ಭಗವದ್ಗೀತಾ ಫಾರ್ ಯೂಥ್ ಡಾ. ಗುರುರಾಜ್ ಕರ್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ ಅಧ್ಯಾಯ 10 ದೇವರು ಎಲ್ಲಿದ್ದಾನೆ ?
Вставка
- Опубліковано 30 жов 2020
- ಭಗವದ್ಗೀತಾ ಫಾರ್ ಯೂಥ್
( ಯುವಕರಿಗಾಗಿ ಭಗವದ್ಗೀತೆ )
ಡಾ|| ಗುರುರಾಜ್ ರ್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ
ಕೊರೊನ ಸಮಯದಲ್ಲಿ ನಮ್ಮ ಯುವಕರ ಮನಸಿನಲ್ಲಿ ಏಳುತ್ತಿರುವ ಬದುಕಿನ ಬಗೆಗಿನ ಪ್ರಶ್ನೆಗಳಿಗೂ ಮತ್ತು ಕುರುಕ್ಷೇತ್ರ ದಲ್ಲಿ ಅರ್ಜುನನಿಗೆ ಎದುರಾದ ಪ್ರಶ್ನೆಗಳಿಗೆ ಇರುವ ಸಾಮ್ಯತೆ ಮತ್ತು ಶ್ರೀ ಕೃಷ್ಣನ ಭಗವದ್ಗೀತೆಯಲ್ಲಿ ಕೊಟ್ಟಿರುವ ಉತ್ತರಗಳು
ಇಂದಿನ ಯುವಕರಿಗೆ ಹೇಗೆ ಮಾರ್ಗದರ್ಶಕವಾಗಬಹುದು.
ಅಧ್ಯಾಯ 10
ಶ್ರೀ ದೇವರು ಎಲ್ಲಿದ್ದಾನೆ ?
ಪ್ರಶ್ನೆ 1
ಕೃಷ್ಣನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಡವರು ಇರಲು ಸಾಧ್ಯವಿಲ್ಲ ಏಕೆ ?
ಪ್ರಶ್ನೆ 2
ಒಳ್ಳೆಯ ಮತ್ತು ಕೆಟ್ಟ ಎಲ್ಲ ಭಾವನೆಗಳು ಭಗವಂತನಿಂದಲೇ ನಮಗೆ ಬರುವುದು ಹಾಗಾದರೆ ಅವುಗಳ ಆಯ್ಕೆ ಹೇಗಾಗುತ್ತದೆ ?
ಪ್ರಶ್ನೆ 3
ಕೆಲವರು ಎಲ್ಲ ಮೋಹಗಳನ್ನು ತೊರೆದು ಎಲ್ಲ ಭಾವನೆಗಳನ್ನು ನಿಯಂತ್ರಿಸಿ ಯಾವಾಗಲು ದೇವರ ಧ್ಯಾನದಲ್ಲಿ ತೊಡಗಿರುತ್ತಾರೆ ಏಕೆ ?
ಪ್ರಶ್ನೆ 4
ಭಗವಂತ ಇಲ್ಲಿದ್ದಾನೆ ಎನ್ನುವ ಎಲ್ಲರ ಪ್ರಶ್ನೆಗೆ ಕೃಷ್ಣ ಕೊಡುವ ಒಂದೇ ಉತ್ತರ ಏನು ?
ಪ್ರಶ್ನೆ 5
ನಿನ್ನ ಬಗ್ಗೆ ಇನ್ನು ಹೆಚ್ಚು ಹೇಳು ಎಂದು ಕೇಳಿದ ಅರ್ಜುನನಿಗೆ ಕೃಷ್ಣ ತನ್ನ ಮಹಿಮೆಯನ್ನು ವಿಧ ವಿಧವಾಗಿ ಹೇಗೆ ಬಣ್ಣಿಸುತ್ತಾನೆ ?
ಪ್ರಶ್ನೆ 6
ಭಗವಂತನನ್ನು ಅನೇಕ ವಿಧಗಳಲ್ಲಿ ಅರ್ಥಮಾಡಿಕೊಳ್ಳುವುದರ ಬದಲು ಒಂದು ವಿಧದಲ್ಲಿ ಅರ್ಥಮಾಡಿಕೊಳ್ಳುವುದು ಸಾಧ್ಯವೇ ?
ನಾನು ನಿಮ್ಮಲ್ಲಿ ಭಗವಂತನನ್ನು ಕಂಡೆ ಗುರುಗಳೇ 🙏🙏
ನನಗೆ ಯಾರೂ ಒಂದು ಸ್ವಲ್ಪ ಮನಸ್ಸಿಗೆ ನೋವು ಮಾಡಿದರೇ ತುಂಬಾನೇ ನೋವಗುತ್ತೇ ಸಾರ್..... ನಿಮ್ಮ ಮಾತು ದೇವರ ಹತ್ತಿರ ಕೊಂಡೋಗುತ್ತದೆ ನಂತರ ಸಮಾಧಾನ ಆಗುತ್ತದೆ. ತುಂಬಾ ಧನ್ಯವಾದಗಳು ಸರ್ ನಮಗಿಬ್ಬರಿಗೂ........
ಧನ್ಯವಾದಗಳು ಗುರುಗಳೇ👌👏🙏🙏.ಕನ್ನಡದ ಭಗವದ್ಗೀತೆ ಅವತರಣಿಕೆ ಪುಸ್ತಕಗಳು ಕನ್ನಡದಲ್ಲಿ ಅತುತ್ತಮವಾಗಿ ಭಗವದ್ಗೀತಾ ಪುಸ್ತಕ ಯಾವುದು ಎಂಬುದನ್ನ ತಿಳಿಸಿ ಕೊಡಿ ಸರ್. ಬಹಳ ಜನರಿಗೆ ಅನುಕೂವಾಗುತ್ತದೆ🙏🙏
ಚಪಳೆ ಸೊಡರ ಕುಡಿಯಂ ಪೋಲ್ವಳ್ ಎಂಬ ಕವಿನುಡಿಯಂತೆ ಲಕ್ಷ್ಮಿ ಹೇಗೆ ಚಂಚಲೆ ಯೋ ನಮ್ಮ ಮನವೂ ಲಕ್ಷ್ಮಿ ಯಂತೆ ಅತಿ ಚಂಚಲವಾದದ್ದು . ಆಹಾ! ಪರಮಾತ್ಮ ಎಂದೆಂದಿಗೂ ನಾನು ನಿನಗೆ ಶರಣು ದೇವಾ .🥀🙏🙏🙏
"ವಿಶ್ವರೂಪದರ್ಶನ ಯೋಗಃ "ಅಧ್ಯಾಯದ ತಮ್ಮ ಚರ್ಚೆಗೆ ಕಾತುರದಿಂದ ಕಾಯುತ್ತಿದ್ದೇನೆ. ದಯವಿಟ್ಟು ಆದಷ್ಟು ಬೇಗ ಆಯೋಜಿಸಿ. ವಂದನೆಗಳು ಶ್ರೀ ಕರ್ಜಗಿ ಅವರಿಗೆ ಮತ್ತು ಅನಿಲ್ ಅವರಿಗೆ...
Pranamagalu 🙏🙏🙏 guru deva
Nimma mathugalu nanna manasshina novanna dhoora maadi nemmadhiyanna thandhide. Nimmage thumbha dhanyavadagalu sir.......
Super sir
🙏🌹 2021 - "Young Youths" of the Millennium turning 21...!!
Hope .. 21.. . Precious Chosen Lines as a "Strong Message" from Gururaj Sir "in his own Voice" becomes another "National Anthem" for all the Millennium Born so called, "Z Generation" youth ; and also for kids in all schools & colleges Nationwide!! To make our Nation a better & safe place for them to carry further and to be proud of!! . . . . atleast by 2047!!
Hare krishna
ßßಫ್ದ್ಸ್,೩ß₩
ಆದರೆ ಆ ಕೆಲಸವನ್ನು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಹೀಗೆ ಪಟ್ಟಿ
Nimma pravachanadinda parishuddha jnanavannu padededukolluthiddeve . Ananthanantha namaskaragalu gurugale .
🙏🌹
👌🙏🙏🙏🙏🙏
🙏🙏🙏
Tqu sir🙏🙏🙏🙏
Very helpful
Thank you so much Guruji 🙏🙏🙏🙏🙏🙏🙏🙏
Excellent Way Of Presentation, For the Gods Presence🙏🙏🙏🙏🙏
Pritiya pujyarige pranamagalu.sakshat shankara rige anannanu barayalu shaktala.
Super sir very interested
ಗುರುಗಳೇ ನನ್ನ ನಮಸ್ಕಾರಗಳು
ನಿಮ್ಮ ಜ್ಞಾನ ನಿಮ್ಮ ಗುಣ ನಿಮ್ಮ ಸಹನತೆಗೆ ನಾನು ತಲೆಬಾಗಿ ನಮಸ್ಕರುಸುತ್ತೇನೇ.
ನಿಮ್ಮಿಂದ ಎಷ್ಟೋ ವಿಷಯಗಳನ್ನ ಅರಿತುಕೊಂಡೇ ಹಾಗೂ ಅರಿತುಕೊಳ್ಳುತ್ತಲಿದ್ದೇನೆ. ಗುರುಗಳೇ ನಿಮ್ಮ ಬುದ್ಧನ ಎಲ್ಲ ವಿಡಿಯೋಗಳನ್ನು ನೋಡಿದೆ. ನನ್ನ ಕಣ್ಣಲ್ಲಿ ನೀರು ದಾರೆಯೇರಿಸಿತು. ನನ್ನದು ಯೌಟ್ಯೂಬ್ ಚಾನೆಲ್ ಇದೆ. ಯಾವುದಾದರೂ ನನಿಗೆ ಗೊಂದಲವಿದೆ ನಾನು ಸಹ ನಿಮ್ಮ ಮಾಹಿತಿಯಿಂದ ಕಲಿಯುತ್ತೇನೆ. Indian spirituality ಅಂತಾ 2 ತಿಂಗಳ ಕೆಳಗೆ ಚಾನೆಲ್ ಮಾಡಿದ್ದೆ. ನಾನು ಸ್ವಲ್ಪ ತಿಳಿದಿರೋ ಅಸ್ಟು ಮಹಿತಿ ನೀತಿ ಸಮಾಜಕ್ಕೆ ಉಪಯೋಗವಾಗಲಿ ಎಂದು ತಿಳಿದಿದ್ದನ್ನು ಕೊಡುತ್ತಾ ಇದ್ದೆ.
ಗುರುಗಳೇ ನಿಮ್ನ ಶಿಷ್ಯನಾಗಿ ನನ್ನ ಕೋರಿಕೆ. ಬುದ್ಧನ ಮಾಹಿತಿಯನ್ನು ನನ್ನ ಬಾಂಧವರಿಗೆ ತಿಳಿಸಬೇಕೆಂಬ ಹಂಬಲವಿದೆ. ಎಷ್ಟೋ ಜನ ನೋವು ಉಣ್ಣುತ್ತಾಯಿದ್ದರೆ ನಾನು ಸೇರಿ. ಇದರಿಂದ ಅವರಿಗೆ ಉಒಅಯೋಗವಾಗುತ್ತೆ ಅಂತಾ.
ನಿಮ್ಮ ಚಾನೆಲ್ ಇಂದ ಬುದ್ಧನ ಮಾಹಿತಿಯನ್ನು ತಗೆದುಕೊಂಡು 5 to 8min ವಿಡಿಯೋಗಳು. ಬುದ್ಧ ಯಾರು ಏನು ಹೇಗೆ ಜನನ ಏನು ಸಾಧನೆ ಎಂಬ ಮಾಹಿತಿ ಬಿಡಬೇಕೆಂದು ಅಂದಿಕೊಂಡಿದ್ದೆ. ಅದಕ್ಕಾಗಿ ನನ್ನ ಗೌರವಾನ್ವಿತ ಗುರುಗಳು ನೀವು ನಿಮನ್ನು ಕೇಳಬೇಕೆಂದು ಅನಿಸಿತು ಅಪ್ಪಣೆಗಾಗಿ.
If you gave permission sir I will take some story and I will process. In the description I will mentione your name and channel sir. It's proud to me. And I will share to my friend's also to subscribe the channel.
Don't mind sir. So I asked you for permission. ಓದಿ ತಿಳಿಯುವುದಕ್ಕೆ ಪುಸ್ತಕವಿಲ್ಲ ನಾನು ನಿಮನ್ನು ಫಾಲ್ಲೋ ಮಾಡುತ್ತೇನೆ ನನಗೆ ನೀವೇ ಪುಸ್ತಕ.
ಅಪ್ಪಣೆ ಕೊಟ್ಟರೆ ಸಾಗುತ್ತೇನೆ ಇಲ್ಲದಲ್ಲಿ ಸುಮ್ಮನಗುತ್ತೇನೆ ಗುರುಗಳೇ.
ನಿಮ್ಮ ದೂರದ ಸಾಮಾಜಿಕ ವಿದ್ಯಾರ್ಥಿ. ಮರಿಸ್ವಾಮಿ.
?
11¹1¹¹1
Sir Bhagvat geeta na nam life nal heg alavadisikollodu sir
Sir your a beautiful mind speech example Super sir
Sir,it is written by vyasa so he was beautiful for mahabharat in Bhagavad-Gita
Namaste sir
❣️
ನಮಸ್ಕಾರ
ಧನ್ಯವಾದಗಳು...
Very nice
🙏🙏🙏🙏🙏
Sir upload bhagavadgeetha for youth guru rajakerjagi adhyay 7 upload madi UA-cam nali sigthilla. I am waiting. Adhyaya 7
ಕರ್ಣಾಮೃತ 🙏
Sir pls upload bhagavageeta for youth 7th episoed. I am waiting. Upload 8 9 10th episode all ready upload. But 7th episoed not upload
Pls upload.
48:00 ಭೀಮನ ಜ್ಞಾನ ಅರ್ಜುನನ ಶಕ್ತಿ ಅಲ್ಲ ಭೀಮನ ಶಕ್ತಿ ಅರ್ಜುನನ ಜ್ಞಾನ ಇರಬಹುದು
Sir plz don't mistake
One question is there .
I know you are my Krishna I believe... Karagi sir only
Krishna is dead or alive sir .
Plz inform me ...