ಇದು ಆಗಿದು ನಮ್ಮ ಊರಲ್ಲಿ ಆದ್ರೆ ತುಂಬಾ ಬೇಸರ ಉಂಟು ಮಾಡುತ್ತವೆ 10ಜನ ಮೃತ ಪಟ್ಟವರು ಒಂದೇ ಸಲ 😔 ನಿಮಗೆ ಒಂದು ವಿಷಯ ಗಮನಕ್ಕೆ ತರುತ್ತೆನೆ ಈ ರಸ್ತೆ ತುಂಬ ಅಪಘಾತ ಗಳು ಆಗಿವೆ ಏಣಿ ಸಲಾರದಷ್ಟು ಸಾವುಗಳು ಆಗಿವೆ ಇವೆಕೆಲ್ಲ ಕಾರಣ ರಸ್ತೆ ಅಗಲಿಕರಣ ಆಗದೆ ಇದ್ದದು ಮತ್ತು ಇಲ್ಲಿನ ಪರಿಸರ ವಾದಿಗಳು 🙏🙏ದಯವಿಟ್ಟು ಇನ್ನ ಆದರೂ ರಾಜ್ಯ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು
ಇದು ಆಗಿದು ನಮ್ಮ ಊರಲ್ಲಿ ಆದ್ರೆ ತುಂಬಾ ಬೇಸರ ಉಂಟು ಮಾಡುತ್ತವೆ 10ಜನ ಮೃತ ಪಟ್ಟವರು ಒಂದೇ ಸಲ 😔 ನಿಮಗೆ ಒಂದು ವಿಷಯ ಗಮನಕ್ಕೆ ತರುತ್ತೆನೆ ಈ ರಸ್ತೆ ತುಂಬ ಅಪಘಾತ ಗಳು ಆಗಿವೆ ಏಣಿ ಸಲಾರದಷ್ಟು ಸಾವುಗಳು ಆಗಿವೆ ಇವೆಕೆಲ್ಲ ಕಾರಣ ರಸ್ತೆ ಅಗಲಿಕರಣ ಆಗದೆ ಇದ್ದದು ಮತ್ತು ಇಲ್ಲಿನ ಪರಿಸರ ವಾದಿಗಳು 🙏🙏ದಯವಿಟ್ಟು ಇನ್ನ ಆದರೂ ರಾಜ್ಯ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು
😢😢😢😢😢