ಸರ್ ಸುಳ್ಳು ಸೆಕ್ಷನ್ ಹಾಕಿದರೆ ಪೊಲೀಸರ ಮೇಲೆ ಹೇಗೆ ದೂರು ದಾಖಲಿಸುವುದು ಅಲ್ಲದೆ ರಾಜಕೀಯ ಒತ್ತಡದಿಂದ ಕೇಸ್ ಅನ್ನು ದಾಖಲಿಸಿದರೆ ಅವರ ಮೇಲೆ ಹೇಗೆ ದೂರು ದಾಖಲಿಸುವುದು ಪ್ಲೀಸ್ ತಿಳಿಸಿ ಸರ್
ಸರ್ ಕಳ್ಳ ಪೋಲೀಸರ ಪಾತ್ರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಜನರಿಗೆ ರೈತರಿಗೆ ಅನ್ಯಾಯ ಮಡುವ ಪೋಲೀಸರಿಗೆ ಕಾನೂನು ರೀತಿಯಲ್ಲಿ ಕಳ್ಳ ಪೋಲೀಸರ ಪಾತ್ರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಜನರಿಗೆ ತಿಳುವಳಿಕೆಯನ್ನುನಿಡಿದಿರಿ ಸರ್ ನಮಸ್ಕಾರ
ನಿವು ಹೇಳಿದ ಮೇಲೆ ತುಂಬಾನೇ ಶಕ್ತಿ ಬಂತು ಸರ್ ಹೀಗೆ ನಿವು ಹೇಗೆ ಹೇಳಿ ಜನರಿಗೆ ಬಹಳ ಉಪಯೋಗ ಆಗುತೇ ಸರ್ ನಿವು ಇಂಥಾ ವಿಷಯಗಳು ನಮ್ ಜೊತೆ ಹಂಚಿ ಕೊಂಡಿದಕ್ಕೆ ಧನ್ಯವಾದಗಳು ನಿಮಗೆ ಎಸ್ಟು ಥಾಂಕ್ಸ್ ಹೇಳಿದ್ರು ಕಮ್ಮಿನೆ ಸರ್👍😊
Sir Good night sir I am full happy sir. ನಾನು ನಿಮ್ಮ ವಿಡಿಯೋಗಳನ್ನು ಸುಮಾರು ದಿನಗಳಿಂದ ನೋಡಿದ್ದೆನೆ. ನನ್ನಗೆ ನಿಮ್ಮ ವಿಚಾರ ತುಂಬಾ ಇಷ್ಟವಾಯಿತ್ತು. ನಿಮ್ಮಮೊಬೈಲ್ ನಂಬರ್ ಇಲ್ಲದೆ, ನಿಮ್ಮನ ಮಾತಾನಾಡಿಸಲು ಸಾಧ್ಯವಾಗಲ್ಲಿಲ. ನಿಮ್ಮ ಮಗ ನ್ಯಾಯಾಲಯದ ಅವರಣದಲ್ಲಿ ಬೇರೆಯವರಿಂದ ಹೊಡೆಸಿಕೊಂಡು ಆಸ್ಪತ್ರೆಯಲ್ಲಿ ಇದ್ದಾಗ ಮತ್ತು ನೀವು ಕಣ್ಣೀರು ಹಾಕುವಾಗ ಖಂಡಿತವಾಗಿ ನಾನು ಕೂಡಾ ಅತ್ತಿದ್ದೇನೆ.
ಸರ್ ನಮಸ್ತೆ ಸರ್ ನಿಮ್ಮ ಮಾತಿನಿಂದ ನನಗೆ ಬಹಳ ಸಹಾಯವಾಗಿದ ಎರಡು ದಿನದ ಹಿಂದೆ ಒಂದು ಘಟನೆ ನಡೆದಿತ್ತು ನಿಮ್ಮುಂದೆ ಹೇಳಬೇಕು ಅಂದುಕೊಂಡಿದ್ದೇನೆ ಸರ್ ನೀವು ರಿಪ್ಲೇ ಮಾಡಿದರೆ ಹೇಳ್ತೀನಿ ಸಾರ್
ಕಾನೂನಿನ ಸಲಹೆ ಮತ್ತು ಅರಿವು ಮತ್ತು ಜೀವನವನ್ನು ಕಟ್ಟಿಕೊಳ್ಳಲು ತಾವು ಉಪಯುಕ್ತವಾದ ಮಾಹಿತಿ ತಿಳಿಸುವ ನಿಮಗೆ ಧನ್ಯವಾದಗಳು ಸರ್. ಸಬ್ಸ್ಕ್ರೈಬ್ ಆಗಿದ್ದೇವೆ ಸರ್ 🙏ನಿಮ್ಮ ಸಹಕಾರ ತುಂಬಾ ಮುಖ್ಯ ಗುರುಗಳೇ 🙏
ಸರ್ ತುಂಬಾ ತುಂಬಾ ಸೂಪರ್, ಸರ್ ಲೋಕಪಾಲ ಮಸೂದೆ ಅಥವಾ ಸಂಸ್ಥೆ ಯ ಬಗ್ಗೆ ಅದ್ಭುತ ವಾದ ವೀಡಿಯೋ ಮಾಡಿ, ಹಾಗೂ ಮುಂದಿನ ದಿನಗಳಲ್ಲಿ ಬಲಿಷ್ಠ ಲೋಕಪಾಲ ಜೊತೆಗೆ ಉಪಲೋಕಪಾಲ ಸಂಸ್ಥೆ ಅಥವಾ ಕಾನೂನು ಆಗಿ ಬರಬಹುದೇ? ಎಂಬ ಬಗ್ಗೆ ಹೆಚ್ಚು ತಿಳಿಸಿ
ಗ್ರಾಮ ಪಂಚಾಯಿತಿ ಕಾರ್ಯಾಲಯ, ಮಲ್ಲನಾಯಕನಹಳ್ಳಿ ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ರವರಿಗೆ ముల Om08:04-11-2022 ಅಧ್ಯಕ್ಷರ ಉಪನಿರೀಕ್ಷಕರು ನಂಗಲಿ ಸೋಲಿಸ್ ರಾಣಿ ಮುಳಬಾಗಿಲು ತಾಲ್ಲೂಕು ಮಾನ್ಯರೇ, ವಿಷಯ:- ಪುಟ್ಟೇನಹಳ್ಳಿ ಗ್ರಾಮದ ಶ್ರೀ ಪಿ ಸಿ ಈಶ್ವರಪ್ಪ ಬಿನ್ ಭವತಿ ಚಿಕ್ಕವೆಂಕಟಪ್ಪ, ವಿ.ಪಿ.ಖಾತ ಸಂಖ್ಯೆ 521 ರಲ್ಲಿ ನ್ಯಾಯಾಲಯ ಆದೇಶದಂತೆ ಚುಬಂದಿಯನ್ನು ತೆರವುಗೊಳಿ ಅನ್ನುಸ್ತು. ಮಾಡುವ ಬಗ್ಗೆ ಈ ಮೇಲ್ಕಂಡ ವಿಷಯ ಕ್ಕೆ ಸಂಬಂಧಿಸಿದಂತೆ ಶ್ರೀ ಪಿ ಸಿ ಈಶ್ವರಪ್ಪ ಬಿನ್: ಐವತಿ ಚಿಕ್ಕವೆಂಕಟಪ್ಪ ಮುಟ್ಟೇನಹಳ್ಳಿ ಗ್ರಾಮ ಇವರ ಮನೆಯ ಖಾತೆ ಸಂಖ್ಯೆ. 52/1 ರಲ್ಲಿ ವಿಸ್ತೀರ್ಣ -ಪ-33 ಅಡಿಗಳು ಹಾಗೂ ಉದ 15 ಅಡಿಗಳು ಇ ಸ್ವತ್ತು ಸಂಖ್ಯೆ 15900002301100292 ಆಗಿದ್ದು, ಚಿಕ್ಕುಬಂದಿ ಪೂರ್ವ-ಆರಾಮಪ್ಪ ರವರ ಜಮೀನು ಪಶ್ಚಿಮ-ರಸ್ತೆ, ಉತ್ತರ-ಸರಕ್ಕೆ ಮತ್ತು ಮುನಪ್ಪ ರವರ ಮನೆಗಳು, ದಕ್ಷಿಣ ರಸ್ತೆ ಮಧ್ಯದಲ್ಲಿ ಇರುವ ಸ್ಥಳವು ಪ್ರಯಪತ್ರದಂತೆ ಖಾತೆಯಾಗಿದ್ದು ಸದರಿ ವಿಷಯದಮೇಲೆ ಮಾನ್ಯ ಘನ ಪ್ರಧಾನ ಸಿವಿಲ್ ನ್ಯಾಯಾಲಯ ರವರು ಮುಳಬಾಗಲು ನಲ್ಲಿ ದಾವೆಯು ಉಭಯ ಪಕ್ಷದವರು ವಿಚಾರಣೆಯನ್ನು ಪೂರ್ಣಗೊಳಿಸಿ, ಅಂತಿಮ ತೀರ್ಪಆದೇಶವಾಗಿದ್ದು, ಅದರಂತೆ ಈ ಆದೇಶದ ಪ್ರಕಾರ ಸದರಿ ಸ್ಥಳ ಅದ್ಭುಬಸ್ತು ಮಾಡಿ ಚೆಕ್ಕುಬಂದಿಯ ಪ್ರಕಾರ ದಕ್ಷಿಣ ಕೈ ರಸ್ತೆ ಇದ್ದು ಸದರಿ ರವರ ಮನೆಗೆ ಹೋಗಿ ಬರಲು ರಸ್ತೆಗಾಗಿ ಇರುವ ಜಾಗವನ್ನು ಸೂಚಿಸಿ ಆದ್ದು ಸು ಮಾಡಿಕೊಡಬೇಕಾಗಿ ಪಂಚಾಯಿತಿ ಗೆ ಅರ್ಜಿ ನೀಡಿರುತ್ತಾರೆ. ಆದದಂತೆ ಶ್ರೀ ಮುರಗೇಶ್ ಬಿನ್ ಪೆಟ್ಟಿನ ಎಂಬುವರು ನನ್ನ ಜಾಗದಲ್ಲಿ ದಾರಿ ಬಿಡಲು ಸಾಧ್ಯವಿಲ್ಲ ಎಂದು ಸ್ಥಳ ತನಿಖೆಗೆ ಹೋದ ಸಂದರ್ಭದಲ್ಲಿ ನಿರಾಕರಿಸುತ್ತಾರೆ. ಆದ್ದರಿಂದ ಅರ್ಜಿದಾರರಿಗೆ ಓಡಾಡಲು ರಸ್ತೆ ಬಿಡಿಸಿಕೊಡಲು ತಾವುಗಳು ತಮ್ಮ ಸಿಬ್ಬಂದಿಯನ್ನು ಕಳುಹಿಸಿ, ಸಾಮಾ ಪಂಚಾಯಿತಿ ಸಿಬ್ಬಂದಿಯವರೊಂದಿಗೆ ಸಹಕರಿಸಿ ಅರ್ಜಿದಾರರ ಸಾಮಸ್ಯೆ ಇತ್ಯರ್ಥ ಪಡಿಸಲು ತಮ್ಮಲ್ಲಿ ಕೋರಿದೆ. ತಮ್ಮ ನಂಬುಗೆಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ಮುಳಬಾಗಿಲು ತಾಲ್ಲೂಕು
ಸರ್ ನಮ್ಮ ಗಾಡಿ ಕಳ್ಳತನ ವಾಗಿದೆ ನಾವು ಅದರ ಬಗ್ಗೆ ಕಂಪ್ಲ್ಯಟ ಮಾಡಿದೆವು ಅವರು ಏನು ಕೆರ ಮಾಡಿಲ್ಲ ಸರ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ please sir😭😭😭 please sir help ಮಾಡಿ
I had mistaken advocate k n. Jagadish sir.thanks for the vital information about filing a case against erring police officers.keep helping the common sir .thanks.
"good morning sir"God is great, that's true, good & best information of society, justice for good knowledge of human beings, you are god gifted for society, very thankful you,"🙏🙏🙏🙏🙏🙏".
Nim Yella videos nodidini sir pls Nan tumba problem li edini nange yellu nyaya sigta ella sir yelli complete kotru duddu tagond nange Mosa madtidare pls sir nange sahaya mafi sir .nange taali katti obba mosa madtidane sir nange avn kade enda jeevna beku pls sir esto olle kelsa madudra .oned ಹೆಣ್ಣಿಗೆ oned help madi sir pls🙏🙏🙏🙏🙏🙏🙏🙏🙏
Lokayukta office alli affidavit file maadi heege complaint maadbeku and complaint madovaga applicant id proof and phone number compulsory na Otp baruttha complaint register maadovaga anno bagge video maadi sir
ಬಹುಮುಖ್ಯವಾದ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೀರಿ ಸರ್ ನಿಮಗೆ ಸಾರ್ವಜನಿಕರ ಹೋರಾಟಗಳ ಬಗ್ಗೆ ಇರುವ ಕಾಳಜಿ ಮುಂದುವರೆಯಲಿ
ಸರ್ ಸುಳ್ಳು ಸೆಕ್ಷನ್ ಹಾಕಿದರೆ ಪೊಲೀಸರ ಮೇಲೆ ಹೇಗೆ ದೂರು ದಾಖಲಿಸುವುದು ಅಲ್ಲದೆ ರಾಜಕೀಯ ಒತ್ತಡದಿಂದ ಕೇಸ್ ಅನ್ನು ದಾಖಲಿಸಿದರೆ ಅವರ ಮೇಲೆ ಹೇಗೆ ದೂರು ದಾಖಲಿಸುವುದು ಪ್ಲೀಸ್ ತಿಳಿಸಿ ಸರ್
ಕಾನೂನನ್ನು ತಿಳಿಸಿದ್ದೀರಿ, ಇದರಿಂದ ನೊಂದ ಜನಸಾಮಾನ್ಯರಿಗೆ ತುಂಬಾ ಉಪಯುಕ್ತ ಧನ್ಯವಾದಗಳು ಸರ್
ನಿಮಗೆ ಧನ್ಯವಾದಗಳು ಸರ್
ಸರ್ ನಾನು ನಿಮ್ಮ ಅಭಿಮಾನಿ ಯಾವುದೇ
ವಿಷಯ ಗಳ ಬಗ್ಗೆ ಚನ್ನಾಗಿ ಮಾಹಿತಿ ಕೊಡ್ತಿರಾ
ದನ್ಯವಾದಗಳು....
💐💐💐
ಸರ್, ಅತ್ತ್ಯುತ್ತಮ ಮಾಹಿತಿ,ಒದಗಿಸಿದ್ದೀರಾ ಧನ್ಯವಾದಗಳು.
ಸರ್ ನಮ್ಮ ಊರಲಿ ಪೊಲೀಸರು ಬಡವರ ಮೇಲೆ ತುಂಬಾ ದೌರಾಜಂನ್ಯೆ ಮಾಡ್ತಾಯಿದರೆ. ಇದಕೆ ಏನ್ ಮಾಡಬೇಕು ಸರ್.
ತಮ್ಮ ಮೇಲೆ ಕೇಸ್ ದಾಖಲಿಸಿದ್ದ ಕೇಸಗೆ ತಾವು ಕುದ್ದು ಯಾಕೆ ಪೊಲೀಸ್ ನವರ ಮೇಲೆ ಕೇಸ್ ಹಾಕಲಿಲ್ಲ ಮೊದಲು ಅದರ ಬಗ್ಗೆ ಸ್ಪಷ್ಟೀಕರಣ ಕೊಡಿ.😂
ಸರ್ ಕಳ್ಳ ಪೋಲೀಸರ ಪಾತ್ರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಜನರಿಗೆ ರೈತರಿಗೆ ಅನ್ಯಾಯ ಮಡುವ ಪೋಲೀಸರಿಗೆ ಕಾನೂನು ರೀತಿಯಲ್ಲಿ ಕಳ್ಳ ಪೋಲೀಸರ ಪಾತ್ರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಜನರಿಗೆ ತಿಳುವಳಿಕೆಯನ್ನುನಿಡಿದಿರಿ ಸರ್ ನಮಸ್ಕಾರ
Case disposed aadre next stage en madbeku
ನಿವು ಹೇಳಿದ ಮೇಲೆ ತುಂಬಾನೇ ಶಕ್ತಿ ಬಂತು ಸರ್ ಹೀಗೆ ನಿವು ಹೇಗೆ ಹೇಳಿ ಜನರಿಗೆ ಬಹಳ ಉಪಯೋಗ ಆಗುತೇ ಸರ್ ನಿವು ಇಂಥಾ ವಿಷಯಗಳು ನಮ್ ಜೊತೆ ಹಂಚಿ ಕೊಂಡಿದಕ್ಕೆ ಧನ್ಯವಾದಗಳು ನಿಮಗೆ ಎಸ್ಟು ಥಾಂಕ್ಸ್ ಹೇಳಿದ್ರು ಕಮ್ಮಿನೆ ಸರ್👍😊
ಸರ್ ತುಂಬಾ ಚೆನ್ನಾಗಿ ಹೇಳಿದಿರಿ ಥ್ಯಾಂಕ್ಸ್ ಸರ್ ನನಗೆ ಅನ್ಯಾಯ ಮಾಡಿದ್ದಾರೆ ಸರ್ ನಾನು ದೂರ ನೀಡಬೆಕಾದ ಅಡ್ರೆಸ್ ಕೊಡಿ ಸರ
Sir Good night sir I am full happy sir. ನಾನು ನಿಮ್ಮ ವಿಡಿಯೋಗಳನ್ನು ಸುಮಾರು ದಿನಗಳಿಂದ ನೋಡಿದ್ದೆನೆ. ನನ್ನಗೆ ನಿಮ್ಮ ವಿಚಾರ ತುಂಬಾ ಇಷ್ಟವಾಯಿತ್ತು. ನಿಮ್ಮಮೊಬೈಲ್ ನಂಬರ್ ಇಲ್ಲದೆ, ನಿಮ್ಮನ ಮಾತಾನಾಡಿಸಲು ಸಾಧ್ಯವಾಗಲ್ಲಿಲ. ನಿಮ್ಮ ಮಗ ನ್ಯಾಯಾಲಯದ ಅವರಣದಲ್ಲಿ ಬೇರೆಯವರಿಂದ ಹೊಡೆಸಿಕೊಂಡು ಆಸ್ಪತ್ರೆಯಲ್ಲಿ ಇದ್ದಾಗ ಮತ್ತು ನೀವು ಕಣ್ಣೀರು ಹಾಕುವಾಗ ಖಂಡಿತವಾಗಿ ನಾನು ಕೂಡಾ ಅತ್ತಿದ್ದೇನೆ.
Good 👍 ಒಳ್ಳೆ ಮಾಹಿತಿಯನ್ನ ಕೊಟ್ಟಿದ್ದೀರಿ ಧನ್ಯ ವಾದಗಳು ಸರ
Ok.sir good night sir
Thank you sir, ನಿಮ್ಮನ್ನ ನೊಡಿ ತುಂಬಾ ದಿನಗಳಾಗಿದ್ದವು. ತುಂಬಾ ಸಂತೋಷವಾಯಿತು.
ಸರ್ ನಮಸ್ತೆ ಸರ್ ನಿಮ್ಮ ಮಾತಿನಿಂದ ನನಗೆ ಬಹಳ ಸಹಾಯವಾಗಿದ ಎರಡು ದಿನದ ಹಿಂದೆ ಒಂದು ಘಟನೆ ನಡೆದಿತ್ತು ನಿಮ್ಮುಂದೆ ಹೇಳಬೇಕು ಅಂದುಕೊಂಡಿದ್ದೇನೆ ಸರ್ ನೀವು ರಿಪ್ಲೇ ಮಾಡಿದರೆ ಹೇಳ್ತೀನಿ ಸಾರ್
ಕಾನೂನಿನ ಸಲಹೆ ಮತ್ತು ಅರಿವು ಮತ್ತು ಜೀವನವನ್ನು ಕಟ್ಟಿಕೊಳ್ಳಲು ತಾವು ಉಪಯುಕ್ತವಾದ ಮಾಹಿತಿ ತಿಳಿಸುವ ನಿಮಗೆ ಧನ್ಯವಾದಗಳು ಸರ್. ಸಬ್ಸ್ಕ್ರೈಬ್ ಆಗಿದ್ದೇವೆ ಸರ್ 🙏ನಿಮ್ಮ ಸಹಕಾರ ತುಂಬಾ ಮುಖ್ಯ ಗುರುಗಳೇ 🙏
ಸರ್ ನಮಸ್ಕಾರ ಒಳ್ಳೆಯ ಮಾಹಿತಿಗಳನ್ನು ನೀಡಿದ್ದು ಸಂತೋಷದ ವಿಷಯ ನೀವು ರಾಜ್ಯದ ರಾಜಕಾರಣಿಗಳು ಆಗಬೇಕು ಮತ್ತು ಗೃಹ ಸಚಿವರು ಆಗಿ ಅಧಿಕಾರ ಸ್ವೀಕರಿಸಬೇಕು
🙏 ಒಳ್ಳೆ ವಿಚಾರಗಳ ಬಗ್ಗೆ ತಿಳಿಸಿದ್ದೀರಿ ಸರ್ ತುಂಬಾ ಧನ್ಯವಾದಗಳು ಸರ್ 🙏
Thumbane holeya visaya thilshidiri sri 🙏🙏🙏🙏🙏
ರಾತ್ರಿಯ ವೇಳೆ ವಾಕಿಂಗ್ ನಲ್ಲಿರುವ ವ್ಯಕ್ತಿಯ ಮೇಲೆ ಫೋಲಿಸರ ದೌರ್ಜನ್ಯ ಮಾಡುವುದರ ಬಗ್ಗೆ ಮಾಹಿತಿ ನೀಡಬೇಕಾಗಿ ವಿನಂತಿ.
ಸೂಪರ್ ಮಾಹಿತಿ ಸರ್
ತುಂಬಾ ಧನ್ಯವಾದಗಳು ಸರ್ ಈ ದೂರು pdo ನವರು ನೀಡಿದ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳೀಲ್ಲಾ
Good information sir
ತುಂಬಾ ಉಪಯುಕ್ತ ಮಾಹಿತಿ ನೀಡುತೀರಿ ಸರ್ ಧನ್ಯವಾದಗಳು 👏
ಸಾರ್, ನಮಸ್ತೆ ಸರ್ ಕಾನೂನಿನ ವಿಚಾರ ಬಹಳಷ್ಟು ಕಡಿಮೆ ಇದೆ ಸರ್
ಸರ್ ತುಂಬಾ ತುಂಬಾ ಸೂಪರ್, ಸರ್ ಲೋಕಪಾಲ ಮಸೂದೆ ಅಥವಾ ಸಂಸ್ಥೆ ಯ ಬಗ್ಗೆ ಅದ್ಭುತ ವಾದ ವೀಡಿಯೋ ಮಾಡಿ, ಹಾಗೂ ಮುಂದಿನ ದಿನಗಳಲ್ಲಿ ಬಲಿಷ್ಠ ಲೋಕಪಾಲ ಜೊತೆಗೆ ಉಪಲೋಕಪಾಲ ಸಂಸ್ಥೆ ಅಥವಾ ಕಾನೂನು ಆಗಿ ಬರಬಹುದೇ? ಎಂಬ ಬಗ್ಗೆ ಹೆಚ್ಚು ತಿಳಿಸಿ
ತುಂಬಾ ಧನ್ಯವಾದಗಳು ಸರ್..❤
ಸರ್ ನನಗೆ ಸ್ವಲ್ಪ ಸಹಾಯ ಮಾಡಿ ಸರ್ ನನಗೆ ಪೊಲೀಸ್ ಅಧಿಕಾರಿ ವರ್ಗದವರು ಬಹಳ ಕಿರುಕುಳ ಕೊಡುತ್ತಿದ್ದಾರೆ
super sir i am law student
ಧನ್ಯವಾದಗಳು ಜಗದೀಶ್ ಸರ್ ನಾನು ನಿಮ್ಮ ಅಭಿಮಾನಿ
Thank you sir very good Information given sir. I have already this type situation faced.
ಉತ್ತಮ ಮಾಹಿತಿ ಸರ್ ನೊಂದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಿರಿ ಈ ಕಾರ್ಯ ಹೀಗೆ ಸಾಗಲಿ ,💐💐🙏🙏
Nanu Ashokkumar. E mulak keluvdenadre all Adhikarigalu & sarakardalle bhrastachar sir.
Very valuable information for all common peaple sir
Really great sir heartly thank you
Good information sir tq 🙏
🙏🏻 ಸೂಪರ್ sir
ಸುಪರ್ ವಿಡಿಯೊ
ಧನ್ಯವಾದಗಳು ಸರ್ ತಮ್ಮೆಲ್ಲ ಮಾಹಿತಿಗಾಗಿ
ತುಂಬಾ ಥ್ಯಾಂಕ್ಸ್ ಸರ್
Wonderful lekchair sir
Thank u very much sir
Super sir TQ for information ❤
ಒಳ್ಳೆ ಮಾಹಿತಿ ಸರ್
Thank you sirrr, help full
I am bigg fan sir
sir it is oneof the nation building information. Work. Thanks for worthsalt information
Good point sir
God bless you sir
ಸರ್ ನನಗೇ ಪೊಲೀಸ್ ಟೇಷನ ಇಂದ್ರ ಅನ್ಯಾಯ ವಾಗಿದೆ
ಪಿಲ್ಜ್ ನಿಮ್ಮ ಫೋನ್ ನಂಬರ್ ಹೇಳಿ ಸರ್ 👏
ಗ್ರಾಮ ಪಂಚಾಯಿತಿ ಕಾರ್ಯಾಲಯ, ಮಲ್ಲನಾಯಕನಹಳ್ಳಿ ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ
ರವರಿಗೆ
ముల
Om08:04-11-2022
ಅಧ್ಯಕ್ಷರ ಉಪನಿರೀಕ್ಷಕರು
ನಂಗಲಿ ಸೋಲಿಸ್ ರಾಣಿ
ಮುಳಬಾಗಿಲು ತಾಲ್ಲೂಕು
ಮಾನ್ಯರೇ,
ವಿಷಯ:- ಪುಟ್ಟೇನಹಳ್ಳಿ ಗ್ರಾಮದ ಶ್ರೀ ಪಿ ಸಿ ಈಶ್ವರಪ್ಪ ಬಿನ್ ಭವತಿ ಚಿಕ್ಕವೆಂಕಟಪ್ಪ, ವಿ.ಪಿ.ಖಾತ ಸಂಖ್ಯೆ 521 ರಲ್ಲಿ ನ್ಯಾಯಾಲಯ ಆದೇಶದಂತೆ ಚುಬಂದಿಯನ್ನು ತೆರವುಗೊಳಿ ಅನ್ನುಸ್ತು. ಮಾಡುವ ಬಗ್ಗೆ
ಈ ಮೇಲ್ಕಂಡ ವಿಷಯ ಕ್ಕೆ ಸಂಬಂಧಿಸಿದಂತೆ ಶ್ರೀ ಪಿ ಸಿ ಈಶ್ವರಪ್ಪ ಬಿನ್: ಐವತಿ ಚಿಕ್ಕವೆಂಕಟಪ್ಪ ಮುಟ್ಟೇನಹಳ್ಳಿ ಗ್ರಾಮ ಇವರ ಮನೆಯ ಖಾತೆ ಸಂಖ್ಯೆ. 52/1 ರಲ್ಲಿ ವಿಸ್ತೀರ್ಣ -ಪ-33 ಅಡಿಗಳು ಹಾಗೂ ಉದ 15 ಅಡಿಗಳು ಇ ಸ್ವತ್ತು ಸಂಖ್ಯೆ 15900002301100292 ಆಗಿದ್ದು, ಚಿಕ್ಕುಬಂದಿ ಪೂರ್ವ-ಆರಾಮಪ್ಪ ರವರ ಜಮೀನು ಪಶ್ಚಿಮ-ರಸ್ತೆ, ಉತ್ತರ-ಸರಕ್ಕೆ ಮತ್ತು ಮುನಪ್ಪ ರವರ ಮನೆಗಳು, ದಕ್ಷಿಣ ರಸ್ತೆ ಮಧ್ಯದಲ್ಲಿ ಇರುವ ಸ್ಥಳವು ಪ್ರಯಪತ್ರದಂತೆ ಖಾತೆಯಾಗಿದ್ದು ಸದರಿ ವಿಷಯದಮೇಲೆ ಮಾನ್ಯ ಘನ ಪ್ರಧಾನ ಸಿವಿಲ್ ನ್ಯಾಯಾಲಯ ರವರು ಮುಳಬಾಗಲು ನಲ್ಲಿ ದಾವೆಯು ಉಭಯ ಪಕ್ಷದವರು ವಿಚಾರಣೆಯನ್ನು ಪೂರ್ಣಗೊಳಿಸಿ, ಅಂತಿಮ ತೀರ್ಪಆದೇಶವಾಗಿದ್ದು, ಅದರಂತೆ ಈ ಆದೇಶದ ಪ್ರಕಾರ ಸದರಿ ಸ್ಥಳ ಅದ್ಭುಬಸ್ತು ಮಾಡಿ ಚೆಕ್ಕುಬಂದಿಯ ಪ್ರಕಾರ ದಕ್ಷಿಣ ಕೈ ರಸ್ತೆ ಇದ್ದು ಸದರಿ ರವರ ಮನೆಗೆ ಹೋಗಿ ಬರಲು ರಸ್ತೆಗಾಗಿ ಇರುವ ಜಾಗವನ್ನು ಸೂಚಿಸಿ ಆದ್ದು ಸು ಮಾಡಿಕೊಡಬೇಕಾಗಿ ಪಂಚಾಯಿತಿ ಗೆ ಅರ್ಜಿ ನೀಡಿರುತ್ತಾರೆ. ಆದದಂತೆ ಶ್ರೀ ಮುರಗೇಶ್ ಬಿನ್ ಪೆಟ್ಟಿನ ಎಂಬುವರು ನನ್ನ ಜಾಗದಲ್ಲಿ ದಾರಿ ಬಿಡಲು ಸಾಧ್ಯವಿಲ್ಲ ಎಂದು ಸ್ಥಳ ತನಿಖೆಗೆ ಹೋದ ಸಂದರ್ಭದಲ್ಲಿ ನಿರಾಕರಿಸುತ್ತಾರೆ. ಆದ್ದರಿಂದ ಅರ್ಜಿದಾರರಿಗೆ ಓಡಾಡಲು ರಸ್ತೆ ಬಿಡಿಸಿಕೊಡಲು ತಾವುಗಳು ತಮ್ಮ ಸಿಬ್ಬಂದಿಯನ್ನು ಕಳುಹಿಸಿ, ಸಾಮಾ ಪಂಚಾಯಿತಿ ಸಿಬ್ಬಂದಿಯವರೊಂದಿಗೆ ಸಹಕರಿಸಿ ಅರ್ಜಿದಾರರ ಸಾಮಸ್ಯೆ ಇತ್ಯರ್ಥ ಪಡಿಸಲು ತಮ್ಮಲ್ಲಿ ಕೋರಿದೆ.
ತಮ್ಮ ನಂಬುಗೆಯ,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ಮುಳಬಾಗಿಲು ತಾಲ್ಲೂಕು
Sir vandanegale. Hige mahiti niduttiri sir. Common janarige thumba sahakari sir. Pl consumer cases bagge ondu video madi.
Thank you sir
Good massage sir 👌
ಸೂಪರ್ ಸರ್🙏🙏🙏💙
Good.sir.thank.you
Thank you for your information sir
Super mahithi sar
Sir super information more than video upload sir
Good information sir 🤝
GOOD INFORMATION SIR
Good info thank u sir
ಸರ್ ನಮ್ಮ ಗಾಡಿ ಕಳ್ಳತನ ವಾಗಿದೆ ನಾವು ಅದರ ಬಗ್ಗೆ ಕಂಪ್ಲ್ಯಟ ಮಾಡಿದೆವು ಅವರು ಏನು ಕೆರ ಮಾಡಿಲ್ಲ
ಸರ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ please sir😭😭😭 please sir help ಮಾಡಿ
ಸೂಪರ್ 👌
I had mistaken advocate k n. Jagadish sir.thanks for the vital information about filing a case against erring police officers.keep helping the common sir .thanks.
Great
Sir,namage,..Samajika.bahishkar. bage.Tilisi. kodi..... sir.
Super sir🙏👍
Thank you sir. Share this video all people
Thanks for your information and great lawyer u r sir hattsoff
Nammanta Halliyavarige Edu Gottila Sir Tumba Olledaitu
Super
ತುಂಬಾ ಒಳ್ಳೆಯ ಸಂದೇಶ ಸರ್ ನಿಮ್ ನಂಬರ್ ಕೊಡಿ ಸರ್
sir helpfull information sir
Indian constitution great
Police cusdayalli estu saavagidaave estu police adhikarigalu shikshege olagagidaare
Super information, Thank you sir
Nice 👍
Nice sir
Super sir
ಸರ್ ನಮ್ಮದೊಂದು ಮನವಿ FIR ರಾಗಿ ಇನ್ನು ಚಾರ್ ಸೀಟ್ ಆಗಿಲ್ಲ ಅಂದ್ರೆ ಏನ್ ಮಾಡೋದು ಪೊಲೀಸ್ ಕೇಳಿದ್ರೆ ನಮಗೆ ಗೊತ್ತಿಲ್ಲ ನೀವು ಲಾಯರ್ ಕೇಳಿ ಅಂತಾರೆ
Fir ಆಗಿ 6 ತಿಂಗಳ ಒಳಗೆ ಚಾರ್ಜ್ ಶಿಟ್ ಮಾಡಲೇಬೇಕು....
"good morning sir"God is great, that's true, good & best information of society, justice for good knowledge of human beings, you are god gifted for society, very thankful you,"🙏🙏🙏🙏🙏🙏".
Sir, This video has come out very well. Thank you for the information.
Thank you very much sir uneducated voters the politician problems question
Helpful your information thank you sir
ಎಲ್ಲಾ ಇಲಾಖೆಗಳ ಬಗ್ಗೆ ತಿಳಿಸಿ
ಸರ್ ಪೊಲೀಸರು ನನಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ
Sir sojanya case bagge mathadi🙏
🙏🏻🙏🏻🙏🏻🙏🏻🙏🏻🙏🏻Nimma Abhimani nanu... Actress Bhagyashree stylequeen
Helpful information to every citizen of India,
Nim Yella videos nodidini sir pls Nan tumba problem li edini nange yellu nyaya sigta ella sir yelli complete kotru duddu tagond nange Mosa madtidare pls sir nange sahaya mafi sir .nange taali katti obba mosa madtidane sir nange avn kade enda jeevna beku pls sir esto olle kelsa madudra .oned ಹೆಣ್ಣಿಗೆ oned help madi sir pls🙏🙏🙏🙏🙏🙏🙏🙏🙏
Superb sir
Super sir❤
U are great sir 💐
Knowledge is power which u can use to change the world
Great job sir I request you to basic law to reach all the public they have to know what is law thank you sir
tq u so much sir
Sir namma bagge bere avarige sullu heli hodisalikke madtiddar enmada beku sir
ಜೈ ವಕೀಲ ಸಾಬ್
Lokayukta office alli affidavit file maadi heege complaint maadbeku and complaint madovaga applicant id proof and phone number compulsory na Otp baruttha complaint register maadovaga anno bagge video maadi sir