ಎಸ್. ಕೆ. ರಾಮಚಂದ್ರರಾವ್ ಅವರ ಶಿಸ್ತು ಮತ್ತು ಸಾಹಿತ್ಯ ಪ್ರೀತಿ ಹೇಗಿತ್ತು ಗೊತ್ತಾ? | Dr Yellappa Reddy
Вставка
- Опубліковано 28 вер 2024
- ಎಸ್. ಕೆ. ರಾಮಚಂದ್ರರಾವ್ ಅವರ ಶಿಸ್ತು ಮತ್ತು ಸಾಹಿತ್ಯ ಪ್ರೀತಿ ಹೇಗಿತ್ತು ಗೊತ್ತಾ? ತಪ್ಪದೇ ಈ ವಿಡಿಯೋ ನೋಡಿ.
ಬುಕ್ ಬ್ರಹ್ಮ ಪ್ರಸ್ತುತ ಪಡಿಸುವ 'ಹಸಿರು ಹಾದಿ' ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಪರಿಸರ ತಜ್ಞ, ನಿವೃತ್ತ ಅರಣ್ಯಾಧಿಕಾರಿ ಡಾ. ಯಲ್ಲಪ್ಪ ರೆಡ್ಡಿ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #DeYellappaReddy #KrushikaFarmingCommunity
ನೀವು ನಮ್ಮ ಆದರ್ಶ ವ್ಯಕ್ತಿ. ನಾವು ಓದಿ ತಿಳಿದುಕೊಂಡ ರಾಮಚಂದ್ರರಾಯರ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು
ಸಾ ಕೃ ರವರ ಮಹೋನ್ನತ ವ್ಯಕ್ತಿತ್ವದ ಕಾಣದ ವಿಸ್ಮಯ ಪರಿಚಯಿಸಿದ ಅ ನ ಯಲ್ಲಪ್ಪ ರೆಡ್ಡಿಯವರ ವಿವರಣೆ ಅದ್ಭುತ