Vishwas Vaidya : ಸಿಎಂ ಬದಲಾವಣೆ ಚರ್ಚೆ | ನಾವೆಲ್ಲ ಸತೀಶ್ ಜಾರಕಿಹೊಳಿ ಬೆಂಬಲಿಗರು | Congress |

Поділитися
Вставка
  • Опубліковано 17 вер 2024
  • #satishjarkiholi #cm #siddaramaiah #breakingnews #kannadanewslive #belagavi
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ‌ವಿಚಾರ
    ಬೆಳಗಾವಿಯಲ್ಲಿ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಹೇಳಿಕೆ
    ಸಚಿವ ಸತೀಶ್ ಜಾರಕಿಹೊಳಿ ಸಿಎಂ ವಿಚಾರ
    ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ
    ಸಿಎಂ ಸಿದ್ದರಾಮಯ್ಯ ಮುಂದುವರೆಯಲಿದ್ದಾರೆ
    2028ಕ್ಕೆ ಸಿಎಂ ಸ್ಥಾನ ಕ್ಲೇಮ್ ಮಾಡ್ತಿನಿ ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ
    ಹೈಕಮಾಂಡ್ ನಿರ್ಧಾರಕ್ಕೆ ನಾವೇಲ್ಲ..
    ನಾವು ಹೊಸಬರು ಅದನ್ನೇಲ್ಲ ಹೇಳೊಕೆ ಆಗಲ್ಲ
    ನಮ್ಮ ಜಿಲ್ಲೆಯವರು ಆದರೇ ಹೆಮ್ಮೆಯ ವಿಚಾರ
    ಕಾದು ನೋಡೊಣ
    ಸಿಎಂ ಸಿದ್ದರಾಮಯ್ಯ ಯಾವುದೇ ಕಪ್ಪು ಚುಕ್ಕೆ ಇಲ್ಲದೇ 40 ವರ್ಷ ಆಡಳಿತ ಮಾಡಿದ್ದಾರೆ
    ಬಿಜೆಪಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವ
    ಎರಡು, ಮೂರು ವರ್ಷ ಕಳೆದ್ರು ಪ್ರಾಸಿಕ್ಯೂಶನ್ ಅನುಮತಿ ಕೊಟ್ಟಿಲ್ಲ
    ರಾತ್ರೋರಾತ್ರಿ ಶೋಕಾಸ್ ನೋಟಿಸ್ ಕೊಟ್ಟು ಅನ್ಯಾಯ ಆಗಿದೆ
    ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಎಲ್ಲಾ ಶಾಸಕರು ಇದ್ದಾರೆ‌
    ಬಿಜೆಪಿ ಹಗರಣ ಬಯಲಿಗೆ ತರಲು ನಾಲ್ವರು ‌ಸಚಿವರ ನೇಮಕ
    ಎಲ್ಲಾ ಹಗರಣಗಳ ಹೊರ ತೆಗೆಯುವ‌ ಪ್ರಯತ್ನ ಮಾಡ್ತಿವಿ
    ಕಾನೂನು ಹೋರಾಟ ಮಾಡಲು ಸಹ ಸಿದ್ದರಿದ್ದಾರೆ
    ಸತೀಶ್ ಜಾರಕಿಹೊಳಿಗೆ ಸಹ ಸಿಎಂ ಸ್ಥಾನ ನಿಭಾಯಿಸುವ ಶಕ್ತಿ ಇದೆ
    ನಾವೆಲ್ಲ ಸತೀಶ್ ಜಾರಕಿಹೊಳಿ ಬೆಂಬಲಿಗರು
    ಜಿಲ್ಲೆಯವರು ಆಗ್ತಾರೆ ಅಂದರೇ ಎಲ್ಲರೂ ಬೆನ್ನಿಗೆ ನಿಲ್ಲುತ್ತಾರೆ
    ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿದೆ ಅಂದರೇ ಎಲ್ಲರ ಬೆಂಬಲ ಇರಲಿದೆ

КОМЕНТАРІ •