ಅನಾವರಣ - Anaavarana
ಅನಾವರಣ - Anaavarana
  • 18
  • 18 203
ಸ್ವರ್ಣಪಾದುಕಾಪೂಜಾ ಮಹತ್ವ । ಡಾ. ಕೇಶವಕಿರಣ ಭಟ್ ಬಾಕಿಲಪದವು । 05-10-2024 | ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು
'ಸ್ವರ್ಣಪಾದುಕಾಪೂಜಾ ಮಹತ್ವ'
ಡಾ. ಕೇಶವಕಿರಣ ಭಟ್ ಬಾಕಿಲಪದವು
ಪ್ರಾಧ್ಯಾಪಕರು, ಶ್ರೀ ರಾಘವೇಂದ್ರ ಭಾರತೀ ಸಂಸ್ಕೃತ ಕಾಲೇಜು, ಹೊನ್ನಾವರ
ಶಂಕರಶ್ರೀ, ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು, ಮಂಗಳೂರು
ಹವ್ಯಕ ಮಂಡಲ ಮಂಗಳೂರು
#sriramachandrapuramatha #swarnapadukapuje #havyaka #puja #spirutual #shankaracharya #konaje #speech #devotion
Переглядів: 22

Відео

78ನೇ ಸ್ವಾತಂತ್ರ್ಯ ದಿನಾಚರಣೆ । ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಕೊಣಾಜೆ । 15-08-2024
Переглядів 309Місяць тому
2024ರ ಆಗಸ್ಟ್ 15ರಂದು ಕೊಣಾಜೆಯ ಮಂಗಳೂರು ವಿ.ವಿ. ನೇತ್ರಾವತಿ ಅತಿಥಿ ಗೃಹದ ಬಳಿ ಇರುವ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಜಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. #independenceday #bharat #india #august15 #2024 #freedom #unity #happyindependenceday #konaje #nirmalabharatacharitabletrust #treeplanting #celebration #78thindependenceday
ವ್ಯಾಸ‌ ಪೂಜೆ | ಅನಾವರಣ ಚಾತುರ್ಮಾಸ್ಯ | ಗುರುಪೂರ್ಣಿಮೆ | 21-07-2024
Переглядів 1,1 тис.2 місяці тому
#vyasapooja #gurupoornima #chaturmasya #jagadguru #shankaracharya #sriraghaveshwarabharati #swamiji #ramachandrapuramatha #gokarna #advaita #advaitavedanta #guru #havyaka #ashoke
ಗುರುದೃಷ್ಟಿ ಸಭಾಭವನದಲ್ಲಿ ಅನಾವರಣ ಚಾತುರ್ಮಾಸ್ಯದ ಅನಾವರಣ । 21-7-2024
Переглядів 12 тис.2 місяці тому
ಶಿಷ್ಯಭಕ್ತರು ತುಂಬಿದ ಗುರುದೃಷ್ಟಿ ಸಭಾಭವನದಲ್ಲಿ ವೇದಘೋಷ .. ಪೂರ್ಣಕುಂಭ ಸ್ವಾಗತದೊಂದಿಗೆ .. ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಗಮನ .. ಅನಾವರಣ ಚಾತುರ್ಮಾಸ್ಯದ ಅನಾವರಣ ... #sriramachandrapuramatha #chaturmasya #havyaka #ashoke #gokarna
ಆಶೀರ್ವಚನ । ಅನಾವರಣ ಚಾತುರ್ಮಾಸ್ಯ | ಗುರುಪೂರ್ಣಿಮೆ । 21-7-2024
Переглядів 1,2 тис.2 місяці тому
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ೩೧ನೇ ಚಾತುರ್ಮಾಸ್ಯ ಅನಾವರಣ ಚಾತುರ್ಮಾಸ್ಯ ಆವರಣ ಸರಿಯಲಿ; ಮಾ-ರಮಣ ಬೆಳಗಲಿ ಕ್ರೋಧಿ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ 21 ಜುಲೈ 2024 ರಿಂದ 18 ಸಪ್ಟೆಂಬರ್ 2024
ನೇತ್ರಾವತಿ ನದಿ । ಹರೇಕಳ - ಅಡ್ಯಾರ್ ಅಣೆಕಟ್ಟು ಮತ್ತು ಸೇತುವೆ । 19-07-2024
Переглядів 1652 місяці тому
ಮಲೆನಾಡು, ಕರಾವಳಿ ಭಾಗದಲ್ಲಿ ನಿರಂತರವಾಗಿ ಬೀಳುತ್ತಿರುವ ವ್ಯಾಪಕ ಮಳೆಯಿಂದಾಗಿ ನೇತ್ರಾವತಿ ನದಿಯು ಉಪ್ಪಿನಂಗಡಿ, ಬಂಟ್ವಾಳ ಮತ್ತು ಹರೇಕಳದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. #harekala #adyar #dam #bridge #netravati #monsoon #rainyday
ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ । ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು । 11-05-2024
Переглядів 442 місяці тому
ಶ್ರೀರಾಮಚಂದ್ರಾಪುರ ಮಠದ ಪ್ರೇರಣಾ ತಂಡ, ಯುವ ವಿಭಾಗ - ಹವ್ಯಕ ಮಹಾಮಂಡಲ ಯುವ ವಿಭಾಗ - ಹವ್ಯಕ ಮಂಡಲ ಮಂಗಳೂರು ನೇತೃತ್ವದಲ್ಲಿ ಮಂಗಳೂರಿನ ನಂತೂರು ಶ್ರೀ ಭಾರತೀ ಕಾಲೇಜಿನಲ್ಲಿ ಮೇ 11, 2024 ರಂದು ನಡೆದ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ Music I use: www.bensound.com License code: AGJSQ21SWNIAPJJU #preranateam #personalitydevelopment #skilldevelopment #workshop #leadershipskills #publicspeaking #ownbusiness #havyaka #srira...
ಹಲಸು ಮೇಳ - ಆಹಾರೋತ್ಸವದ ಸಂಭ್ರಮ - 2024 । ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು
Переглядів 1,3 тис.3 місяці тому
ಮಂಗಳೂರಿನ ನಂತೂರು ಶ್ರೀ ಭಾರತೀ ಕಾಲೇಜು ಆವರಣದಲ್ಲಿ ಜೂನ್ 16, 2024 ಭಾನುವಾರದಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ ಹಲಸು ಮೇಳ-ಆಹಾರೋತ್ಸವ ಸಮಿತಿ ವತಿಯಿಂದ ಹಲಸು ಮೇಳ - ಆಹಾರೋತ್ಸವ ಅತ್ಯಂತ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು. ಮೇಳದಲ್ಲಿ ಒಟ್ಟು 60 ಸ್ಟಾಲ್ ಗಳಿದ್ದವು. ಸ್ಥಳೀಯ ತಳಿಯ 600, ತಿಪಟೂರಿನ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ತರಲಾಗಿತ್ತು. ಕೋಲಾರದಿಂದ ಒಂದು ಸಾವಿರ ಮಾವಿನ ಹಣ್ಣುಗಳು ಬಂದಿತ್ತು...
A1- A2 ಹಾಲಿನ ವ್ಯತ್ಯಾಸ | A2 ಹಾಲಿನ ಮಹತ್ವ | ಡಾ. ಕಿರಣ್ & ಡಾ. ದೀಪಿಕಾ ಭಟ್ | ನೊರೆಹಾಲು ದೇಸಿ ಫಾರ್ಮ್ಸ್, ಉಡುಪಿ
Переглядів 203 місяці тому
Occassion: ಮಂಗಳೂರು ಹವ್ಯಕ ಮಂಡಲದ ಮಾಸದ ಸಭೆ, 23.06.2024, ಆದಿತ್ಯವಾರ @ ಹವ್ಯಕಧಾಮ, ಪೆರಂಪಳ್ಳಿ, ಉಡುಪಿ. ತಿಂಗಳ ಮಾಸದ ವಿಶೇಷವಾಗಿ - ನೊರೆಹಾಲು ದೇಸಿ ಫಾರ್ಮ್ಸ್ ನ ಡಾ. ಕಿರಣ್ ಮತ್ತು ಡಾ. ದೀಪಿಕಾ ಭಟ್ ಅವರು A1- A2 ಹಾಲಿನ ವ್ಯತ್ಯಾಸ - A2 ಹಾಲಿನ ಮಹತ್ವದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಇವರು ದೇಸಿ ಗೋವಿನ ವಿಷಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮಂಡಲ ಮತ್ತು ಎಲ್ಲ ವಲಯಗಳ ಪರವಾಗಿ ಗೌರವಿಸಿ ಪ್ರೋತ್ಸಾಹಿಸಲಾಯಿತು. Video By: ಷಣ್ಮುಖರಾಜ ಎಂ. ಶಿಷ್ಯ ಮಾಧ್ಯಮ ಪ್ರಧಾ...
ಶ್ರೀಗುರು ಸ್ವರ್ಣಪಾದುಕಾ ಪೂಜೆ । Swarna Paduka Puje at Gangashri, Konaje on 30-05-2024
Переглядів 2774 місяці тому
#sriramachandrapuramatha #swarnapadukapuje #havyaka #puja #spirutual #shankaracharya #konaje
ದುರ್ಗಾ ಪೂಜೆಯ ಸಂದರ್ಭದಲ್ಲಿ ಭರ್ಜರಿ ಮಳೆ । ಶ್ರೀ ಮಹಾಕಾಳಿ ವನಸಾನ್ನಿಧ್ಯ, ಕುಂಟಲಗುಳಿ, ಕೊಣಾಜೆ
Переглядів 414 місяці тому
ದುರ್ಗಾ ಪೂಜೆಯ ಸಂದರ್ಭದಲ್ಲಿ ಭರ್ಜರಿ ಮಳೆ । ಶ್ರೀ ಮಹಾಕಾಳಿ ವನಸಾನ್ನಿಧ್ಯ, ಕುಂಟಲಗುಳಿ, ಕೊಣಾಜೆ
Diabetes management with lifestyle modification - ಶ್ರೀ ರಾಜಶೇಖರ ಭಟ್ ಕಾಕುಂಜೆ
Переглядів 124 місяці тому
Diabetes management with lifestyle modification - ಶ್ರೀ ರಾಜಶೇಖರ ಭಟ್ ಕಾಕುಂಜೆ
'ದಿವ್ಯಾಂಗತೆ ಮತ್ತು ಸಮಾಜದ ಜವಾಬ್ದಾರಿಗಳು' ಇದರ ಬಗ್ಗೆ ಮಾಹಿತಿ - ಶ್ರೀ ಗಣೇಶ ಭಟ್ ವಾರಣಾಸಿ ಇವರಿಂದ
Переглядів 135 місяців тому
'ದಿವ್ಯಾಂಗತೆ ಮತ್ತು ಸಮಾಜದ ಜವಾಬ್ದಾರಿಗಳು' ಇದರ ಬಗ್ಗೆ ಮಾಹಿತಿ - ಶ್ರೀ ಗಣೇಶ ಭಟ್ ವಾರಣಾಸಿ ಇವರಿಂದ
Budget Friendly Home | SMK Developer | Completed Project | Dream Home
Переглядів 427 місяців тому
Call 9844993975 for Budget Friendly Home #smkdeveloper #completedproject #greenvalley #konaje #realestate #dreamhome #homesweethome #interiordesign #construction #homedecor #residentialbuilding #architecturedesign #happycustomers #qualityworks #strongandbeautiful
ಗ್ರಾಹಕ ಜಾಗೃತಿ, ಹಕ್ಕುಗಳು ಮತ್ತು ಕರ್ತವ್ಯಗಳು | ಮಾಹಿತಿ ಮತ್ತು ಸಂವಾದ - ನಿಡುವಜೆ ರಾಮ ಭಟ್
Переглядів 267 місяців тому
ಗ್ರಾಹಕ ಜಾಗೃತಿ, ಹಕ್ಕುಗಳು ಮತ್ತು ಕರ್ತವ್ಯಗಳು | ಮಾಹಿತಿ ಮತ್ತು ಸಂವಾದ - ನಿಡುವಜೆ ರಾಮ ಭಟ್
Mangaluru Havyaka Mandalotsava | ಹನ್ನೆರಡು ವಲಯಗಳ ಮಂಗಳೂರು ಹವ್ಯಕ ಮಂಡಲೋತ್ಸವ | 03-12-2023
Переглядів 499 місяців тому
Mangaluru Havyaka Mandalotsava | ಹನ್ನೆರಡು ವಲಯಗಳ ಮಂಗಳೂರು ಹವ್ಯಕ ಮಂಡಲೋತ್ಸವ | 03-12-2023
Yakshagana | ಯಕ್ಷಗಾನ - ಕಟೀಲು ಮೇಳ | 18-03-2018
Переглядів 736 років тому
Yakshagana | ಯಕ್ಷಗಾನ - ಕಟೀಲು ಮೇಳ | 18-03-2018

КОМЕНТАРІ