ಹೇಳುವೆ ಕಥೆ ಹೇಳುವೆ (ಗಜಮುಖನ ಜನನದ ಕಥೆ)/Heluve Kathe Heluve (Lord Ganesh Birth Story)/SPB
Вставка
- Опубліковано 21 вер 2024
- ಹೇಳುವೆ ಕಥೆ ಹೇಳುವೆ ಸುಮಧುರ ಭಕ್ತಿ ಗೀತೆಯು ಭಾರತದ ಖ್ಯಾತ ಹಿನ್ನೆಲೆ ಗಾಯಕರಾದ S.P. ಬಾಲಸುಬ್ರಮಣ್ಯಂ ಅವರ ಕಂಠ ಸಿರಿಯಿಂದ ಮೂಡಿಬಂದಿದೆ
ಈ ಭಕ್ತಿ ಗೀತೆಯು ಪ್ರಥಮ ಪೂಜ್ಯ, ಗಣಗಳ ಅಧಿಪತಿಯಾದಂತಹ ಗಣೇಶನಿಗೆ ಆನೆ ಮುಖವು ಬಂದ ಕಥೆಯನ್ನು ತಿಳಿಸುತ್ತದೆ.