ಮಂಗಳವಾರದ ಷಷ್ಠಿ ಇದು | ಇಂದು ಈ ಮಂತ್ರವನ್ನು ಕೇಳಿದರೆ ನಾಗದೋಷ, ದುಃಖ ಮತ್ತು ದರಿದ್ರತೆ ನಾಶವಾಗುತ್ತದೆ | KANNADA ||

Поділитися
Вставка
  • Опубліковано 21 жов 2024
  • ಮಂಗಳವಾರದ ಷಷ್ಠಿ ಇದು | ಇಂದು ಈ ಮಂತ್ರವನ್ನು ಕೇಳಿದರೆ ನಾಗದೋಷ, ದುಃಖ ಮತ್ತು ದರಿದ್ರತೆ ನಾಶವಾಗುತ್ತದೆ | KANNADA ||
    ಮಂಗಳವಾರ ಮತ್ತು ಷಷ್ಠಿ - ಎರಡೂ ಸುಬ್ರಹ್ಮಣ್ಯ
    ದೇವರನ್ನು ಆರಾಧಿಸುವ ದಿನ .
    ಇಂದು ಮಂಗಳವಾರ ಮತ್ತು ಷಷ್ಠಿ ಒಟ್ಟಿಗೆ ಬಂದಿದೆ .
    ಹಾಗಾಗಿ , ಇಂದು ನಾವು ಶ್ರೀ ಸುಬ್ರಹ್ಮಣ್ಯ
    ಭುಜಂಗ ಮಂತ್ರವನ್ನು ಕೇಳೋಣ .
    ಸುಬ್ರಹ್ಮಣ್ಯ ದೇವರ ಈ ಮಂತ್ರವನ್ನು
    ಷಷ್ಠಿಯ ದಿನ ಕೇಳಿದರೆ - ತುಂಬಾ ಬೇಗ
    ಫಲ ಸಿಗುತ್ತದೆ .
    ಈ ಮಂತ್ರದ ಫಲಗಳು ಹೀಗಿವೆ -
    ದುಃಖ ನಾಶವಾಗುತ್ತದೆ.
    ದೀನತೆಯಿಂದ ಈ ಮಂತ್ರ ಹೊರತೆಗೆಯುತ್ತದೆ.
    ಭಕ್ತಿ ಮಾಡಲು ಇರುವ ಅಡೆತಡೆ ದೂರವಾಗುತ್ತದೆ.
    ನಾಗದೋಷ ಪರಿಹಾರವಾಗುತ್ತದೆ ಮತ್ತು
    ದರಿದ್ರತೆಯಿಂದ ಮುಕ್ತಿ ಸಿಗುತ್ತದೆ .
    ಸುಬ್ರಹ್ಮಣ್ಯ ಭುಜಂಗ ಮಂತ್ರವನ್ನು 108
    ಬಾರಿ ಭಕ್ತಿಯಿಂದ ಕೇಳಿ ಹಾಗೂ ಕೈಗಳಲ್ಲಿ
    ಈ ಮುದ್ರೆಯನ್ನು ಹಿಡಿದುಕೊಳ್ಳಿ .
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #kannada
    #mantra
    #ಮಂತ್ರ
    #ಕನ್ನಡ
    #ಮಂಗಳವಾರ
    ಷಷ್ಠಿ
    #mangalavara
    #shasti
    #nagave mahamaya
    MANTRA. MANGALAVARA SHASTI MANTRA
    ಮಂಗಳವಾರ ಷಷ್ಠಿ ಮಂತ್ರ
    ARTIST. GAURI
    ಗೌರಿ

КОМЕНТАРІ • 6