ಯತ್ನಾಳ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಶಿವಾನಂದ ಪಾಟೀಲ I BJP Yatnal I Shivanand Patil
Вставка
- Опубліковано 4 жов 2024
- ಮಗಳ ಚುನಾವಣೆಗಾಗಿ ಸಕ್ಕರೆ ಕಾರ್ಖಾನೆಗಳಿಂದ ಹಣ ಕೇಳಿರುವುದನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದರು. ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಕೇಳಿರುವುದನ್ನು ಸಾಬೀತು ಮಾಡಬೇಕು. ಇಲ್ಲವೇ ಅವರು ರಾಜಕೀಯದಿಂದ ನಿವೃತ್ತರಾಗಬೇಕು ಎಂದರು. ಚಿಲ್ಲರೆ ರಾಜಕಾರಣ ಮಾಡಲು ನನಗೆ ಬರುವುದಿಲ್ಲ. ಬಿಜೆಪಿ ಅನ್ನು ಹೆಚ್ಚು ಬೈದವರು ಯಾರಾದರೂ ಇದ್ದರೆ, ಅವರು ಯತ್ನಾಳ ಮಾತ್ರ ಎಂದು ಟೀಕಿಸಿದರು.
#basanagowdapatilyatnal #shivanandpatil #bagalkot #vijayapurapolitics #karnatakapolitics #lokasabhaelection #ಬಸನಗೌಡಪಾಟೀಲಯತ್ನಾಳ #ಸಚಿವಶಿವಾನಂದಪಾಟೀಲ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
ಜೈ brp🙏🏿👍🏿💓✌🏿✌🏿
Panchamadali.Virodi
Jai yatnal. Ni patil manedag kurak layak
Jai Congress
Star campaigner ಯತ್ನಾಳ್ ಜಿಂದಾಬಾದ್
ಜೈ ಬಿಜೆಪಿ ಬಾಗಲಕೋಟೆ ಬಿಜೆಪಿ
Great statement speak true sir
40 percent saabitu madu ninu😂
ಶಿವಾನಂದ. ಪಾಟೀಲರೆ. ಆ. ಭಿಕಾರಿಗೇಕೆ. ಅಂತ. ಮಾತು ಸಂಸಕೃತಿಯಿಲ್ವದವನೊಟ್ಟಿಗೆ
ಸತ್ತವನೇ ಹೇಳಿರುತ್ತಾರೆ ಸುಮ್ಮನೆ ಅಪವಾಡ ಯಾರು ಕೊಡೂದಿಲ್ಲರೀ SAHEBARE
Jai shree s s patil
Good question Patil
Jai BJP Jai yatnal Sir
J brp🚩🚩
Sir you are saying is true
Ninu sabra tunne unnodu bidu amele geddu torsu
ಮೊದಲು ಸರ್ ನಿಮ್ಮ ಮಗಳನ್ನ ಗೇಲಿಸಿಕೊಂಡು ಬನ್ನಿ ಆ ಮೇಲೆ
Bjp brp
lagani 320 ton ge kayaker sakare minister
Sulemane
Nimma appa ge hudtidre ba b patil nodona
Yattanal.huchu.hidadida
Sar. 2:31