Suvarna News Hour Special With K Annamalai Full Episode | Annamalai Interview | Kannada Interview
Вставка
- Опубліковано 24 кві 2024
- Suvarna News Hour Special With K Annamalai | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಕೆ ಅಣ್ಣಾಮಲೈ | Ajit Hanamakkanavar | K Annamalai | TN BJP President Annamalai | K Annamalai Exclusive Interview | K Annamalai Latest Interview | K Annamalai Interview In Suvarna News | Kannada Interviews
TN BJP President Annamalai About Lok Sabha Election | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#suvarnanewshourspecial #newshourspecial #kannamalai #loksabhaelection2024 #kannadainterviews #suvarnanewshour #ajithanamakkanavar #SuvarnaNews #kannadanews #karnatakanews #AsianetSuvarnaNews
WhatsApp ► whatsapp.com/channel/0029Va9C...
UA-cam ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ಹೇಗೆ ಒಬ್ಬ ವ್ಯಕ್ತಿ ಇಷ್ಟೊಂದು ಅದ್ಭುತ ಜ್ಞಾನ ಹೊಂದಲು ಸಾಧ್ಯ... ಅಧ್ಬುತ ಅಣ್ಣಾಮಲೈ Sir...❤ Fan of ur speech..❤
ತಮಿಳುನಾಡಲ್ಲಿ ಅಣ್ಣಾಮಲೈ ಬಿಜೆಪಿಗೆ ಸ್ಪೆಷಲ್ ಬೂಸ್ಟ್ ಇದ್ದಾಗೆ
ರಾಹುಲ್ ಗಾಂಧಿಗಿಂತ ಈ ಮನುಷ್ಯ ಪ್ರಧಾನಿ ಆಗೋಕೆ ಅರ್ಹ ವ್ಯಕ್ತಿ 😍❤️
ನನ್ನ ಸ್ಫೂರ್ತಿ ನನ್ನ ಹೆಮ್ಮೆಯ ಕನ್ನಡದ ದತ್ತು ಪುತ್ರ ಕರ್ನಾಟಕದ ಸಿಂಗಂ ಅಣ್ಣಾಮಲೈ ನಿಮ್ಮ ಅದ್ಭುತವಾಗಿ ಜ್ಞಾನ ಈ ದೇಶಕ್ಕೆ ಅತಿ ಮುಖ್ಯ ನಿಮ್ಮ ಪ್ರಧಾನಿಯಾಗಿ ನೋಡುವ ಕ್ಷಣಕ್ಕೆ ಕಾಯುತ್ತಾ ಇರುವೇ ❤🙏
ಈ ಸಂದರ್ಶನ ಮೂರು ದಿನಗಳ ಮುಂಚೆ ಬರಬೇಕಿತ್ತು, ಬಿಜೆಪಿಗೆ ಮತ ನೀಡಿ 🚩
ದಯವಿಟ್ಟು ಸ್ನೇಹಿತರೆ ಎಲ್ಲರೂ ಮೋದಿಜಿ ಅವರಿಗಾಗಿ ಬಿಜೆಪಿಗೆ ವೋಟ್ ಹಾಕಿ, ಬಿಜೆಪಿಗೆ ವೋಟ್ ಹಾಕಿಸಿ....
ಅಣ್ಣಾಮಲೈ ಮಾತು ತುಂಬಾ ಚೆನ್ನಾಗಿದೆ . ಇದೇ ಈ ದೇಶದ ಸಂಪತ್ತು .ಜೈ ಮೋದಿಜಿ
ಎಲ್ಲಾ ಕಾಮೆಂಟ್ಗಳನ್ನು ನಾನು ಪರಿಶೀಲಿಸಿದೆ. ನಮ್ಮವರು ಪ್ರತಿಯೊಬ್ಬರೂ ಜ್ಞಾನವನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು. ನಮ್ಮ ಪ್ರಜೆಗಳು ಪ್ರಜ್ಞಾವಂತರೇ, ಇಂಥಹಾ ನಾಯಕರು ಬರಬೇಕು ಅಷ್ಟೇ.
ಇತ ಮಾಹಾನ್ ಪುರುಷ! ಇಂತ ಹೇಮ್ಮಯ ಭಾರತೀಯನಿಗ ಜನ್ಮಕೋಟ್ಟ ತಂದೆ-ತಾಯಿ ನವರಿಗೂ ಮತ್ತು ತಮಿಳುನಾಡಿಗೂ ನನ್ನ ಆಭಿವಾನ ಪೂರ್ವಕ ಧನ್ಯವಾದಗಳು. ನಮ್ಮ ನೆಲ್ಮಯ ಮೆಚ್ಚಿನ ಪ್ರಧಾನಮಂತ್ರಿ ಶೀ ಮೋದಿನವರಿಗೆ ಇಂತ ವ್ಯಕ್ತಿ ನೆರವು ಅತಿ ಮುಖ್ಯ ನಮ್ಮ ದೇಶದ ಏಳಿಗಗೆ
ನಿಮ್ಮಂತ well educated ವೆಕ್ತಿಗಳಿಂದ ಬಾರತದ ಇತಿಹಾಸ ಬದಲಾಗುವ ಮುನ್ಸೂಚನೆ ಇದೆ all the best anna ಮಲೈ ಜೀ🎉🎉🎉🎉
ಇವರಿಂದ ತಮಿಳ್ ಕರ್ನಾಟಕ ಅವಳಿ ರಾಜ್ಯ ಆದೀತು ಎಂದು ಆಶಿಸುತ್ತೇನೆ . ಅಣ್ಣಾ...❤🎉
ಇಷ್ಟು ಸ್ಪಷ್ಟವಾಗಿ ಹೇಳಿದರೆ ಕೋತಿಗೂ ಸಹ ಅರ್ಥ ಆಗುತ್ತೆ. Super sir, very well explained 👏 👍
ಇಷ್ಟು ವಿವರವಾಗಿ ಕರ್ನಾಟಕದ ಯಾವ BJP ನಾಯಕರು ನೀಡಿಲ್ಲ ದನ್ಯವಾದಗಳು
ಸುವರ್ಣ ಚಾನೆಲ್ ನಲ್ಲಿ ಇದುವರೆಗಿನ ಉತ್ತಮ ಸಂದರ್ಶನ
ಅಣ್ಣಾಮಲೈ ನಿಮ್ಮ ಮಾತು ಕೇಳಿ ತುಂಬಾ ಸಂತೋಷ್ ವಾಯ್ತು ಸುವರ್ಣ ಚಾನಲ್ ತುಂಬಾ ಧನ್ಯವಾದಗಳು... 🙏🙏
ಸುವರ್ಣ ನ್ಯೂಸ್ ಚಾನೆಲ್ ಗೆ ತುಂಬಾ ಧನ್ಯವಾದಗಳು ಇಂತಹ ಮಹಾನ್ ವ್ಯಕ್ತಿಗಳನ್ನು ಸಂದರ್ಶನಕ್ಕಾಗಿ ತರುತ್ತಿದ್ದೀರಿ ಇನ್ನು ಮುಂದುವರೆಯಲಿ
ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಮೇಲೆ ಮತ್ತು ಮೋದಿಜಿ ಯವರ ಮೇಲೆ ಸದಾ ಇರಲಿ 🙏
ಇಂತಹ ಒಳ್ಳೆಯ ಅಕ್ಷರಸ್ಥ ವ್ಯಕ್ತಿ ಯ ಇಂಟರ್ವ್ಯೂ ಮಾಡಿದ ಅಜಿತ್ ಸರ್ ಗೆ ಧನ್ಯವಾದಗಳು....ಮತ್ತು ಅಣ್ಣಾಮಲೈ ಸರ್ ನಮ್ಮ ಭವಿಷ್ಯದ ಹೆಮ್ಮೆ ಮತ್ತು ಭವಿಷ್ಯದ ನಾಯಕ
I voted Today ❤BJP
Hats off Annamalai sir. Thank you. This is the best news hour till date. Thank you Ajit sir. Thumba chennaaagi vishya na hekki thegdu namige thiliyo thara itthu.