ಸರ್ವ ನಾಗದೋಷ ಪರಿಹಾರ ಸಿಗುವ ಸ್ಥಳ ಶ್ರೀಮುಕ್ತಿನಾಗ ದೇವಸ್ತಾನ ರಾಮೋಹಳ್ಳಿ.

Поділитися
Вставка
  • Опубліковано 18 вер 2024
  • ಬೆಂಗಳೂರಿನಿಂದ ಸುಮಾರೋ 25 ಕಿಲೋಮೀಟರ್ ದೂರದಲ್ಲಿರುವ ಮೈಸೂರು ರೋಡ್ ಬಳಿ ಇರುವ ಶ್ರೀ ಮುಕ್ತಿ ನಾಗ ದೇವಸ್ಥಾನ ರಾಮೋಹಳ್ಳಿ ತುಂಬಾ ಪ್ರಸಿದ್ಧವಾಗಿರುವ ಅಂತಹ ದೇವಾಲಯವಾಗಿದೆ ಇಲ್ಲಿ ನೀವು ಹೋಗಿ ಬೇಡಿಕೊಂಡರೆ ನಿಮಗೆ ಅನುಕೂಲ ಹಾಗೆ ಆಗುವುದು ಹಾಗೂ ಸರ್ಪ ದೋಷ ನಿವಾರಣೆ ಕೂಡ ಆಗುವುದು ಇಲ್ಲಿನ ಜನರ ನಂಬಿಕೆಯಾಗಿದೆ ಹಾಗೂ ಮೂಲ ದೇವರು ಮುರುಗನ್ ಸ್ವಾಮಿ ಅಂದರೆ ಕಾರ್ತಿಕೇಯ ಅವರೇ ನಾಗರ ಹಾವಿನ ಅವತಾರವನ್ನು ಎತ್ತಿದ್ದಾರೆ. ಟುಮಾರೋ 7 ಅಡಿ ಎತ್ತರವಿರುವ ನಾಗರ ಮೂರ್ತಿಯನ್ನು ನಾವು ನೋಡಬಹುದಾಗಿದೆ ಈ ದೇವಸ್ಥಾನದಲ್ಲಿ.
    Location - Mukthi Naga Temple, Ramohalli, Karnataka 560060.
    Timings:
    Monday 07:30am - 19:00pm
    Tuesday 07:30am - 19:00pm Wednesday. 07:30am - 19:00pm
    Thursday. 07:30am - 19:00pm
    Friday. 07:30am - 19:00pm
    Saturday. 07:30am - 19:00pm
    Sunday 07:30am - 19:00pm

КОМЕНТАРІ • 1