Sri Gangavathi Pranesh's Speech at ಪುಸ್ತಕ ವಸಂತೋತ್ಸವ 2019 (Pustaka Vasanthotsava 2019)

Поділитися
Вставка
  • Опубліковано 16 кві 2019
  • ಸಾವಣ್ಣ
    ಅರ್ಪಿಸುವ
    ಪುಸ್ತಕ ವಸಂತೋತ್ಸವ 2019
    ಚೈತ್ರಕಾಲ. ಚುರುಕು ಬಿಸಿಲು, ಹೂಗಂಧ ಹೊತ್ತು ತರುವ ತಂಗಾಳಿ. ಹಳದಿ ಹೂವು ಬಿಟ್ಟ ಮರಗಳು, ಪಕ್ಕದ ಉದ್ಯಾನದಲ್ಲಿ ಮಕ್ಕಳ ಸಂಭ್ರಮದ ಕೇಕೆ, ತರುಣ ತರುಣಿಯರ ಕನಸುಗಣ್ಣು. ಕನ್ನಡ ಪುಸ್ತಕ. ಸುಮ್ಮನೆ ಮಾತುಕತೆ, ಉಲ್ಲಾಸದ ಕೂಡುಹರಟೆ, ರುಚಿಕಟ್ಟು ತಿಂಡಿ, ಘಮಹೊತ್ತ ಕಾಫಿ, ಮುಗುಳುನಗು. ಹಗುರರೆಕ್ಕೆಯ ಚಿಟ್ಟೆ. ಕುಶಲೋಪರಿ. ಐದು ಪುಸ್ತಕ, ಐವರು ಲೇಖಕರು. ನೀವು ನಾವು.
    ಅತಿಥಿವರ್ಯರು:
    ನಾಗತಿಹಳ್ಳಿ ಚಂದ್ರಶೇಖರ್
    ರಮೇಶ್ ಅರವಿಂದ್
    ಕೃತಿಕಾರರು:
    ಜಗದೀಶ ಶರ್ಮ ಸಂಪ
    ಅಹೋರಾತ್ರ
    ಗಂಗಾವತಿ ಪ್ರಾಣೇಶ್
    ಕುಂಟಿನಿ ಗೋಪಾಲಕೃಷ್ಣ
    ಜೋಗಿ
    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
    ವಾಡಿಯಾ ಸಭಾಂಗಣ
    ಬಿಪಿ ವಾಡಿಯಾ ರಸ್ತೆ
    ಬಸವನಗುಡಿ ಬೆಂಗಳೂರು- 4
    14 ಏಪ್ರಿಲ್, 2019, ಭಾನುವಾರ, ಬೆಳಗ್ಗೆ 10.30

КОМЕНТАРІ • 39