ಕನ್ನಡಿಗರ ೨೦೦೦ ವರ್ಷಗಳ ಭವ್ಯ ಇತಿಹಾಸ | 2000 years of glorious history of Kannadigas
Вставка
- Опубліковано 27 січ 2023
- 2000 years of glorious history of Kannadigas
#karnatakahistory #kananda #karnataka
ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ
GooglePay , PhonePay UPI Id - 9535331523-2
Account Details :
Bhuvanesh Kadaraiah
Federal Bank
Ac Number - 99980105133644
Ifsc code - FDRL0001104
Branch - St.Mark's Road, Bengaluru
ವಿಶ್ವದಲ್ಲೇ ಅತಿ ಶ್ರೇಷ್ಠ ಇತಿಹಾಸ ಉಳ್ಳ ಕನ್ನಡಿಗರು ಎರಡು ಸಾವಿರ ವರ್ಷಕ್ಕಿಂತ ದೊಡ್ಡ ಇತಿಹಾಸ ಹೊಂದಿದ್ದು, ಕನ್ನಡಿಗರು ನಿರ್ಮಿಸಿದಷ್ಟು ಸಾಮ್ರಾಜ್ಯಗಳನ್ನು ವಿಶ್ವದ ಯಾವ ನುಡಿಗರು ಮಾಡಿಲ್ಲ, ನಂದರು ಮೌರ್ಯರಿಂದ ಆರಂಭ ಆಗುವ ಕನ್ನಡ ನಾಡಿನ ಇತಿಹಾಸ ಮುಂದೆ ಸಾತವಾಹನ, ಚುಟುಗಳು, ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಲುಕ್ಯರು, ಮಾನ್ಯಕೇಟದ ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ದೇವಗಿರಿಯ ಸೆವುಣರು, ದ್ವಾರಸಮುದ್ರದ ಹೊಯ್ಸಳರು, ವಿಜಯನಗರದ ಕರ್ನಾಟರು ವರೆಗು ವಿಶ್ವದಲ್ಲೇ ಕಂಡು ಕೇಳರಿಯದಂತ ಶ್ರೀಮಂತಿಕೆ ಹೊಂದಿದ್ದು ಮುಂದೆ ಹಿಂದಿನ ಅಖಂಡ ಕರ್ನಾಟಕವು ರಕ್ಕಸ ತಂಗಡಗಿಯಲ್ಲಿ ಕುಸಿತ ಕಂಡರು ಮುಂದೆ ಅನೇಖ ಸಣ್ಣ ಪುಟ್ಟ ರಾಜ ಮನೆತನಗಳ ಹುಟ್ಟಿಗೆ ಕಾರಣವಾಗಿ ಮೈಸೂರು ಸಾಮ್ರಾಜ್ಯ, ಕೆಳದಿಯ ನಾಯಕರು, ಚಿತ್ರದುರ್ಗದ ನಾಯಕರು, ಸುರಪುರದ ನಾಯಕರು, ರಟ್ಟರು, ಕಿತ್ತೂರು, ಗೇರುಸೊಪ್ಪೆ, ಚೌಟ ಮುಂತಾದ ಸಂಸ್ಥಾನಗಳ ನೆರವಿಂದ ತನ್ನ ಇತಿಹಾಸವನ್ನು ಇಂದಿಗೂ ಅಚ್ಚಳಿಯದಂತೆ ಉಳಿಸಿಕೊಂಡಿದೆ
The Kannadigas, who have the greatest history in the world, have a history of more than two thousand years, and no player in the world has made as many empires as the Kannadigas have built. The history of the Kannada country starting from the Nanda Mauryas, Satavahana, Chutus, Kadambas of Banavasi, Gangas of Talakadi, Chalukyas of Badami, Rashtrakutas of Manyaketa, Chalukyas of Kalyana, Sevans of Devagiri,The Hoysalas of Dwarasamudra and the Karnatas of Vijayanagara had unheard of wealth in the world. Later, the once intact Karnataka fell into the hands of Rakkasa Tangadagi. Later, due to the birth of many small royal families, Mysore Empire, Keladiya Nayaks, Chitradurga Nayaks, Surapura Nayaks, Rattaru, Kittur, Gerusoppe, Chauta etc. The history has been preserved to this day
Thanks for watching please do subscribe !!
To know more about Karnatakas glorious History ,culture and tourist destination please Follow us on
=======================================================================
Facebook Page - / karnatabala-. .
Twitter - / karnatabala
Instagram - / karnatabala
Website - www.karnatabala.com
Email - contact@karnatabala.com
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏
💛❤️
ಅದ್ಭುತ👏👍🥰
💛❤️
🔥ಇಮ್ಮಡಿ ಪುಲುಕೇಶಿ🔥 ಮಹಾರಾಜರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೂಡುವಿರಾ
ಅವರ ಬಾಲ್ಯದ ಬಗ್ಗೆ ಅಥವಾ ಅವರು ಅಗಲಿದ ನಂತರ ಅವರನ್ನ ಎಲ್ಲಿ ಸಮಾಧಿ ಮಾಡಲಾಯಿತು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಸಿಗೋದಿಲ್ಲ ಏಕೆ.
ಕನ್ನಡದ ಹಳೆ ರಾಜವಂಶ ದ ರಾಜ ಅಗಲಿದ ನಂತರ ಅವರ ಸಮಾಧಿ ಬಗ್ಗೆ ಮತ್ತು ಅವರ ಕುಟುಂಬ ದ ಸಮಾಧಿ ಸ್ಥಳ ದ ಬಗ್ಗೆ ಎಲ್ಲಿಯೂ ಮಾಹಿತಿ ಸಿಗೋಲ್ವ ಲ್ಲ ಇದ್ರ ಬಗ್ಗೆ ಬೆಳಕು ಚೆಲ್ಲಿ ದಯವಿಟ್ಟು ಸುಮಾರು ವರ್ಷ ದಿಂದ ತಲೆಗೆ ಹುಳ ಬಿಟ್ಟಿಕೊಂಡ ಹಾಗಿದೆ ಉತ್ತರ ಬೇಗ ಕೊಡುವಿರಿ ಅಂದು ಕೊಂಡಿದ್ದೀನಿ.
ಗರ್ವದಿಂದ ನುಡಿ ನಾನೊಬ್ಬ ಕನ್ನಡಿಗ💪
ಕನ್ನಡಿಗರೇ ನಾವು ಎಂಥಹಾ ಭವ್ಯ ಇತಿಹಾಸದ ವಾರಸುದಾರರು ಎಂದು ನಿಮಗೆ ಈ ವಿಡಿಯೋ ನೋಡಿ ಅರಿವಾಗುತ್ತದೆ, ಹಾಗೆಯೇ ನಾವು ಇವತ್ತು ಯಾಕೆ ದೆಹಲಿ ದೊರೆಗಳ ಸಾಮಂತರಂತೆ ನಿರಭಿಮಾನಿಗಳಾಗಿ ಕನ್ನಡ ನಾಡು ನುಡಿಯ ವಿಚಾರದಲ್ಲಿ ಕೀಳರಮೆ ಹೊಂದಿ ಬದುಕುತ್ತಿದ್ದೇವೆ ಎಂದು ಚಿಂತನೆಗೆ ಒಡ್ಡುತ್ತದೆ.
ಕನ್ನಡ ನಾಡಿನ ಶ್ರೇಷ್ಠತೆಯನ್ನು ಕನ್ನಡಿಗರೆಲ್ಲ ಅರಿತರೆ ನಮ್ಮನ್ನು ತಡೆಯುವವರು ಜಗದಲ್ಲೇ ಯಾರಿಲ್ಲ.
ಕರ್ಣಾಟ ಬಲ ಅಜೇಯಂ 🙌💛❤️
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️🙏🏼🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಅಬ್ಬಬ್ಬಾ ಮೈ ಎಲ್ಲ ನಡುಕ ಬರುತ್ತೆ ಕೂದಲೆಲ್ಲ ನೆಟ್ಟಗೆ ಆಗುತ್ತೆ ನಮ್ಮ ಇತಿಹಾಸ ಇಡೀ ಪ್ರಪಂಚಕ್ಕೆ ಮಾದರಿ💪🏻 ಕನ್ನಡಿಗರದ್ದು
🔥🔥🔥🔥🔥🔥
ಹೆಮ್ಮೆ ಇಂದ್ ಹೇಳ್ಕೋತೀನಿ ಕರ್ನಾಟ ಬಲ ಅಜೇಯಂ ಅಂತ 💪❤️🔥
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏
@@karnatabalaq
ಅದ್ಭುತ ಮಾಹಿತಿ..
ಕನ್ನಡಿಗ ಕರ್ನಾಟಕಕ್ಕೆ ಅಷ್ಟೇ ಅಲ್ಲದೇ ಇಡೀ ಜಗತ್ತಿಗೆ ಸಾರ್ವಭೌಮ..ಸಿರಿಗನ್ನಡಂ ಗೆಲ್ಗೆ..ಸಿರಿಗನ್ನಡಂ ಬಾಳ್ಗೆ..ಕನ್ನಡಕ್ಕೆ ಜಯವಾಗಲಿ..
ಎಲ್ಲ ಕಡೆ ಹಂಚಿ ಕನ್ನಡ ನಾಡಿನ ಇತಿಹಾಸ ಎಲ್ಲರಿಗು ತಿಳಿಯಲಿ
@@karnatabala ಖಂಡಿತ..ನನ್ನ ಕರ್ತವ್ಯ ಇದು
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏
ಬಾನು ,ಭೂಮಿ, ಇರೋತನಕ್ ನಮ್ಮ ಕನ್ನಡ ನಾಡು, ಬೆಳಗಲಿ, ಜಯ ಕರ್ನಾಟಕ, ಜಯ ಕನ್ನಡಿಗ 💛❤🙏🙏🙏
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ಈ ತರ ಕನ್ನಡ ಸ್ವಾತಂತ್ರ ಹೋರಾಟಗಾರ ಬಗ್ಗೆ ಬಗ್ಗೆ ವಿವರಣೆ ಕೊಡಿ ಇನ್ನೂ ಕನ್ನಡಿಗರ ಸಹಾಸ ಗಳು ಹೆಚ್ಚು ಜನರಿಗೆ ತಿಳಿಸಿ ಅದರಲ್ಲೂ ಶಿವಾಜಿ ಧರ್ಮ ಸ್ಥಪಾಕ ಎಂದು ಹೇಳುತ್ತಿರು ಬುದ್ದಿ ಮಾನ್ಯ ಇರುವ ಮಾನಸಿಕ ರೋಗಿ ಗಳಿಗೆ ಅರ್ಪಸಿ😅❤🎉 ಜೈ ಕನ್ನಡ 💛❤️ ಜೈ ಕರ್ನಾಟಕ ಮಾತೆ ಜೈ ರಾಯಣ್ಣ 👑👑🚩 ಜೈ ಕನ್ನಡ ರಾಜಮನೆತನ ಕ್ಕೆ ⚡🔥
ಕಂಡಿತ ಮಾಡೋಣ 👍🏻ಹಾಗೆ ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ನಿಮ್ಮ ಕನ್ನಡ ಸೇವೆಗೆ ಸಾವಿರ ನಮನಗಳು.... 💛❤️
ನನಗೆ ತುಂಬಾ ಇಷ್ಟವಾದ ಚಾನೆಲ್ ಇದು. ತುಂಬಾ ವಿಷಯಗಳನ್ನ ಈ ಚಾನಲ್ನಿಂದ ನೋಡಿ ಕಲಿತಿದ್ದೇನೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಧನ್ಯವಾದಗಳು. ಜೈ ಕರ್ನಾಟಕ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ಕನ್ನಡಿಗರ ಕೆಚ್ಚೆದೆಯ ಬಗ್ಗೆ ಮಾಹಿತಿಯನ್ನು ನೀಡುವುದರಿಂದ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮತ್ತು ಅಸ್ಮಿತೆ ಹೆಚ್ಚಾಗಲಿದೆಯೆಂದು ನನ್ನ ನಂಬಿಕೆ.ಜೈ ಕರ್ಣಾಟಬಲ.
ಕನ್ನಡಿಗರ ಕೆಚ್ಚೆದೆಯ ಇತಿಹಾಸ ಮರೆಸಲಾಗಿತ್ತು ಅದನ್ನ ಮತ್ತೆ ಮೆರೆಸಲು ಎಲ್ಲರು ಪ್ರಯತ್ನ ಪಡುವ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️🙏🏼
ನಮ್ಮ ಚಾಲುಕ್ಯ ಸಾಮ್ರಾಜ್ಯ ದ ವಿಕಾರಾಮದಿತ್ಯ 2 ಅರಬ್ ಧಾಳಿಖೋರ ಮೊಹಮ್ಮದ್ ಬೀನ್ ಕಾಸಿಂ ನನ್ನು 7 ನೇ ಶತಮಾನದ ಲ್ಲಿ ಸೋಲಸಿದರು. ನಮ್ಮ ಇತಿಹಾಸ ನಮಗೆ ತಿಳಿಯದಾ ಕಾರಣ ರಾಜಪುತ್ ರಾಜ ಬಪ್ಪಾ ರವವಾಲ್ ಮೊಹಮ್ಮದ್ ಬೀನ್ ಕಾಸಿಂ ನನ್ನು ಸೋಲಿಸಿದ ಎಂದು ಸುಳ್ಳು ಇತಿಹಾಸ ಹೇಳ್ತಾರೆ ರಾಜಪುತ್ ರು.
ಜೈ ಭುವನೇಶ್ವರಿ ಜೈ ಕರ್ಣಾಟ ಬಲ💛❤️💛❤️
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಕಂಡಿತಾ ಅದು ನಮ್ಮ ಕರ್ತವ್ಯ ದಿನ ನಿತ್ಯ ತಪ್ಪದೇ ಆ ಕೆಲಸ ನಡೆಯುತ್ತಿದೆ🙏🙏
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
ಅದ್ಭುತವಾದ ಮಾಹಿತಿ.... ಕನ್ನಡಿಗರ ಶಕ್ತಿ,ಸಾಮರ್ಥ್ಯ,ಆಡಳಿತ ಹಾಗೂ ರಾಜಕೀಯ ಪ್ರಭುತ್ವ ಎಷ್ಟು ಉನ್ನತ ಸ್ಥಾನದಲ್ಲಿತ್ತು ಎಂಬುದನ್ನ ಸುಲಲಿತವಾಗಿ ವಿವರಿಸಿದ್ದೀರಿ🙏🙏🙏🙏
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏ua-cam.com/users/sgaming/emoji/7ff574f2/emoji_u1f64f.png
ಹೆಮ್ಮೆಯಿಂದ ಹೇಳು ನಾನು "ಕನ್ನಡಿಗನೆಂದು" 💛❤️
ಆದಷ್ಟು ಜನರಿಗೆ ಹಂಚಿ ಎಲ್ಲ ಕನ್ನಡಿಗರಿಗೆ ನಮ್ಮ ಇತಿಹಾಸದ ಮಹಾನ್ ಸಾಧನೆಗಳು ತಿಳಿಯಲಿ
ನಮ್ಮ ಕರುನಾಡಿನ ಪೂರ್ವಜರ ಬಗ್ಗೆ , ಕೇಳುತ್ತಿದರೆ, ನಂಗೆ ಕಣ್ಣಲ್ಲಿ ನೀರು ಬರ್ತಿದೆ, ನಂಗೆ ಕನ್ನಡಿಗನೋಗಿ ಹುಟ್ಟಿದ್ದಕ್ಕೆ ಹೆಮ್ಮೆ ಆಗುತ್ತೆ, 💛❤🙏🙏🙏
ಆದ್ರೆ ಈಗಿನ ಸ್ಥಿತಿ ನೋಡಿದ್ರೆ ಅಳು ಬರುತ್ತೆ 😞😞😞 ಕನ್ನಡಿಗರೆಲ್ಲ ಮತ್ತೆ ಒಗ್ಗೂಡಿ ಮತ್ತೆ ನಮ್ಮ ಗತವೈಭವ ಪಡೆಯಬೇಕಿದೆ
@@karnatabala ನಿಜ ಸರ್ ನಾವು ಕನ್ನಡಿಗರು ಅನ್ನೋದಕ್ಕೆ ಇರುವಂತ, ಒಂದೇ ಒಂದು ಗುರುತು ಅದು ನಮ್ಮ ಕನ್ನಡ ಭಾಷೆ, ಅದನ್ನ ಅರೆತು ಕನ್ನಡಿಗರು ಮತ್ತೆ ಒಗ್ಗುಡ ಬೇಕು, ಜಯ ಕರ್ನಾಟಕ ಮಾತೆ💛 ❤
ಮೊದಲು ಇಂದಿನ ಮಕ್ಕಳು ಕನ್ನಡ ಕಲಿಯಬೇಕು ಇಲ್ಲದಿದ್ದರೆ ಎಲ್ಲಾ ಹೋರಾಟ ವ್ಯರ್ಥ
ಕರ್ಣಾಟ ಬಲಂ ಅಜೆಯಂ 💛❤️
ಗುಣಮಟ್ಟ ತುಂಬಾ ಚೆನ್ನಾಗಿದೆ,ಮುಂದೆ ಒಬ್ಬಬ್ರೇ ಅರಸರ ಸುಧಾರಣೆ & ಆಡಳಿತದ ಬಗ್ಗೆ ವಿವರಿಸಿ
ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಸಂಚಿಕೆಗೆ ಕಾಯುತ್ತಿರುವೆ
ಕಂಡಿತ ನಿರಾಶೆ ಆಗೋಲ್ಲ ನಿಮಗೆ ಯಾಕಂದ್ರೆ ಮುಂದಿನ ತಿಂಗಳಿಂದ ಕನ್ನಡ ನಾಡಿನ ಸಮಗ್ರ ಇತಿಹಾಸ ಒಂದೊಂದೇ ಸಿಗುತ್ತೆ 🥰
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ವಾಹಿನಿಯ ಹೆಸರು, ವಿಷಯವನ್ನು ವಿಸ್ತಾರವಾಗಿ ತಿಳಿಸುವ ರೀತಿ. ನಾನು ಇಷ್ಟುವರೆಗೂ ಕಂಡ ಕನ್ನಡ ವಾಹಿನಿಗಳಲ್ಲಿ ಈ ವಾಹಿನಿ, ನನ್ನ ಮೇಲೆ ಬಹಳ ಪ್ರಭಾವ ಬೀರಿದೆ.
ಧನ್ಯವಾದಗಳು ಸರ್ ಹಾಗೆ ಇಲ್ಲಿ ಮೂಡಿಬರುವ ಎಲ್ಲ ವಿಡಿಯೋಗಳನ್ನ ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಇಗಿನ್ದ ಹೆಮ್ಮೆಯಿಂದ ಹೇಳಿಕೊಳ್ತೀನಿ ನಾನು ವೀರ ಕನ್ನಡಿಗರಿದ್ದ ಕರ್ನಾಟಕ ದವನೆಂದು ಜೈ ಕನ್ನಡ 💛❤️🫡🫡🫡🫡
💛❤ ಕರುನಾಡಿನ ಪರಾಕ್ರಮಿ ರಾಜ ರಾಣಿಯರ ಚಕ್ರವರ್ತಿಗಳ ಮಾಹಿತೀಪೂರ್ಣ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿರುವ ಕರ್ನಾಟ ಬಲ ತಂಡದ ಅದ್ಭುತ ಕಾರ್ಯಕ್ಕೆ ನನ್ನೀಗಳು ಮತ್ತು ನಿಮ್ಮ ಪ್ರಯತ್ನ ಹೀಗೇ ಮುಂದುವರೆಯಲಿ🙏🙏🙏 ಸವಿ ಹಾರೈಕೆಗಳು💐💐 ಜೈ ಕರ್ನಾಟಕ ಮಾತೆ.. ಜೈ ಭುವನೇಶ್ವರಿ ತಾಯಿ
ಪುಲಕೇಶಿಯ ಕುರಿತಾಗಿ ಎರಡು ಸಂಚಿಕೆ ಬಂದಿದೆ ಅದನ್ನ ನೋಡಿ ಹಂಚಿ ಸರ್ ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ
ಜೈ ಕರ್ನಾಟಕ 💛❤️
ಜೈ ಕರ್ನಾಟಕ 💛❤️💛❤️💛❤️
ನಮ್ಮ ಕರ್ನಾಟಕದ ಇತಿಹಾಸ ನಮ್ಮ ಹೆಮ್ಮೆ😍⚡️❤️💥
ನಿಮ್ಮ ಎಲ್ಲ ಸ್ನೇಹಿತರಿಗೆ ತಲುಪಿಸಿ, ಜೈ ಕರ್ನಾಟಕ ಜೈ ಭುವನೇಶ್ವರಿ🙏🏼🙏🏼
Keep doing your work
ಕರ್ನಾಟಬಲ ಅಜೇಯಂ💛❤️
ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಅದ್ಬುತವಾದ ವೀಡಿಯೋ ತುಂಬ ಒಳ್ಳೆ ಮಾಹಿತಿ ನಮಗೆ ತಿಳಿಸಿದ್ದೀರ
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ನಮ್ಮ ಕರ್ನಾಟಕದ ಹೆಮ್ಮೆ ಜೈ ಹಿಂದ್ ಜೈ ಕರ್ನಾಟಕ ಮಾತೆ...💛❤️
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️
ಕನ್ನಡಿಗರಾದ ನಾವೇ ಧನ್ಯ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಧನ್ಯವಾದಗಳು ಸರ್ ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಧನ್ಯವಾದಗಳು
ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಇಂಥ ನಾಡಿನಲ್ಲಿ ಹುಟ್ಟಿದು ನನ್ನ ಪುಣ್ಯ. ನನ್ನ ಊರು ಶಿವಪ್ಪ ನಾಯಕನ ಊರು ಸಾಗರ 🚩🙏
ನಮ್ಮ ಕರ್ನಾಟ ನಮ್ಮ ಕನ್ನಡ ನಮ್ಮ ಭಾಷೆ ನಮ್ಮ ಹೆಮ್ಮೆ ನಮ್ಮ ಭಾಷೆಯ ಬಗ್ಗೆ ತಿಳಿಯುತ್ತ ಹೋದಂತೆ ಮೈ ಮನವೆಲ್ಲ ರೋಮಾಂಚನವಾಗುತ್ತೆ ಸರ್ ತಮ್ಮ ಈ ಕಾರ್ಯ ಅತ್ಯಂತ ಹೆಮ್ಮೆ ಪಡುವಂತಹದ್ದು
ಧನ್ಯವಾದಗಳು
ಧನ್ಯವಾದಗಳು ಸರ್ 🙏🏼 ಹಾಗೆ ನಿಮಗೆ ಈ ಕಂಟೆಂಟ್ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
ಕರ್ಣಾಟ ಬಲ ಅಜೆಯಂ 🔥🔥🔥
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
Great video, please make this in English as well. So that it can be shared to non-kannadigas living in Karnataka , who can take pride and eventually learn Kannada.
ಮುಂದಿನ ದಿನಗಳಲ್ಲಿ ವಿವರವಾದ ವಿಡಿಯೋಗಳು ಮೂಡಿಬರಲಿವೆ subtitle ನೊಂದಿಗೆ ಸರ್
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ದಯವಿಟ್ಟು,ಎಲ್ಲರೂ ಕನ್ನಡದಲ್ಲಿ ಬರೆಯಿಡಿ.
Ok i leave
ಅದ್ಬುತವಾದ ಇತಿಹಾಸದ ನಿರೂಪಣೆ ನೀಡಿದ ತಮಗೆ ಅನಂತ ಅನಂತ ನಮಃನಗಳು 🙏🙏
ಜೈ ಇಮ್ಮಡಿ ಪುಲಕೇಶಿ 🔥
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
Please make the same videos in English too to share with rest of the Indians... Our land History should be known to everyone..
Will make series of episodes in english as well 👍🏻
ಸೂಪರ್ ವಿಡಿಯೋ ಧನ್ಯವಾದಗಳು ಸರ್ ಹರ ಹರ ಮಹಾದೇವ್ ಜೈ ಶ್ರೀ ರಾಮ್❤❤❤
ಈಗ ಮೂಡಿ ಬಂದಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚೋದು ಮರೀಬೇಡಿ 💛❤️🙏🏼🙏🏼
Awesome!!! ಇಂಗ್ಲಿಷ್ ಸಬ್ ಟೈಟಲ್ ಹಾಕಿದ್ರೆ ಕನ್ನಡ ಗೊತ್ತಿಲ್ಲದವ್ರು ನೋಡ್ತಾರೆ
ಕಂಡಿತ ಹಾಕೋಣ 👍🏻👍🏻👍🏻
Kanndigaru hemme paduvanta, romanchna vishayagalannu sankshiptavagi tilsiddira dhanyavadhagalu. Annavra abhinayadalli" immadi pulikeshi " mayura", sri Krishna devararaya " nodi kannadigaru dhanyaragiddeve.
Jagadellade mugilelede harali namma kannada bhavita, Harish avrige ruthproorvaka namana galu 💛❤️🙏.
Idanna eegena peligeya makkalige talapuvante madabeku.
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
💐💐ಕೋಟಿ ಕೋಟಿ ನಮಸ್ಕಾರಗಳು ನೀವು ನಮ್ಮ ಕನ್ನಡ ಬಗ್ಗೆ ವಿವರಿಸಿದ ಒಂದೊಂದು ಕಣ್ಮುಂದೆ ಬಂದ ಹಾಗಿದೆ ಜೈ ಕರ್ನಾಟಕ ಜೈ ಹಂಪಿ💛❤️💐💐🔥🔥
ಧನ್ಯವಾದಗಳು 🙏🏼🙏🏼🙏🏼 ಹಾಗೆ ನಮ್ಮ ಚಾನೆಲ್ ನಲ್ಲಿ ಮೂಡಿಬರುವ ವಿಡಿಯೋಗಳನ್ನ ಹೆಚ್ಚು ಹೆಚ್ಚು ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ನನ್ನ fv ಶ್ರೀ ಕೃಷ್ಣದೇವರಾಯ 🔥💯❤️🙏🛐
💛❤️
ನಾಳೆ ಸಂಜೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️
Vandu Vishaya Gotta sir? Krisnadevaraya Tanna Saavin kelave Dinagal Modalu,Sultanar Vashadallidda Belagavi Vashapadisikollalu Seneya sabhe Nadesi yella Siddate Maadikondidda...Really Great.
ಎರಡು ವರ್ಷ wait madidku 🙌🙌🙌 innu time tagoli etara videos barli 💛❤
ಮುಂದಿನ ತಿಂಗಳಿಂದ ವಾರಕ್ಕೆ ಒಂದು ಎರಡು ವಿಡಿಯೋಗಳು ಬರುತ್ತೆ ಸರ್
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಜಯ ತಾಯಿ ಭುವನೇಶ್ವರಿ 💛❤️
ನಿಮ್ಮ ಗೆಳೆಯರಿಗೆ ನಮ್ಮ ಚಾನೆಲ್ ನಲ್ಲಿ ಬರುವ ಎಲ್ಲ ವಿಡಿಯೋಗಳನ್ನ ಹಂಚಿ 💛❤️
ನಾಳೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️
ಬಹಳ ಉತ್ತಮ ಮಾಹಿತಿ ಸಂಗ್ರಹಣೆ 👌👍ಧನ್ಯವಾದಗಳು 🙏
ಒಂದೆರಡು ಅಂಶಗಳನ್ನ ಬಿಟ್ಟಿದ್ದೀರಿ..
* ಹಕ್ಕ, ಬುಕ್ಕರನ್ನ ಮುಸಲ್ಮಾನ ದಾಳಿಕೋರ ಸುಲ್ತಾನರ ಎದಿರು ನಿಂತು ಹೋರಾಡಿ ಮತ್ತೆ 250 ವರ್ಷಗಳ ಕಾಲ ಆಳಿದ ಸಮೃದ್ಧ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಕಾರಣೀಭೂತರಾದ ಆಚಾರ್ಯ ವಿದ್ಯಾರಣ್ಯರ ಪ್ರಸ್ತಾಪ ಮಾಡಲೇಬೇಕಿತ್ತು.
* ಹೈದರ್ ಅಲಿ, ಟಿಪ್ಪು ಬ್ರಿಟಿಶರೊಂದಿಗೆ ವೀರ ಹೋರಾಟ ನಡೆಸಿದ್ದರು ಎಂದು ಮಾತ್ರ ಹೇಳಿದಿರಿ, ಕರ್ನಾಟಕದ ಮೇಲೆ ಅವರು ನಡೆಸಿದ ಕ್ರೂರ ಆಡಳಿತ ಹಾಗು ದರ್ವ್ಯವಹಾರಗಳ ಬಗ್ಗೆ ಹೇಳಬೇಕಿತ್ತು.
* ಪ್ರಾಚೀನ ರಾಜರ ವಿವರಣೆಗಳೊಂದಿಗೆ ಆ ಫೋಟೊಗಳು ಬೇಡಿತ್ತು, ಅವರ ಚಿತ್ರಗಳು ಲಭ್ಯವಿಲ್ಲದಿದ್ದರೂ ಕೈಯಲ್ಲಿ ಬಿಡಿಸಿದ ಚಿತ್ರಗಳನ್ನ ಬಳಸಬಹುದಿತ್ತು.
ಇಂತಹ ಮಾಹಿತಿ ಬಡವ, ಬಲ್ಲಿಗ, ಜಾತಿ, ಪ್ರಾಂತ ಎಂಬ ಭೇದವಿಲ್ಲದೆ, ಮನೆ ಮನೆಗೆ ತಲುಪಬೇಕು. ಆಗ ಇಂತಹ ಗೌರವಶಾಲಿ ನಾಡಿಗೆ ಇಂದಿನ ಹಾಗೆ freebies ನ ಆಸೆಗೆ ತಮ್ಮ ಹಕ್ಕನ್ನು ಮಾರಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ 😢 ಮುಂದಾದರೂ ಎಲ್ಲರೂ ಎಚ್ಚೆತ್ತುಕೊಳ್ಳಲಿ!
These YT channel is trying to PORTRAY TIPPE SULTAN AND HIS ABBU HYDER ALI AS VEERA KANNADIGARU... THEY'RE MERCENARIES FROM IRAQ WHO CAME TO INDIA TO SEEK THEIR FORTUNE IN INDIA... MUSLIMS ARE NOT KANNDIGARU
Namma ಕರ್ನಾಟಕ ಇತಿಹಾಸದ ಬಗ್ಗೆ ಇನ್ನು ಹೆಚ್ಛು video ಬರಲಿ sir 🙏
ಮುಂದಿನ ತಿಂಗಳಿಂದ ಬರುತ್ತೆ ಸರ್
ನನ್ನ ಕನ್ನಡದ ರಾಜಮನೆತನದ ವಿಚಾರವನ್ನು ಎಲ್ಲರಿಗೂ ತಿಳಿಸುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು💛❤️
ನಿಮ್ಮ ಸ್ನೇಹಿತರಲ್ಲಿ ಹಂಚಿ 💛❤️
ನಾಳೆ ಸಂಜೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️
ಜಯ ಕರ್ನಾಟಕ 💛❤️
ಧನ್ಯವಾದಗಳು 🙏🏼 ಹಾಗೆ ನಿಮಗೆ ನಮ್ಮ ಚಾನೆಲ್ ನಲ್ಲಿ ಮೂಡಿಬಂರುತ್ತಿರುವ ಕಂಟೆಂಟ್ಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
ಕರ್ಣಾಟಕದ ಇತಿಹಾಸದ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. ಆದರೆ ಸ್ವಾತಂತ್ರ್ಯಾ ನಂತರದ ಕರ್ನಾಟಕದಲ್ಲಿ ಇಡೀ ನಾಡು ಮೆಚ್ಚುವಂತಹ ಒಬ್ಬನೇ ಒಬ್ಬ ನರ ಇರೋ ನಾಯಕ ಹುಟ್ಟಲಿಲ್ಲ ಎನ್ನುವುದು ಬಹಳ ಬೇಸರದ ಸಂಗತಿ !
ರಕ್ಕಸ ತಂಗಡಗಿಯಲ್ಲಿ ಆದ ಸೋಲು ಇಷ್ಟು ವರ್ಷ ಆದ್ರೂ ಕನ್ನಡಿಗರನ್ನು ಮೇಲೆ ಏಳಲು ಬಿಡಲಿಲ್ಲ ಹಾಗೂ ಸ್ವಾತಂತ್ರ ನಂತರ ಹಿಂದಿ ಶಾಹಿಗಳು ಕನ್ನಡಿಗರ ಪರಾಕ್ರಮದ ಇತಿಹಾಸ ಮುಚ್ಚಿಟ್ಟದ್ದು ಕನ್ನಡಿಗರಲ್ಲಿ ಒಗ್ಗಟ್ಟು ಮೂಡದೆ ಇರಲು ಮುಖ್ಯ ಕಾರಣ ಅಂತ ತಿಳಿಯುತ್ತೆ ಸರ್
Please make this video in other languages including English ,let whole world know the glorious history of Karnataka .
We will make in all languages going forward now we are concentrating on kannada audience jai karnataka 💛❤️
Yes Subtitles nadru add madi content yella kade reach agli
Proud to be Kannadiga
ಇಂತ ಭವ್ಯವಾದ ಹಿನ್ನೆಲೆಯನ್ನು ಹೊಂದಿರುವ ನಮ್ಮ ಇತಿಹಾಸವನ್ನು ಎಲ್ಲರಿಗು ತಲುಪಿಸಿ ಆದಷ್ಟು ನಿಮ್ಮ ಗೆಳೆಯರಲ್ಲಿ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಕರ್ಣಾಟ ಹೊಳಗಕ್ಕೆ ಗೆಲುವಾಗಲಿ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
😊😊 super sir Karnataka king
Absolute best content. Enhanced motion graphics. Voice by harish.
Kudos to the team .
May this channel reach the highest 👑
ಧನ್ಯವಾದಗಳು 🙏🏼🙏🏼 ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 💛❤️
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
@@karnatabala 15:18 hyder Ali was Muslim invader who took away throne from Mysore wadyar how can u call him a kannadiga or samraja wrong information after killing tipu only Mysore samaraja reclaim throne
@@HINDUTVASAVARKAR Hyder Ali was not invader he was made commander in chief of Mysore dynasty, neither him or his son Tippu Sultan sat on the throne of Mysore, they ruled on behalf of the king as he was still young. Hyder was an able commander and expanded Mysore territory, Tippu continued the legacy but at later stage he wanted to establish the Caliphate so went rogue and imprisoned queen Maharani Laskhmi Ammanni and prince Mummadi Krishnaraja wadiyar, they took help from the birtish to restore wadiyar kingdom. They both are not kannadigas but hyder was born in present day kolar and he excelled at warfare, there are few good things done by them which we should appreciate and they met their fate for the bad things they did
💛❤️ Jai kannadambi
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏
ನನಗೆ ನಿಮ್ಮ ತರಗತಿ ತುಂಬಾ ಇಸ್ಟವಾಯಿತು
ಜೈ ಇಮ್ಮಡಿ ಪುಲಿಕೇಶಿ 💛❤️
ನಿಮಗೆ ಈ ಕಂಟೆಂಟ್ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಎಲ್ಲಾ ಪ್ರಸಿದ್ಧ ಕನ್ನಡ ರಾಜಾ ರಾಣಿಯರ separate ವಿಡಿಯೋ ಮಾಡಿ sir , ಇನ್ನೂ ಹೆಚ್ಚಾಗಿ ತಿಳಿಯಬಹುದು ಅವ್ರ ಬಗ್ಗೆ.
ಮುಂದಿನ ತಿಂಗಳಿಂದ ಕರ್ನಾಟಕದ ಸಂಪೂರ್ಣ ಇತಿಹಾಸದ ಬಗ್ಗೆ ಡಾಕ್ಯುಮೆಂಟರಿ ವಿಡಿಯೋಗಳು ಬರುತ್ತೆ ಸರ್
ಅದ್ಭುತವಾದ ಮಾಹಿತಿ , ಹೆಮ್ಮೆಯ ಕನ್ನಡಿಗರು
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಒಂದು ಸಲ ನಮ್ಮ ಭವ್ಯಾತ್ತೆಗೆ ಕರೆದೋಯ್ದ ನಿಮಗೆ ಧನ್ಯವಾದಗಳು
ಧನ್ಯವಾದಗಳು 🙏🏼🙏🏼🙏🏼 ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 💛❤️
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
Super voice.💥👆
ಧನ್ಯವಾದಗಳು 🙏🏼🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಅದ್ಬುತ ಗುರು
ಧನ್ಯವಾದಗಳು ಗೆಳೆಯರೇ, ಹಾಗೆ ಇಲ್ಲಿ ಬರುವ ವಿಡಿಯೋಗಳನ್ನ ಹೆಚ್ಚು ಹೆಚ್ಚು ಜನರಿಗೆ ತಲುಪಿಸಿ 🙏🏼
Hoysala ❤
ಇದೇ ವೀಡಿಯೋಗೆ ಆಂಗ್ಲ ಭಾಷೆಯಲ್ಲಿ subtitles ಹಾಕಿ. Very impressive quality.
ಸರಿ ಸರ್ ಹಾಕಿಸುವೆ
ಅದ್ಬುತ ಮಾಹಿತಿ 👌ಜೈ ಕರ್ನಾಟಕ 🙏
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
ಅತ್ಯುತ್ತಮ ಮಾಹಿತಿ 👌🏻👌🏻👌🏻 ಸಂಶೋಧನ ತಂಡಕ್ಕೆ 🙏🏻🙏🏻🙏🏻
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏
ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ🙏🙏
💛❤️💛❤️💛❤️
Thanks for giving wonderful history of Karnataka ❤️💛
ಧನ್ಯವಾದಗಳು 🙏🏼
ಹರೀಶ್ ಅಣ್ಣ ತುಂಬಾ ಧನ್ಯವಾದಗಳು 💛❤️
ಧನ್ಯವಾದಗಳು ತಮ್ಮಯ್ಯ
ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏
@@karnatabala ಖಂಡಿತ 💛❤️
Super, thumba Changi mudibandide. Nimge 🙏
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ಸಿರಿ ಕನ್ನಡಂ ಗೆಲ್ಗೆ ❤️🔥
ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼
ಅಮೂಲ್ಯವಾದ ವಿಷಯವನ್ನು ಹೆಳಿದೀರಿ ದನ್ಯವಾದಗಳು ಸರ್ 👍👍👍👍👍
ಧನ್ಯವಾದಗಳು 🙏🏼🙏🏼 ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
ಧನ್ಯವಾದಗಳು ಮೇಡಂ 🙏🏼 ನಿಮಗೆ ಈ ಚಾನೆಲ್ ನಲ್ಲಿ ಮೂಡಿ ಬರ್ತಾ ಇರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮಗೆ ಪರಿಚಯ ಇರುವ ಎಲ್ಲ ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ತುಂಬಾ ಚೆನ್ನಾಗಿದೆ
ಏನು ಚೆನ್ನಾಗಿರೋದು 😂
ಜೈ ಕರ್ನಾಟಕ 🙏🙏
ನಿಮ್ಮ ಕನ್ನಡದ ನಿರೂಪಣೆ ನಿಮ್ಮ ಧ್ವನಿ ಅತ್ಯ ಅದ್ಭುತ ಕೋಟಿ ಕೋಟಿ ನಮನಗಳು ಸರ್
ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
Adubutha Ittihasada Mahithi Thillesidheeara Jai Kannadambe
ಸಿರಿಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 💛❤️
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ಕನ್ನಡಿಗರು best administrators and powerful kingdom we had, but we are not able express it out bcoz of lack of knowledge and these are not taught at schools.
ವಿಡಿಯೋಗಳನ್ನ ಹಂಚುತ್ತ ಸಾಗಿ ಸರ್ ದೊಡ್ಡ ಮಟ್ಟಿಗೆ ನಾಡು ನುಡಿಯ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸುವ
BOSS 🙏🙏🙏💛❤️🐘🐘💪
ನಿಮ್ಮ ಎಲ್ಲ ಗೆಳೆಯರಿಗೆ ಹಂಚೋದನ್ನ ಮರೀಬೇಡಿ 💛❤️💛❤️💛❤️
Thanks
Thank you for this video. Sir.
ನಿಮಗೆ ತಿಳಿದ ಎಲ್ಲ ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
💛❤️
💛❤️🙏🏼🙏🏼🙏🏼
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
Well done....Real emperor
💛❤️
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ಜಯ ಕನ್ನಡ ❤❤😊
💛❤️💛❤️🙏🏼❤️
Wonderful content
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
ಅಹಾ... ಕೇಳಲೆನಿತು ಚಂದ....❤❤❤❤❤
ನಿಮ್ಮ ಎಲ್ಲ ಗೆಳೆಯರಲ್ಲಿ ಹಂಚಿ ಸಂಜಯ್ ಅವರೇ
ನಾಳೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️
Jai karnataka mathe
Very very thanks for butiful information s.
ಧನ್ಯವಾದಗಳು 🙏🏼🙏🏼 ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ನಮ್ಮ ಕರುನಾಡಿನ ಬಳ್ಳಾರಿ ತಾಲೂಕಿನ ಕಂಪ್ಲಿ ರಾಜಕುಮಾರ ಕುಮಾರ ರಾಮಾ ಮೊಹಮ್ಮದ್ ಬೀನ್ ತುಗ್ಲಾಕ್ ನಾ 30 ಲಕ್ಹ್ಯ ಸೇನೆ ಯನ್ನು ಸೋಲಿಸಿದರು. ಕುಮಾರ ರಾಮಾ ನಾ ಕೇವಲ ಹೆಸರು ಕೇಳಿದರೆ ಮೊಹಮ್ಮದ್ ಬೀನ್ ತುಗ್ಲಾಕ್ ಹಾಗೂ ಅವನ 30ಲಾಕ್ಷ್ಯ ಸೇನೆ ಭಯ ದಿಂದಾ ಬೆಚ್ಚಿ ಬೀಳ್ತಾ ಇದ್ರರು
ಕನ್ನಡದೋಳ್ ಸುಧೆಯುಂಟು
ಮೈನವಿರೇಳಿಸುವ ಇತಿಹಾಸ ಹೊಂದಿದ ನಾವು, ಪರಭಾಷಿಕರ ಮುಂದೆ ಗುಲಾಮರ ರೀತಿಯಲ್ಲಿ ವ್ಯವಹರಿಸುತ್ತಿದ್ದೇವೆ. ಇನ್ನಾದ್ರೂ ನಾವು ಎಚ್ಚೆತ್ತುಕೊಳ್ಳಲೇಬೇಕಿದೆ!
💛❤️
ಹೆಚ್ಚೇಚ್ಚು ಕನ್ನಡಿಗರಲ್ಲಿ ಈ ವಿಡಿಯೋ ಹಂಚಿ ತಮ್ಮ ತನದ ಅರಿವನ್ನ ಮೂಡಿಸಲು ನೆರವಾಗಿ 🙏🏼
Great content 👌👌
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
jai karnataka
ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ತುಂಬಾ ಅದ್ಭುತ 🙏
ಅಲ್ಪ ಸ್ವಲ್ಪ ಗೊತ್ತಿರುವ ಸಂಗತಿಯನ್ನು ನಿಮ್ಮ ಕಂಠ ಸಿರಿಯಿಂದ ಸಂಪೂರ್ಣವಾಗಿ ಕೇಳಿ ಕರ್ನಾಟಕ , ಕನ್ನಡದ ಮೇಲಿರುವ ಅಭಿಮಾನ ಇಮ್ಮಡಿ ಆಯಿತು .
🙏 ತುಂಬಾ ಧನ್ಯವಾದಗಳು 🙏
ಧನ್ಯವಾದಗಳು ಸರ್ 🙏🏼 ನಮ್ಮ ಚಾನೆಲ್ ನಲ್ಲಿ ಮೂಡಿಬರುವ ಎಲ್ಲ ವಿಡಿಯೋಗಳನ್ನ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
ಸರ್ , ನಮ್ಮ ಉತ್ತರ ಕರ್ನಾಟಕದ ಮೇಲಿರುವ ರಾಷ್ಟ್ರದವರು ಇದು ನಮ್ಮ ಪ್ರಾಂತ ಬಿಟ್ಟು ಕೊಡಿ ಎಂದು ಪದೇ ಪದೇ ಕ್ಯಾತೆ ತೆಗೆಯುತ್ತಾರಲ್ಲಾ ನಿನ್ನೆ ಮೊನ್ನೆ ಹುಟ್ಟಿ ಹಿಂದಿನ ಇತಿಹಾಸವೇ ಗೊತ್ತಿಲ್ಲದೇ ತಾವೇ ಮಹಾ ಅನ್ನೋ ಥರಾ ಯಾವಾಗಲೂ ಕಿರಿಕ್ ಮಾಡ್ತಾರೆ , ಈಗ ಅವರಲ್ಲಿರುವ ಶಿಲಾ ಶಾಸನಗಳು ಕನ್ನಡಿಗರ ಕೊಡುಗೆ ಅನ್ನೋದನ್ನು ಮರೆತು ಬರೀ ಕಾಲು ಕೆದರಿ ಜಗಳ ಮಾಡ್ತಾರೆ , ಅಂಥವರಿಗೆ ಕನ್ನಡಿ ತೋರಿಸುವಂತಹ ನಿಮ್ಮ ಸಂಶೋಧನಾ ತಂಡಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು .
🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
super
ಧನ್ಯವಾದಗಳು 🙏🏼 ನಿಮಗೆ ಈ ಕಂಟೆಂಟ್ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
Adbuta vishayagalu.
ಧನ್ಯವಾದಗಳು ಸರ್ 🙏🏼 ಹಾಗೆ ನಮ್ಮ ಚಾನೆಲ್ ನಲ್ಲಿ ಮೂಡಿಬರುವ ವಿಡಿಯೋಗಳನ್ನು ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
ಎಂತಾ ಧ್ವನಿ ಸರ್ ನಿಮ್ಮದು.... 🙏
ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼
goosebumps🥵
ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
🙏🙏🙏
ಧನ್ಯವಾದಗಳು ಸರ್ ಹಾಗೆ ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️ ಕನ್ನಡ 💛❤️
ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
ತುಂಬಾ ಕಡಿಮೆ ಅವಧಿಯಲ್ಲಿ ಕನ್ನಡಿಗರ
ಇತಿಹಾಸ ತಿಳಿಸಿದರಿ ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು
ಧನ್ಯವಾದಗಳು 🙏🏼 ಹಾಗೆ ನಿಮಗೆ ನಮ್ಮ ಚಾನೆಲ್ ನಲ್ಲಿ ಮೂಡಿಬಂರುತ್ತಿರುವ ಕಂಟೆಂಟ್ಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️