ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಸಂದರ್ಶನ | ಕುಂದಾಪ್ರ ಡಾಟ್ ಕಾಂ
Вставка
- Опубліковано 2 лют 2025
- #ThirthahalliGopalAcharya #Yakashaga_Artist #KundapraDotCom
ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಸಂದರ್ಶನ | ಕುಂದಾಪ್ರ ಡಾಟ್ ಕಾಂ
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
ಕುಂದಾಪ್ರ ಡಾಟ್ ಕಾಂ Mobile App - play.google.co... .
_______________________
ನಿಮ್ಮ ಸಹಕಾರವಿರಲಿ
Join this channel to get access to perks:
/ @kundapradotcom .
_______________
#Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents #Gopal_Acharya #Thirthahalli_Gopal_Acharya #Abhimanyu #Yakshaganam
ಯಕ್ಷರಂಗದ ಸುವರ್ಣಯುಗವನ್ನು ಕಂಡಂತಹ ಮೇರು ಕಲಾವಿದರ ಅನುಭವದ ಮಾತುಗಳು ಅದ್ಬುತ ಮಾತುಗಳು... ಸ್ಪೂರ್ತಿದಾಯಕ ವ್ಯಕ್ತಿತ್ವ
ತುಂಬಾ ಸರಳ ವ್ಯಕ್ತಿತ್ವ,ಅತ್ಯಂತ ಸ್ಪೂರ್ತಿದಾಯಕ ಮಾತುಗಳು.ಬಹಳ ಉತ್ತಮವಾದ ವೀಡಿಯೋ
Thanks
ನಾನು ಮೂಲತಃ ತೆಂಕಿನ ಅಭಿಮಾನಿ. ಯಾವಾಗ ಒಂದೆರಡು ಗೋಪಲಾಚಾರ್ಯರ ಆಟ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ನೋ ಆವಾಗಿಂದ ಈ ಅದ್ಭುತ ಕಲಾವಿದನ ಅಭಿಮಾನಿಯೂ ಆಗಿಬಿಟ್ಟೆ. ಯಭ ಏನು ಕಂಪನ ಈ ಮನುಷ್ಯ ರಂಗದಲ್ಲಿರುವಾಗ 👌👌👌
😊0😊😊😊😊😊
ಉತ್ತಮ ಕಲಾವಿದರು, ಸರಳ, ಸಜ್ಜನ 🙏
ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ಆಗಲಿ .... ಧನ್ಯವಾದಗಳು ಸರ್ . 🙏🙏🙏
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏THAN Q "'ಕುಂದಾಪ್ರ..."' for presenting suuuuuper video about ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಗೋಪಾಲ ಆಚಾರ್ಯ(ನಮ್ಮ ಮಲ್ನಾಡಿನ ಹೆಮ್ಮೆ)!!! ಚೆನ್ನಾಗಿದೆ🎥 MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏
Thanks
ಅದ್ಭುತ ವಾದ ಸ್ಪೂರ್ತಿದಾಯಕ ಮಾತುಗಳು... ಉತ್ತಮ ವಾದ ಸಂದರ್ಶನ 🙏🙏🙏
Thanks
ಅಪ್ರತಿಮ ಕಲಾವಿದರ ಸಂದರ್ಶನ 🙏🏻🙏🏻🙏🏻
ಸಂದರ್ಶನ ಚೆನ್ನಾಗಿ ಮೂಡಿಬಂದಿದೆ. ನನ್ನ ನೆಚ್ಚಿನ ಕಲಾವಿದರಲ್ಲಿ ಇವರೂ ಒಬ್ಬರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಸಂದರ್ಶನದ ಶೈಲಿಯೂ ಇಷ್ಟವಾಯ್ತು. ಹೀಗೆಯೇ ನಿಮ್ಮ ಚಾನೆಲ್ ಮೂಲಕ ಇನ್ನಷ್ಟು ಸ್ಥಳೀಯ ಸಾಧಕರ ಪರಿಚಯವನ್ನು ಮಾಡಿಕೊಂಡು ಬನ್ನಿ
Sure. Thank you
ಮೇರು ಕಲಾವಿದನಿಗೆ ನಮನಗಳು.
Am big fan of gopalachraya sir, tq for this program 💐💐💐
Thanks
my favorite yakshagana artist of all time😍
Simply superb sir
Satisfied journey God bless you
Karavali rich culture our yakshgana
So nice of you
ನನ್ನ ಮೆಚ್ಚಿನ ಅಜಾತಶತ್ರು ಗೋಪಾಲಣ್ಣ
🙏
ಸಂದರ್ಶನ ಆಯೋಜಿಸಿದವರಿಗೆ ಧನ್ಯವಾದಗಳು 🙏🏻 👍🏻
Nammadu Thirthahalli Antha heloke thumba kushi ide... Gopal Achaar namma hemme... All the very best sir...
So nice
Great speech yoy are my ever green HERO👏👏👏👏👏👏👏
🙏🙏🙏 ಗೋಪಾಲಣ್ಣ ನಿಮ್ಮ ಬಗ್ಗೆ ಮಾತು ಆಡಲಿಕ್ ಪದವೇ ಸಾಕಾಗುವುದಿಲ್ಲ ನಾಟ್ಯ ಶಿವ ಸರ್ ನಿವು🙏🙏🙏
ಒಳ್ಳೆಯ ಕಲಾವಿದ.
ನಾನು ತುಂಬಾ ಇಷ್ಟ ಪಡುವಂತಹ ಕಲಾವಿದರು....
ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಈಗಿನ ಕಾಲವೇ ಉತ್ತಮ. ಹಿಂದಿನ ಕಾಲದಲ್ಲಿ ಹೊಟ್ಟೆಗೆ ಸರಿಯಾಗಿ ಆಹಾರವಿಲ್ಲ, ಉಡಲು ಬಟ್ಟೆಯಿಲ್ಲ, ಬೇಸಗೆಯಲ್ಲಿ ಉಪಯೋಗಕ್ಕೆ ನೀರಿಲ್ಲ. ಜಾತ್ರೆ ಸಮಯಕ್ಕೆ ದೇವಸ್ಥಾನಕ್ಕೆ ಊಟಕ್ಕೆ ಎಂದು 5 ಮೈಲು ನಡೆದು ಹೋಗುತ್ತಿದ್ದೆವು. ಒಂದು ಗಂಟೆಗೆ ಊಟಕ್ಕೆ ಕುಳಿತರೆ 2 ಗಂಟೆಗೆ ಊಟ ಬಳಸುತ್ತಿದ್ದರು. ಆದರೂ ಈಗಲೂ ಆ ಕಾಲವನ್ನು ನೆನಪಿಸಿದರೆ ಆಗಿನ ಎತ್ತಿನ ಗಾಡಿ , ನೆಲದಲ್ಲಿ ಕುಳಿತು ಯಕ್ಷಗಾನ ನೋಡುವುದು, ಆಗಿನ ಮಕ್ಕಳ ಆಟ ಮುಂತಾದ ಭಾಗ್ಯ ಈಗಿನ ಮಕ್ಕಳಿಗೆ ಇಲ್ಲ. ನಾನು ಆಗಿನ ಕಾಲವನ್ನು ಸಂತೋಷ ದಿಂದ ನೆನಪಿಸಿಕೊಳ್ಳುತ್ತೇನೆ (ಹಸಿವು ಒಂದನ್ನು ಹೊರತುಪಡಿಸಿ )
ವ್ಯವಸ್ಥೆ ಯ ದೃಷ್ಟಿಯಿಂದ ಈಗಿನ ಕಾಲವೇ ಉತ್ತಮ, ಕಲೆಯ ದೃಷ್ಟಿಯಿಂದ ನೋಡಿದರೆ ಮೊದಲಿನದು ಉತ್ತಮ
ಈಗ ಸ್ವಾರ್ಥ ತುಂಬಿದ ಪ್ರಪಂಚ..ಸಹಬಾಳ್ವೆ ಇಲ್ಲ..ದುಡ್ಡಿನ ಹಿಂದೆ ಓಡುತ್ತಿದ್ದಾರೆ ಜನರೆಲ್ಲ..ಒತ್ತಡಗಳು ಹೆಚ್ಚು..ಆಗ ಅರೆಹೊಟ್ಟೆ ಆದರೂ ಆರೋಗ್ಯ ಇತ್ತು..ಈಗ ಮೂರು ಹೊತ್ತು ತಿಂದರೂ ಎಲ್ಲರಿಗೂ ಆರೋಗ್ಯ ಸಮಸ್ಯೆ..ಹಬ್ಬ ಹರಿದಿನಗಳಂದು ಮೊದಲಿನ ಗಮ್ಮತ್ತು ಇಲ್ಲ..
Yes
ನಿಮಗೆ ನೀವೆ ಸಾಟಿ❤......
🙏
Gopalanna ❤️....face expression 😍
Nanna mechhina kalavidaru gopalachharu namma malenadina kalavidaru😍😍
ಯಕ್ಷಗಾನದ ಜೀವಂತ ದಂತಕಥೆ 🙏
🙏
Very simple person.My salute sir.
Down to earth
👌👌👌🙏
👌👌👌🙏🚩
Wow sir
♥️❤️👑👑👑 king 👑👑👑❤️♥️
🙏
👌🥰🌹
🥰👌
🙏
👍👍👍
👌👌👌
Beautiful
Thanks
8:47 Navudaru🔥
ಅದರಲ್ಲಿ ನಾವಡರನ್ನ ಯಾರಿಗೂ ಹೋಲಿಸಬಾರದು ..ಸೂರ್ಯ ಒಬ್ಬನೆ ಅಂದಿದ್ದಾರೆ..ನಂತರ ಇವರೆ ಜನ್ಸಾಲೆ ಅವರನ್ನ ನಾವಡರಿಗೆ ಹೋಲಿಸಿದ್ದಾರೆ..
❤❤❤
🙏🙏🙏🙏❤💕❤
🙏
Great artist 🙏🙏🙏
🙏
Sir nanu 7th class iddaga nimma abimanyu vesha ನೋಡಿದ್ದೆ.. ಅಷ್ಟು ಚಂದ ಮಾಡಿ ಇಲ್ಲಿ ತನ ಯಾರು madillaaa sir...
ಅರವತ್ತರ ಅಭಿಮನ್ಯು....❤️🙏🏻
Please play nagara jagnath shetty yakshagana
🙏🙏🙏
🙏
Yakshgand...rajkurmar....thirthlli...
ಹವ್ದು
Super
ಸಂದರ್ಶನ ಉತ್ತಮವಾಗಿ ಮೂಡಿಬಂದಿದೆ. ಧನ್ಯವಾದಗಳು.
Thanks
Thanks
My favorite artist Sri Gopal Acahar . Well said about Sri Raghavendra Achar.
Nija sir kalinganavod avara pratibege sari sati yaru illa,
🙏
ಪ್ರಿಯಾ ಗೋಪಾಲ ಆಚಾರ್ಯ ಅವರೇ ತಮ್ಮ ಮಾತುಗಳನ್ನು ಕೇಳುವಾಗ ಎಲ್ಲಿಯೋ 1ಕಡೆ ಜನ್ಸಾಲೆಯವರ ಬಗ್ಗೆ ತಮಗಿರುವ ಪ್ರೀತಿ ಅಧಿಕವೆಂದೇ ಕಾಣಿಸುತ್ತಿದ್ದು 1ನೆನಪಿಡಿ ಕಲೆಗೆ ಜಾತಿ ಇಲ್ಲ ಹಾಗೊಂದು ವೇಳೆ ಇದ್ದಿದ್ದರೆ ಧಾರೇಶ್ವರ ನಂತಹ ಮೇರು ಕಲಾವಿದ ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸುತ್ತಿರಲಿಲ್ಲ
👌
ಪಾಪ ಕೆಲವರಿಗೆ ಕೆಳ ವರ್ಗ ದವರ ಬೆಳವಣಿಗೆ sahisalu agudilla 🙄
ಅತ್ತುನ್ನತ ನಟ
🙏
gopal achariyavaru adbutha kalavidaru
ಯಕ್ಷಗಾನದಲ್ಲಿ ಕೆಲವು ಜನಾಂಗದ ಕಲಾವಿದರಿಗೆ ಅವಕಾಶ ಕೊಡುತ್ತಿರಲಿಲ್ಲ ಯಾಕೆ ಈಡೀಗ ಜನಾಂಗಕ್ಕೆ ಸೇರಿದ ಹೇಸರಾಂತ ಅವಕಾಶ ನಿರಾಕರಿಸಲಾಯಿತ್ತು ಅಂತ ಕೇಳಿದ್ದೆ ಈಡೀಗ ಜನಾಂಗದ ತಪ್ಪು ಇದರಲ್ಲಿ ಏನಿದೆ ಈಡೀಗರಲ್ಲಿ ಪ್ರತಿಬೆ ಇಲ್ಲವೆ
Gopalanna, nan nim abinani,, nandondu vinanthi,, marabeledre saladu, adu hannu bittu bija vadare,, edi deshadalle,, a hannina mara erthade andre,, nivondu hemmara, nimmanthe kelavumakkaligu e kale kalisidare, adu bekedu,, ouliguttade,
Ellarigu riply madidduri,, nanage madilla yakanna,, nanenadru thappu helidna,, helidre sorry
Vishwakarmarige kale rakthagatha ,
Sir sudakara kotar evara sandarsana madi
Sure. Will do it in future days
Ivg recent agi ellirodu sir avru
Naikanakatte, Uppunda
Evarella sampradayika yakshagana kalavidaru.
Adre ethhichege kelavru yakanadalli badalavane madokoskara yakshagana dalli dyvada prasanga thartha eddare,
Badalavane beku nija adre
Dayavittu yakshagana sampradayika vagi erali.
Dyvada veshakke kolakke upayogiso siri ole beda.
Swalpa yakshaganiya veshagarike erali.
ಅಪ್ರತಿಮ ಕಲಾವಿದರ ಸಂದರ್ಶನ 🙏🏻🙏🏻🙏🏻
Super
Thanks
Ok
🙏🙏🙏
Super
🙏🙏🙏
Super