ಉತ್ತರಕನ್ನಡ ಜಿಲ್ಲಾಡಳಿತಕ್ಕೆ ಆಟ, ಕೆರವಡಿ ಜನರಿಗೆ ಪ್ರಾಣ ಸಂಕಟ | Heavy rain in Karwar | Kannada News

Поділитися
Вставка
  • Опубліковано 16 вер 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಉತ್ತರಕನ್ನಡ ಜಿಲ್ಲಾಡಳಿತಕ್ಕೆ ಆಟ..., ಕೆರವಡಿ ಜನರಿಗೆ ಪ್ರಾಣ ಸಂಕಟ....ಕೆರವಡಿ ಜನರ ಸಂಚಾರಕ್ಕೆ ಬಳಸಲಾಗುತ್ತಿದ್ದ ಬಾರ್ಜ್ ಕಸಿದುಕೊಂಡ ಜಿಲ್ಲಾಡಳಿತ. ಕೆರವಡಿ ಹಾಗೂ ಉಳಗಾಕ್ಕೆ ಕಾಳಿ ನದಿ ಮೇಲೆ ಸಂಪರ್ಕ ಕೊಂಡಿಯಾಗಿದ್ದ ಬಾರ್ಜ್ ವ್ಯವಸ್ಥೆ. ಬಾರ್ಜ್ ಬೆಳಗಾವಿಗೆ ಕಳುಹಿಸಿ, ಸಾಮಾನ್ಯ ದೋಣಿ ನೀಡಿ ಮತ್ತೆ ಜನರನ್ನು ಅಪಾಯಕ್ಕೆ ದೂಡುತ್ತಿರುವ ಅಧಿಕಾರಿಗಳು. 15-20 ವರ್ಷಗಳ ಹಿಂದೆ ಕಾರವಾರದ ಕೆರವಾಡಿಯಲ್ಲಿ ಘೋರ ದುರಂತ ನಡೆದು 7 ಮಂದಿ ಸಾವನ್ನಪ್ಪಿದ್ರು. ಕಾಳಿ ನದಿಯ ಮೇಲೆ ದೋಣಿಯ ಮೇಲೆ ಸಾಗುತ್ತಿದ್ದ ಜನರು, ದೋಣಿ ಮಗುಚಿ ದಾರುಣವಾಗಿ ಸಾವಿಗೀಡಾಗಿದ್ರು. ಈ ಹಿನ್ನೆಲೆ ಜಿಲ್ಲಾಡಳಿತ ಕೆರವಾಡಿಯಲ್ಲಿ ಸುರಕ್ಷಿತ ಬೋಟ್ ಅಳವಡಿಸಿ ನಂತರ ಬಾರ್ಜ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾಳಿ ನದಿಯಲ್ಲಿ ಓಡಾಟಕ್ಕೆ ಬಂದರು ಇಲಾಖೆಯಿಂದ ವ್ಯವಸ್ಥೆಯಾಗಿದ್ದ ಬಾರ್ಜ್ ಸೇವೆ. ಆದ್ರೆ, ಇದೀಗ ಮತ್ತೆ ದುರಂತಕ್ಕೆ ಎಡೆ ಮಾಡಿಕೊಡುವಂತಿದೆ ಜಿಲ್ಲಾಡಳಿತ. ಇತ್ತೀಚೆಗಷ್ಟೇ ಶಿರೂರು ಘಟನೆ ನಡೆದಿದ್ದು, ಅಷ್ಟರಲ್ಲೇ ಇನ್ನೊಂದು ದುರ್ಘಟನೆಗೆ ಆಹ್ವಾನ ನೀಡ್ತಿದೆ ಜಿಲ್ಲಾಡಳಿತ. ಬಾರ್ಜ್ ವ್ಯವಸ್ಥೆಯಿಲ್ಲದ ಕಾರಣ ಶಾಲಾ ಮಕ್ಕಳ ಶಿಕ್ಷಣ ಭವಿಷ್ಯಕ್ಕೂ ಜಿಲ್ಲಾಡಳಿತದಿಂದ ಬರೆ. ಕೆರವಡಿ ಗ್ರಾಮದ ಜನರಿಗೆ, ಶಾಲಾ ಮಕ್ಕಳಿಗೆ ಕಾಳಿ ನದಿ‌ ಮೇಲೆ ಸಾಗಲು ಆ ಬಾರ್ಜ್ ಸಾಕಷ್ಟು ಸಹಾಯಕವಾಗಿತ್ತು.
    Suvarna News Live: www.youtube.co...
    #heavyrain #karwar
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 16

  • @goldysgeneral
    @goldysgeneral Місяць тому +1

    Utar kannada davrge manners ila

    • @anantbhandari4967
      @anantbhandari4967 Місяць тому

      ತಾವು ಎಲ್ಲಿಯವರು ಅಂತಾ ಗೊತ್ತಾಗಿಲ್ಲ.

    • @anantbhandari4967
      @anantbhandari4967 Місяць тому

      ದಯವಿಟ್ಟು ರಿಪ್ಲಯ್ ಮಾಡಿ ಪ್ಲೀಸ್ ನಮಗೆ ಮಾನರ್ಸ್ ಬಗ್ಗೆ ತಿಳಿಸಿಕೊಡಿ.

    • @goldysgeneral
      @goldysgeneral Місяць тому

      @@anantbhandari4967 Nan elivanod ginta ,nim kade free uta sigute andtakshna ,janaru vartiso riti tumba assaya mate mujugura untu madute,omme Nan friend madve ganta nim ur kade bandide alli ond utak goskara vartisida riti 🙏

    • @anantbhandari4967
      @anantbhandari4967 Місяць тому

      @@goldysgeneral ಯಾವ ಊರಿಗೆ ಬಂದಿದ್ರಿ ಹೇಳ ಭಹುದ.

    • @anantbhandari4967
      @anantbhandari4967 Місяць тому

      @@goldysgeneral ನೀವು ಯಾವ ಊರಿಗೆ ಬಂದಿದ್ರಿ.