"ಅಮೃತ ಘಳಿಗೆ"ಯ ಈ ಹಾಡಿನ ಒಂದು ಸಾಲು ಕುರಿತು ವಾದ ವಿವಾದ ನಡೆದಿತ್ತು..!! | Sadhakara Sannidhi | Ep 38

Поділитися
Вставка
  • Опубліковано 3 лют 2025

КОМЕНТАРІ • 19

  • @RameshaTg-z7r
    @RameshaTg-z7r 2 дні тому +9

    ಈ ದಿನ ವೇ ಮತ್ತೊಮ್ಮೆ " ಅಮೃತಘಳಿಗೆ" ಸಿನಿಮಾ ನ ಮತ್ತೊಮ್ಮೆ ನೋಡುವೆ...ನಿಮ್ಮ ನಿರೂಪಿಸುವ ಶೈಲಿಯೇ ಅದ್ಬುತ ಸರ್.

  • @manjunathmanjunath6754
    @manjunathmanjunath6754 2 дні тому +3

    ಅಮೃತಗಳಿಗೆ ಒಂದು ಉತ್ತಮ ಸಿನಿಮಾ ಹಾಡುಗಳು ಮಧುರ

  • @ravindrabyakod2416
    @ravindrabyakod2416 День тому +1

    ಅದ್ಭುತವಾದ ನಿರೂಪಣೆ. ಅಭಿನ೦ದನೆಗಳು. 'ಜನ್ಮಿಸಲಿ' ಪದದ ಬಳಕೆಯನ್ನು ಪುಟ್ಟಣ್ಣನವರು ಎಷ್ಟೇ ಸಮಥಿ೯ಸಿಕೊಂಡಿದ್ದರೂ ವ್ಯಾಕರಣದ ದೃಷ್ಟಿಯಿಂದ ಅದು ಸರಿಯಲ್ಲ ಎನಿಸುತ್ತದೆ. ವಂದನೆಗಳು.

    • @manjunathhs4461
      @manjunathhs4461 День тому +1

      ಅದು ಸರಿ ಇದೆ ಸರ್. ಕಿಟ್ಟೆಲ್ ಅರ್ಥ ಕೋಶದಲ್ಲಿ ಜನ್ಮಿಸು ಎಂಬ ಪದ ಇದೆ.

  • @prakashsagarprakash5788
    @prakashsagarprakash5788 2 дні тому +2

    ಅಮೃತ ಘಳಿಗೆ ಒಳ್ಳೇ ಸಿನಿಮಾ.. ಎಲ್ಲ ಜನ್ರು ಮತ್ತೊಮ್ಮೆ ನೋಡಿ..🎉🎉🎉

  • @snnagaprabha1142
    @snnagaprabha1142 2 дні тому +2

    Nice information 🙏👌 Thanks❤

  • @vijayaranganath9823
    @vijayaranganath9823 2 дні тому +1

    ಏನೇ ಆದರೂ ನಮ್ಮ ಪುಟ್ಟಣ್ಣ ನವರಿಗೆ ಅಂಥಹಾ ಪರಿಸ್ಥಿತಿ ಬಂದಿದ್ದು ಬಹಳ ದುಃಖವಾಗುವುದು. ಅದ್ಭುತ ಚಿತ್ರಗಳನ್ನು ನಮಗೆಲ್ಲಾ ನೋಡಿಸಿದ ಈ ದಿಗ್ದರ್ಶಕನಿಗೆ ದೇವರು ಮೋಸ ಮಾಡಿದ. ವೈಯಕ್ತಿಕ ಬೇಡ.

  • @maheshs2150
    @maheshs2150 22 години тому +1

    ನಿಮ್ಮ ನಿರೂಪಣೆ ಎಂದಿನಂತೆ ಚೆನ್ನಾಗಿತ್ತು ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎನಬಹುದಾದಂತಹ ಹಾಡು " ಹಿಂದುಸ್ತಾನ ವು ..." ಹಾಡನ್ನು ಬರೆದ ಸಾಹಿತಿ ವಿಜಯನಾರಸಿಂಹ ರ ಕುರಿತು ಪ್ರಸ್ತಾಪ ವೇ ಇಲ್ಲದ್ದು ಕಂಡು ಬೇಸರವಾಯಿತು 😢

  • @kumarkamashi
    @kumarkamashi 2 дні тому +2

    Best film

  • @gita768
    @gita768 2 дні тому +3

    ನಮ್ಮೂರು ಸಾಗರದ ಸುತ್ತಾ ಮುತ್ತ ಚಿತ್ರಿಸಿದ ಸಿನಿಮಾ. ಮತ್ತೊಮ್ಮೆ ನೋಡಿದಂತೆ ಆಯಿತು

  • @charlesaldrin8630
    @charlesaldrin8630 День тому +1

    🥵 Kanagal Life Journey Last Stage - Very Worry. 😖

  • @muralidharshankam5553
    @muralidharshankam5553 2 дні тому +1

    ನಮ್ಮ ಮಕ್ಕಳು ಚಿತ್ರದ ಬಾಲ ಕಲಾವಿದರ ಬಗ್ಗೆ ತಿಳಿಸಿ

  • @KrishnaKrishnamurthy-q3i
    @KrishnaKrishnamurthy-q3i 2 дні тому +3

    ಚಿತ್ರ ಬ್ರಹ್ಮ ನ ಕುಂಚದಲ್ಲಿ ಮೂಡಿ ಬಂದ ಅದ್ಭುತ ಚಿತ್ರ "ಅಮೃತ ಘಳಿಗೆ "ಈ ಚಿತ್ರದ ಹಾಡುಗಳೆಲ್ಲವೂ ಮಧುರ ಅತಿ ಮಧುರ,

  • @krishnamurthymurthy3167
    @krishnamurthymurthy3167 2 дні тому +4

    ರಂಗನಾಯಕಿ ಸೋಲು ಕಂಡ ಚಿತ್ರ ಅಲ್ಲ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಹನ್ನೆರಡು ವಾರಗಳ ಪ್ರದರ್ಶನ ಕಂಡಿದೆ.

    • @manjunathhs4461
      @manjunathhs4461 2 дні тому +2

      ಆರ್ಥಿಕವಾಗಿ ಸೋತ ಚಿತ್ರ. ಕಾರಣ ನಿರ್ಮಾಣ ವೆಚ್ಚ ಹೆಚ್ಚಾಗಿದ್ದು.

  • @eracinemas4854
    @eracinemas4854 2 дні тому +1

    ಪಂಪ ಸಿನಿಮಾ ಹಾಕಿ ಸರ್

  • @madhupjadhav1379
    @madhupjadhav1379 День тому

    Ramakrishna has played lots of indecent/womanizing characters in Puttanna films like this film, Ranganayaki, Manasa Sarovara...