೆದುರಿಗೆ ತರಲು ತುಂಬಾ ಸಂತೋಷ ಆಗುತ್ತಿದೆ! 🙏🚩 📅 ದಿನಾಂಕ: 05-02-2025 ರಿಂದ 07-02-2025 📍 ಸ್ಥಳ: ತುಮ್ಮಿನಕಟ್ಟಿ ಗ್ರಾಮ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ 🌟 ಮುಖ್ಯ ಕಾರ್ಯಕ್ರಮಗಳು: 🔥 05-02-2025 ನೇ ಬುಧವಾರ ಬೆ...
ಆಟೋ ಓಡಿಸಿ ತಿಂಗಳಿಗೆ ಇಷ್ಟು ಸಂಪಾದಿಸಬಹುದಾ?|ನಮ್ಮ ಯಾತ್ರಿ|Geetha Gamanaa ಗೀತ ಗಮನ
Переглядів 375День тому
ಈ ವೀಡಿಯೊದಲ್ಲಿ, ಬೆಂಗಳೂರು ನಗರದಲ್ಲಿ ಆಟೋ ಚಾಲಕಿಯಾಗಿರುವ ಪುಷ್ಪಾರವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಆಟೋ ಚಾಲನೆ ಮಾಡುವ ಮೂಲಕ ಉತ್ತಮ ಆದಾಯ ಸಂಪಾದಿಸುವ ಬಗ್ಗೆ, ಪತಿ ಮತ್ತು ಮಕ್ಕಳ ಬೆಂಬಲದ ಬಗ್ಗೆ ಮತ್ತು ನಮ್ಮಯಾತ್ರಿಯು ಅವರಿಗೆ ಆಟೋ ಡ್ರೈವಿಂಗ್ ಕಲಿಯಲು ಹೇಗೆ ಸಹಾಯ ಮಾಡಿದೆ ಎಂಬುದರ ಬಗ್ಗೆ ಮಾತನಾಡುತ್ತಾರೆ. ಹಾಗೆಯೇ, ಕೆಲವೊಮ್ಮೆ ಪ್ರಯಾಣಿಕರು ಅವರನ್ನು ಪ್ರೋತ್ಸಾಹಿಸಲು ಹೆಚ್ಚುವರಿ ಹಣ ನೀಡಿದ ಹೃದಯ ಸ್ಪರ್ಶಿಯಾದ ಕ್ಷಣಗಳನ್ನು ಅವರು ಹಂಚಿಕೊಂಡಿದ್ದಾರೆ. ನಿಮ್ಮ ಪ್ರ...
ಜಗತ್ತಿನಲ್ಲೇ ವಿಶಾಲ ಎತ್ತರದ ಮೊಗಸಾಲೆ ಇಲ್ಲಿದೆ|ರಾಮೇಶ್ವರಂ|ನಮ್ಮ ಪ್ರವಾಸ ಭಾಗ 3|Geetha Gamanaa ಗೀತ ಗಮನ
Переглядів 24414 днів тому
ಈ ವೀಡಿಯೋದಲ್ಲಿ ನಾವು ರಮೇಶ್ವರಂನ ತೋರಿಸುವುದರ ಜೊತೆಗೆ ಪೌರಾಣಿಕ ಕಥೆಗಳ ಅನಾವರಣ ಮತ್ತು ಧನುಷ್ಕೋಡಿಯನ್ನು ಏಕೆ ಘೊಸ್ಟ ಸಿಟಿ ಎಂದು ಕರೆಯುತ್ತಾರೆ. ಜೊತೆಗೆ ಪಂಬನ್ ಸೇತುವೆಯನ್ನು ತಲ್ಲಣಗೊಳಿಸಿದ ಮಹಾಪ್ರಳಯದ ದಾರುಣ ಘಟನೆಯ ಕುರಿತಾದ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಹಾಗೆ ಉಳಿದುಕೊಳ್ಳಲು ಹೋಟೆಲ್ ಸಿಗದೆ ನಾವು ಪಟ್ಟ ಫಜೀತಿ ಇದೆ. ನಿಮ್ಮ ಪ್ರೀತಿಯ Geetha Gamanaa ಗೀತ ಗಮನ ಚಾನೆಲ್ ನೋಡಿ, ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್ಸ್‌ಕ್ರೈಬ್ ಮಾಡಿಕೊಳ್ಳಿ! In this video, we explo...
ಫ್ಲೆಕ್ಸ್ ಮತ್ತು ಬ್ಯಾನರ್ ನಿಂದಾಗಿ ಏನಾದರೂ ಅನಾಹುತವಾದರೆ ಯಾರು ಹೊಣೆ? | Geetha Gamanaa ಗೀತ ಗಮನ| BBMP
Переглядів 9614 днів тому
ಈ ವಿಡಿಯೋದಲ್ಲಿ, ರಸ್ತೆಯ ಪಕ್ಕ ದೊಡ್ಡದಾದ ಫ್ಲೆಕ್ಸ್ ಮತ್ತು ಬ್ಯಾನರ್ ಗಳು, ರಸ್ತೆಯ ಸ್ವಲ್ಪ ಭಾಗವನ್ನು ಮುಚ್ಚಿ, ವಾಹನಗಳಿಗೆ ತೊಂದರೆಗೆ ಪಡಿಸುತ್ತವೆ ಮತ್ತು ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ ಅಪಾಯಕಾರಿಯಾಗಬಹುದು ಎಂದು ತೋರಿಸಲಾಗಿದೆ. ಫ್ಲೆಕ್ಸ್ ಮತ್ತು ಬ್ಯಾನರ್ ಗಳ ದೊಡ್ಡ ಗಾತ್ರ ಮತ್ತು ಅವುಗಳು ರಸ್ತೆ ಮೇಲೆ ಹರಡಿದಾಗ ಅವು ಚಾಲಕರಿಗೆ ವಿಘ್ನವನ್ನು ಉಂಟುಮಾಡುತ್ತವೆ, ಇದರಿಂದಾಗಿ ದ್ವಿಚಕ್ರ ವಾಹನಗಳ ವಿಳಂಬಗಳು, ನಿಯಂತ್ರಣ ಕಳೆದುಕೊಳ್ಳುವುದು ಮತ್ತು ಅಪಘಾತಗಳು ಸಂಭವಿಸಬಹುದು. ಈ ವೀ...
ನೀವು ನೋಡಲೇಬೇಕಾದ ತಮಿಳುನಾಡಿನ 2 ದೇವಾಲಯಗಳು|Geetha Gamanaa ಗೀತ ಗಮನ|ನಮ್ಮ ಪ್ರವಾಸ ಭಾಗ 2
Переглядів 49021 день тому
ಈ ವೀಡಿಯೋದಲ್ಲಿ ನಾವು ಭೇಟಿ ನೀಡಿದ ತಮಿಳುನಾಡಿನ ೨ ಪ್ರಮು ಕ್ಷೇತ್ರಗಳ ಬಗ್ಗೆ ಮಾಹಿತಿ ಇದೆ. 1. ಚಿದಂಬರಂ ನಟರಾಜ ದೇವಾಲಯ: ತಮಿಳುನಾಡಿನ ಚಿದಂಬರಂ ಪಟ್ಟಣದಲ್ಲಿರುವ ಈ ದೇವಾಲಯವು ಶಿವನ ನಟರಾಜ ರೂಪಕ್ಕೆ ಮೀಸಲಾಗಿರುವ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಿವನ ನೃತ್ಯದ ಸತ್ವ, ರಜಸ್ಸು ಮತ್ತು ತಮಸ್ಸನ್ನು ಪ್ರತಿನಿಧಿಸುವ ನಟನೆ ಚಿದಂಬರದಲ್ಲಿ ಪ್ರದರ್ಶಿತವಾಗಿದೆ. ಇದು ಶಿವನ ಆಕಾಶ ತತ್ತ್ವದ ಒಂದು ಶ್ರೇಷ್ಠ ಪ್ರತೀಕವಾಗಿದೆ. 2. ತಂಜಾವೂರು ಬೃಹದೀಶ್ವರ ದೇವಾಲಯ: ತಮಿಳುನಾಡಿನ ತಂಜಾ...
21 ತಲೆಮಾರುಗಳ ಆಶೀರ್ವಾದಕ್ಕಾಗಿ ಈ ಮಹಾದೀಪವನ್ನು ನೋಡಿ|Geetha Gamanaa ಗೀತ ಗಮನ|ನಮ್ಮ ಪ್ರವಾಸ ಭಾಗ 1
Переглядів 25828 днів тому
ಈ ವೀಡಿಯೋದಲ್ಲಿ, ನೀವು ತಿರುವಣ್ಣಾಮಲೈ ಕುರಿತು ಒಂದಷ್ಟು ಮಾಹಿತಿಯನ್ನು ಹಾಗೂ ಶ್ರೀ ಅರುಣಾಚಲೇಶ್ವರನ ಭಕ್ತಿ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ವಿಶೇಷತೆಗಳನ್ನು ನೋಡಬಹುದು. ನಮ್ಮ ಪ್ರಯಾಣದ ಅನುಭವವನ್ನು ತಿಳಿಯಲು ಈ ವೀಡಿಯೋ ನೋಡಿ! ಈ ವೀಡಿಯೋ ನೋಡಿ, ಆನಂದಿಸಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು Geetha Gamanaa ಗೀತ ಗಮನ ಚಾನೆಲ್‌ ಅನ್ನು ಸಬ್ಸ್ಕ್ರೈಬ್‌ ಮಾಡಿ, ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು! In this video, you can learn some information about Thiruvannamalai and w...
ಜೀವನದಲ್ಲಿ ನೀವು ಕಷ್ಟ ಪಡುವುದೇ ಬೇಡ | ಆರ್.ಸಿ. ದೊಡ್ಡಗೌಡ್ರು|Geetha Gamanaa ಗೀತ ಗಮನ|Podcast Episode - 5
Переглядів 432Місяць тому
ಈ ವೀಡಿಯೋದಲ್ಲಿ ನಿವೃತ್ತ ಪ್ರಾಂಶುಪಾಲರಾದ ಆರ್.ಸಿ. ದೊಡ್ಡಗೌಡ್ರು ಸರ್ ಅವರು ಯುವಕರಿಗೆ ನೀಡುತ್ತಿರುವ ಈ ಮಹತ್ವಪೂರ್ಣ ಸಂದೇಶದಲ್ಲಿ, ಅವರು ಪುಸ್ತಕಗಳನ್ನು ಪ್ರೀತಿ ಮತ್ತು ಆಸಕ್ತಿಯಿಂದ ಓದಲು ಪ್ರೇರೇಪಿಸುತ್ತಾರೆ. ಒದಲು ಕಷ್ಟಪಡಬೇಡಿ , ಆದರೆ ಪ್ರೀತಿಯಿಂದ ಅಧ್ಯಯನ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ. ಅದೇ ಸಮಯದಲ್ಲಿ, ಪೋಷಕರ ಮತ್ತು ಶಿಕ್ಷಕರಿಗೆ ಆದರವನ್ನು ಸೂಚಿಸಿ, ಅವರ ಮಾರ್ಗದರ್ಶನವನ್ನು ಅನುಸರಿಸಲು ಯುವಕರಿಗೆ ಹೇಳಿದ್ದಾರೆ. ಪೋಷಕರು ಮತ್ತು ಶಿಕ್ಷಕರು ನಮ್ಮ ಜೀವನದ ಹತ್ತಿರದ ಮಾ...
ಬದುಕಿಗೆ ಇಂಗ್ಲಿಷ್ ಆದರೆ ಬುನಾದಿಗೆ ಕನ್ನಡವೇ ಬೇಕು|ಆರ್.ಸಿ. ದೊಡ್ಡಗೌಡ್ರು|Geetha Gamanaa ಗೀತ ಗಮನ|Podcast Ep-4
Переглядів 216Місяць тому
ಈ ವೀಡಿಯೋದಲ್ಲಿ ನಿವೃತ್ತ ಪ್ರಾಂಶುಪಾಲರಾದ ಆರ್.ಸಿ. ದೊಡ್ಡಗೌಡ್ರು ಸರ್ ಅವರು ಅತ್ಯುತ್ತಮ ಪ್ರಾಂಶುಪಾಲರಾಗಿ ಪಡೆದ ಪ್ರಶಸ್ತಿಯ ಕುರಿತು ಮಾತನಾಡಿದ್ದಾರೆ. ಕನ್ನಡ ಭಾಷೆಯ ಮಹತ್ವ ಮತ್ತು ಕನ್ನಡ ಭಾಷೆ ಮಕ್ಕಳ ಮೂಲಭೂತ ಶಿಕ್ಷಣಕ್ಕೆ ಅಗತ್ಯವಿದ್ದು, ಅದು ಮಕ್ಕಳ ಆಲೋಚನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ ಎಂಬುದರ ಬಗ್ಗೆ ಅವರ ಚರ್ಚೆ ವಿಶೇಷವಾಗಿ ಗಮನಸೆಳೆಯುತ್ತದೆ. ನಮ್ಮ ಮಕ್ಕಳ ಕನ್ನಡದ ಮೇಲೆ ಪ್ರೀತಿ ಮತ್ತು ಗೌರವವನ್ನು ಬೆಳಸುವ ಹಾದಿಯಲ್ಲಿ ಈ ವೀಡಿಯೋ ಸ್ಪೂರ್ತಿದಾಯಕವಾಗಿದೆ...
ಮಕ್ಕಳು ಈ 3 ವಿಷಯಗಳನ್ನು ಕಲಿತರೆ ಉಳಿದದ್ದನ್ನು ಜಗತ್ತು ಕಲಿಸುತ್ತದೆ|ಆರ್.ಸಿ. ದೊಡ್ಡಗೌಡ್ರು|Geetha Gamanaaಗೀತ ಗಮನ
Переглядів 290Місяць тому
ಮಕ್ಕಳು ಈ 3 ವಿಷಯಗಳನ್ನು ಕಲಿತರೆ ಉಳಿದದ್ದನ್ನು ಜಗತ್ತು ಕಲಿಸುತ್ತದೆ|ಆರ್.ಸಿ. ದೊಡ್ಡಗೌಡ್ರು|Geetha Gamanaaಗೀತ ಗಮನ
ನನ್ನ ಅಮೂಲ್ಯ ಚಿನ್ನದ ಆಭರಣಗಳು! | Must-See Designs! | Geetha Gamanaa ಗೀತ ಗಮನ |
Переглядів 209Місяць тому
ನನ್ನ ಅಮೂಲ್ಯ ಚಿನ್ನದ ಆಭರಣಗಳು! | Must-See Designs! | Geetha Gamanaa ಗೀತ ಗಮನ |
7 ವರ್ಷಗಳವರೆಗೆ ನಮ್ಮದು ವೇತನರಹಿತ ಸೇವೆ | ಆರ್.ಸಿ. ದೊಡ್ಡಗೌಡ್ರು| Geetha Gamanaa ಗೀತ ಗಮನ|Podcast episode 2
Переглядів 339Місяць тому
7 ವರ್ಷಗಳವರೆಗೆ ನಮ್ಮದು ವೇತನರಹಿತ ಸೇವೆ | ಆರ್.ಸಿ. ದೊಡ್ಡಗೌಡ್ರು| Geetha Gamanaa ಗೀತ ಗಮನ|Podcast episode 2
ಗುರುವಾದೆ, ಗುರಿ ತಲುಪುವ ದಾರಿಯಾದೆ, ಫಲ, ಪುಣ್ಯ ಎಲ್ಲವೂ ನಿಮ್ಮಿಂದ|ಆರ್.ಸಿ. ದೊಡ್ಡಗೌಡ್ರು|Geetha Gamanaa ಗೀತ ಗಮನ
Переглядів 1,5 тис.Місяць тому
ಗುರುವಾದೆ, ಗುರಿ ತಲುಪುವ ದಾರಿಯಾದೆ, ಫಲ, ಪುಣ್ಯ ಎಲ್ಲವೂ ನಿಮ್ಮಿಂದ|ಆರ್.ಸಿ. ದೊಡ್ಡಗೌಡ್ರು|Geetha Gamanaa ಗೀತ ಗಮನ
ಊಟದ ಜೊತೆ ಇದೊಂದಿದ್ದರೆ ಸಾಕು | Geetha Gamanaa ಗೀತ ಗಮನ
Переглядів 3192 місяці тому
ಊಟದ ಜೊತೆ ಇದೊಂದಿದ್ದರೆ ಸಾಕು | Geetha Gamanaa ಗೀತ ಗಮನ
ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು | ನಮ್ಮ ಗುರುಗಳು| ಆರ್‌.ಸಿ. ದೊಡ್ಡಗೌಡ್ರ | Part-2|GEETHA GAMANAA ಗೀತ ಗಮನ
Переглядів 5532 місяці тому
ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು | ನಮ್ಮ ಗುರುಗಳು| ಆರ್‌.ಸಿ. ದೊಡ್ಡಗೌಡ್ರ | Part-2|GEETHA GAMANAA ಗೀತ ಗಮನ
ಉತ್ಸವದಲ್ಲಿ ದೇವಿಯ ಕಣ್ಣು ಬಿದ್ದರೆ ಆಶೀರ್ವಾದವೇ? | ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಉತ್ಸವ| GEETHA GAMANAA ಗೀತ ಗಮನ
Переглядів 2392 місяці тому
ಉತ್ಸವದಲ್ಲಿ ದೇವಿಯ ಕಣ್ಣು ಬಿದ್ದರೆ ಆಶೀರ್ವಾದವೇ? | ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಉತ್ಸವ| GEETHA GAMANAA ಗೀತ ಗಮನ
ಅವರ ಸಹಾಯ ನನ್ನ ಜೀವನದ ದಿಕ್ಕನ್ನೆ ಬದಲಾಯಿಸಿತು!|ನಮ್ಮ ಗುರುಗಳು|ಆರ್‌.ಸಿ. ದೊಡ್ಡಗೌಡ್ರ|GEETHA GAMANAA ಗೀತ ಗಮನ
Переглядів 4852 місяці тому
ಅವರ ಸಹಾಯ ನನ್ನ ಜೀವನದ ದಿಕ್ಕನ್ನೆ ಬದಲಾಯಿಸಿತು!|ನಮ್ಮ ಗುರುಗಳು|ಆರ್‌.ಸಿ. ದೊಡ್ಡಗೌಡ್ರ|GEETHA GAMANAA ಗೀತ ಗಮನ
GO ಸ್ವದೇಶಿ by gocoop ಪ್ರದರ್ಶನ ಮತ್ತು ಮಾರಾಟ | ಬೆಂಗಳೂರು | GEETHA GAMANAA ಗೀತ ಗಮನ
Переглядів 4012 місяці тому
GO ಸ್ವದೇಶಿ by gocoop ಪ್ರದರ್ಶನ ಮತ್ತು ಮಾರಾಟ | ಬೆಂಗಳೂರು | GEETHA GAMANAA ಗೀತ ಗಮನ
ಊಟ, ಬೆಂಗಳೂರು | Oota Bangalore | GEETHA GAMANAA ಗೀತ ಗಮನ
Переглядів 6702 місяці тому
ಊಟ, ಬೆಂಗಳೂರು | Oota Bangalore | GEETHA GAMANAA ಗೀತ ಗಮನ
ಶ್ರೀ ಬೇಗಾಳಮ್ಮ ದೇವಿ ಮಂದಿರ ಪುನರ್ ನವೀಕರಣ ಹಾಗೂ ಉದ್ಘಾಟನೆ - ಪಾಪರಡ್ಡಿ ಪಾಳ್ಯ | GEETHA GAMANAA ಗೀತ ಗಮನ
Переглядів 2812 місяці тому
ಶ್ರೀ ಬೇಗಾಳಮ್ಮ ದೇವಿ ಮಂದಿರ ಪುನರ್ ನವೀಕರಣ ಹಾಗೂ ಉದ್ಘಾಟನೆ - ಪಾಪರಡ್ಡಿ ಪಾಳ್ಯ | GEETHA GAMANAA ಗೀತ ಗಮನ
ಅಣ್ಣಮ್ಮ ದೇವಿ ಪ್ರತಿಷ್ಠಾಪನೆ|ಕಾರ್ತಿಕ ಮಾಸ|Jnana Bharathi Layout, Bangalore|GEETHA GAMANAA ಗೀತ ಗಮನ
Переглядів 4023 місяці тому
ಅಣ್ಣಮ್ಮ ದೇವಿ ಪ್ರತಿಷ್ಠಾಪನೆ|ಕಾರ್ತಿಕ ಮಾಸ|Jnana Bharathi Layout, Bangalore|GEETHA GAMANAA ಗೀತ ಗಮನ
ದಾವಣಗೆರೆಯ Number 1 ಪಟಾಕಿ | Number 1 Fire Cracker in Davangere | GEETHA GAMANAA ಗೀತ ಗಮನ
Переглядів 4213 місяці тому
ದಾವಣಗೆರೆಯ Number 1 ಪಟಾಕಿ | Number 1 Fire Cracker in Davangere | GEETHA GAMANAA ಗೀತ ಗಮನ
ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕುರ್ತಿ ಸೆಟ್, ನೈಟಿಗಳು ನವಲೆ ಟೆಕ್ಸ್ ನಲ್ಲಿ ಲಭ್ಯ!|GEETHA GAMANAA ಗೀತ ಗಮನ
Переглядів 2913 місяці тому
ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕುರ್ತಿ ಸೆಟ್, ನೈಟಿಗಳು ನವಲೆ ಟೆಕ್ಸ್ ನಲ್ಲಿ ಲಭ್ಯ!|GEETHA GAMANAA ಗೀತ ಗಮನ