ಈಗಿನ ಯಾವ ಮ್ಯೂಸಿಕ್ ಡೈರೆಕ್ಟರ್ಸ್ ಇಷ್ಟ ಆಗಲ್ಲ | Mano Murthy Exclusive interview | Guarantee News
Вставка
- Опубліковано 6 лют 2025
- ಮುಂಗಾರು ಮಳೆ ಖ್ಯಾತಿಯ ಮೆಲೋಡಿ ಕಿಂಗ್ ಮನೋಮೂರ್ತಿ ಇಳಿವಯಸ್ಸಿನಲ್ಲೂ ಸಂಗೀತ ಸಂಯೋಜನೆ ಮಾಡ್ತಿರೋದು ಇಂಟರೆಸ್ಟಿಂಗ್. ಫೆಬ್ರವರಿಯಲ್ಲಿ ಗಜರಾಮ ಚಿತ್ರ ತೆರೆಗೆ ಬರ್ತಿದ್ದು, ಅದಕ್ಕೆ ಸಂಗೀತ ಸಂಯೋಜಿಸಿರೋ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದಾರೆ. ಗೆಳೆಯ ನರಸಿಂಹಮೂರ್ತಿಗೋಸ್ಕರ ಮ್ಯೂಸಿಕ್ ಕಂಪೋಸ್ ಮಅಡಿರೋ ಮನೋಮೂರ್ತಿ, ಇದನ್ನ ಹಣಕ್ಕಾಗಿ ಅಲ್ಲ, ಪ್ಯಾಷನ್ ಗಾಗಿ ಅಂದಿದ್ದಾರೆ. ರಾಜವರ್ಧನ್ ನಟನೆ, ದೀಪಕ್ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ.
#manomurthy #mungarumale #gajaramamovie #sandalwood #musician #kannadafilmindustry #kannadanews #radhahiregoudar #guaranteenews #guaranteenewskannada
ಬ್ರಿಲಿಯಂಟ್ ಸಿಂಗರ್...