ನಾನು ಬೇಕಾದಷ್ಟು ಸಾರಿ ಧರ್ಮ ಸ್ಯಳಕ್ಕೆ ಹೋಗಿದ್ದೇನೆ ಇದು ಸಹ ಎಲ್ಲಾ ಅಂಗಡಿ ಗಳಂತೆ ಸಾಮಾನ್ಯ ಎಂದು ಮುಂದಕ್ಕೆ ಹೋಗುತ್ತಿದ್ದೇ, ಈ ಬಾರಿಖಂಡಿತ ಕುಡಿಯುತ್ತೇನೆ, ನಮ್ಮ ಹಿಂದು ಧರ್ಮ ದ ಬಗ್ಗೆ ಕಾಳಜಿ ಇರುವ ಅಂಗಡಿ ಮಾಲೀಕರಿಗೆ ಧನ್ಯವಾದಗಳು.
ಹಿಂದೂ ಧರ್ಮದ ಕಾಳಜಿ ಅಂದ್ರೆ ಏನು ನಿಮಗೆ ಏನು ಸಮಸ್ಯೆ ಇದೆ😂😂😂😂 .... ಸೊಡ ಮಾಡುವವರು ಕಾಳಜಿ ವಹಿಸುವಂತೆ ಸಮಸ್ಯೆ ಏನಿದೆ?????? ನನ್ನ ಪ್ರಕಾರ ಹಿಂದೂ ಧರ್ಮದ ದೊಡ್ಡ ಸಮಸ್ಯೆ ಮದ್ಯಪಾನ ಎಣ್ಣೆ ಹೊಡೆಯೋದು ಬೆಳಿಗ್ಗೆ ಆದ್ರೆ ಸಾಕು 😅😅😅😅😅ಎಣ್ಣೆ ಹೊಡೆದು ರಸ್ತೇಲಿ ಬಿದ್ದಿರ್ತರೆ ಇದರ ಬಗ್ಗೆ ಯಾರು ಕಾಳಜಿ ವಹಿಸಲ್ಲ 😂😂😂😂ಎಲ್ಲಿ ದನದ ವಾಸನೆ ಬರುತ್ತೆ ಅಂತ ಕಾದು ಕುಳಿತು ಹಿಂದೂ ರಕ್ಷಣೆ ಅಂತ ಹೇಳ್ತಾರೆ ಇಷ್ಟೇ 😊😅😅😅😅
ಮತ್ತೆ ಚುನಾವಣೆ ಸಮಯದಲ್ಲಿ,ಭಾಜಪ ದವರು ದಲಿತ ವಿರೋಧಿಗಳು ಅಂತ ಕಮಂಗಿಗಳು ಬಾಯಿ ಬಡ್ಕೋಳುವಾಗ ಯಾಕೆ ಬಾಯಿಮುಚ್ಕೊಂಡಿರ್ತೀರಿ.....ನಿಮ್ಮ ಹಾಗೆ ಸಮಾನ ಮನಸ್ಕರೆಲ್ಲ ಸೇರಿಕೊಂಡು ಉತ್ತರ ಕೊಡಿ
ಹಿಂದೂಗಳ ವ್ಯಾಪಾರ ವಹಿವಾಟುಗಳನ್ನು ನಾವು ಹಿಂದೂಗಳಲ್ಲದೇ ಇನ್ಯಾರು ಬೆಂಬಲಿಸಬೇಕು. ದಯವಿಟ್ಟು ಹಿಂದೂಗಳೇ ನಿಮ್ಮ ವ್ಯಾಪಾರ, ವ್ಯವಹಾರ ಹೆಚ್ಚಿನದಾಗಿ 99% ಹಿಂದೂಗಳೊಂದಿಗೆ ಇರಲಿ. ಜೈ ಶ್ರೀರಾಮ್ 💓🙏
ನೀವು ಮಾತನಾಡುವುದು ಬಹಳ ಅದ್ಭುತವಾಗಿರುತ್ತದೆ ಆದರೂ ಒಂದು ಬೇಸರದ ಸಂಗತಿ ಬರೆ ಒಂದು ಪಕ್ಷದ ಪರವಾಗಿ ಮಾತನಾಡುತ್ತಿರಲ್ಲ ಅದೇ ನಮಗೆ ಬಹಳ ಮನಸ್ಸಿಗೆ ನೋವಾಗುತ್ತದೆ ಎಲ್ಲಾ ಪಕ್ಷದ ಪರವಾಗಿ ಮಾತಾಡಿ ಅದು ನಮಗೆ ಸಂತೋಷ ತರುತ್ತದೆ ಒಳ್ಳೆಯದನ್ನು ಮಾಡಿದ್ದವರನ್ನು ನೆನೆಸಿ, ಕೆಟ್ಟಿದ್ದು ಯಾರು ಮಾಡಿದರೋ ಅವರನ್ನು ವಿರೋಧಿಸಿ ದಯವಿಟ್ಟು ನಿಮ್ಮ ಕೈ ಮುಗಿದು ಹೇಳುತ್ತೇನೆ ಒಂದು ಪಕ್ಷದ ಪರವಾಗಿ ಮಾತನಾಡಬೇಡಿ ಯಾಕಂದರೆ ನಿಮ್ಮ ಹೆಸರು ಬಹಳ ಎತ್ತರಕ್ಕೆ ಇದೆ ಆ ಹೆಸರಿಗೆ ಕಳಂಕ ತರಬೇಡಿ ದಯವಿಟ್ಟು🙏🏼🙏🏼🙏🏼
@@manjanamanjegwoda7654 ಯಾಕೆ ಈ ದ್ವೇಷ? ಅವರು ಯಾವತ್ತು ಇದನ್ನು ಹೇಳಿಲ್ಲ. ಅವರು ನಮ್ಮ ದೇಶ ಧರ್ಮಕ್ಕೆ ಕೆಲಸ ಮಾಡ್ತಾ ಇರೋದು. ನಿಮ್ಮ ರಾಜಕೀಯ ದ್ವೇಷಕ್ಕೆ ಧರ್ಮ ಮಾರ್ಗದಲ್ಲಿ ಇರುವ ಇವರನ್ನ ದ್ವೇಷ ಮಾಡಬೇಡಿ.
Yes sir it's real ......100% vomiting stop agutte.yavde tiredness,thalesuttuvike iralla....Nan istu time nalli journey madoke thumba kasta padtidde ...but idu fuljar soda kundida mele nange health clear agi yavde omiting irlilla❤❤❤ the best really.......its work......
Jai sri ram sir i am your fallower sir plz be careful since new government people and do any thing any time . Our Hindu people need a person like you to motivate all india hindus. Jai hind jai Karnataka
1)CM ರೈತ ವಿದ್ಯಾ ನಿಧಿ ಬ್ಯಾನ್ ಮಾಡಿದ ಖಾನ್ ಗ್ರೇಸ್ 😭😭. 2) CM ಕಿಸಾನ್ ಯೋಜನೆ ಬ್ಯಾನ್ ಮಾಡಿದ ಖಾನ್ ಗ್ರೇಸ್.. ..... ರೈತ ವಿರೋದಿ ಖಾನ್ ಗ್ರೇಸ್...... ಇದೇನಾ ಬಿಟ್ಟಿ ಭಾಗ್ಯ... 😭😭😭😭ಹಿಂದೂ ವಿರೋದಿ ಖಾನ್ ಗ್ರೇಸ್. ರೈತ ವಿರೋದಿ ಖಾನ್ ಗ್ರೇಸ್ 😭😭
ಸೇಕೂಲರ್ ಹಿಂದೂಗಳಿಗೆ ಬುದ್ದಿ ಇಲ್ಲ😢ಮುಂದಿನ ದಿನಗಳಲ್ಲಿ #ಮತಾಂತರ ಫ್ರೀ .. ”ಮುಂದಿನ ದಿನಗಳಲ್ಲಿ #ಗೋಹತ್ಯೆ ಫ್ರೀ... ಮುಂದಿನ ದಿನಗಳಲ್ಲಿ #ಹಿಂದೂಹತ್ಯೆ ಫ್ರೀ ಮುಂದಿನ ದಿನಗಳಲ್ಲಿ ಡಿಕೆ ಬ್ರದರ್ಸ್ ನಿಂದ #ಪಾಕಿಸ್ತಾನಕ್ಕೆ ಜೈಕಾರ ಮುಂದಿನ ದಿನಗಳಲ್ಲಿ #ಹಿಂದೂ ದೇವಾಲಯಗಳ ಮೇಲೆ ದೌರ್ಜನ್ಯ ಫ್ರೀ... ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಣ್ಮರೆ ಆಗೋದನ್ನ ಫ್ರೀಯಾಗಿ ನೋಡಬಹುದು.. ಮುಂದಿನ ದಿನಗಳಲ್ಲಿ #ಪೊಲೀಸರು ಸುಮ್ಮನೆ ಕೂರೋದನ್ನ ಫ್ರೀಯಾಗಿ ನೋಡಬಹುದು.. ಮುಂದಿನ ದಿನಗಳಲ್ಲಿ ಹೊಡೆದವನಿಗಿಂತ ಹೊಡೆಸಿಕೊಂಡವನಿಗೆ ಶಿಕ್ಷೆ ಆಗೋದನ್ನ ಫ್ರೀಯಾಗಿ ಕಾಣಬಹುದು. #ಅನುಭವಿಸಿ ಹಿಂದೂಗಳೇ
ನಾನು ಬೇಕಾದಷ್ಟು ಸಾರಿ ಧರ್ಮ ಸ್ಯಳಕ್ಕೆ ಹೋಗಿದ್ದೇನೆ ಇದು ಸಹ ಎಲ್ಲಾ ಅಂಗಡಿ ಗಳಂತೆ ಸಾಮಾನ್ಯ ಎಂದು ಮುಂದಕ್ಕೆ ಹೋಗುತ್ತಿದ್ದೇ, ಈ ಬಾರಿಖಂಡಿತ ಕುಡಿಯುತ್ತೇನೆ, ನಮ್ಮ ಹಿಂದು ಧರ್ಮ ದ ಬಗ್ಗೆ ಕಾಳಜಿ ಇರುವ ಅಂಗಡಿ ಮಾಲೀಕರಿಗೆ ಧನ್ಯವಾದಗಳು.
Acche din Ayengeee 😂😂😂😂
ಹಿಂದೂ ಧರ್ಮದ ಕಾಳಜಿ ಅಂದ್ರೆ ಏನು ನಿಮಗೆ ಏನು ಸಮಸ್ಯೆ ಇದೆ😂😂😂😂 .... ಸೊಡ ಮಾಡುವವರು ಕಾಳಜಿ ವಹಿಸುವಂತೆ ಸಮಸ್ಯೆ ಏನಿದೆ?????? ನನ್ನ ಪ್ರಕಾರ ಹಿಂದೂ ಧರ್ಮದ ದೊಡ್ಡ ಸಮಸ್ಯೆ ಮದ್ಯಪಾನ ಎಣ್ಣೆ ಹೊಡೆಯೋದು ಬೆಳಿಗ್ಗೆ ಆದ್ರೆ ಸಾಕು 😅😅😅😅😅ಎಣ್ಣೆ ಹೊಡೆದು ರಸ್ತೇಲಿ ಬಿದ್ದಿರ್ತರೆ ಇದರ ಬಗ್ಗೆ ಯಾರು ಕಾಳಜಿ ವಹಿಸಲ್ಲ 😂😂😂😂ಎಲ್ಲಿ ದನದ ವಾಸನೆ ಬರುತ್ತೆ ಅಂತ ಕಾದು ಕುಳಿತು ಹಿಂದೂ ರಕ್ಷಣೆ ಅಂತ ಹೇಳ್ತಾರೆ ಇಷ್ಟೇ 😊😅😅😅😅
@@ronaknanda6175 lekin pappu ke din nai aayenge😅😂🤣
@@rathanhshetty9234 Janarige modiji kottiro kashtakke e sala pappu ne bandru not a surprise .
ದೇಶ, ಧರ್ಮದ ಕೆಲಸ ಹಿಂದೂ ಸಮಾಜವನ್ನ ಜಾಗೃತಗೊಳಿಸುವ ಕೆಲಸ ಮುಂದುವರಿಯಲಿ 🚩🔥💪
ಹಿಂದೂ ಸಮಾಜದ ಚಕ್ರವರ್ತಿ 🙏🙏🙏
420.suli bale hodedhu haluva neeti Evandhu namma basavanna na hesre tiruchutane bevarsi
Doodige goskara Badige bhashangara
ಹಿಂದೂ ಸಮಾಜವನ್ನು ಸದಾ ಹೆಚ್ಚರ ಗೊಳಿಸುವ ನಿಮಗೆ ಅನಂತ ಅನಂತ ದನ್ಯವಾದಗಳು🙏💯🇮🇳🚩
❤
ಸೂಪರ್ ಅಣ್ಣ, ಮುಂದಿನ ಸಲ ನಾವು ಹೋದಾಗ ಕುದಿತಿವಿ..
❤
ನಿಮ್ಮ ಹೊಸ ಪ್ರಯತ್ನಕ್ಕೆ ಜಯಸಿಗಲಿ.
👍, ಮುಂದಿನ ಸಲ ಒಮ್ಮೆ ರುಚಿ ಸವಿಯಬೇಕು !
ನಾವು ಜಸ್ಟ್ ಮೊನ್ನೆ try ಮಾಡಿದ್ವಿ sir ತುಂಬಾ ಚೆನ್ನಾಗಿದೆ
❤
ಸರ್ last week ನಮ್ಮ ಕುಟುಂಬದ ಸದಸ್ಯರು ಇದರ ರುಚಿ ನೋಡಿದೆವು 👍
ಜೈ ಭೀಮ್, ಜೈ ಬಿಜೆಪಿ, ಜೈ ಮೋದಿ , ಜೈ RSS. ಕಾಂಗ್ರೆಸಿಗರು ಯಾವತ್ತು ಕೂಡ ನಮ್ಮ sc ಸಮಾಜವನ್ನು ಮೇಲೆ ettolla, ಬರಿ ಜಾತಿ ರಾಜಕಾರಣ. 🇮🇳💪🙏🚩
Houdu BJP Idre Matra SC Samajakke Sahaya Mattu Abhivruddiya Bembala 🙏
Yello miss oditha ede
adu ningadru arta agidiyalla
ಜೈ ಭೀಮ್ ಎಂಬ ಘೋಷಣೆಯನ್ನೇ ಹೈಜಾಕ್ ಮಾಡಿದವರು ಎಡ ಬದಿಯಲ್ಲಿ ನಿಂತಿದ್ದಾರೆ.
ಮತ್ತೆ ಚುನಾವಣೆ ಸಮಯದಲ್ಲಿ,ಭಾಜಪ ದವರು ದಲಿತ ವಿರೋಧಿಗಳು ಅಂತ ಕಮಂಗಿಗಳು ಬಾಯಿ ಬಡ್ಕೋಳುವಾಗ ಯಾಕೆ ಬಾಯಿಮುಚ್ಕೊಂಡಿರ್ತೀರಿ.....ನಿಮ್ಮ ಹಾಗೆ ಸಮಾನ ಮನಸ್ಕರೆಲ್ಲ ಸೇರಿಕೊಂಡು ಉತ್ತರ ಕೊಡಿ
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು ಜೈ ಹಿಂದ್.
ಹೊಸ ರೂಪದಲ್ಲಿ ನಮ್ಮ ಚಕ್ರವರ್ತಿ,ಹೀಗೆ ಸಾಗಲಿ ಪಯಣ ಓ ನಮ್ಮ ಚೇತನ್ ಆಗು ನೀ ಅನಿಕೇತನ
🎉🌸👌👏👍💐
ಚಕ್ರವರ್ತಿ ನೀವು ಸತ್ಯ ಹೇಳಿದ್ರೆ ಗುಲಾಮ And ಜಿಹಾದಿಗಳಿಗೆ ಉರಿಯುತ್ತೇ😂😂😂😂
ಯಾಕಪ್ಪಾ ನೀನು ಅವರನ್ನು ಪದೆ ಪದೆ ಸತ್ಯ ಹೇಳ್ತಾ ಇದ್ದೀರಿ ಅಂತ ಕಿಚಯಿಸ್ತಿಯ😂😂😂😂ಸೂಲಿಬೆಲೆ ಸುಳ್ಳು ಹೇಳಲ್ಲ ಪಾಪ ಸುಳ್ಳು ಅಂದ್ರೇನೆ ಏನು ಅಂತ ಸುಳೆಬೇಳೆ ಗೆ ಗೊತ್ತಿಲ್ಲ😂😂😂😂
Buket edibeku e thara edi Bardu yake Andre buddivanthara jillege bulet train kottu vodadntha heng pung lee😂😂
ಸತ್ಯ ಯಾವಾಗ ಹೇಳಿದನ್ ಭಕ್ತ
@@jeevanlobo9503 JAI,C,SULIBALE
@@ibrahimaibba1034 ಜೈ ಭಗವಾ🚩ಜೈ ಹಿಂದೂ ರಾಷ್ಟ್ರ🚩🔱
Jai Modi Jai bharat maata
Nsmasthe gurugale..
ಹಿಂದೂಗಳ ವ್ಯಾಪಾರ ವಹಿವಾಟುಗಳನ್ನು ನಾವು ಹಿಂದೂಗಳಲ್ಲದೇ ಇನ್ಯಾರು ಬೆಂಬಲಿಸಬೇಕು. ದಯವಿಟ್ಟು ಹಿಂದೂಗಳೇ ನಿಮ್ಮ ವ್ಯಾಪಾರ, ವ್ಯವಹಾರ ಹೆಚ್ಚಿನದಾಗಿ 99% ಹಿಂದೂಗಳೊಂದಿಗೆ ಇರಲಿ. ಜೈ ಶ್ರೀರಾಮ್ 💓🙏
🚩🔱ಜೈ ಜೈ ಶ್ರೀ ರಾಮ್ ನಿಮ್ಮ ಊರಿನ ಪ್ರತಿಯೊಬ್ಬರಿಗೂ ತಿಳಿಸಿ🙏🏻ಎಲ್ಲಾ ಹಿಂದೂಗಳ ಒಗ್ಗಟ್ಟು ಹೀಗೆ ಮುಂದುವರಿಯಲಿ
ಖಂಡಿತಾ ಹೋಗಿ ಕುಡಿಯುವ ಕೆಲಸ ಮಾಡುವ ನಾವೆಲ್ಲರೂ
ವಂದನೆಗಳು ಸರ್, ನೀವು ಕುಡಿಯುವುದು ನೋಡಿ ನನಗೂ ಕುಡಿಯೋಬೇಕು ಎಂದು ಅನಿಸಿತು. Thank you sir for sharing healthy drinks. Take Care Sir 🙏
ನಾ ಕುಡ್ದಿದೀನಿ ❤️
ಜೈ ಹಿಂದ್
Chakravarti Anna❤❤
Sir, there is lot of cleanliness required around that place!! Please suggest them to keep clean and tidy too...
Felt same
ಸೂಲಿಬೆಲೆ ಹೇಳಿದ್ದಾರೆಂದರೆ ಅಷ್ಟು ಸುಲಭದಲ್ಲಿ ನಂಬಲಿಕ್ಕಾಗುವುದಿಲ್ಲ.. ನಾವೂ ಸಹ ಒಂದು ಸಲ ಟೇಸ್ಟ್ ಮಾಡಿ ನೋಡಬೇಕಾಗತ್ತೆ😅😅
Jai chakravarthi anna ..jai shree ram
ನೀವು ಮಾತನಾಡುವುದು ಬಹಳ ಅದ್ಭುತವಾಗಿರುತ್ತದೆ ಆದರೂ ಒಂದು ಬೇಸರದ ಸಂಗತಿ ಬರೆ ಒಂದು ಪಕ್ಷದ ಪರವಾಗಿ ಮಾತನಾಡುತ್ತಿರಲ್ಲ ಅದೇ ನಮಗೆ ಬಹಳ ಮನಸ್ಸಿಗೆ ನೋವಾಗುತ್ತದೆ ಎಲ್ಲಾ ಪಕ್ಷದ ಪರವಾಗಿ ಮಾತಾಡಿ ಅದು ನಮಗೆ ಸಂತೋಷ ತರುತ್ತದೆ ಒಳ್ಳೆಯದನ್ನು ಮಾಡಿದ್ದವರನ್ನು ನೆನೆಸಿ, ಕೆಟ್ಟಿದ್ದು ಯಾರು ಮಾಡಿದರೋ ಅವರನ್ನು ವಿರೋಧಿಸಿ ದಯವಿಟ್ಟು ನಿಮ್ಮ ಕೈ ಮುಗಿದು ಹೇಳುತ್ತೇನೆ ಒಂದು ಪಕ್ಷದ ಪರವಾಗಿ ಮಾತನಾಡಬೇಡಿ ಯಾಕಂದರೆ ನಿಮ್ಮ ಹೆಸರು ಬಹಳ ಎತ್ತರಕ್ಕೆ ಇದೆ ಆ ಹೆಸರಿಗೆ ಕಳಂಕ ತರಬೇಡಿ ದಯವಿಟ್ಟು🙏🏼🙏🏼🙏🏼
Namasthe manyare🙏🏻 you are a source of inspiration for all like minded Hindus ❤
Thank you for sharing this information brother..
Brother chakrvarthe👌👌👌👌👌💪
Super recipe!
ಅಣ್ಣ ನಿಮ್ಮ ಆಗಮನ ರಾಜ್ಯರಾಜಕಾರಣದಲ್ಲಿ ಬರಬೇಕಾದ ಸಮಯ ಬಂದಿದೆ
Neevu rajakeyakke barabeku
Paapa rajakeeyakke eke barabeku?? evaga avaru enu sarkari gudde illadidru saha olle janapar kelasa madata iddare. Shlanghaniya
Barta iddage chinnada road 15 lac cash jotene barodu basu
@@manjanamanjegwoda7654 ಯಾಕೆ ಈ ದ್ವೇಷ? ಅವರು ಯಾವತ್ತು ಇದನ್ನು ಹೇಳಿಲ್ಲ. ಅವರು ನಮ್ಮ ದೇಶ ಧರ್ಮಕ್ಕೆ ಕೆಲಸ ಮಾಡ್ತಾ ಇರೋದು. ನಿಮ್ಮ ರಾಜಕೀಯ ದ್ವೇಷಕ್ಕೆ ಧರ್ಮ ಮಾರ್ಗದಲ್ಲಿ ಇರುವ ಇವರನ್ನ ದ್ವೇಷ ಮಾಡಬೇಡಿ.
Bullet train,chinnada raste,sawarkar bull bull ,heng pungli 😂😂😂😂
Great support 🎉...definitely will try it
ಮಹಾ ಮಾಹಿತಿಗೆ ಧನ್ಯವಾದಗಳು ❤❤❤😊😊😊
Yes sir it's real ......100% vomiting stop agutte.yavde tiredness,thalesuttuvike iralla....Nan istu time nalli journey madoke thumba kasta padtidde ...but idu fuljar soda kundida mele nange health clear agi yavde omiting irlilla❤❤❤ the best really.......its work......
Jai sri ram sir i am your fallower sir plz be careful since new government people and do any thing any time . Our Hindu people need a person like you to motivate all india hindus. Jai hind jai Karnataka
ಗುರೂಜಿ ನೀವು ಹೇಳಿದ ಮೇಲೆ.... ಮುಂದಿನ ಸಲ ಹೋದಾಗ ಖಂಡಿತ ಅಲ್ಲಿಗೆ ಹೋಗ್ತೀವಿ❤
ನಾನೂ ಧರ್ಮಸ್ಥಳ ಕ್ಕೆ ಹೋಗುವಾಗ ಪ್ರತಿಸಲ ಇವರ ಅಂಗಡಿಯಲ್ಲಿ ಸುಟ್ಟ ಮುಸುಕಿನ ಜೋಳ ವನ್ನು ತಿಂದು ಹೋಗುತ್ತೇವೆ
Thank you sir
ತುಂಬಾ ಚೆನ್ನಾಗಿದೆ ಅದು.... ಯಾವ ಫೈವ್ ಸ್ಟಾರ್ ಹೋಟೆಲ್ನಲ್ಲಿ ಇಷ್ಟು ಒಳ್ಳೆ ಪಾನೀಯ ಸಿಗ್ಲಿಕಿಲ್ಲ... ಸೂಲಿಬೆಲೆಯವ್ರಿಗೆ ಧನ್ಯವಾದಗಳು .. ಇನ್ನು ಆ ಜನ ಫೇಮಸ್ 😅
1)CM ರೈತ ವಿದ್ಯಾ ನಿಧಿ ಬ್ಯಾನ್ ಮಾಡಿದ ಖಾನ್ ಗ್ರೇಸ್ 😭😭. 2) CM ಕಿಸಾನ್ ಯೋಜನೆ ಬ್ಯಾನ್ ಮಾಡಿದ ಖಾನ್ ಗ್ರೇಸ್.. ..... ರೈತ ವಿರೋದಿ ಖಾನ್ ಗ್ರೇಸ್...... ಇದೇನಾ ಬಿಟ್ಟಿ ಭಾಗ್ಯ... 😭😭😭😭ಹಿಂದೂ ವಿರೋದಿ ಖಾನ್ ಗ್ರೇಸ್. ರೈತ ವಿರೋದಿ ಖಾನ್ ಗ್ರೇಸ್ 😭😭
ಬಿಟ್ಟು ಕರೆಂಟ್, 10ಕೆಜಿ ಅಕ್ಕಿ, ನಿನ್ನ ಅಮ್ಮನಿಗೆ ಅಕ್ಕನಿಗೆ ಹೆಂಡತಿಗೆ ಉಚಿತ ಬಸ್ ಪ್ರಯಾಣ, ದೊಡ್ಡಮ್ಮನ ನೀಗೆ 2ಸಾವಿರ ಹಣ😂😂😂😂ಇನ್ನೂ ನಿಂಗೆ ಕುಡಿದು ರಸ್ತೇಲಿ ಮಲಗಿದರು ನಿನ್ ಮನೆಯವರು ನಿನ್ನನ್ನು ಹುಡುಕಿ ಕೊಂಡು ಬರಲ್ಲ😂😂😂😂ಎಲ್ಲಾ ಕಾಂಗ್ರೆಸ್ ಕೊಡುತ್ತೆ
Anna want to join ur brigade...plz let me know the way...
Same 😢😢😢
Sullu helodu kali
ಧನ್ಯವಾದಗಳು ಅಣ್ಣಾ.. 🙏
ಜೈ ಶ್ರೀ ಗುರೂಜಿ.. 🙏🙏🙏
Kandita sir navu akade hodaga tappadd try madtivi
We are always with you...❤❤❤Jai shree ram
Love from udupi
🙏🙏🚩
Nanu recent aagi kudidhe Anna
Ha galeegi jagadalli soda kudidare roga gyaranti soo eiga sodauyapari?
Namaste sir
Dwesha bashana Madi samudaya odeyo kelsa madodakke food vlog madodu olledu sir nimge ,continue this
ಅಲ್ಲಿ ತುಂಬ ಕಸದ ರಾಶಿ ಕಾಣಿಸುತ್ತಿದೆ.
Nanu thumba enjoy madi kudidhinni ede jagadhalli superb 👌
Great sir❤❤Jai Hind
Howdu sir super navu 8days back drink madidhvi sir super👌
Super brother 🙏
Sulibele has to come to politics however now bjp looking for dynamic candidate in Karnataka ಯೋಗ್ಯರು ಸಮರ್ಥ ವಿದ್ದರು ಏನನ್ನು ಮಾಡದೆ ಇರುವದು ಅಧರ್ಮ.
ತುಂಬಾ ಕ್ಲಿಷ್ಟಕರವಾದ ಪಾನೀಯ... ಒಂದು ಸಾರಿ ಊರಿಗೆ ಹೋಗುವಾಗ ಕುಡಿದರೆ ಒಳ್ಳೆದು... ಬೆಂಗಳೂರಿಗೆ ಹೋಗುವಾಗ ಕುಡಿದರೆ ಕಷ್ಟವಾದಿತೋ ಏನೋ 😂
Sir namasthe sir
👌🏻👌🏻👌🏻👌🏻👌🏻
U r always support poor people same like my supreme leader Modi ji 🎉❤
All the best next tym definitely will try and inform others ❤
Good sir
Organic agidhe 👌
Anna bullet train alle Bangalore ge banni 2 hours alli barbohdu , sumne road alli timewaste
👌🏼👌🏼👏👍
Sir namma hindu baandavarige artha aagalla free gaagi bjp na solisibitru
Hwdu sir nanu taste madidini,chenag irathe
👌🚩
🙏
👌👌👍👍🙏🙏
Nanu kudadini, mast ayti
Sir why didn't initiate cleaning the place behind the shop . Please do if possible
ಸೂಲಿಬೆಲೆ ಚಕ್ರವರ್ತಿ ಸರ್. ಬಗ್ಗೆ ಆಡ್ಕೊಳ್ಳೋ ಮಹಾ ಜನಗಳೇ ಚಕ್ರವರ್ತಿ ಸರ್. ಮಾಡ್ತಿರೋ ಜನ ಸೇವೆಯ 1% ಒಂದೇ ಒಂದು ಪರ್ಸೆಂಟ್ ನೀವು ಮಾಡಿ ತೋರ್ಸಿ ನೋಡೋಣ.. 😊
❤🚩🚩
ನಾನು ಇವರ ಬಳಿ ಖರೀದಿ ಮಾಡಿದ್ದೇನೆ. 100% recomend.
Remember rajiv Dixit, praveen nettaru. Don't want that to happen again please be WARY. We all followers of you , love you and wish you well
👌👌👌👌👌
Wah anna
Sir soli bele avare adige karyakrama madthare edira .super match agutte.palava mado video aki
ಇವುನ್ಯರೋ ಉಚ್ಚ ಇರ್ಬೇಕು. ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತಗೋ
👌ಅಣ್ಣಾ
Yella nyunyathe bagge mathadi......kalikadurgaparmeswari devi nimma jothe erthare mathadi
We can't hear his voice Sir.
ನಿನ್ನ ಸುಳ್ಳು ಮಾತು ಕೇಳಿ ಕೇಳಿ, ಜನರಿಗೆ ಇದು ಸಹ ಸುಳ್ಳೆ ಅನ್ನಿಸುತಿದೆ ಅಣ್ಣ
🙏🙏👌👌👍👍♥️♥️
Super sir 😂
This is best job..sooli bele...continue 😅😅
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
Sir e sari kolar ge banni sir MP election ge . na vella nimmanna gellisteevi
Swalpa clean maintain madidre Navu kandita try madtivi...🙏
ಸೂಪರ್ ಅಣ್ಣ
❤❤❤❤❤
Sir neev waste body mb patilge taang kodle illa please kodi
Anna❤
ಅಂಗಡಿಯ ಹಿಂದೆ ಕಸ ತುಂಬಾ ಹಾಕಿದ್ದಾರೆ😢
Anna good morning
S super sir
Takshanakke kudibeku mitrare edanna antha neevu helidda takshana, nim glass nodi Nan Bai alli neere banthu..🤤🤤🤤
ಜೈ ಶ್ರೀ ರಾಮ್
Nimma mele baruttirva matu gala bagge vedio madi
Avdu sir navu try madedivii alli chanag ede
ಸೇಕೂಲರ್ ಹಿಂದೂಗಳಿಗೆ ಬುದ್ದಿ ಇಲ್ಲ😢ಮುಂದಿನ ದಿನಗಳಲ್ಲಿ #ಮತಾಂತರ ಫ್ರೀ
.. ”ಮುಂದಿನ ದಿನಗಳಲ್ಲಿ #ಗೋಹತ್ಯೆ ಫ್ರೀ...
ಮುಂದಿನ ದಿನಗಳಲ್ಲಿ #ಹಿಂದೂಹತ್ಯೆ ಫ್ರೀ
ಮುಂದಿನ ದಿನಗಳಲ್ಲಿ ಡಿಕೆ ಬ್ರದರ್ಸ್ ನಿಂದ #ಪಾಕಿಸ್ತಾನಕ್ಕೆ ಜೈಕಾರ
ಮುಂದಿನ ದಿನಗಳಲ್ಲಿ #ಹಿಂದೂ ದೇವಾಲಯಗಳ ಮೇಲೆ
ದೌರ್ಜನ್ಯ ಫ್ರೀ...
ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಣ್ಮರೆ ಆಗೋದನ್ನ ಫ್ರೀಯಾಗಿ
ನೋಡಬಹುದು..
ಮುಂದಿನ ದಿನಗಳಲ್ಲಿ #ಪೊಲೀಸರು ಸುಮ್ಮನೆ ಕೂರೋದನ್ನ
ಫ್ರೀಯಾಗಿ ನೋಡಬಹುದು..
ಮುಂದಿನ ದಿನಗಳಲ್ಲಿ ಹೊಡೆದವನಿಗಿಂತ ಹೊಡೆಸಿಕೊಂಡವನಿಗೆ
ಶಿಕ್ಷೆ ಆಗೋದನ್ನ ಫ್ರೀಯಾಗಿ ಕಾಣಬಹುದು.
#ಅನುಭವಿಸಿ ಹಿಂದೂಗಳೇ
Navu hindugalu aramage iddivi. EGA apayadalli irivudu hindugalalla bjp
@@gv1gv226 well said broo
ಕರ್ನಾಟಕದಲ್ಲಿ ಶಾಂತಿಯ ತೋಟ ನೋಡಬಹುದು ....ಕೋಮುವಾದಕ್ಕೆ ಇನ್ನೂ 5ವರ್ಷ ರಜೆ😂😂😂 ಇವಾಗ ಕರ್ನಾಟಕದಲ್ಲಿ ಹಿಂದೂಗಳ ಉಚ್ಚೆ ಒಯ್ಯಿವಂಗೆ ಕಾಂಗ್ರೆಸ್ ಸರ್ಕಾರ ಮಾಡುತ್ತೆ
@@gv1gv226 ನೀನು ಜಿಹಾದಿ
ಹೆಂಗ್ ಪಿಂಗ್ಲಿ