EXCISE SCAM IN KARNATAKA - PART 2 |

Поділитися
Вставка
  • Опубліковано 8 вер 2024
  • ಹಿಂದಿನ ಬಿಜೆಪಿ ಸರ್ಕಾರವು ನಿಯಮಬಾಹಿರವಾಗಿ ಕಾಕಂಬಿ ರಫ್ತಿಗೆ ಅನುಮತಿ ನೀಡಿತ್ತು, ಈ ಪ್ರಕರಣ ಕುರಿತು ಪ್ರತಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌, ಸದನದ ಹೊರಗೆ ವಿರೋಧಿಸಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದನಿ ಎತ್ತಿದ್ದರು. ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಿಯಾಂಕ್‌ ಖರ್ಗೆ ಅವರು ಆಡಿಯೋ ಬಿಡುಗಡೆ ಮಾಡಿ ಅಬಕಾರಿ ಹಗರಣದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದರು.
    ಆದರೆ ಅದೇ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂತ ಅತ್ಯಲ್ಪ ಅವಧಿಯಲ್ಲಿ ಕಾಕಂಬಿ ಹಗರಣಕ್ಕೆ ಕ್ಲೀನ್‌ ಚಿಟ್ ಕೊಟ್ಟಿತ್ತು. ಈ ಪ್ರಕರಣದ 2ನೇ ಸಂಚಿಕೆಯಲ್ಲಿ ಇದರ ವಿವರಣೆಗಳಿವೆ.
    ===========================
    ನೋಡಿ, ನಮ್ಮನ್ನು ಬೆಂಬಲಿಸಿ
    Support Independent Journalism by paying for it -
    payu.in/web/FE...

КОМЕНТАРІ • 2