ಜೀವನದಲ್ಲಿ ಸದಾ ಚೈತನ್ಯಮಯವಾಗಿರಲು ಈ ಪ್ರವಚನ ಕೇಳಿ Sri Nijagunanand Swammy amazing speech
Вставка
- Опубліковано 5 жов 2024
- ಜೀವನದ ಉತ್ಸಾಹಕ್ಕೆ,
ಬದುಕಿನ ಮೌಲ್ಯಗಳಿಗೆ,
ಆದರ್ಶ ಜೀವನಕ್ಕೆ,
ನೆಮ್ಮದಿಯ ಬದುಕಿಗೆ,
ಸರಳ ಹಾಗೂ ಸುಂದರ ಬದುಕು ರೂಪಿಸಿಕೊಳ್ಳಲು,
ಈ ಕ್ರಾಂತಿಕಾರಿ ಪ್ರವಚನ ಕೇಳಿ - Розваги
ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು. ಮನ ತಾ ಮುನ್ನವೆ ಮರಹು. ಮನವೆಂಬ ಮರ್ಕಟನ ಮರವೆಯ ನೆನಹು ತಾ ಮುಂದೆ ಮರಹು. ಮನದಾಳಾಪನೆ ತಾ ಮುನ್ನವೆ ಮರಹು. ಮನಶರೀರ ಭಾವಂಗಳನರಿದು ನೋಡಾ, ತಿಳಿದು ನೋಡಾ ಎಚ್ಚೆತ್ತು ನೋಡಾ. ಸತ್ಯನಿತ್ಯ ಶಬ್ದನಿತ್ಯ ಊಧ್ರ್ವಮುಖದಲ್ಲಿ ಉತ್ಪತ್ಯವ ಮಾಡುವೆನೆಂದು, ಕರುಣೆ ನಿತ್ಯಸಿಂಹಾಸನದ ಮೇಲೆ ದಯವನೆ ಚರಣವ ಮಾಡಿ, ಮೂರ್ತಗೊಂಡು ಕಾರುಣ್ಯದಿಂ ನೋಡಿದ ಶಿವನು. ಉದಯಕಾಲ ವಿನೋದಕಾಲ ಶಿವನನು, ಮಹಾದಯವನು ಬೇಡುವ ಬನ್ನಿರಯ್ಯಾ. ಮನದಲ್ಲಿ ದಾಸೋಹ ಪರಿಪೂರ್ಣವಾಗಿ, ದಾಸೋಹವ ಬೇಡುವ ಬನ್ನಿರಯ್ಯಾ. ಸಂಸಾರಸಾಗರದೊಳದ್ದಿ ಹೋದರೆಂದು, ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು. ಬ್ರಹ್ಮನರ್ಥ ವಿಷ್ಣುವರ್ಥ ರುದ್ರಾದಿಗಳರ್ಥ ವೇದಶಾಸ್ತ್ರಾಗಮಪುರಾಣಂಗಳರ್ಥ. ಸಪ್ತಕೋಟಿ ಮಹಾಮಂತ್ರಂಗಳರ್ಥ ದೇವಾದಿದೇವಂಗಳರ್ಥ. ವೇದಮಂತ್ರವಿಡಿದು ಪ್ರಾಣಘಾತಕರಾಗಿ ದ್ವಿಜರೆಲ್ಲ ಅದ್ದಿಹೋದರೆಂದು, ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು, ಶಿವಂಗೆ ಬನ್ನಹಂ ಮಾಡುವಲ್ಲಿ, ಗಣಂಗಳು ಅದ್ದಿಹೋದುದುಂಟೆಯೆಂದು, ನಂದಿಕೇಶ್ವರದೇವರು ಬೆಸಗೊಂಡರು. ಆ ನಿರೂಪಕ್ಕೆ ಮಾಯೆಯೆಂಬ ಕಾಲನು ಕರ್ಣವ ಮುಚ್ಚಿ, ಸ್ವಯಸ್ವಹಸ್ತಂಗಳಂ ಮುಗಿದು, ಹೀಗೆಂದು ನಿರೂಪವ ಕರುಣಿಸಿಕೊಡುವರೆ ದೇವಯೆಂದು, ಎನ್ನ ನಿರ್ಮಿಸಿದವರಾರು? ತ್ರಿಭುವನಂಗಳ ಮಾಡಿದವರಾರು? ಗಣಂಗಳದ್ದಿ ಹೋದುದುಂಟೆ ದೇವ? ಯಂತ್ರವಾಹಕ ನೀನು, ಸಕಲಪಾವಕ ನೀನು. ನಿತ್ಯಭಕ್ತರು ನಿತ್ಯರು, ನಿಮ್ಮ ಗಣಂಗಳು ದಯಾಪಾರಿಗಳು. ನಿಮ್ಮ ಶರಣರ ನೆನಹಿಂದ, ಸಮಸ್ತಲೋಕದವರುಗಳಿಗೆ ಚೈತನ್ಯಾತ್ಮವಹುದು. ಅವಧಾರವಧಾರೆಂದು ಬಿನ್ನಹಂ ಮಾಡಿ, ಮತ್ತೆ ಕಾಲನು ನಿತ್ಯ ಸಿಂಹಾಸನದ ಮೇಲೆ ಕುಳಿತಿರ್ದು, ಭಕ್ತಿನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು. ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು ತನ್ನವರು ಸಹಿತಿತ್ತ. ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ ಶರಣೆನುತಿರ್ದೆ ಕಾಣಾ, ಕಲಿದೇವರದೇವ.
Super
Super Gurugale 🙏
Super guruji
ಓಂಃ ಬಸವಲಿಂಗಾಯನಮಃ
Guruve koti seranu
Thanks for janapriya kannada tv
🇮🇳🇮🇳
Jai basaveswara
Sharanu sharnarthi guruvea
,ನಹೀ ಜ್ಞಾನೇನ ಸದೃಶಂ
Jai Sri Guru Basaveshwara
Basavannanavar prati roopa swamiji
good new basavanna like ******
ಜೈ ಗುರು ಬಸವಾ
Thanks
Srigurubasavalingaya namaa. Sharanu sharanarti. Only audio no video
ಬಸವಜ್ಯೋತಿ.....
CRIPTO CHRISTIAN PADRI.
A remarkable talk by sri Nijagunand swamiji Hats off to them
Super