ಪಕ್ಷದ ವಿಚಾರ ಹೇಳೋಕೆ Who is ವಿಜಯೇಂದ್ರ - Zameer Ahmed Khan | Suvarna News | Kannada News
Вставка
- Опубліковано 13 жов 2024
- Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ವಿಜಯೇಂದ್ರ ಸತೀಶ ಜಾರಕಿಹೊಳಿ ಭೇಟಿ ವಿಚಾರ. ವಿಜಯಪುರದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ
ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನೀವ್ ಹೇಳ್ತಿದ್ದೀರಿ, ನಾನ್ ಕೇಳ್ತಿದ್ದೀನಿ. ಮಾಹಿತಿ ತೆಗೆದುಕೊಂಡು ಹೇಳ್ತೇನೆ
ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ ; ವಿಜಯೇಂದ್ರ ಹೇಳಿಕೆ ವಿಚಾರ. ವಿಜಯೇಂದ್ರ ಕಾಂಗ್ರೆಸ್ ಹೈಕಮಾಂಡಾ ಎಂದ ಜಮೀರ್. ಬಿಜೆಪಿ ಪಕ್ಷದ ಅಧ್ಯಕ್ಷರು. ಅವರು ಹೇಳಿದಾಗ ರಾಜೀನಾಮೆ ನೀಡೋಕೆ ಆಗತ್ತಾ?. ವಿಜಯೇಂದ್ರ ಹೇಳಿಕೆಗೆ ಜಮೀರ್ ಟಾಂಗ್. ಪಕ್ಷದ ವಿಚಾರ ಹೇಳೋಕೆ ವಿಜಯೇಂದ್ರ ಯಾರು!?
ನೂರಕ್ಕೆ ನೂರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ. Who is ವಿಜಯೇಂದ್ರಾ ಎಂದ ಜಮೀರ್ ಅಹ್ಮದ್.. ನಮ್ಮ ಹೈಕಮಾಂಡ್ ಹೇಳಬೇಕು, ಇವ್ರು ಯಾರು ಹೇಳೋಕೆ ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಪ್ರೆಸ್ಮಿಟ್ ಮಾಡಿ ಹೇಳಿದ್ದಾರೆ.. ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಕಾರ್ಯಕ್ರಮವೊಂದರಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಘೋಷಣೆ ವಿಚಾರ.
Suvarna News Live: www.youtube.co...
#sathishjarkiholi #byvijayendra #zameerahmedkhan
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
UA-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews
💐💐💐💯💯👍👌🐏