ವಿಜಯನಗರ ಪತನದ ನಂತರ ಅಲ್ಲಿದ್ದಂತಹ ಪುರ ದೇವತೆಗಳು ಬಂದು ನೆಲೆಸಿದ್ದು ಕೂಡ್ಲೂರಿನಲ್ಲಿ! Ask Mysuru
Вставка
- Опубліковано 21 чер 2023
- ಕೂಡ್ಲೂರಿನಲ್ಲಿ ಶೂಲ ನಡೆಯುವಾಗ ಅರಮನೆಯ ಅಡಿಕೆ ಮರದ ಹೊಂಬಾಳೆ ಅರಳುತ್ತಿತ್ತಂತೆ!
ಶ್ರೀ ಕೃಷ್ಣದೇವರಾಯರು ಅಸ್ವಸ್ಥರಾದಾಗ ಇಲ್ಲಿನ ಮಂಗಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದತ್ತಿ ಕೊಟ್ಟಂತಹ ಶಾಸನ ಸಹ ಇದೆ.
ವಿಜಯನಗರ ಪತನದ ನಂತರ ಅಲ್ಲಿದ್ದಂತಹ ಪುರ ದೇವತೆಗಳು ಬಂದು ನೆಲೆಸಿದ್ದು ಕೂಡ್ಲೂರಿನಲ್ಲಿ!
9 ನೇ ಶತಮಾನದ ಇತಿಹಾಸ!
ಕೂಡ್ಲೂರು
ಲಕ್ಷ್ಮಿ ಕಿಶೋರ್ ಅರಸ್
ಉಪನ್ಯಾಸಕರು, ಸಂಶೋಧಕರು ಹಾಗೂ ಯುವ ಲೇಖಕರು.
Subscribe to our "Ask Mysuru" UA-cam Channel for more informative videos
Productions: Ask Mysuru
Follow us on:
/ askmysuru
/ askmysuru
Join us on:
/ askmysuru
Email:
lets(at)askmysuru.com
Website:
askmysuru.com
Subscribe us on:
/ askmysuru
#kudluru #chennapatna #askmysuru #ramanagara #sriramatemple #jataayu #jatayu #mysuru #documentary #temple #templehistory #spriritual #god #historicalfacts
ಅದ್ಭುತ ವಿಶ್ಲೇಷಣೆ. ನಿರರ್ಗಳ.
ಧನ್ಯವಾದಗಳು ಸ್ನೇಹಿತ.
Thank you youtube
🙏🏼🇮🇳🙏🏻
ಧನ್ಯವಾದಗಳು ಸರ್❤
Super sir ⚘🙏
ಬ್ರದರ್ ನಿಮ್ಮ ಇತಿಹಾಸ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ನಾನು ಮಳೂರು ಪಟ್ಟಣದ ಅಳಿಯ ಈ ಊರಿನಲ್ಲೂ ಇತಿಹಾಸದ ಕುರುಹುಗಳಿವೆ ದಯವಿಟ್ಟು ಮಳೂರು ಪಟ್ಟಣದ ಸಂಚಿಕೆಯನ್ನು ಮಾಡಿ.
ಸಂಚಿಕೆಗೆ ಕಾಯುತ್ತಿರುವೆ
ಮುಂದಿನ ಸರದಿ ಮಳೂರುಪಟ್ಟಣ ಗ್ರಾಮವನ್ನೆ ಮಾಡುತ್ತೆವೆ,ಸರ್❤
ಧನ್ಯವಾದಗಳು ಸರ್
Too much talk .. you should show the temples and explain
Next time 👍🏻🤝