ತಲೆದಂಡ ನಾಟಕದ ಮೂರನೇ ಅಂಕದ ಮೊದಲ ಭಾಗದ ವಿಶ್ಲೇಷಣೆ ಅವಧಿ
Вставка
- Опубліковано 17 вер 2024
- ಅಂತಿಮ ಪದವಿ ಐಚ್ಛಿಕ ಕನ್ನಡ, ಪತ್ರಿಕೆ-೮
ತೌಲನಿಕ ಅಧ್ಯಯನ- ಗಿರೀಶ್ ಕರ್ನಾಡರ ತಲೆದಂಡ ಮತ್ತು ಚಂದ್ರಶೇಖರ ಕಂಬಾರರ ಶಿವರಾತ್ರಿ ಎರಡೂ ೧೨ನೇ ಶತಮಾನದ ಶರಣ ಚಳುವಳಿಯ ಕಾಲಘಟ್ಟದ ಕಥೆಯನ್ನು ಆಧರಿಸಿ ರಚನೆಯಾದ ನಾಟಕಗಳು. ಈ ಎರಡು ನಾಟಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಡಿಯೋದಲ್ಲಿ ತಲೆದಂಡ ನಾಟಕದ ಮೂರನೇ ಅಂಕದ ಮೊದಲ ಭಾಗವನ್ನು ವಿಶ್ಲೇಷಿಸಲಾಗಿದೆ.
Super re medum
"Arjun reddy" pattad vishleshana
Helli kodi madam