ನಮ್ಮ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಕ್ಕಿದೆ, ನಮ್ಮ ಶ್ರಮ ಸಾರ್ಥಕವಾಯಿತು. ಮುಂಬರುವ ಸಂದರ್ಶಗಳಲ್ಲಿ ಇನ್ನು ಹಲವಾರು ಸಾಧಕರು ಹಾಗೂ ಸ್ಪೂರ್ತಿ ತುಂಬುವ ಕಥೆಗಳು ನಿಮಗಾಗಿ ಕಾಯುತ್ತಿದೆ. ಕಂಗ್ಲಿಷ್ ಬಳಸುವ ಉದ್ದೇಶ ಇಷ್ಟೇ, ಕನ್ನಡ ಹಾಗೂ ಕನ್ನಡಿಗರ ಆಚೆ ಈ ಸಂದರ್ಶನ ತಲುಪಬೇಕು. ಹಾಗಾಗಿ ಸಬ್ ಟೈಟಲ್ ಕೂಡ ಹಾಕ್ತಿದೀವಿ. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ, ವಿಮರ್ಶೆ ಹಾಗು ತಪ್ಪು ಮಾಡಿದಾಗ ತಿದ್ದುವ ಮನೋಭಾವ ಅತ್ಯಾವಶ್ಯಕ. ದಯಮಾಡಿ ಹೀಗೆ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ. ತಡವಾಗಿ ಬರೆದ ಈ ಪ್ರತಿಕ್ರಿಯೆಗೆ ಕ್ಷಮೆ ಕೇಳುತ್ತ, ನಿಮ್ಮ ನಂಬಿಕೆ ಹಾಗು ಅಭಿಮಾನ ಉಳಿಸಿಕೊಳ್ಳುವ ಪ್ರಯತ್ನ ಸದಾ ಮಾಡ್ತೀವಿ ಅನ್ನೋ ಭರವಸೆಯೊಂದಿಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ. 🙏🙏 ವಿನಾಯಕ ಹಾಗು *ನಾಯಕ ವಿಥ್ ವಿನಾಯಕ* ತಂಡ ಮಾಡುವ ಪ್ರಣಾಮಗಳು 🙏🙏
ಡಾ|| ನಾ. ಸೋಮೇಶ್ವರ ರವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಬ್ಬರದಲ್ಲ... ಅರಿವಿನದ್ದು... ಅ ಪರಿಯಲ್ಲಿ ಸೂಕ್ಷ್ಮವಾಗಿ ಕೊಡುಗೆ ನೀಡಿದ ಅವರಿಗೆ ಅನಂತಾನಂತ ಧನ್ಯವಾದಗಳು.. ಸರ್ ನಿಮಗೆ ದೈವ ಸದಾ ಹರಸಲಿ.. 🙏🙏💐💐
ಕನ್ನಡ ಭಾಷೆಯ ಬಗ್ಗೆ ನಮಗೆಲ್ಲರಿಗೂ ತಿಳುವಳಿಕೆಗೆ ನೀಡಿದ ಡಾಕ್ಟರ್ ನಾ. ಸೋಮೇಶ್ವರ ಸಾರ್ ರವರೆಗೆ ಹೃತ್ಪೂರ್ವಕ ವಂದನೆಗಳು..🙏 🙏 ಹಾಗೂ ನಮಗೆಲ್ಲರಿಗೂ ಡಾಕ್ಟರ್ ನಾ. ಸೋಮೇಶ್ವರ ಸಾರ್ ರಂತಹ ಮಾನ್ಯರ ಬಗ್ಗೆ ತಿಳಿಸಿಕೋಟ ವಿನಾಯಕ ರವರೆಗೆ ಧನ್ಯವಾದಗಳು..🙏
"ಈ ಪುಸ್ತಕ ನನ್ನಲ್ಲಿಯೇ ಉಳಿಯಿತು" ಹಾಗೂ "ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ " ಈ ಎರಡೂ ನುಡಿಗಟ್ಟುಗಳು ತುಂಬಾ ಖ್ಯಾತಿ ಆಗಿವೆ ಗುರುಗಳೇ ನಿಮ್ಮ ಮಾತುಗಳು ಕನ್ನಡ ಅಭಿಮಾನ ಆ ಭಾಷೆ ಕೇಳುತ್ತಾ ಇದ್ದರೆ ಮನಸ್ಸಿಗೆ ಆನಂದ ಆಗುತ್ತದೆ ಆಹಾ! ಎನ್ನುತ್ತದೆ ನನ್ನ ಮನಸ್ಸು
ಆಹಾ ಅದ್ಬುತವಾದ ಸಂದರ್ಶನ ಎಷ್ಡು ದೊಡ್ಡ ವ್ಯಕ್ತಿ ನಾನು ಏನು ಸಾಧನೆ ಮಾಡಿಲ್ಲಾ ನನ್ನ ಕೆಲಸ ಜೇನು ಕೆಲಸ ಅಷ್ಟೇ ಅಂದಾಗ ಇನ್ನ ನಾವೆಲ್ಲಾ ಎಷ್ಟು ತಿಳಿದುಕೊಳ್ಳಬೇಕು ಹೇಳಿ ನಿಮ್ಮಂತಹ ಶಿಕ್ಷಕರು ಬೇಕು ಸರ್ ನಮಗೆ
ತುಂಬಾ ಒಳ್ಳೆಯ ಕಾರ್ಯಕ್ರಮ ವಿನಾಯಕ್ ಸರ್, ನಿಮಗೆ ತುಂಬಾ ಧನ್ಯವಾದಗಳು, ನಾ ಸೋಮೇಶ್ವರ ಸರ್ ಅವರ ಕನ್ನಡಾಭಿಮಾನಕ್ಕೆ ನಾನು ಸೋತು ಹೋದೆ, ಗೆಳೆಯರೇ ನಾವೆಲ್ಲೇರು ಕನ್ನಡದ ಬೆಳವಣಿಗೆ ಬಗ್ಗೆ ಸ್ವಲ್ಪ್ ದುಡಿಯಬೇಕು, ಎಷ್ಟು ನಮ್ಮಿಂದ ಸಾಧ್ಯನೋ ಅಷ್ಟು ನಾನು ಕನ್ನಡವನ್ನು ಬೆಳಸಲು ದುಡಿಯೋಣ, ದಯವಿಟ್ಟು ನಾವೆಲ್ಲೂರು ಸೇರಿ ಕನ್ನಡವನ್ನ ಬೆಳಿಸೋಣ, ಜೈ ಕನ್ನಡದ ಜೈ ಕರ್ನಾಟಕ.
ಡಾ|| ನಾ. ಸೋಮೇಶ್ವರ ಸರ್ ರವರನ್ನ ತಮ್ಮ ವೇದಿಕೆಗೆ ಕರೆಸಿದಕ್ಕೆ ನಿಮಗೆ ಮೊದಲನೇ ಧನ್ಯವಾದ ಹಾಗೂ ತಮ್ಮ ಅದ್ಬುತ ನೆನಪುಗಳನ್ನ & ವಿಚಾರಧಾರೆಯನ್ನ ನಮ್ಮೊಡನೆ ಹಂಚಿಕೊಂಡ ಡಾ|| ನಾ. ಸೋಮೇಶ್ವರ ಸರ್ ರವರಿಗೂ ಹೃದಯದ ಪೂರ್ವಕ ಧನ್ಯವಾದಗಳು 🙏🙏 ಶುಭವಾಗಲಿ.
The best thing about we kannadigas is we say shuddha kannada and speak sanskrit which much is new and modren 😂 sometimes i think sanskrit is not even old language
ನನ್ನ ಜೀವನದಲ್ಲಿ ಚಂದನ ವಾಹಿನಿಯ ಯೋಗದಾನ ತುಂಬಾ ಮಹತ್ವವದ ವಿಚಾರ.... ಒಂದು ಅದ್ಭುತ ವ್ಯಕ್ತಿ ಹಾಗೂ ವಕ್ಯತಿತ್ವದ ಜೊತೆಗಿನ ಈ ಸಂದರ್ಶನ ಎಲ್ಲರ ಮನಸ್ಸಿಗೆ ಹಾಗೂ ಹೃದಯಕ್ಕೆ ಮುಟ್ಟಲೇ ಬೇಕು.....ಇಲ್ಲಿರುವ ಎಲ್ಲರಿಗೂ ಒಂದು ಕೋರಿಕೆ ಆದಷ್ಟು ಇದನ್ನು ಶೇರ್ ಮಾಡಿ 😇🙏 . . . ವಿನಾಯಕ ಹಾಗೂ ತಂಡಕ್ಕೆ ಜಯವಿರಲಿ ❤️
ಅದ್ಭುತವಾದ ಸಂದರ್ಶನ!! ಡಾII ನಾ ಸೋಮೇಶ್ವರ್ ಅವರ ಬದುಕಿನ ಅನುಭವಗಳನ್ನು ಕೇಳಿ ಮನಸ್ಸಿಗೆ ತುಂಬ ಸಂತೊಷವಾಯಿತು. ಇದನ್ನು ನಮಗೆ ತಲುಪಿಸಿದ ವಿನಾಯಕ ಜೋಷಿಯವರಿಗೆ ತುಂಬು ಹೃದಯದ ಧನ್ಯವಾದಗಳು.
ಚಂದನ ವಾಹಿನಿ ನನ್ನ ಜೀವನದ ಒಂದು ಅದ್ಭುತವಾದ ಭಾಗ .ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಹೇಗೆ ಹೋಗಬೇಕು, ದಯವಿಟ್ಟು ತಿಳಿಸಿ .ನಿಮ್ಮ ಈ ಚಾನಲ್ ಒಂದು ಅದ್ಭುತವಾದ ಸಂದೇಶ ನೀಡುತ್ತಿದೆ,ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಚಾನೆಲ್ ಗೆ
ಡಾ. ನಾ. ಸೋಮೇಶ್ವರ ಅವರ ಸಂದರ್ಶನ ನಮಗೆ ತುಂಬಾ ಸಂತೋಷವನ್ನುಂಟುಮಾಡಿತು, ತಮಗೆ ಕೃತಜ್ಞತೆಗಳು, ಇದೇ ರೀತಿಯ ಕನ್ನಡ ಹಾಗೂ ಅದ್ವೈತದ ಬಗ್ಗೆ ಅಧಿಕೃತವಾಗಿ ತಿಳಿದಿರುವ ವ್ಯಕ್ತಿ *ಡಾ. ಪಾವಗಡ ಪ್ರಕಾಶ್ ರಾವ್* ಅವರ ಸಂದರ್ಶನವನ್ನು ಸಹ ತಾವು ನಡೆಸಿಕೊಡಬೇಕಾಗಿ ವಿನಂತಿ.
ಕನ್ನಡ ಇವತ್ತು ಚೆನ್ನಾಗಿದೆ, definetely better than prior to 35 years in Border areas of our state, am an eye witness at Bellary and Belgaum. Today, even Marathas have accepted Kannada at Belagavi and Telugites at Bellary
CTR dose was too dam good answer sir !. For one of your question, naa. Someshwar sir answered so well with example of legends work in Kannada(contribution). ee program inda tumba visheya tilithui. As a host, nivu tumbha olle Nayaka' ranna select madidira !. Nimma podcast na heege continue maadi. good work. Thank you.
Ondu overacting illa ondu nataka illa...pakka sathyavada mathugalu. A olle kannada hinneleya sathyathegalu. Nijakku bhahala khushi aythu keli. Long way to go vinayak ATB for NWV👍
Yarige kannada artha aagalla avarigu artha aagli anta vinayak English alli helodikke helidru. It's works for me. Nan Instagram WhatsApp alli tumba Jana bere bhashe mathadoru idare nanu ee video clip na story and status aagi hakidde. Bahusha kannadadalli helodu artha aagilla Andre English alli heliddu artha aagli anta.
ಕನ್ನಡ ಉಳಿಸಿ ಎಂದು ಹೇಳುವುದೇ ಅಸಹ್ಯಕರ ಮತ್ತು ಬೇಸರದ ಸಂಗತಿ ... ಸರಿಯಾಗಿ ಹೇಳಿದಿರಿ 👌🏻 ಕನ್ನಡದ ಸಾಹಿತಿಗಳನ್ನು ನೋಡಿದ ನಾವೇ ಧನ್ಯರು.. ಮತ್ತೆ ಇಂಥಹವರನ್ನು ನೋಡುವುದು ಕಷ್ಟ ಮುಂಬರುವ ಪೀಳಿಗೆಯಲ್ಲಿ..
ಕನ್ನಡ ಕಲಿಕೆ ಹಾಗೂ ಕಲಿಸುವುದು ನಮ್ಮ ಕರ್ತವ್ಯ ಹಾಗೂ ಈ ಮಣ್ಣಿನ ಋಣ ತೀರಿಸುವ ಒಂದು ಮಾರ್ಗ... ದಯವಿಟ್ಟು ಮಕ್ಕಳಿಗೆ ಕನ್ನಡ ಕಲಿಸಿ. ಶಾಲೆಯಲ್ಲಿ ಇಂಗ್ಲಿಷ್ ಕಲಿಯಲಿ. ಮನೆಯಲ್ಲಿ ಕನ್ನಡ ಕಲಿಸುವುದು ನಿಮ್ಮ ಕರ್ತವ್ಯ..
ಎಷ್ಟೋ ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೊಡಿದ್ದೇನೆ ಆದರೆ ಇಂತಹ ಕಾರ್ಯಕ್ರಮ ಬಹಳ ವಿರಳ ದಯಮಾಡಿ ಇಂತಹ ಕಾರ್ಯಕ್ರಮವನ್ನು ಮುಂದುವರಿಸಿ ಬಹಳ ಅದ್ಭುತವಾದ ಕಾರ್ಯಕ್ರಮ .ದೇವರು ಒಳ್ಳೆಯದನ್ನು ಮಾಡಲಿ ನಿಮಗೆ .ಧನ್ಯವಾದಗಳು
Fantastic Joshi avare... kannada da bagge sir avar maatugalu kelode Chanda... neevu kannada da bagge keliddu amazing... Ee 2 episodes na forever mariyalla🙏🙏🙏🙏
The 1st episode itself was ultimate , I feel that the 2nd one is gonna be even more fantastic. Dhanyavadagalu. Na Someshwar sir for sharing all of ur knowledge nd Vinayak anna hatsoff.
Thank you Vinayak Joshi for bringing this interview. What a gem of a person is Dr. Na Someshwar, Hats off sir for your selfless contribution to our society 🫡
ಖುಷಿ ಕೊಟ್ಟಂತಹ ಸಂದರ್ಶನ. ಅಭಿನಂದನೆಗಳು 🎉
ನಮ್ಮ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಕ್ಕಿದೆ, ನಮ್ಮ ಶ್ರಮ ಸಾರ್ಥಕವಾಯಿತು.
ಮುಂಬರುವ ಸಂದರ್ಶಗಳಲ್ಲಿ ಇನ್ನು ಹಲವಾರು ಸಾಧಕರು ಹಾಗೂ ಸ್ಪೂರ್ತಿ ತುಂಬುವ ಕಥೆಗಳು ನಿಮಗಾಗಿ ಕಾಯುತ್ತಿದೆ.
ಕಂಗ್ಲಿಷ್ ಬಳಸುವ ಉದ್ದೇಶ ಇಷ್ಟೇ, ಕನ್ನಡ ಹಾಗೂ ಕನ್ನಡಿಗರ ಆಚೆ ಈ ಸಂದರ್ಶನ ತಲುಪಬೇಕು. ಹಾಗಾಗಿ ಸಬ್ ಟೈಟಲ್ ಕೂಡ ಹಾಕ್ತಿದೀವಿ.
ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ, ವಿಮರ್ಶೆ ಹಾಗು ತಪ್ಪು ಮಾಡಿದಾಗ ತಿದ್ದುವ ಮನೋಭಾವ ಅತ್ಯಾವಶ್ಯಕ. ದಯಮಾಡಿ ಹೀಗೆ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ.
ತಡವಾಗಿ ಬರೆದ ಈ ಪ್ರತಿಕ್ರಿಯೆಗೆ ಕ್ಷಮೆ ಕೇಳುತ್ತ, ನಿಮ್ಮ ನಂಬಿಕೆ ಹಾಗು ಅಭಿಮಾನ ಉಳಿಸಿಕೊಳ್ಳುವ ಪ್ರಯತ್ನ ಸದಾ ಮಾಡ್ತೀವಿ ಅನ್ನೋ ಭರವಸೆಯೊಂದಿಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ. 🙏🙏
ವಿನಾಯಕ ಹಾಗು *ನಾಯಕ ವಿಥ್ ವಿನಾಯಕ* ತಂಡ ಮಾಡುವ ಪ್ರಣಾಮಗಳು 🙏🙏
👌👌👌🙏🙏🙏
Thumba danyavaadagalu Sir🙏🙏🙏🙏
ಕಂಗ್ಲೀಷ್ ನಿಂದ ಯಾರಿಗೂ ಸಹಾಯ ಆಗಲಾರದು. ಆದಷ್ಟು ಭಾಷೆಯನ್ನು ಶುದ್ಧವಾಗಿಡಲು ಪ್ರಯತ್ನಿಸಿ. ಆ ಭಾಷಾ ಸೌಂದರ್ಯಕ್ಕಾಗಿಯಾದರೂ ನಿಮ್ಮ ಬೆನ್ನು ಬೀಳುವಂತಾಗಲಿ....
ಒಂದೇ ಪದ "ಹೃದಯ ಸ್ಪರ್ಶಿ" 🙏
ಡಾ|| ನಾ. ಸೋಮೇಶ್ವರ ರವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಬ್ಬರದಲ್ಲ... ಅರಿವಿನದ್ದು... ಅ ಪರಿಯಲ್ಲಿ ಸೂಕ್ಷ್ಮವಾಗಿ ಕೊಡುಗೆ ನೀಡಿದ ಅವರಿಗೆ ಅನಂತಾನಂತ ಧನ್ಯವಾದಗಳು.. ಸರ್ ನಿಮಗೆ ದೈವ ಸದಾ ಹರಸಲಿ.. 🙏🙏💐💐
ನಾ ಸೋಮೇಶ್ವರ್ ಹೊಸ ಯೂಟ್ಯೂಬ್ ಚಾನಲ್ ಶುರು ಮಾಡ್ಬೇಕು 💛❤️
ಕನ್ನಡ ಭಾಷೆಯ ಬಗ್ಗೆ ನಮಗೆಲ್ಲರಿಗೂ ತಿಳುವಳಿಕೆಗೆ ನೀಡಿದ ಡಾಕ್ಟರ್ ನಾ. ಸೋಮೇಶ್ವರ ಸಾರ್ ರವರೆಗೆ ಹೃತ್ಪೂರ್ವಕ ವಂದನೆಗಳು..🙏 🙏
ಹಾಗೂ ನಮಗೆಲ್ಲರಿಗೂ ಡಾಕ್ಟರ್ ನಾ. ಸೋಮೇಶ್ವರ ಸಾರ್ ರಂತಹ ಮಾನ್ಯರ ಬಗ್ಗೆ ತಿಳಿಸಿಕೋಟ ವಿನಾಯಕ ರವರೆಗೆ ಧನ್ಯವಾದಗಳು..🙏
"ಈ ಪುಸ್ತಕ ನನ್ನಲ್ಲಿಯೇ ಉಳಿಯಿತು" ಹಾಗೂ "ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ " ಈ ಎರಡೂ ನುಡಿಗಟ್ಟುಗಳು ತುಂಬಾ ಖ್ಯಾತಿ ಆಗಿವೆ ಗುರುಗಳೇ ನಿಮ್ಮ ಮಾತುಗಳು ಕನ್ನಡ ಅಭಿಮಾನ ಆ ಭಾಷೆ ಕೇಳುತ್ತಾ ಇದ್ದರೆ ಮನಸ್ಸಿಗೆ ಆನಂದ ಆಗುತ್ತದೆ ಆಹಾ! ಎನ್ನುತ್ತದೆ ನನ್ನ ಮನಸ್ಸು
ತುಂಬಾ ಚೆನ್ನಾಗಿ ಮೂಡಿಬಂದಿದೆ... ತುಂಬಾ ಖುಷಿಯಾಯಿತು 💖
ಕೂರಿಕೆ - ದುಂಡಿರಾಜ್ ಅವರನ್ನು ಮುಂದಿನ ದಿನಗಳಲ್ಲಿ ಕರೆದು ತನ್ನೀ
ವಾಹ್ ಜ್ಞಾನ ಭಂಡಾರ 🤗
These two episodes added value to your channel Mr. vinayak. thanks a lot for bringing Dr. Someshwar sir 👍
sir,
you did't ask Dr.Naa.Someswar about the method of reading and grasping .
will you please let me know his contact number .
@@vasudevarajumk2111 x,
ಆಹಾ ಅದ್ಬುತವಾದ ಸಂದರ್ಶನ ಎಷ್ಡು ದೊಡ್ಡ ವ್ಯಕ್ತಿ ನಾನು ಏನು ಸಾಧನೆ ಮಾಡಿಲ್ಲಾ ನನ್ನ ಕೆಲಸ ಜೇನು ಕೆಲಸ ಅಷ್ಟೇ ಅಂದಾಗ ಇನ್ನ ನಾವೆಲ್ಲಾ ಎಷ್ಟು ತಿಳಿದುಕೊಳ್ಳಬೇಕು ಹೇಳಿ ನಿಮ್ಮಂತಹ ಶಿಕ್ಷಕರು ಬೇಕು ಸರ್ ನಮಗೆ
ಶ್ರೀ ಕುಮುದೇಂದು ಅವರ ಬಗ್ಗೆ ತಿಳಿದಿರಲಿಲ್ಲ. ತುಂಬಾ ಧನ್ಯವಾದಗಳು ನಮಗೆ ತಿಳಿಸಿದ್ದಕ್ಕೆ ಮತ್ತು ವಿನಾಯಕ್ ಅವರಿಗೂ ಅಭಿನಂದನೆಗಳು.
ಎಂತಹ. ಹೆಮ್ಮೆಯ. ವ್ಯೆಕ್ತಿ 🙏🙏🙏💐
ಡಾIIನಾ ಸೋಮೇಶ್ವರ ಅವರ ವಿವರವಾದ ಸಂದರ್ಶನಕ್ಕೆ 🙏🙏
ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ.
ಈ ವಿಡಿಯೋ ಶೇರ್ ಮಾಡುವುದಕ್ಕೆ ಮೊದಲೇ ಎಂಟು ನಿಮಿಷದಿಂದ ಕಾಯುತ್ತಿದ್ದೇನೆ.
ಎಂಥಾ ಅದ್ಭುತವಾದ ವ್ಯಕ್ತಿತ್ವ 🙏
ತುಂಬಾ ಒಳ್ಳೆಯ ಕಾರ್ಯಕ್ರಮ ವಿನಾಯಕ್ ಸರ್, ನಿಮಗೆ ತುಂಬಾ ಧನ್ಯವಾದಗಳು, ನಾ
ಸೋಮೇಶ್ವರ ಸರ್ ಅವರ ಕನ್ನಡಾಭಿಮಾನಕ್ಕೆ ನಾನು ಸೋತು ಹೋದೆ, ಗೆಳೆಯರೇ ನಾವೆಲ್ಲೇರು ಕನ್ನಡದ ಬೆಳವಣಿಗೆ ಬಗ್ಗೆ ಸ್ವಲ್ಪ್ ದುಡಿಯಬೇಕು, ಎಷ್ಟು ನಮ್ಮಿಂದ ಸಾಧ್ಯನೋ ಅಷ್ಟು ನಾನು ಕನ್ನಡವನ್ನು ಬೆಳಸಲು ದುಡಿಯೋಣ, ದಯವಿಟ್ಟು ನಾವೆಲ್ಲೂರು ಸೇರಿ ಕನ್ನಡವನ್ನ ಬೆಳಿಸೋಣ, ಜೈ ಕನ್ನಡದ ಜೈ ಕರ್ನಾಟಕ.
ಕೊನೆಯ ಕಥೆ ಅವರ ಸ್ವತಃ ಅವರ ಅನುಭವ ❤️
ಅದ್ಭುತ ಸಂದರ್ಶನ, ತಪ್ಪದೇ ವೀಕ್ಷಿಸಿ
ಡಾ. ನಾ ಸೋಮೇಶ್ವರ ಸರ್ ಅವರೊಟ್ಟಿಗಿನ ಸಂದರ್ಶನ ಅತ್ಯದ್ಭುತವಾಗಿತ್ತು,, ಹೀಗೆ ಇನ್ನೂ ಅನೇಕ ಮಹನೀಯರ ಸಂದರ್ಶನವನ್ನು ಮಾಡಿ ನಮಗೆ ರಸದೌತಣವನ್ನು ನೀಡಿ..
ಡಾ|| ನಾ. ಸೋಮೇಶ್ವರ ಸರ್ ರವರನ್ನ ತಮ್ಮ ವೇದಿಕೆಗೆ ಕರೆಸಿದಕ್ಕೆ ನಿಮಗೆ ಮೊದಲನೇ ಧನ್ಯವಾದ ಹಾಗೂ ತಮ್ಮ ಅದ್ಬುತ ನೆನಪುಗಳನ್ನ & ವಿಚಾರಧಾರೆಯನ್ನ ನಮ್ಮೊಡನೆ ಹಂಚಿಕೊಂಡ ಡಾ|| ನಾ. ಸೋಮೇಶ್ವರ ಸರ್ ರವರಿಗೂ ಹೃದಯದ ಪೂರ್ವಕ ಧನ್ಯವಾದಗಳು 🙏🙏 ಶುಭವಾಗಲಿ.
ತುಂಬಾ ಇಷ್ಟ ಆಯ್ತು. ನಾವೆಲ್ಲಾ ಸೋಮೇಶ್ವರ sir ಅಭಿಮಾನಿಗಳು. ಧನ್ಯವಾದಗಳು.
ನನ್ನ ಭಾಷೆಯ ಬಗ್ಗೆ ಇದ್ದ ಅಭಿಮಾನ ಗೌರವ ದುಪ್ಪಟ್ಟು ಜಾಸ್ತಿ ಆಯಿತು ಇವರ ಮಾತುಗಳನ್ನು ಕೇಳಿ! 😍
ಅವರ ಮಾತು ಕೇಳ್ತಾ ಇದ್ರೆ ಇನ್ನ ಕೇಳ್ತಾನೆ ಇರ್ಬೇಕು ಅನ್ಸುತ್ತೆ
ಮನ ಮುಟ್ಟುವ ಮಾತುಗಳು
ಜೈ ಕನ್ನಡಾಂಬೆ ❤️💛
ನಾನು ಇತ್ತೀಚೆಗೆ ನೋಡಿದ ಅತ್ಯುತ್ತಮ ಸಂದರ್ಶನ... 👏🙏
The best thing about we kannadigas is we say shuddha kannada and speak sanskrit which much is new and modren 😂 sometimes i think sanskrit is not even old language
ನನ್ನ ಜೀವನದಲ್ಲಿ ಚಂದನ ವಾಹಿನಿಯ ಯೋಗದಾನ ತುಂಬಾ ಮಹತ್ವವದ ವಿಚಾರ....
ಒಂದು ಅದ್ಭುತ ವ್ಯಕ್ತಿ ಹಾಗೂ ವಕ್ಯತಿತ್ವದ ಜೊತೆಗಿನ ಈ ಸಂದರ್ಶನ ಎಲ್ಲರ ಮನಸ್ಸಿಗೆ ಹಾಗೂ ಹೃದಯಕ್ಕೆ ಮುಟ್ಟಲೇ ಬೇಕು.....ಇಲ್ಲಿರುವ ಎಲ್ಲರಿಗೂ ಒಂದು ಕೋರಿಕೆ ಆದಷ್ಟು ಇದನ್ನು ಶೇರ್ ಮಾಡಿ 😇🙏
.
.
.
ವಿನಾಯಕ ಹಾಗೂ ತಂಡಕ್ಕೆ ಜಯವಿರಲಿ ❤️
ಈ ಸಂದರ್ಶನವನ್ನು ಇನ್ನೂ ಹೆಚ್ಚಿನ ಕಂತುಗಳಲ್ಲಿ ಮುಂದುವರಿಸಿ ...... ವಿನಂತಿ
ಇಂತಹ ಮಹನೀಯರು ನಮ್ಮ ಕನ್ನಡದ ದೇವರುಗಳು.... Big Fan of you sir... And Thanks Vinayaka for this episode....
ಅದ್ಬುತ ಸಂದರ್ಶನ ನಿಮ್ಮ ಮಾತು ಗಳು
ಅದ್ಭುತವಾದ ಕಾರ್ಯಕ್ರಮ 😍
ತುಂಬಾ ಚೆನ್ನಾಗಿದೆ.ಸಮಯ ಕಳೆದಿದ್ದೇ ಗೊತ್ತಾ ಗಲ್ಲಿಲ್ಲ. ಇನ್ನೂ ಬೇಕ ನಿಸೀ ದೆ. Missed my breakfast
ಎರಡು ಸಂಚಿಕೆಗಳು ಬಹಳ ಚೆನ್ನಾಗಿದೆ ಮೂಡಿ ಬಂದಿದೆ.👍ತುಂಬಾ ಧನ್ಯವಾದಗಳು😀
ಮುಂದಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಿಮ್ಮನ್ನ ನೋಡಲು ಬಯಸುತ್ತೇನೆ. ಆ ಕುರ್ಚಿಗೆ ನೀವು ಅರ್ಹರು
ಅದ್ಭುತವಾದ ಸಂದರ್ಶನ!! ಡಾII ನಾ ಸೋಮೇಶ್ವರ್ ಅವರ ಬದುಕಿನ ಅನುಭವಗಳನ್ನು ಕೇಳಿ ಮನಸ್ಸಿಗೆ ತುಂಬ ಸಂತೊಷವಾಯಿತು. ಇದನ್ನು ನಮಗೆ ತಲುಪಿಸಿದ ವಿನಾಯಕ ಜೋಷಿಯವರಿಗೆ ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಕಾರ್ಯಕ್ರಮ ಅದ್ಭುತ ಹಾಗೂ ನಾ ಸೋಮೇಶ್ವರ sir ಅವರ ಅನುಭವದ ಮಾತು ಹಾಗೂ ಜ್ಞಾನವನ್ನು ನಮಗೆ ನೀಡುತ್ತಿದ್ದಾರೆ
ತುಂಬಾ ಸೊಗಸಾದ ಕಾರ್ಯಕ್ರಮ
ವಿನಾಯಕ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು
ಮನತುಂಬಿ ಬಂದ ಸಂದರ್ಶನ.. ಧನ್ಯವಾದಗಳು 🙏
Amazing podcast ever. ಹೊಸಲು ದಾಟಿ ಒಳಗೆ ಬಂದ್ಮೇಲೆ ಕನ್ನಡ ಬಳಸಿ 👌👌👌👌ಒಳ್ಳೆಯ ಮಾತು...
@28.15 ಇದು ನಿಜ 😥😥😥. ನಮ್ಮ ತಪ್ಪುಗಳಿಂದನೆ ನಮ್ಮ ಕನ್ನಡ ಕಣ್ಮರೆ ಆಗುವುದು.
ಕನ್ನಡದ ಬಗ್ಗೆ ಆಡಿದ ಮಾತುಗಳು ರೋಮಾಂಚಕವಾದಿದ್ದವು... ಕನ್ನಡವನ್ನೇ ಬಳಸೋಣ... ದಯವಿಟ್ಟು ಕನ್ನಡದಲ್ಲೇ ಆದಷ್ಟು ಕಮೆಂಟ್ ಬರೆಯಲು ಪ್ರಯತ್ನಿಸೋಣ ... ❤
ಅದ್ಭುತ ವ್ಯಕ್ತಿತ್ವ.. ಇಬ್ಬರದ್ದೂ... 🙏🙏
ಅದ್ಬುತ ವಾದ ಸಂದರ್ಶನ 👍 ಈ ಕಾರ್ಯಕ್ರಮ ನೋಡಿ ಮನಸಿಗೆ ಸೋತೋಷ ಮತ್ತು ಚೈತನ್ಯ ತುಂಬಿತು ಧನ್ಯವಾದಗಳು 🙏 ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ 💐
ಚಂದನ ವಾಹಿನಿ ನನ್ನ ಜೀವನದ ಒಂದು ಅದ್ಭುತವಾದ ಭಾಗ .ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಹೇಗೆ ಹೋಗಬೇಕು, ದಯವಿಟ್ಟು ತಿಳಿಸಿ .ನಿಮ್ಮ ಈ ಚಾನಲ್ ಒಂದು ಅದ್ಭುತವಾದ ಸಂದೇಶ ನೀಡುತ್ತಿದೆ,ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಚಾನೆಲ್ ಗೆ
ಡಾ. ನಾ. ಸೋಮೇಶ್ವರ ಅವರ ಸಂದರ್ಶನ ನಮಗೆ ತುಂಬಾ ಸಂತೋಷವನ್ನುಂಟುಮಾಡಿತು, ತಮಗೆ ಕೃತಜ್ಞತೆಗಳು, ಇದೇ ರೀತಿಯ ಕನ್ನಡ ಹಾಗೂ ಅದ್ವೈತದ ಬಗ್ಗೆ ಅಧಿಕೃತವಾಗಿ ತಿಳಿದಿರುವ ವ್ಯಕ್ತಿ *ಡಾ. ಪಾವಗಡ ಪ್ರಕಾಶ್ ರಾವ್* ಅವರ ಸಂದರ್ಶನವನ್ನು ಸಹ ತಾವು ನಡೆಸಿಕೊಡಬೇಕಾಗಿ ವಿನಂತಿ.
Wahh what a podcast..! Looking forward for more such knowledge filled Podcasts in Kannada.. "Nayaka With Vinayaka" 💥🤩
Honoured 🙏
ಅದುನ್ನೆ ಕನ್ನಡಲ್ಲಿ ಅಕ್ಬೆಕು ಅಂಸ್ಲಿಲ್ವ ನಿಂಗೆ ಈ podcast ಕೆಳುದ್ಮೆಲು ನಿರಾಭಿಮಾನಿಯೆ💛❤.
ಜ್ಞಾನಿಗಳಿಂದ ಮಾತ್ರ ಜ್ಞಾನ ಹಂಚುವುದಕ್ಕೆ ಸಾಧ್ಯ. ಅದುವೇ ನಿಮ್ಮಂತವರಿಂದಲೇ ..
ಬಹಳ ಬಹಳ ಒಳ್ಳೆಯ ಕಾರ್ಯಕ್ರಮ.. ಪ್ರಭಾವ ಪರಿಣಾಮ ಉದ್ದೇಶ ಉತ್ತಮವಾಗಿರುವುದೇ ಅಗಿದೆ
I can see this interview again and again. Thank you Vinayak.
ಅದ್ಭುತ ಕಾರ್ಯಕ್ರಮ
ಕನ್ನಡ ಇವತ್ತು ಚೆನ್ನಾಗಿದೆ, definetely better than prior to 35 years in Border areas of our state, am an eye witness at Bellary and Belgaum. Today, even Marathas have accepted Kannada at Belagavi and Telugites at Bellary
ಒಳ್ಳೆಯ ವಾಗ್ಮಿ 👌🏻👏🏻
ಹಂತ ೨👌, ಸದಭಿರುಚಿಯ ಕಾರ್ಯಕ್ರಮ ಸಹೃದಯರ ಸಂದರ್ಶನ ❤️🙏
namma baalya "That Antha Heli" Kaaryakrama nodkondu beladiddivi annodu khushi. Nimminda Kannada na ishtu spashtavaagi mathadodu kalthiddivi Gurugale. Dhanyavadagalu Vinayak.
CTR dose was too dam good answer sir !. For one of your question, naa. Someshwar sir answered so well with example of legends work in Kannada(contribution). ee program inda tumba visheya tilithui. As a host, nivu tumbha olle Nayaka' ranna select madidira !. Nimma podcast na heege continue maadi. good work. Thank you.
ಅದ್ಬುತ ವ್ಯಕ್ತಿತ್ವ ಹಾಗೂ ಅರ್ಥಪೂರ್ಣ ಸಂದರ್ಶನ ❤️
ಮನಸ್ಸೇ ಮಾದೇವ 😍
ನಮಸ್ಕಾರ
Ondu overacting illa ondu nataka illa...pakka sathyavada mathugalu. A olle kannada hinneleya sathyathegalu. Nijakku bhahala khushi aythu keli. Long way to go vinayak ATB for NWV👍
ನಮಗೆ ಒಂದು ಬೇಜಾರ್ ಆಯ್ತು. ವಿನಾಯಕ್ ಸರ್ ಅವರು ಅಷ್ಟು ಸ್ಪಷ್ಟವಾಗಿ ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನೀವು ಯಾಕೆ ಅವರ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡಲು ಹೇಳಿದೇರಿ
Yarige kannada artha aagalla avarigu artha aagli anta vinayak English alli helodikke helidru. It's works for me. Nan Instagram WhatsApp alli tumba Jana bere bhashe mathadoru idare nanu ee video clip na story and status aagi hakidde. Bahusha kannadadalli helodu artha aagilla Andre English alli heliddu artha aagli anta.
@@taechwita3955 ಹೌದ. ಇದು ಗೊತ್ತಿರಲಿಲ್ಲ sorry sir
ಕನ್ನಡ ಉಳಿಸಿ ಎಂದು ಹೇಳುವುದೇ ಅಸಹ್ಯಕರ ಮತ್ತು ಬೇಸರದ ಸಂಗತಿ ... ಸರಿಯಾಗಿ ಹೇಳಿದಿರಿ 👌🏻 ಕನ್ನಡದ ಸಾಹಿತಿಗಳನ್ನು ನೋಡಿದ ನಾವೇ ಧನ್ಯರು.. ಮತ್ತೆ ಇಂಥಹವರನ್ನು ನೋಡುವುದು ಕಷ್ಟ ಮುಂಬರುವ ಪೀಳಿಗೆಯಲ್ಲಿ..
ಈ ಸಂಚಿಕೆ ನೋಡಿದ ನಂತರ ನಿಮ್ಮ ವಾಹಿನಿಗೆ ಚಂದಾದಾರಾಳಾಗಿದ್ದೇನೆ ವಿನಾಯಕ್ ಅವರೇ 💐🙂
ನಿನ್ನೇ ಒಂದು ಚಿಕ್ಕ ಕ್ಲಿಪ್ ನೋಡದೆ ಇನ್ಸ್ಟಾಗ್ರಾಂ ಅಲ್ಲಿ ಯೂಟಬ್ ಅಲ್ಲಿ ಹುಡಕದ್ದೆ ನಾನ್ ಸಮಯ ವೇಸ್ಟ್ ಅಗಲಿಲ್ಲ ಧನ್ಯವಾದಗಳು 🙌😊
26:00ಎಂಥ ಅದ್ಭುತ 👌👌🙏🙏
Dr ರವರಿಗೆ ಇವರ ಶ್ರಮ ಕ್ಕ ಪದ್ಮಭೂಷಣ ಪ್ರಶಸ್ತಿ ಯಾಕೆ ಕೊಡಬಾರದು.ಇವರದ್ದು ಎಂಥಾ ಜ್ಞಾನಯಗ್ಘ.
One of the finest personality kannada has found🙏🏻❤️
ಮರೆಯಲಾಗದ podcast
ಕನ್ನಡ ಕಲಿಕೆ ಹಾಗೂ ಕಲಿಸುವುದು ನಮ್ಮ ಕರ್ತವ್ಯ ಹಾಗೂ ಈ ಮಣ್ಣಿನ ಋಣ ತೀರಿಸುವ ಒಂದು ಮಾರ್ಗ... ದಯವಿಟ್ಟು ಮಕ್ಕಳಿಗೆ ಕನ್ನಡ ಕಲಿಸಿ. ಶಾಲೆಯಲ್ಲಿ ಇಂಗ್ಲಿಷ್ ಕಲಿಯಲಿ. ಮನೆಯಲ್ಲಿ ಕನ್ನಡ ಕಲಿಸುವುದು ನಿಮ್ಮ ಕರ್ತವ್ಯ..
ಎಷ್ಟೋ ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೊಡಿದ್ದೇನೆ ಆದರೆ ಇಂತಹ ಕಾರ್ಯಕ್ರಮ ಬಹಳ ವಿರಳ ದಯಮಾಡಿ ಇಂತಹ ಕಾರ್ಯಕ್ರಮವನ್ನು ಮುಂದುವರಿಸಿ ಬಹಳ ಅದ್ಭುತವಾದ ಕಾರ್ಯಕ್ರಮ .ದೇವರು ಒಳ್ಳೆಯದನ್ನು ಮಾಡಲಿ ನಿಮಗೆ .ಧನ್ಯವಾದಗಳು
Hat's off to vinayak joshi.... It takes a lot research and guts to speak with na someshwar sir...
Please watch our other episodes too.. You will love it for sure. We have a great time and a fantastic guest list
@@vinayakjoshi watching it again... This interview is so clam
Hege intha vykthigala sandarshana madi..tilidu kolluva vichara tumba ide..vinyak Joshi avre nimagu hagu nimma tandakku tumba dhanyavadagalu..
ಹಸಿವಿನ ಪಾಠ ಮನುಷ್ಯನನ್ನು ಮಹೋನ್ನತ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವುದು.ಇದನ್ನು ಮನಮುಟ್ಟುವ ರೀತಿಯಲ್ಲಿ ವಿಚಾರ ವಿನಿಮಯ ಮಾಡಿದ ಜೋಶಿ ಅವರಿಗೆ ನನ್ನ ನಮಸ್ಕಾರಗಳು .
ಅದ್ಭುತ 💛❤️
ಕನ್ನಡಿಗರು ದಯವಿಟ್ಟು ಕನ್ನಡ ಲಿಪಿಯಲ್ಲಿ ಕಾಮೆಂಟ್ ಮಾಡಿ 💛❤. ಮೊದಲು ನಮ್ಮ ಭಾಷೆಯ ಹಿರಿಮೆ ತಿಲಿದುಕೊಳ್ಳಿ....!!!
*ತಿಳಿದುಕೊಳ್ಳಿ
27:50 ಕೇಳೋದಕ್ಕೆ ಬೇಜಾರಾಗುತ್ತೆ.😭💔
Nanna snehitaru avaru antha helooke tumba santhoshavagatte. Naanu haduva compitation ge hogthiddaaga avaru doc ooduthiddaru avaru kooda debetege baruthiddaru. Tumba olle snehitaru. Tumba ista pattu noodide ee intervie
Wna vinayak joshiyavare thanks.
Namaskara Vinayak avre.... Neevu Nadesuttiruva Nayaka with Vinayaka Tumba Adbhutha vagide... Bahala Chennagi mudi bartide... Heege munduvaresi... Namma Korike enendare Sadhyavadare kelavu Cricketer galannu Nimma Karyakramadalli karesi... Udaharanege : Javagal Srinath, Venkatesh Prasad, Sunil Joshi, Vijay Bharadwaj
ಅದ್ಭುತವಾದ ಕಾರ್ಯಕ್ರಮ ❤💛
Fantastic Joshi avare... kannada da bagge sir avar maatugalu kelode Chanda... neevu kannada da bagge keliddu amazing... Ee 2 episodes na forever mariyalla🙏🙏🙏🙏
I remember old days when whole family used to watch the show "thatt antha heli" after dinner...and guess answers...good old days❤️
After dinner😅😅
@@user-jt1qu1di2u okay bro corrected for ur satisfication :)
@@chinmayb172 😝😝😝
Fantastic guest and fantastic host #NayakawithVinayaka all the best
Vinayak joshi sir....Starting interviews nalle ee mattakke ide andre mundre super interviews expect madbahudu....
ಕನ್ನಡ ಬಳಸಿ ಕನ್ನಡ ಬೆಳೆಸಿ , ಜೈ ಕನ್ನಡ ಭುವನೇಶ್ವರಿ
Wow... Great Sir... Really appreciated Episode...
My great follower n Hero is Someshwar Sir...HRUDAYA POORVAKA NAMASKAARAGALU🙏🙏🙏🙏🙏
Very very good. Every single second is worth watching. Lot of insights.
The best podcast in Kannada right now..
The 1st episode itself was ultimate , I feel that the 2nd one is gonna be even more fantastic. Dhanyavadagalu. Na Someshwar sir for sharing all of ur knowledge nd Vinayak anna hatsoff.
This is 👌👌
Excellent episode, made me very emotional. Great work keep going
ತುಂಬಾ ಧನ್ಯವಾದಗಳು. ವಿನಾಯಕ್ 🎉💐
Nanu subscribe madkonde super content broiii...❤️
This was like my morning dose of energy..full of knowledge and inspiration..ಧನ್ಯವಾದಗಳು..🙏
Great interview. One of the best interviews i have watched
sir one request
pls make an interview of ಮೈಸೂರಿನ ಕಥೆಗಳು ಧರ್ಮೇಂದ್ರ sir
if possible
ಒಳ್ಳೆಯ ಸಂದರ್ಶನ🙌
ಸೂಪರ್
Na someshwar sir Thank you for sharing ur abundance knowledge and valuable matters!! 💐🙏🏻💖😇
Thank you Vinayak Joshi for bringing this interview. What a gem of a person is Dr. Na Someshwar, Hats off sir for your selfless contribution to our society 🫡
One of the best episodes, Thank you so much vinayak.💙💜
would sit all day just to hear Dr. Na Someshwar sir!
Great man!
One of the best you tube video I have ever seen 👌🏻👌🏻👌🏻👍🏻👍🏻
All Kannadigas with Vinayaka.Carry on your enlightenment mission,Brother.