ಗೆದ್ದೇ ಗೆಲ್ಲುವ ಆತ್ಮವಿಶ್ವಾಸ ಇದೆ : ಮಹಾಂತೇಶ್ ಸಂಗಟಿ, ಇರಕಲ್ಲಗಡ ಜಿಲ್ಲಾ ಪಂಚಾಯತ್ ಆಕಾಂಕ್ಷಿ- FULL INTERVIEW
Вставка
- Опубліковано 28 вер 2024
- ಗೆದ್ದೇ ಗೆಲ್ಲುವ ಆತ್ಮವಿಶ್ವಾಸ ಇದೆ : ಮಹಾಂತೇಶ್ ಸಂಗಟಿ, ಇರಕಲ್ಲಗಡ ಜಿಲ್ಲಾ ಪಂಚಾಯತ್ ಆಕಾಂಕ್ಷಿ- FULL INTERVIEW
#koppala #newskoppal #kannadanews #breakingnews #bharat1 #bharatonetv #bharath1 #bharathnewskoppala #pmmodi #siddaramaiah #sandalwoodupdates #koppalanews #koppalaupdates #kopala #koppalanewstoday #newstodayupdate
Super anna
High voltage place
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ........ ನಿಮ್ಮಿಂದ ನಾವಿದ್ದೀವಿ
❤
ಒಂದ್ ಮಾತ್ ಕೇಳೋಕ್ ಬಯಸ್ತೀನಿ ಮಹಾಂತೇಶ್ ಸಂಕಟಿಯವರೇ ಮುಂದಿನ ದಿನಮಾನಗಳಲ್ಲಿ 50000 ವೋಟ್ ಅಂತರದಿಂದ ಜನಾರ್ದನ್ ರೆಡ್ಡಿ ಸಾಹೇಬರನ್ನು ಗೆಲ್ಲಿಸುತ್ತೇವೆ ಅಂತಾ ಹೇಳೋ ತಾವು ಮತ್ತ್ಯಾಕೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಲೀಡ್ ಕೊಡಲಿಲ್ಲ,,??
ನಮ್ದು ಇದೆ ಪ್ರಶ್ನೆ ಮಾನ್ಯ ಯುವ ನಾಯಕರಿಗೆ ??
ನಮಸ್ತೆ ಬ್ರದರ್ ರಾಜ್ಯ ಮತ್ತು ರಾಷ್ಟ್ರ ಚುನಾವಣೆಗಳ ಫಲಿತಾಂಶ ಬದಲಾವಣೆ ಆಗೋದು ಸಹಜ.. ಮತದಾರರು ಗ್ರಾಮೀಣ ಮಟ್ಟದ ಚುನಾವಣೆಗಳಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳನ್ನ ಅರಿತು ಮತ ಚಲಾವಣೆ ಮಾಡುತ್ತಾರೆ ಅದೇ ರೀತಿ ರಾಜ್ಯ ಹಾಗೂ ರಾಷ್ಟ್ರ ಚುನಾವಣೆ ಬಂದಾಗ ತಮ್ಮದೇ ಆದ ವಿಚಾರವನ್ನ ಮಾಡಿ ಮತ ನೀಡುತ್ತಾರೆ. ಈ ಬಾರಿ ನಾವು ಮತ್ತು ನಮ್ಮ ನಾಯಕರು ಜನಾರ್ಧನ್ ರೆಡ್ಡಿ ಅವರು ಬಿಜೆಪಿ ಗೆಲ್ಲಿಸಲು ಶತಾಪ್ರಯತ್ನ ಮಾಡಿದೆವು ಆದರೆ ಬಿಜೆಪಿ ಅಭ್ಯರ್ಥಿ ಹೊಸ ಮುಖ ಆಗಿದ್ದರಿಂದ ಸ್ವಲ್ಪ ಹಿನ್ನಡೆ ಆಗಿದ್ದು ನಿಜ..
ಧನ್ಯವಾದಗಳು 🙏🏻😊
ರಾಜಕೀಯದಲ್ಲಿ ಒಳ್ಳೆಯ ಸ್ಥಾನದಲ್ಲಿ ನಿಮ್ಮನ್ನ ನೋಡಬೇಕೇನುವುದು ನಮ್ಮ ಅಸೆ ಅಣ್ಣಾ 💐
ಮುಂದಿನ ದಿನಗಳಲ್ಲಿ ನಮ್ಮ ಭಾಗದ ಜನರ ಕಷ್ಟ ಕಾರ್ಪಣ್ಯಗಳಿಗೆ ಮತ್ತೊಬ್ಬ ನಾಯಕ ಬರುತ್ತಿದ್ದಾರೆ ಅಂದ್ರೆ ನಾವೂ ಯಾವಾಗಲೂ ಸ್ವಾಗತ ಬಯಸುತ್ತೇವೆ ಹೃದಯ ಪೂರ್ವಕ ಸ್ವಾಗತ ಮಹಾಂತೇಶ್ ಅಣ್ಣಾ 🎉❤❤