Shankaracharya 🙏-5 ಜಗತ್ಸಾಕ್ಷಿಣಿ"ಯೇ ದಿವ್ಯ ಪ್ರಜ್ಞೆಯ "ಪರಾಶಕ್ತಿ"

Поділитися
Вставка
  • Опубліковано 10 вер 2024
  • ಶಂಕರಾಚಾರ್ಯರು ಗಂಗಾ ನದಿ ಕಡೆಗೆ ಹೋಗುತ್ತಿದ್ದಾಗ, ಎದುರಿಗೆ ನಾಲ್ಕು ನಾಯಿಗಳ ಜೊತೆ ಬರುತ್ತಿದ್ದ ಚಾಂಡಲನನ್ನು "ದೂರ ಸರಿ.. ದೂರ ಸರಿ" ಎಂದಾಗ,
    ಆತ ನೀವು ದೂರ ಸರಿ ಎಂದಿದ್ದು ಈ ದೇಹಕ್ಕೋ ಅಥವಾ ಆತ್ಮಕ್ಕೋ ಎಂದು ಕೇಳುತ್ತಾನೆ.
    ಆಗ ಶಂಕರಾಚಾರ್ಯರ ಆಳವಾದ ಚಿಂತನೆಯಿಂದ ಹೊರ ಬಂದಿದ್ದೆ :- "ಮನೀಷ ಪಂಚಕ."

КОМЕНТАРІ • 97