ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಗಂಡಗಲಿ ಕುಮಾರ ರಾಮನ ⚔️⚔️ ಬಗ್ಗೆ ತಿಳಿಯಲು ಆಗಲಿಲ್ಲ ..ಕೋಟೆಗಳನ್ನು ಉಳಿಸಲು ಆಗಲಿಲ್ಲ...ನಿಮ್ಮ ವಿಡಿಯೋಗಳ ಮೂಲಕ ...... ತಿಳಿದುಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದವುಗಳು ....ನಮ್ಮ ವೀರನ ಬಗ್ಗ್ಗೆ ಹೆಚ್ಚು ವಿಡಿಯೋಗಳು ಬರಲಿ.....
Don't bring unnatural things here.. Its jst for entertainment no use of getting in our heads.. Try to focus to know our history and about great warriors.. Of our country..
Why are you comparing Real history with Fictional Action movie, Gandugali kumara rama story was good but movie flopped because of poor making, compare it with Rajkumars Mayura how good it was and Gandugali kumara Rama is ordinary
Sir ಗಂಡುಗಲಿ ಕುಮಾರ ರಾಮನ ಕೋಟೆಯಿಂದ 6 ಕಿ.ಮೀಟರ್ ಪೂರ್ವಕ್ಕೆ ಹೋದರೆ ಹಿರೇಬೆಣಕಲ್(Hirebenakal megalithic)ಗ್ರಾಮ ಬರುತ್ತೆ ಆ ಗ್ರಾಮದ ಬೆಟ್ಟ ಗುಡ್ಡಗಳಲ್ಲಿ 2500 ವರ್ಷಗಳ ಹಿಂದೆ ವಾಸವಿದ್ದ ಕುಬ್ಜ ಜನರು ಮತ್ತು ಹಳೆ ಶಿಲಾಯುಗದ ಆದಿಮಾನವರಿದ್ದರು. ಸರ್ ಅಲ್ಲಿ ಅರ್ಧ ಚಂದ್ರಾಕ್ರುತೀಯ ಅಂದರೆ ತಬಲದಂತೆ ಇರುವ ಕಲ್ಲಿನ ನಗಾರಿ ಗುಂಡು ಮತ್ತು ನೂರಾರು ಕಲ್ಲಿನ ಮನೆಗಳು ಮತ್ತು ಸಮಾಧಿಗಳು ಮತ್ತು ನೀರಿನ ಕೋಳ , 7 ಗುಹೆಗಳಲ್ಲಿರುವ ಕಲ್ಲಿನ ಬಂಡೆಗಳ ಮೇಲೆ ಚಿತ್ರಗಳು. ಆ ಚಿತ್ರಗಳೆಂದರೆ 15feet ಹೆಬ್ಬಾವಿನ ಚಿತ್ರ,ಜಿಂಕೆಗಳನ್ನ ಬೇಟೆಯಾಡುತ್ತಿರುವ ಆದಿಮಾನವರ ಚಿತ್ರಗಳು, ನವಿಲು,ಆಮೆ,ಉಡ,ಹುಲಿಗಳ ಚಿತ್ರಗಳು,ಪಗಡೆ ಆಟದ ರೀತೀಯ ಚಿತ್ರಗಳು,ನಡುವೆ ಬೆಂಕಿ ಹಚ್ಚಿ ಅದರ ಸುತ್ತ ಒಬ್ಬರ ಕೈ ಇನೋಬ್ಬರು ಹಿಡಿದು ಕೊಂಡು ಕುಣಿದಾಡುವ ಆದಿಮಾನವರ ಚಿತ್ರಗಳಿವೆ ಸರ್. UA-cam ಅಲ್ಲಿ Hirebenakal megalithic ಎಂದು search ಮಾಡಿ ನೋಡಿ ಸರ್. 🙏ಧನ್ಯವಾದಗಳು ಸರ್🙏 200 episode congratulations sir ಅದು ಗಂಡುಗಲಿ ಕುಮಾರ ರಾಮನ episode 🔥 ಗಂಡುಗಲಿ ಕುಮಾರ ರಾಮನ ಪ್ರಾಂತ್ಯ ದಲ್ಲಿ ಅಂದರೆ ಹೇಮಗುಡ್ಡ ದಲ್ಲಿ ಒಂದು ಬೆಟ್ಟ ಇದೆ ಸರ್ ಅಲ್ಲಿ ಯುಧ್ದದ ಸಮಯದಲ್ಲಿ ಮೈಸೂರಿನ ಅಂಬಾರಿ ಮತ್ತು ಚಿನ್ನಾಭರಣಗಳನ್ನ ಬಚ್ಚಿಟ್ಟಿದರಂತೆ ಅಲ್ಲಿ ಇನ್ನಾದರು ಚಿನ್ನಾಭರಣಗಳು ಇವೆಂತೆ ಆದರೆ ಅದಕ್ಕೆ ಕಾವಲು ದುರ್ಗಪರಮೇಶ್ವರಿ ಇದ್ದಾಳಂತೆ.ಗಂಡುಗಲಿ ಕುಮಾರ ರಾಮನ ಇನ್ನೋಂದು ಪ್ರಾಂತ್ಯ ಕನಕಗಿರಿ ತಾಲೂಕಿನ ಕುಮಾರ ಖೇಡ ಎಂಬ ಗ್ರಾಮ. 😎ನಾನು ಹೆಮ್ಮೆ ಯಿಂದ ಹೇಳುತ್ತೆನೆ ಗಂಗಾವತಿಯವನು ಎಂದು🙏
ಅಭಿನಂದನೆಗಳು ವಂದನೆಗಳು ಸರ್ ನಮ್ಮ ಭಾಗದ ಹೆಮ್ಮೆಯ ನಾಯಕ "ಪರನಾರಿ ಸಹೋದರ ಬಿರುದಾಕಿಂತ ಗಂಡುಗಲಿ ಕುಮಾರರಾಮ" ನ ಚರಿತ್ರೆ ಒಂದು ಅನನ್ಯ ಇತಿಹಾಸ ದ ಕಾಲಗರ್ಭ ದಲ್ಲಿ ಅಡಿಗಿಹೋದ ಚರಿತ್ರೆಯ ಪುಟ ಪುಟಗಳಲ್ಲಿ ಸತ್ಯತೆಯನ್ನು ಇಂದಿನ ಆಧುನಿಕ ಯುಗದಲ್ಲಿ ಅಂದಿನ ತಂತ್ರಜ್ಞಾನ ಮತ್ತು ರಾಜ ಪರಂಪರೆಯ ಆಡಳಿತ ವಿಜಯ ನಗರ ಸಾಮ್ರಾಜ್ಯದ ವೈಭವಕ್ಕೆ ನಾಂದಿ ಗೆ ಸ್ಪೋತಿಯಾಗಿ ಚ್ಯತನ್ಯ ಚಿಲುಮೆಯಾಗಿ ಕಪಿಲರಾಯನ ಸುಪುತ್ರ ಕುಮಾರ್ ರಾಮ. ಕುಮಾರ ರಾಮ ನ ಕುರಿತು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪ್ರತಿಭಾನುವಾರ ರದ ಸಾಪ್ತಾಹಿಕ ದಲ್ಲಿ ಸು. ರುದ್ರಮೂರ್ತಿ ಯವರ ಕಾದಂಬರಿ (ಕಾದಂಬರಿ ಮತ್ತು ಕನ್ನಡ ಪ್ರಭ ದ ಸಂಪ್ತಾಹಿಕ ಎರಡುನ್ಧು ಪೋರ್ಣ ವಾಗಿ ಓದಿದ್ದು) ಮತ್ತೆ ತಮ್ಮ ಕಂಚಿನ ಧ್ವನಿ ಅದ್ಬುತವಾದ ಚಿತ್ರೀಕರಣ ನಮಗೆ ನಮ್ಮ ನಾಡಿನ ನಾಯಕರ ನಾಯಕ ಕುಮಾರ ರಾಮ ಇತಿಹಾಸ ಪ್ರಸಿದ್ಧ ನಾಯಕ ನ ಕಥೆ 200ನೇ ಸಂಚಿಕೆಯಲ್ಲಿ ಅರ್ಥಪೂರ್ಣವಾಗಿದೆ ಹಾಗು ಮುಂದಿನ ಸಂಚಿಕೆಯಲ್ಲಿ ಪೋರ್ಣಪ್ರಮಾಂಣ ವಾಗಿ ಮೂಡಿಬರಲಿ ಏಕೆಂದರೆ ಕನ್ನಡ ಚಲನಚಿತ್ರದಲ್ಲಿ ವರನಟ ಡಾ "ರಾಜಕುಮಾರ ಅಭಿನಯದಲ್ಲಿ ***" "ಗಂಡುಗಲಿ ಕುಮಾರರಾಮ ****" ಚಿತ್ರ ಚಿತ್ರಿಕರಣವಾಗಿ ಮೂಡಿಬಂದ್ದಿರೆ ಅದು ಕನ್ನಡ ಚಿತ್ರರಂಗದ ಇತಿಹಾಸ ಬಿಂಬಿಸುವ ಹೇಮ್ಮಯಚಿತ್ರವಾಗಿ ಜನಮನದಲ್ಲಿ ನೆನಪುನ ಅಂಗಳದಲ್ಲಿ ಇರುತ್ತಿತ್ತು ಆದರೆ ಅವರ ಪುತ್ರ ಶಿವರಾಜಕುಮಾರ್ ರಅಭಿನಯದಲ್ಲಿ ಭಾರ್ಗವ ರ ನಿರ್ದೇಶನಲ್ಲಿ ಚಿತ್ರ ಬಂದರು ಪ್ರೇಕ್ಷಕರ ನಿರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ ದಯವಿಟ್ಟು ತಾವು ನಮ್ಮ ಅಕಾಕ್ಷಿಯನ್ನು ನಿರಾಸೆ ಮಾಡದೆ ಕುಮಾರ್ ರಾಮ ಚರಿತ್ರೆಯನ್ನು ಪ್ರತಿಸಂಚಿಕೆಯನ್ನು ಸ್ಥಳ ಚರಿತ್ರೆ ಮತ್ತು ಇತಿಹಾಸ ವನ್ನು ಜನ ಮನದಲ್ಲಿ ದಂತಕಥೆ ಯಾಗದೆ ನ್ಯಜನಾಯನಕನ ಮನಸ್ಮರಣೆಯಾಗಲಿ. ಧನ್ಯವಾದಗಳು ನಮಸ್ಕಾರ. ಶ್ರೀನಿವಾಸ್ ಕಟ್ಟಿಮನಿ.
ಸರ್ ಕೊನೆಗೂ ನನ್ನ ಹೀರೊ ಕುಮಾರರಾಮನ ಬಗ್ಗೆ ನಿಮ್ಮ ಬಾಯಲ್ಲಿ ಕಥೆ ಕೇಳಬೇಕು ಅನುವ ಆಸೆಯನ್ನು ಹಿಡಿರಿಸಿರುವ ನಿಮಗೆ ನನ್ನ ಧನ್ಯವಾದಗಳು ಸರ್ ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕೊಟ್ಟುಕಾಪಾಡಲಿ
200 ಸಂಚಿಕೆ ಈ ದಿನದ ಶುಭಾಶಯಗಳು🎂 ,ಶರಣು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ,ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಬಸವಾದಿ ಶರಣರ ಕೃಪೆ, ವಾಲ್ಮೀಕಿ ಶ್ರೀರಾಮನ ಕೃಪೆ ಇರಲಿ ಮತ್ತೊಮ್ಮೆ ಶುಭಾಶಯಗಳು 💐💐💐💐 ಇಂದ ಆರ್ ಸುರೇಶ್ ನಾಯಕ್(ಕನ್ನಡದ ಹೆಮ್ಮೇಯ ಸೈನಿಕ) ಕರವೇ ತಾಲ್ಲೂಕು ಅಧ್ಯಕ್ಷರು: ಗುಂಡ್ಲುಪೇಟೆ ಗಡಿ ಕನ್ನಡಿಗರ ಮುಖಂಡರು
ಗಂಡು ಗಲಿ ಕುಮಾರ ರಾಮ ರಾಜರ ಇತಿಹಾಸ ಶೌರ್ಯ ಪರಾಕ್ರಮ ಗಳನ್ನ ನಿಮ್ಮ ಬಾಯಲ್ಲಿ ಕೇಳೋದು ಎಷ್ಟೊಂದು ಖುಷಿ ಹೆಮ್ಮೆ ಅನ್ಸುತ್ತೆ,, 🙏🙏sir 🙏🙏👑 ಜೈ ಕನ್ನಡಾಂಬೆ ಜೈ ಗಂಡುಗಲಿ ಕುಮಾರ ರಾಮ 😍,,
ನಾನೊಂದು ಯುವಕ ಸಂಘವನ್ನು ಸ್ಥಾಪನೆ ಮಾಡುವಾಗ ಸಂಘಕ್ಕೆ ಗಂಡುಗಲಿ ಕುಮಾರರಾಮನ ಹೆಸರನ್ನು ಇಟ್ಟಿದ್ದೆ ಆಗ ನನಗೆ ನಿಜವಾಗ್ಲೂ ಗಂಡುಗಲಿ ಕುಮಾರರಾಮ ಇಷ್ಟೊಂದು ಭವ್ಯ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ತಿಳಿದಿರಲಿಲ್ಲ..ನಿಜವಾಗಲೂ ನಿಮ್ಮ ಬಗ್ಗೆ ಅಭಿಮಾನ ನಮಗೆ ಹೆಚ್ಚಾಗುತ್ತಿದೆ
ಅಭಿನಂದನೆಗಳು ಸರ್ 💛❤️...... ನಿಜವಾಗಲೂ ನಮ್ಮ ರಾಜಕಾರಿಣಿಗಳಿಗೆ ನಾಚಿಕೆ ಆಗಬೇಕು ಕಂಡ ಕಂಡವರನ್ನ ಮೆರೆಸುತ್ತಾರೆ, ಸಿಕ್ಕ ಸಿಕ್ಕ ಕಡೆ ಪ್ರತಿಮೆ ನಿರ್ಮಾಣ ಮಾಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ, ನಮಗೆ ನಮಗೆ ಬೇರೆಯವರ ಉದಾಹರಣೆ ಬೇಕಾ? ನಮ್ಮ ನಾಡು ಕಂಡ ಮಹಾನ್ ವೀರರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ. ಇತಿಹಾಸವನ್ನು ಮರೆಮಾಚಿ ಸುಳ್ಳನ್ನ ಮೆರೆಸುತ್ತಿರುವ ಸ್ವಾರ್ಥಿಗಳಿಗೆ ಏನ್ ಹೇಳ್ಬೇಕು...
ನಿಮ್ಮ ಜೊತೆ ಸದಾ ಸ್ಫೂರ್ತಿ ತುಂಬಿದವರು ಇರುತ್ತಾರೆ. ನೀವು ಯಾವ ರೀತಿ ಇತಿಹಾಸಪ್ರಿಯರ ಮನಸ್ಸು ಗೆದ್ದಿದಿರಾ ಅನ್ನೋದು ಬಾಯಿ ಮಾತಲ್ಲಿ ಹೆಳೋಕಾಗಲ್ಲ. ಧನ್ಯನೆಂದು ಭಾವಿಸುತ್ತೇನೆ, ಧನ್ಯವಾದಗಳು ಸರ್
sad part all this was NEVER explained in our state syllabus, to our generation ....always read only abt north Indian raiders.....such a pity on our education system ..... so wherewill we safe guard our history ....hats off to u sir ........GREAT TRUTH
South nalli henadru temples monuments henu agilla andre because of great kumara Rama , ashoka the great will replace by kumara Rama the great hatsoff to you sir for giving valuable information..
ದಂಪತಿಗಳನ್ನು ನೋಡಿ ಬಹಳ ಸಂತೋಷ ವಾಯಿತು.ಎಷ್ಟೋ ಪುಸ್ತಕಗಳನ್ನು ಓದಿ ಬರದ ಜ್ಞಾನವನ್ನು ತಾವು ತಮ್ಮ ವಿಡಿಯೋಗಳ ಮೂಲಕ ಕಣ್ಮುಂದೆಯೇ ತೋರಿಸಿದ್ದೀರಿ ತಮಗೆ ಅನಂತಾನಂತ ಧನ್ಯವಾದಗಳು .ತಮ್ಮoಥವರನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕು ಎಂಬುದು ನಮ್ಮ ಆಶಯ
ಕುಮಾರ ರಾಮ ನಂತಹ ವೀರ ಶೂರಾಧೀಶೂರನ ಐತಿಹಾಸಿಕ ಪಠ್ಯವನ್ನು ಸೇರಿಸದೆ ಸುಲ್ತಾನರ ಪಾಠವನ್ನೇ ಓದುತ್ತ ಬಂದಿದ್ದ ನಮಗೆ ನಮ್ಮ ನಾಡಿನ ಹೆಮ್ಮೆಯ ಕುಮಾರರಾಮನ ಆಳ್ವಿಕೆಯ ಬಗ್ಗೆ ತಿಳಿದು ನಮ್ಮ ನಾಡಿನ ಇನ್ನೂ ಅನೇಕ ರಾಜರ ಬಗ್ಗೆ ತಿಳಿಯುವ ಕೂತುಹಲ ಹೆಚ್ಚಾಗುತ್ತಿದೆ. ಧರ್ಮೇಂದ್ರ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಇಂತಹ ಐತಿಹಾಸಿಕ ಘಟನೆಗಳನ್ನು ಕೇಳುವಾಗ ಮೈ ರೋಮಾಂಚನ ವಾಗುತ್ತದೆ. ನಿಮ್ಮ ಮಾತಿನ ಶೈಲಿ ವಿವರಣೆ ಶೈಲಿ ತುಂಬಾ ಅದ್ಭತವಾಗಿದೆ ಸರ್. 🙏🙏👌👌👍👍
ಈ ವಿಡಿಯೋ ತುಂಬಾ ಚೆನ್ನಾಗಿತ್ತು.ಗಂಡುಗಲಿ ಕುಮಾರರಾಮನ ರೋಚಕ ಕತೆ ತಿಳಿದಂತಾಯಿತು.ಅದ್ಭುತವಾದ ವೀಡಿಯೋ 800 ವರ್ಷಗಳ ಹಿಂದಿನ ಸುವ್ಯವಸ್ಥಿತವಾದ ಕೋಟೆ ಕುದುರೆ ಸಾಲುಗಳು ಎಲ್ಲಾ ಅದ್ಭುತ.ಸೊಗಸಾದ ವಿವರಣೆ ಸರ್ 🙏💐
ಅಭಿನಂದನೆಗಳು ಸರ್. ಇನ್ನು ಮುಂದೆಯೂ ಸಹಾ ತಾವು ಮೈಸೂರಿನ ಕಥೆಗಳನ್ನು ಮುಂದುವರೆಸಲು ದೇವರು ತಮಗೆ ಆಯುರಾರೋಗ್ಯ ಭಾಗ್ಯಗಳನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ಈ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುತ್ತಿರಲಿ, ಶುಭಮಸ್ತು 🙏🙏🙏
Gandu gali ya bagge esthu adbutha vagi yaru yelalu saadya ella. What a inspiration story motivation mathe namma karnataka history. Yelarigi chira runi sir navu.. 🙏
Entha veranda Sathya heti hasavana pathya pustaka dali alavadi sidare mundina pelegege gota gute nejavada hebuli galante yudadali kadadida veraru Karnataka dali hotidare anta super sar enta rochaka hetihasa telisidake
ಸರ್ ಭಾರತೀಯ ಇತಿಹಾಸದ ಜನಮಾನಸದಲ್ಲಿ ಮರೆಯಲಾಗದ ಮಹಾ ವೀರ ಗಂಡುಗಲಿ ಕುಮಾರರಾಮನ ಕುರಿತು ತಾವು 200ನೇ ಸಂಚಿಕೆಯನ್ನು ಆಯ್ದುಕೊಂಡಿದ್ದು ಬಹಳ ಸಂತೋಷದ ವಿಷಯ, ದಕ್ಷಿಣ ಭಾರತದಲ್ಲಿ 14 ನೇ ಶತಮಾನದಲ್ಲಿ ದೆಹಲಿಯ ಸುಲ್ತಾನರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸೋಲಿಸುವ ಮೂಲಕ ಪ್ರಬಲ ಅರಸ,ಆತನ ಸೈನಿಕ ಸಾಧನೆಯ ಜೊತೆಗೆ ಅವರು ಕಟ್ಟಿಸಿದ ಕೋಟೆ ಕೊತ್ತಲ ಹಾಗೂ ಕುದುರೆಯ ದಾಳಿಯ ತಪ್ಪಿಸಲು ಅನುಸರಿಸಿದ ವಿದಾನ ಅದ್ಭುತವಾಗಿ ದೆ ಇಂತಹ ಸ್ಮಾರಕಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವು ಆಗಿದೆ, ಇಂತಹ ವೀರರ ಕುರಿತು ಪಠ್ಯ ಪುಸ್ತಕದಲ್ಲಿ ಸೇರಿಸಿ ಮಕ್ಕಳಿಗೆ ತಿಳಿಸಬೇಕಾಗಿದೆ,ತಾವು 200ನೇ ಎಪಿಸೋಡ್ ತುಂಬಾ ಅದ್ಭುತವಾಗಿದೆ ಇಂತಹ ಸಾವಿರಾರು ಎಪಿಸೋಡ್ ಮಾಡುವಂತಹ ಆಯುಷ್ಯ ಆರೋಗ್ಯ ಶಕ್ತಿ ಆ ದೇವರು ತಮಗೆ ನೀಡಲಿ 🙏
Many thanks to Civil Engineer- Historian- Scholar Sri Dharmendra Sir and his family members for supporting him on this coveted achievement of 200th episode. 🙏🙏
Smt. and Shri. Dharmendra Sir pranams to you both 🙏 Sir, you are doing a wonderful service to the society. We are eagerly waiting for your future episodes.
Wow....Wow.......Wow...... What a war technique..... Very unique I never saw and I never hard before like this.... Really a goosebump movement Sir. Thanks a lot sir. I proud to be a ಕನ್ನಡಿಗ forever...🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir yantha hollekelasa madthaiddira sir, thubhu hrdhayadha dhanyavadhaghalu sir, gov,mt avarighe yavdhu thum,bha pramukyavadhadhu ,heg huluskobekhu antha ne ghothilla mank mundhevhu, sir kumara Rama na bhghee innu 10 episode s madhale beku sir nivhu, 🔥🔥🔥🔥 yantha veera sir avnu iyyabha sarisati ne illa 🔥🔥🔥🔥🔥 200🔥🔥🔥🔥🔥👏👏👏👏👏👏👏👏
Sir,Was KAMPLI FORT related to GANDUGALI KUMAARA RAMA, i also from kampli but dont know about him, What a shame on my part. Thanks a lot for your team, superb video........ Please continue eagerly waiting for upcoming JALAKS.........
ಗಂಡುಗಲಿ ಕುಮಾರರಾಮ❤ veera.. shoora..ranadheera.. Namma Hemmeya Raja. Thank you so much Dharmi anna for all your service doing to our country/state/our Gatha Vaibhava and valorous life and sacrifcies.
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್, ಇತಿಹಾಸದ ಬಗ್ಗೆ ಮಾಹಿತಿ ನೀಡುತ್ತೀದ್ಧೀರ ಧನ್ಯವಾದಗಳು ಸರ್, ಇನ್ನೂ ಹೆಚ್ಚು ಹೆಚ್ಚು ಸಂದೇಶ ರವಾನಿಸಿ ಮೈಂಡ್ ರಿಲಾಕ್ಸ್ ಆಯಿತು ಸರ್ 👃 ಇಂತಿ ಬೆಂಗಳೂರು ನಗರ.....
Hats off to your work sir.... I'm also from the same Kummata durga Region. Really feeling proud. GANDUGALI, PARANARI SAHODARA- KUMARA RAMA Nammellarigu Role model 🙏. E ondu sandeshakke nim Vakchaturyadinda innastu meragu bandide 🙏..... Infinite thanks to you Sir..... We Karnataka people blessed to have you Mr.DHARMI sir ❤️...... Kummata durga and Vijayanagara da story continue madi 🙏...... Thanks and regards K Bharat Kumar
ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಗಂಡಗಲಿ ಕುಮಾರ ರಾಮನ ⚔️⚔️ ಬಗ್ಗೆ ತಿಳಿಯಲು ಆಗಲಿಲ್ಲ ..ಕೋಟೆಗಳನ್ನು ಉಳಿಸಲು ಆಗಲಿಲ್ಲ...ನಿಮ್ಮ ವಿಡಿಯೋಗಳ ಮೂಲಕ ...... ತಿಳಿದುಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದವುಗಳು ....ನಮ್ಮ ವೀರನ ಬಗ್ಗ್ಗೆ ಹೆಚ್ಚು ವಿಡಿಯೋಗಳು ಬರಲಿ.....
Bcoz of congress
ಗಂಡಸರ ಇತಿಹಾಸ ಓದಬೇಕು ಅಂದ್ರೆ ಗಂಡಸರು ಆಡಳಿತದಲ್ಲಿ ಇರಬೇಕು ಬ್ರೋ..
MA li ide,
🙏🏿🙏🏿
@@umeshmudurga9148 Haa bro..
KGF can't stand before Kumara Rama story, Prashant Neel can't match your story telling, hats off to you Dharmi Sir, my favorite ❤
Sir you really great you really great thank you very much you standard man
Don't bring unnatural things here.. Its jst for entertainment no use of getting in our heads.. Try to focus to know our history and about great warriors.. Of our country..
dont compare film heros to our great real warriors
Why are you comparing Real history with Fictional Action movie, Gandugali kumara rama story was good but movie flopped because of poor making, compare it with Rajkumars Mayura how good it was and Gandugali kumara Rama is ordinary
Idakke bro nanu ninu nam Karnataka innu uddara agtilla nimmanthavru nammavranne keelagi nodtirodakke
ಕರ್ನಾಟಕ ರಾಜ್ಯ ಶಾಲಾ ಪಠ್ಯಕ್ರಮ ತಯಾರಿಕೆಗೆ ಇವರು ಉತ್ತಮ ಸದಸ್ಯರಾಗಳು ಅರ್ಹರು ...
Sule makkal party Congress party Murda baad 💯👍
ಮೊಘಲರು ಹೆಗ್ಡೆವಾರ್ ಬಗ್ಗೆ ನಮ್ಮ ಮಕ್ಕಳು ಕಲಿಯೊದ್ರು ಬದ್ಲು ಕರ್ನಾಟಕದ ರಾಜರ ಬಗ್ಗೆ ಕಲಿತರೆ ಒಳ್ಳೆಯದು ...
Sir ಗಂಡುಗಲಿ ಕುಮಾರ ರಾಮನ ಕೋಟೆಯಿಂದ 6 ಕಿ.ಮೀಟರ್ ಪೂರ್ವಕ್ಕೆ ಹೋದರೆ ಹಿರೇಬೆಣಕಲ್(Hirebenakal megalithic)ಗ್ರಾಮ ಬರುತ್ತೆ ಆ ಗ್ರಾಮದ ಬೆಟ್ಟ ಗುಡ್ಡಗಳಲ್ಲಿ 2500 ವರ್ಷಗಳ ಹಿಂದೆ ವಾಸವಿದ್ದ ಕುಬ್ಜ ಜನರು ಮತ್ತು ಹಳೆ ಶಿಲಾಯುಗದ ಆದಿಮಾನವರಿದ್ದರು. ಸರ್ ಅಲ್ಲಿ ಅರ್ಧ ಚಂದ್ರಾಕ್ರುತೀಯ ಅಂದರೆ ತಬಲದಂತೆ ಇರುವ ಕಲ್ಲಿನ ನಗಾರಿ ಗುಂಡು ಮತ್ತು ನೂರಾರು ಕಲ್ಲಿನ ಮನೆಗಳು ಮತ್ತು ಸಮಾಧಿಗಳು ಮತ್ತು ನೀರಿನ ಕೋಳ , 7 ಗುಹೆಗಳಲ್ಲಿರುವ ಕಲ್ಲಿನ ಬಂಡೆಗಳ ಮೇಲೆ ಚಿತ್ರಗಳು. ಆ ಚಿತ್ರಗಳೆಂದರೆ 15feet ಹೆಬ್ಬಾವಿನ ಚಿತ್ರ,ಜಿಂಕೆಗಳನ್ನ ಬೇಟೆಯಾಡುತ್ತಿರುವ ಆದಿಮಾನವರ ಚಿತ್ರಗಳು, ನವಿಲು,ಆಮೆ,ಉಡ,ಹುಲಿಗಳ ಚಿತ್ರಗಳು,ಪಗಡೆ ಆಟದ ರೀತೀಯ ಚಿತ್ರಗಳು,ನಡುವೆ ಬೆಂಕಿ ಹಚ್ಚಿ ಅದರ ಸುತ್ತ ಒಬ್ಬರ ಕೈ ಇನೋಬ್ಬರು ಹಿಡಿದು ಕೊಂಡು ಕುಣಿದಾಡುವ ಆದಿಮಾನವರ ಚಿತ್ರಗಳಿವೆ ಸರ್. UA-cam ಅಲ್ಲಿ Hirebenakal megalithic ಎಂದು search ಮಾಡಿ ನೋಡಿ ಸರ್. 🙏ಧನ್ಯವಾದಗಳು ಸರ್🙏
200 episode congratulations sir ಅದು ಗಂಡುಗಲಿ ಕುಮಾರ ರಾಮನ episode 🔥 ಗಂಡುಗಲಿ ಕುಮಾರ ರಾಮನ ಪ್ರಾಂತ್ಯ ದಲ್ಲಿ ಅಂದರೆ ಹೇಮಗುಡ್ಡ ದಲ್ಲಿ ಒಂದು ಬೆಟ್ಟ ಇದೆ ಸರ್ ಅಲ್ಲಿ ಯುಧ್ದದ ಸಮಯದಲ್ಲಿ ಮೈಸೂರಿನ ಅಂಬಾರಿ ಮತ್ತು ಚಿನ್ನಾಭರಣಗಳನ್ನ ಬಚ್ಚಿಟ್ಟಿದರಂತೆ ಅಲ್ಲಿ ಇನ್ನಾದರು ಚಿನ್ನಾಭರಣಗಳು ಇವೆಂತೆ ಆದರೆ ಅದಕ್ಕೆ ಕಾವಲು ದುರ್ಗಪರಮೇಶ್ವರಿ ಇದ್ದಾಳಂತೆ.ಗಂಡುಗಲಿ ಕುಮಾರ ರಾಮನ ಇನ್ನೋಂದು ಪ್ರಾಂತ್ಯ ಕನಕಗಿರಿ ತಾಲೂಕಿನ ಕುಮಾರ ಖೇಡ ಎಂಬ ಗ್ರಾಮ.
😎ನಾನು ಹೆಮ್ಮೆ ಯಿಂದ ಹೇಳುತ್ತೆನೆ ಗಂಗಾವತಿಯವನು ಎಂದು🙏
ನೀನು ಏನ್ ಕತೆ ಏಳ್ತಿಯಾ
❤❤❤❤❤❤🚩🚩
@@venkataramanak7573 ಏನ್ ಹೆಳಬೇಕು
ಮತ್ತೆ ಮತ್ತೆ ನೋಡುವಂತಿದೆ ನಮ್ಮ ಹೆಮ್ಮೆಯ ಕುಮಾರ ರಾಮನ ಇತಿಹಾಸ ಕುರಿತಾದ ಮರೆಯಲಾಗದ ಜಾಗ!ಅನಂತಾನಂತ ಧನ್ಯವಾದ ಸಾರ್. 👌👌❤
hrudaya poorvaka abhinandanegalu, nimma sadhane kannadanadige hemme ya gari
Sir... ನಿಮಗೆ ಶಿರಾಷಸ್ತಂಗ ನಮಸ್ಕಾರ.... ಗಂಡುಗಲಿ ರಾಮ ನಮ್ಮ ಇತಿಹಾಸ ಪುಸ್ತಕಗಳಲ್ಲಿ serisalebeku
ಅಭಿನಂದನೆಗಳು ವಂದನೆಗಳು ಸರ್ ನಮ್ಮ ಭಾಗದ ಹೆಮ್ಮೆಯ ನಾಯಕ "ಪರನಾರಿ ಸಹೋದರ ಬಿರುದಾಕಿಂತ ಗಂಡುಗಲಿ ಕುಮಾರರಾಮ" ನ ಚರಿತ್ರೆ ಒಂದು ಅನನ್ಯ ಇತಿಹಾಸ ದ ಕಾಲಗರ್ಭ ದಲ್ಲಿ ಅಡಿಗಿಹೋದ ಚರಿತ್ರೆಯ ಪುಟ ಪುಟಗಳಲ್ಲಿ ಸತ್ಯತೆಯನ್ನು ಇಂದಿನ ಆಧುನಿಕ ಯುಗದಲ್ಲಿ ಅಂದಿನ ತಂತ್ರಜ್ಞಾನ ಮತ್ತು ರಾಜ ಪರಂಪರೆಯ ಆಡಳಿತ ವಿಜಯ ನಗರ ಸಾಮ್ರಾಜ್ಯದ ವೈಭವಕ್ಕೆ ನಾಂದಿ ಗೆ ಸ್ಪೋತಿಯಾಗಿ ಚ್ಯತನ್ಯ ಚಿಲುಮೆಯಾಗಿ ಕಪಿಲರಾಯನ ಸುಪುತ್ರ ಕುಮಾರ್ ರಾಮ. ಕುಮಾರ ರಾಮ ನ ಕುರಿತು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪ್ರತಿಭಾನುವಾರ ರದ ಸಾಪ್ತಾಹಿಕ ದಲ್ಲಿ ಸು. ರುದ್ರಮೂರ್ತಿ ಯವರ ಕಾದಂಬರಿ (ಕಾದಂಬರಿ ಮತ್ತು ಕನ್ನಡ ಪ್ರಭ ದ ಸಂಪ್ತಾಹಿಕ ಎರಡುನ್ಧು ಪೋರ್ಣ ವಾಗಿ ಓದಿದ್ದು) ಮತ್ತೆ ತಮ್ಮ ಕಂಚಿನ ಧ್ವನಿ ಅದ್ಬುತವಾದ ಚಿತ್ರೀಕರಣ ನಮಗೆ ನಮ್ಮ ನಾಡಿನ ನಾಯಕರ ನಾಯಕ ಕುಮಾರ ರಾಮ ಇತಿಹಾಸ ಪ್ರಸಿದ್ಧ ನಾಯಕ ನ ಕಥೆ 200ನೇ ಸಂಚಿಕೆಯಲ್ಲಿ ಅರ್ಥಪೂರ್ಣವಾಗಿದೆ ಹಾಗು ಮುಂದಿನ ಸಂಚಿಕೆಯಲ್ಲಿ ಪೋರ್ಣಪ್ರಮಾಂಣ ವಾಗಿ ಮೂಡಿಬರಲಿ ಏಕೆಂದರೆ ಕನ್ನಡ ಚಲನಚಿತ್ರದಲ್ಲಿ ವರನಟ ಡಾ "ರಾಜಕುಮಾರ ಅಭಿನಯದಲ್ಲಿ ***" "ಗಂಡುಗಲಿ ಕುಮಾರರಾಮ ****" ಚಿತ್ರ ಚಿತ್ರಿಕರಣವಾಗಿ ಮೂಡಿಬಂದ್ದಿರೆ ಅದು ಕನ್ನಡ ಚಿತ್ರರಂಗದ ಇತಿಹಾಸ ಬಿಂಬಿಸುವ ಹೇಮ್ಮಯಚಿತ್ರವಾಗಿ ಜನಮನದಲ್ಲಿ ನೆನಪುನ ಅಂಗಳದಲ್ಲಿ ಇರುತ್ತಿತ್ತು ಆದರೆ ಅವರ ಪುತ್ರ ಶಿವರಾಜಕುಮಾರ್ ರಅಭಿನಯದಲ್ಲಿ ಭಾರ್ಗವ ರ ನಿರ್ದೇಶನಲ್ಲಿ ಚಿತ್ರ ಬಂದರು ಪ್ರೇಕ್ಷಕರ ನಿರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ ದಯವಿಟ್ಟು ತಾವು ನಮ್ಮ ಅಕಾಕ್ಷಿಯನ್ನು ನಿರಾಸೆ ಮಾಡದೆ ಕುಮಾರ್ ರಾಮ ಚರಿತ್ರೆಯನ್ನು ಪ್ರತಿಸಂಚಿಕೆಯನ್ನು ಸ್ಥಳ ಚರಿತ್ರೆ ಮತ್ತು ಇತಿಹಾಸ ವನ್ನು ಜನ ಮನದಲ್ಲಿ ದಂತಕಥೆ ಯಾಗದೆ ನ್ಯಜನಾಯನಕನ ಮನಸ್ಮರಣೆಯಾಗಲಿ. ಧನ್ಯವಾದಗಳು ನಮಸ್ಕಾರ. ಶ್ರೀನಿವಾಸ್ ಕಟ್ಟಿಮನಿ.
❤❤❤❤❤
@@manjunathbalootagi6063🙏🙏ತಮ್ಮ ಅಭಿಮತ ದ ಪ್ರತಿಕ್ರಿಯೆ ಗೆ ಬಹಳ ತಡವಾಗಿ ನಮ್ಮ ಪ್ರೀತಿಯ ಗೆ ಕ್ಷೇಮೆ ಇರಲಿ* ಚರಿತ್ರೆ ಯ ನಾಯಕರನಾಯಕ ಕುಮಾರ ರಾಮ"
ಸರ್ ಕೊನೆಗೂ ನನ್ನ ಹೀರೊ ಕುಮಾರರಾಮನ ಬಗ್ಗೆ ನಿಮ್ಮ ಬಾಯಲ್ಲಿ ಕಥೆ ಕೇಳಬೇಕು ಅನುವ ಆಸೆಯನ್ನು ಹಿಡಿರಿಸಿರುವ ನಿಮಗೆ ನನ್ನ ಧನ್ಯವಾದಗಳು ಸರ್ ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕೊಟ್ಟುಕಾಪಾಡಲಿ
200 ಸಂಚಿಕೆ ಈ ದಿನದ ಶುಭಾಶಯಗಳು🎂 ,ಶರಣು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ,ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಬಸವಾದಿ ಶರಣರ ಕೃಪೆ, ವಾಲ್ಮೀಕಿ ಶ್ರೀರಾಮನ ಕೃಪೆ ಇರಲಿ ಮತ್ತೊಮ್ಮೆ ಶುಭಾಶಯಗಳು 💐💐💐💐
ಇಂದ ಆರ್ ಸುರೇಶ್ ನಾಯಕ್(ಕನ್ನಡದ ಹೆಮ್ಮೇಯ ಸೈನಿಕ) ಕರವೇ ತಾಲ್ಲೂಕು
ಅಧ್ಯಕ್ಷರು: ಗುಂಡ್ಲುಪೇಟೆ ಗಡಿ ಕನ್ನಡಿಗರ ಮುಖಂಡರು
ಗಂಡು ಗಲಿ ಕುಮಾರ ರಾಮ ರಾಜರ ಇತಿಹಾಸ ಶೌರ್ಯ ಪರಾಕ್ರಮ ಗಳನ್ನ ನಿಮ್ಮ ಬಾಯಲ್ಲಿ ಕೇಳೋದು ಎಷ್ಟೊಂದು ಖುಷಿ ಹೆಮ್ಮೆ ಅನ್ಸುತ್ತೆ,, 🙏🙏sir 🙏🙏👑 ಜೈ ಕನ್ನಡಾಂಬೆ ಜೈ ಗಂಡುಗಲಿ ಕುಮಾರ ರಾಮ 😍,,
ನಾನೊಂದು ಯುವಕ ಸಂಘವನ್ನು ಸ್ಥಾಪನೆ ಮಾಡುವಾಗ ಸಂಘಕ್ಕೆ ಗಂಡುಗಲಿ ಕುಮಾರರಾಮನ ಹೆಸರನ್ನು ಇಟ್ಟಿದ್ದೆ ಆಗ ನನಗೆ ನಿಜವಾಗ್ಲೂ ಗಂಡುಗಲಿ ಕುಮಾರರಾಮ ಇಷ್ಟೊಂದು ಭವ್ಯ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ತಿಳಿದಿರಲಿಲ್ಲ..ನಿಜವಾಗಲೂ ನಿಮ್ಮ ಬಗ್ಗೆ ಅಭಿಮಾನ ನಮಗೆ ಹೆಚ್ಚಾಗುತ್ತಿದೆ
ಘಜಿನಿ ಗೋರಿ ಜಾಂಗಿರ್ ದೆಹಲಿ ಸುಲ್ತಾನ ಅಂತ ಅಯ್ಯೋಗರ ಪಾಠ ಶಾಲೆಯಲ್ಲಿ ಪಾಠ ಮಾಡಿಸಿದಾಗ ನಮ್ಮ ರಕ್ತದ ಪರಿಚಯ ಹೇಗೆ ತಿಳಿಯಬೇಕು ನಮ್ಮ ಮಕ್ಕಳಿಗೆ
200 ನೇ ಎಪೀಸೋಡ್ "ಗಂಡುಗಲಿ ಕುಮಾರರಾಮ"... Full of GOOSEBUMPS ⚔️🙏⚔️
1000 episode barali jai mysore
ಸೋಮವಾರದ ಅವಿಭಾಜ್ಯ ಅಂಗವಾಗಿದ್ದಿರಿ..
ನಿಮ್ಮ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು...
ನೂರು ಇನ್ನೂರಾದಂತೆ.. ಇನ್ನೂರು ಸಾವಿರಾಗಲಿ..
ಸಾರ್ ಎಷ್ಟೊಂದು ಮಾಹಿತಿ ಸಾರ್ ಅದನ್ನ ಅರಗಿಸಿಕೊಳ್ಳೋಕೆ ಆಗೋಲ್ಲ ಸಾರ್, ನಿಮ್ಮ ಜ್ಞಾನ, ಬಂಡಾರ ಅದ್ಭುತ ಸಾರ್,
ಪ್ರಶಾಂತ್ ನಿಲ್ ಸರ್.........ನಿಮ್ಮ
ಮುಂದಿನ ಚಿತ್ರ ಗಂಡುಗಲಿ ಕನ್ನಡದ ಕುಮಾರಾಮ..... ಆಗಲಿ
Hats of to " Gandugali Kumararama"...A Real Warrior....
Pepqpqpwerepyqeqttt1qp1p1eweqeqpqup wepqpeqowpeqrpottyepeqepEttypq
ನೀವು ಬನ್ನಿ ಕುಮ್ಮಟದುರ್ಗಕ್ಕೆ
@TJ ಒಅಅ
ಅಭಿನಂದನೆಗಳು ಸರ್ 💛❤️......
ನಿಜವಾಗಲೂ ನಮ್ಮ ರಾಜಕಾರಿಣಿಗಳಿಗೆ ನಾಚಿಕೆ ಆಗಬೇಕು ಕಂಡ ಕಂಡವರನ್ನ ಮೆರೆಸುತ್ತಾರೆ, ಸಿಕ್ಕ ಸಿಕ್ಕ ಕಡೆ ಪ್ರತಿಮೆ ನಿರ್ಮಾಣ ಮಾಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ, ನಮಗೆ ನಮಗೆ ಬೇರೆಯವರ ಉದಾಹರಣೆ ಬೇಕಾ? ನಮ್ಮ ನಾಡು ಕಂಡ ಮಹಾನ್ ವೀರರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ. ಇತಿಹಾಸವನ್ನು ಮರೆಮಾಚಿ ಸುಳ್ಳನ್ನ ಮೆರೆಸುತ್ತಿರುವ ಸ್ವಾರ್ಥಿಗಳಿಗೆ ಏನ್ ಹೇಳ್ಬೇಕು...
ಅಭಿನಂದನೆಗಳು ಸರ್,
ನಿಮ್ಮ ಪ್ರಯಾಣ ಹೀಗೆ ಮುಂದುವರೆಯಲಿ,
ಮತ್ತಷ್ಟು ಐತಿಹಾಸಿಕ ಸತ್ಯಗಳ ಅನಾವರಣವಾಗಲಿ.
ದೇವರು ನಿಮಗೆ ಹೆಚ್ಚು ಅರೋಗ್ಯ ಆಯುಷ್ಯ ನೀಡಲಿ.
ನಮ್ಮ ಏರಿಯದಾ ಗಂಡುಗಲಿ ಕುಮಾರ ರಾಮ.... ಚರಿತೆ
Modal hogi Clean maadu Kumar ರಾಮನ ಆಶೀರ್ವಾದ ನಿನಗೆ ಸಿಗುತ್ತೆ
Nee yen maadidi avara guru ulisalu... doddadaagi helidare saaladu.... idi pradeshana surakshisi abhivruddi padisi, Adhaaya galisi... itihaasa ulisi
ನಿಮ್ಮ ಜೊತೆ ಸದಾ ಸ್ಫೂರ್ತಿ ತುಂಬಿದವರು ಇರುತ್ತಾರೆ. ನೀವು ಯಾವ ರೀತಿ ಇತಿಹಾಸಪ್ರಿಯರ ಮನಸ್ಸು ಗೆದ್ದಿದಿರಾ ಅನ್ನೋದು ಬಾಯಿ ಮಾತಲ್ಲಿ ಹೆಳೋಕಾಗಲ್ಲ. ಧನ್ಯನೆಂದು ಭಾವಿಸುತ್ತೇನೆ, ಧನ್ಯವಾದಗಳು ಸರ್
ನಮ್ಮ ಪಠ್ಯ ಪುಸ್ತಕಗಳಲ್ಲಿ ಇಲ್ಲದಂತ ಇತಿಹಾಸವನ್ನು ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ...😊🙏🎉
ನಂಜುಂಡ ಕವಿಯ ರಾಮನಾಥ ಚರಿತೆ ಇದೆ. ಈ ಪಠ್ಯಪುಸ್ತಕದಲ್ಲಿ ಸಂಪೂರ್ಣವಾಗಿ, ವಿಸ್ತಾರವಾಗಿ ಮಾಹಿತಿ ಇದೆ
Congratulations Sir...
ನಿಮ್ಮ ಸೇವೆ ಹೀಗೆ ನಿರಂತರವಾಗಿರಲಿ ...ಅದಕ್ಕೆ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮಗಿರಲಿ...
Congratulations Sir
ನಿಮ್ಮ ಈ ಸೇವೆ ಯುವಕರಿಗೆ ಸ್ಪೂರ್ತಿದಾಯಕ ಹೀಗೆ ಮುಂದುವರೆಯಲಿ all the best sir 👏👍
ಕನ್ನಡದ ಗಂಡುಗಲಿ ಮಾತುಗಳು ಕೇಳುವುದಕ್ಕೆ ಮೈ ರೋಮಾಂಚನವಾಗುತ್ತದೆ, Special thanks to brijesh cameraman
First time Darmi uncle ಅನ್ನು formals ನಲ್ಲಿ ನೋಡಿದ್ದು. ಸೂರ್ಯ ಚಂದ್ರರು ಇರುವವಾರೆಗು ನೀವು ನಿಮ್ಮ ಕೀರ್ತಿ ಅಜರಾಮರವಾಗಿ ಇರುತ್ತದೆ. ಶುಭಾಶಯಗಳು
sad part all this was NEVER explained in our state syllabus, to our generation ....always read only abt north Indian raiders.....such a pity on our education system ..... so wherewill we safe guard our history ....hats off to u sir ........GREAT TRUTH
ಇತರ ಧರ್ಮದ ಬೂಟು ನೆಕ್ಕುವ ರಾಜಕೀಯ ಪಕ್ಷಗಳು, ನಾಯಕರು ಇರುವಾಗ ಇವೆಲ್ಲ ಹೀಗೆ ಬಿಡಿ ಸಾರ್
ಅಭಿನಂದನೆಗಳು ಸರ್ ಹೀಗೆ ಸಾವಿರ ಎಪಿಸೋಡ್ ಆಗಲಿ ನಿಮಗೂ ಆರೋಗ್ಯ ಭಾಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏💐💐
ಈ ನಿಮ್ಮ 200ನೇ ವಿಷಯದ ಬಂಡಾರಕ್ಕೆ ಕೋಟಿ ಕೋಟಿ ಧನ್ಯವಾದಗಳು ಸಾರ್, ನಿಮ್ಮ ಜ್ಞಾನ ಬಂಡಾರವನ್ನ ರಾಜ್ಯದ ಜನತೆಗೆ, ದೇಶಕ್ಕೆ ಹರಡಲಿ
ಅಣ್ಣಾವ್ರು ಗಂಡುಗಲಿ ಕುಮಾರರಾಮ ಚಲನಚಿತ್ರ ಮಾಡಲು ಮನಸ್ಸು ಮಾಡಿದ್ದರು ಆದರೆ ಕಾರಣಾಂತರದಿಂದ ಕೈ ಬಿಟ್ಟರು. We missed a great historical movie
Hats off you sir Nammoru sogadu ಬಗ್ಗೆ ಹೇಳಿದಕ್ಕೆ ಧನ್ಯವಾದಗಳು
ಗಂಡುಗಳಿ ಕುಮಾರ ರಾಮ ನಮ್ಮ ಕೊಪ್ಪಳ ಜಿಲ್ಲೆ ಮತ್ತು ನಮ್ಮ ಕರ್ನಾಟಕಕ್ಕೆ ಹೆಮ್ಮೆ❤❤❤❤
Thumba chennagi varnisiddeeri nimma kalajige hats off
South nalli henadru temples monuments henu agilla andre because of great kumara Rama , ashoka the great will replace by kumara Rama the great hatsoff to you sir for giving valuable information..
All the best sir innu saviraru vidio nimminda barali sir god bless you
ನಿಜಕ್ಕೂ ಮೈ ರೋಮಾಂಚನ ಆಗೋಯ್ತು 🙏🙏🙏🙏🙏🙏🙏🙏🙏🙏🙏
ಇಂಥ ಒಬ್ಬ ಧೀರ ಯೋಧ ನಮ್ಮ ಕರುನಾಡಲ್ಲಿ ಹುಟ್ಟಿರೋದು ನಮ್ಮ ಹೆಮ್ಮೆ ಹಾಗೇ ಅವನ ಇತಿಹಾಸ ಕೇಳ್ತಿರೋ ನಾವೇ ಧನ್ಯರು🥰🙏
ದಂಪತಿಗಳನ್ನು ನೋಡಿ ಬಹಳ ಸಂತೋಷ ವಾಯಿತು.ಎಷ್ಟೋ ಪುಸ್ತಕಗಳನ್ನು ಓದಿ ಬರದ ಜ್ಞಾನವನ್ನು ತಾವು ತಮ್ಮ ವಿಡಿಯೋಗಳ ಮೂಲಕ ಕಣ್ಮುಂದೆಯೇ ತೋರಿಸಿದ್ದೀರಿ ತಮಗೆ ಅನಂತಾನಂತ ಧನ್ಯವಾದಗಳು .ತಮ್ಮoಥವರನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕು ಎಂಬುದು ನಮ್ಮ ಆಶಯ
ನಿಮ್ಮ 200 episode videos 200 ಪುಸ್ತಕ ಓದಿಗೆ ಸಮ. I have got lot of information thank a lot
Kannada sobagu kannadagarige detailagi thalapise... Kannadigara parakramavanna.. Saarri.. Belaku Moodothara belagisithiruva.. Maha kannadada Maanikya... Koti! Koti! Vandhane.. Namaskarahalu
ಇದು ಇಷ್ಟೇ ಸಾಲದು. ಸಾವಿರ ಕಂತುಗಳು ಬರಬೇಕು. ಆಮೇಲೆ ನೋಡೋಣ. ನಮಸ್ಕಾರಗಳು.ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ದೇವರು ಕಾಪಾಡಲಿ.🙏🙏⚘
🐅🔱🕉️ Jai Gandugali kumara Rama
Tqsm ಸರ್ ಗಂಡುಗಲಿ ಕುಮಾರ ರಾಮ ಅವರ ಬಗ್ಗೆ ವಿಡಿಯೋ madidake
ಗುರುಗಳೆ ನೀವು ನಮ್ಮಂತ ಸಾವಿರಾರು ಯುವಕರಿಗೆ ಸ್ಪೂರ್ತಿ.. ನಿಮ್ಮ ಈ ಕಾರ್ಯಕ್ಕೆ ನಾವು ಸಧಾ ಆಭಾರಿ, ನಮ ಸಂಸೃತಿ, ಇತಿಹಾಸದಲ್ಲಿ ಅಡಗಿಹೊದ ಸತ್ಯಾಂಶ ತಿಳಿಸುತಿದ್ದೀರಿ ಧನ್ಯವಾದಗಳು..
ನಮ್ಮ ರಾಜ್ಯದ ಇತಿಹಾಸ ಎಷ್ಟು ಸವಿಸ್ತಾರ ಎಂಬ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು.
ಕುಮಾರ ರಾಮ ನಂತಹ ವೀರ ಶೂರಾಧೀಶೂರನ ಐತಿಹಾಸಿಕ ಪಠ್ಯವನ್ನು ಸೇರಿಸದೆ ಸುಲ್ತಾನರ ಪಾಠವನ್ನೇ ಓದುತ್ತ ಬಂದಿದ್ದ ನಮಗೆ ನಮ್ಮ ನಾಡಿನ ಹೆಮ್ಮೆಯ ಕುಮಾರರಾಮನ ಆಳ್ವಿಕೆಯ ಬಗ್ಗೆ ತಿಳಿದು ನಮ್ಮ ನಾಡಿನ ಇನ್ನೂ ಅನೇಕ ರಾಜರ ಬಗ್ಗೆ ತಿಳಿಯುವ ಕೂತುಹಲ ಹೆಚ್ಚಾಗುತ್ತಿದೆ. ಧರ್ಮೇಂದ್ರ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಇಂತಹ ಐತಿಹಾಸಿಕ ಘಟನೆಗಳನ್ನು ಕೇಳುವಾಗ ಮೈ ರೋಮಾಂಚನ ವಾಗುತ್ತದೆ. ನಿಮ್ಮ ಮಾತಿನ ಶೈಲಿ ವಿವರಣೆ ಶೈಲಿ ತುಂಬಾ ಅದ್ಭತವಾಗಿದೆ ಸರ್. 🙏🙏👌👌👍👍
ಈ ವಿಡಿಯೋ ತುಂಬಾ ಚೆನ್ನಾಗಿತ್ತು.ಗಂಡುಗಲಿ ಕುಮಾರರಾಮನ ರೋಚಕ ಕತೆ ತಿಳಿದಂತಾಯಿತು.ಅದ್ಭುತವಾದ ವೀಡಿಯೋ 800 ವರ್ಷಗಳ ಹಿಂದಿನ ಸುವ್ಯವಸ್ಥಿತವಾದ ಕೋಟೆ ಕುದುರೆ ಸಾಲುಗಳು ಎಲ್ಲಾ ಅದ್ಭುತ.ಸೊಗಸಾದ ವಿವರಣೆ ಸರ್ 🙏💐
ನಿಮ್ಮ ಪರಿಶ್ರಮದ ಫಲವಾಗಿ ಇಂದು ನಾವು ನಮ್ಮ ಕನ್ನಡ, ಕರ್ನಾಟಕ, ಮೈಸೂರು ಮಹಾರಾಜರ ಬಗ್ಗೆ ಬಹಳ ತಿಳಿದು ಕೊಂಡಿದ್ದೇವೆ...ನಿಮಗೆ ನಮ್ಮ ಅನಂತಾನಂತ ಧನ್ಯವಾದಗಳು....
ಕುಮಾರ ರಾಮ ಶಿವ ರಾಜ್ ಕುಮಾರ್ ಅಭಿನಯಿಸಿರುವ ಚಿತ್ರದಲ್ಲಿ ಈ ಕಥೆ ಗಳನ್ನು ಬಹಳ ಸುಂದರವಾಗಿ ತೋರಿಸಿದ್ದಾರೆ.
Jai kumara rama..... Namma purvajaru thumba ne great sir.. Naaav 1% kuda illa avr munde.
ಅದ್ಬುತವಾದ ಗಂಡುಗಲಿಯ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು ನಾನೂ ಕೂಡ ಧನ್ಯನಾದೆನು.
ಜೈ ಗಂಡುಗಲಿ ಕುಮಾರರಾಮ
Nandu ಕಂಪ್ಲಿ sir ಕಂಪಲಿರಯna ಕೋಟೆ ಇದೇ ಬರೀ 🔥🔥
ಅದ್ಬುತ ಮಾಹಿತಿ ಸರ್ ನಿಮ್ಮ ಮಾತು ಕೇಳಿದೆ ರೋಮಾಂಚನ ಆಗುತ್ತೆ ಜೈ ಗಂಡು ಗಲಿ ಕುಮಾರ ರಾಮ 🙏
Great the real warrior ಗಂಡುಗಲಿ ಕುಮಾರರಾಮ
ಅಭಿನಂದನೆಗಳು ಸರ್. ಇನ್ನು ಮುಂದೆಯೂ ಸಹಾ ತಾವು ಮೈಸೂರಿನ ಕಥೆಗಳನ್ನು ಮುಂದುವರೆಸಲು ದೇವರು ತಮಗೆ ಆಯುರಾರೋಗ್ಯ ಭಾಗ್ಯಗಳನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ಈ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುತ್ತಿರಲಿ, ಶುಭಮಸ್ತು 🙏🙏🙏
ನಮ್ಮ ಊರಿಗೆ ಬಂದಿದ್ದೇಕ್ಕೆ ಥ್ಯಾಂಕ್ಸ್ sir❤️❤️❤️
Gandu gali ya bagge esthu adbutha vagi yaru yelalu saadya ella. What a inspiration story motivation mathe namma karnataka history. Yelarigi chira runi sir navu.. 🙏
ನಮ್ಮ ಕೊಪ್ಪಳ ಬಗ್ಗೆ
ನಮ್ಮ ಊರಿನ ಪಕ್ಕದ ಗ್ರಾಮದ
ಬಗ್ಗೆ ವಿವರ ತುಂಬಾ ಚೆನ್ನಾಗಿ ತಿಳಿಸಿದ್ದೀರಾ
🙏🙏
ಆನಂದ ಗಬ್ಬುರ
ಬುದಗುಂಪ ಗ್ರಾಮ
Entha veranda Sathya heti hasavana pathya pustaka dali alavadi sidare mundina pelegege gota gute nejavada hebuli galante yudadali kadadida veraru Karnataka dali hotidare anta super sar enta rochaka hetihasa telisidake
Great Maharaja Gandugali KumaraRama, jai karnataka
ಸರ್ ಭಾರತೀಯ ಇತಿಹಾಸದ ಜನಮಾನಸದಲ್ಲಿ ಮರೆಯಲಾಗದ ಮಹಾ ವೀರ ಗಂಡುಗಲಿ ಕುಮಾರರಾಮನ ಕುರಿತು ತಾವು 200ನೇ ಸಂಚಿಕೆಯನ್ನು ಆಯ್ದುಕೊಂಡಿದ್ದು ಬಹಳ ಸಂತೋಷದ ವಿಷಯ, ದಕ್ಷಿಣ ಭಾರತದಲ್ಲಿ 14 ನೇ ಶತಮಾನದಲ್ಲಿ ದೆಹಲಿಯ ಸುಲ್ತಾನರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸೋಲಿಸುವ ಮೂಲಕ ಪ್ರಬಲ ಅರಸ,ಆತನ ಸೈನಿಕ ಸಾಧನೆಯ ಜೊತೆಗೆ ಅವರು ಕಟ್ಟಿಸಿದ ಕೋಟೆ ಕೊತ್ತಲ ಹಾಗೂ ಕುದುರೆಯ ದಾಳಿಯ ತಪ್ಪಿಸಲು ಅನುಸರಿಸಿದ ವಿದಾನ ಅದ್ಭುತವಾಗಿ ದೆ ಇಂತಹ ಸ್ಮಾರಕಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವು ಆಗಿದೆ, ಇಂತಹ ವೀರರ ಕುರಿತು ಪಠ್ಯ ಪುಸ್ತಕದಲ್ಲಿ ಸೇರಿಸಿ ಮಕ್ಕಳಿಗೆ ತಿಳಿಸಬೇಕಾಗಿದೆ,ತಾವು 200ನೇ ಎಪಿಸೋಡ್ ತುಂಬಾ ಅದ್ಭುತವಾಗಿದೆ ಇಂತಹ ಸಾವಿರಾರು ಎಪಿಸೋಡ್ ಮಾಡುವಂತಹ ಆಯುಷ್ಯ ಆರೋಗ್ಯ ಶಕ್ತಿ ಆ ದೇವರು ತಮಗೆ ನೀಡಲಿ 🙏
Many thanks to Civil Engineer- Historian- Scholar Sri Dharmendra Sir and his family members for supporting him on this coveted achievement of 200th episode. 🙏🙏
ಇದು ಯಾವ ಜಿಲ್ಲೆ
Smt. and Shri. Dharmendra Sir pranams to you both 🙏 Sir, you are doing a wonderful service to the society. We are eagerly waiting for your future episodes.
Wow....Wow.......Wow...... What a war technique..... Very unique I never saw and I never hard before like this.... Really a goosebump movement Sir. Thanks a lot sir. I proud to be a ಕನ್ನಡಿಗ forever...🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮಗೆ ಒಂದು ದೊಡ್ಡ ವಂದನೆಗಳು ಸರ್ ನಮ್ಮ ಊರು ಗಂಡಗಲಿ ಕುಮಾರರಾಮ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು....,,🙏🏻🙏🏻🙏🏻 hats up sir thank you....
ಅಣ್ಣಾ ಅದ್ಭುತ ನಿರೂಪಣೆ, ನಿಮಗೆ ನೀವೇ ಸಾಠಿ. 200ನೇ ಸಂಚಿಕೆ ಕಳೆ ಕಟ್ಟಿದೆ. 💐
ತುಂಬಾ ಹೃದಯ ಅಭಿನಂದನೆಗಳು ಸರ್ ಅದ್ಭುತ ವಾಗಿದೆ ಚರಿತ್ರೆ....
ನಿಮಗೂ ನಿಮ್ಮ ತಂಡಕ್ಕೆ ಸಾಂಷ್ಟಾಗ ನಮಸ್ಕಾರ ಹಾಗೂ ಬ್ರಿಜೇಶ್ ವಿಶೇಷ ನಮನಗಳು
ಅದ್ಭುತ ಸರ್.... ನಿಮ್ಮ 200ನೆಯ ಎಪಿಸೋಡ್ ಅರ್ಥಪೂರ್ಣವಾಗಿದೆ, ಜೈ ಕುಮಾರ ರಾಮ. ಧನ್ಯವಾದಗಳು ಧರ್ಮೇಂದ್ರ ಸರ್🙏
Sir yantha hollekelasa madthaiddira sir, thubhu hrdhayadha dhanyavadhaghalu sir, gov,mt avarighe yavdhu thum,bha pramukyavadhadhu ,heg huluskobekhu antha ne ghothilla mank mundhevhu, sir kumara Rama na bhghee innu 10 episode s madhale beku sir nivhu, 🔥🔥🔥🔥 yantha veera sir avnu iyyabha sarisati ne illa 🔥🔥🔥🔥🔥 200🔥🔥🔥🔥🔥👏👏👏👏👏👏👏👏
ಇದು ನಮ್ಮ ಊರಿನ ಪಕ್ಕದಲ್ಲಿ ಇದೆ. ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು.
ನಮ್ ದೋಸ್ತ್ ಅಮರ್ ಡೊಂಕರ ಇಂದರಾಗಿ
ಕನ್ನಡದ ಕಂದಾ 🙏🙏
ಮೈಯಾಗ ರೋಮಾಂಚನ ಆಯ್ತು ರಿ ಸರ್💛❤️🙏 ದೇವ್ರು ಒಳ್ಳೇದು ಮಾಡಲಿ ನಿಮ್ಗೆ
ನಮ್ಮ ಬಾಹುಬಲಿ ಕುಮಾರ ರಾಮ💪
Bahubali is none other our Gommateshvara, the real King
Sir, finally you started video on great king , much awaited episode. Madakari nayaka, sangolli raayanna and kumara rama, are gems of Karnataka.
😘❤️ಸರ್ ನಿಮ್ಮ ದೇವರು ನೂರು ವರ್ಷ ಚೆನ್ನಾಗಿರಲಿ ಸರ್ ಯಾಕೆಂದರೆ ನಿಮ್ಮಲ್ಲಿರುವ ವಿಚಾರ ಬೇರೊಬ್ಬರಿಗೆ ತಿಳಿಸುವಂತಹ ಗುಣ ನಿಮ್ಮಲ್ಲಿದೆ ಒಳ್ಳೇದಾಗ್ಲಿ ಸರ್......👍❤️❤️
Dharmi sir nimage T shirt super kansutthe,starting nimna formal shirt nalli nodi enappa ivarige ishtu bega vayassagoytha antha annisthu amele endinanthe nimna nodi khushi aaythu... Dhanyavaadagalu sir 🙏🙏🙏🙏🙏
Congratulations sir, Nivu koddo esto mahitihi gallu nammige kushi kodduthe. gothilla irro vishya helli nammige kodtha idira. thumbha 🙏🙏
Sir,Was KAMPLI FORT related to GANDUGALI KUMAARA RAMA, i also from kampli but dont know about him, What a shame on my part. Thanks a lot for your team, superb video........ Please continue
eagerly waiting for upcoming JALAKS.........
ಈ ನಿಮ್ಮ ಉಪಕಾರವನ್ನು ಕನ್ನಡಿಗರು ಎಂದೂ ಮರೆಯಲಾರ ರು
Nimma ee sadhane mathu vichara dhareyannu namagagi dhare yerididdakkagi hruthpoorvaka Dhanyavadagalu. Nimma ee seve nirantharavagi saagali,
Sir nangu tumba ista history sir nim jote nannu serskoli nimjote i love your explain
ನಿಮ್ಮ ಬಾಯಲ್ಲಿ ಕನ್ನಡಿಗರ ಹಾಗೂ ಕನ್ನಡದ ರಾಜರು ಗಳ ಇತಿಹಾಸ ಕೇಳೋದು ನಮ್ಮ ಪುಣ್ಯ 😍sir,,, ನೀವು ಹೇಳೋ ಇತಿಹಾಸ ಕೇಳೋದಕ್ಕೋಸ್ಕರ subscribe ಮಾಡ್ಕೊಂಡೆ sir ನಿಮ್ಮ ಚಾನೆಲ್ 😍,,,
Kannadada kanmani neevu jai kannadambe
ಶಿವ ಪರ್ವತಿ ಅಂತೆ ನಿಮ್ಮ ಜೋಡಿ ಹೀಗೆ ಇರಲಿ ಇತಿಹಾಸ ಎಂದರೆ ತುಂಬಾ ಇಷ್ಟ ಸೋಮವಾರ ಕಾಯುತ್ತಾ ಇರುತ್ತೇನೆ 🙏
ಇಂತಹ ಅದ್ಭುತ ಗಂಡುಗಲಿ ಕುಮಾರ ರಾಮರ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದಗಳು ❤️❤️❤️❤️
ತಿಳುವಳಿಕೆ ಮತ್ತು ಮಾಹಿತಿ ಹಂಚಿಕೆ ತುಂಬಾ ಅದ್ಬುತ ಕೆಲಸ, ಅದನ್ನು ನೀವು ತುಂಬಾ ಚೆನ್ನಾಗಿ ನೀಡುತ್ತಿದ್ದೀರಿ ನಿಮಗೆ ನಮ್ಮ ಕೃತಜ್ಞತೆಗಳು🙏
Congrts.kumarama episode thumba chenagithu.hats up sir. kudure kallina salu great sir.jai kumararama.mysore
I started UA-cam channel bcz of you sir really I inspired.. ಇಂದು ನಾನು ಯುಟ್ಯೂಬ್ ಚಾನೆಲ್ ಪ್ರಾರಂಭಿಸಲು ತಾವೇ ಮುಖ್ಯ ಕಾರಣ ಸರ್ ಧನ್ಯವಾದಗಳು
Innu noor varsha gala kaala yuvajanate ge namma hithihasa na helitiri Sir
God bless You.. Anjaneya nimge olled madli
ಗಂಡುಗಲಿ ಕುಮಾರರಾಮ❤ veera.. shoora..ranadheera.. Namma Hemmeya Raja. Thank you so much Dharmi anna for all your service doing to our country/state/our Gatha Vaibhava and valorous life and sacrifcies.
ನಿಮಗೆ ಆ ದೇವರು ಒಳ್ಳೆ ಅರೋಗ್ಯ ಆಯೆಸ್ಸು ಕರುನುಸಿಲಿ 💛❤️🙏
ಇಂತಹ ಕುತೂಹಲ ವಿಷಯಗಳನ್ನ ಹೇಳೋ ನಿಮಗೆ ತುಂಬಾ ಧನ್ಯವಾದಗಳು ಸರ್ .. 🤗
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್, ಇತಿಹಾಸದ ಬಗ್ಗೆ ಮಾಹಿತಿ ನೀಡುತ್ತೀದ್ಧೀರ ಧನ್ಯವಾದಗಳು ಸರ್, ಇನ್ನೂ ಹೆಚ್ಚು ಹೆಚ್ಚು ಸಂದೇಶ ರವಾನಿಸಿ ಮೈಂಡ್ ರಿಲಾಕ್ಸ್ ಆಯಿತು ಸರ್ 👃 ಇಂತಿ ಬೆಂಗಳೂರು ನಗರ.....
For every successful man there is always a women hats off to your wife and family 🙏🤝 and congratulations to your 200th episode ✌️👏👏👏
SIR U R A PROUD KANNADIGA AND U DESERVE KARNATAKA RATNA
ಧನ್ಯನಾದೇ ತಾಯೆ ಕನ್ನಡ ನಾಡೊಳ ಪುಟ್ಟಿ,🙏🙏🙏🙏🙏❤️❤️Rip Govt😔
Veerara mele,namma tayinadina mele nimagiruva abhimana hagu nivu kannada vannu saragavagi matanaduva dhati...🙏🙏
Hats off to your work sir....
I'm also from the same Kummata durga Region.
Really feeling proud.
GANDUGALI, PARANARI SAHODARA- KUMARA RAMA Nammellarigu Role model 🙏.
E ondu sandeshakke nim Vakchaturyadinda innastu meragu bandide 🙏.....
Infinite thanks to you Sir.....
We Karnataka people blessed to have you Mr.DHARMI sir ❤️......
Kummata durga and Vijayanagara da story continue madi 🙏......
Thanks and regards
K Bharat Kumar
E nama sarkar satha sarkar. Estaondu sudhara wagide. Tourism ge koti koti budget kotathare ena improvement ella.
Wow! Awesome episode! ಅತಿಶಯ ರೋಮಾಂಚಕಾರಿ ಕಥೆ! Many thanks DK!
Thank you Madam . Supportive to our great sir we are proud of you couple 🙏🙏🙏🙏🙏🙏🙏🙏🙏🙏