#ರಂಗನಾಯಕಕುರಿಯಶಾಸ್ತ್ರಿಗಳ
Вставка
- Опубліковано 11 вер 2024
- #ಕುರಿಯ ಮನೆಯಂಗಳದಲ್ಲಿ #ಕುರಿಯ ದಂಪತಿ ಸಮ್ಮಾನ ಸಂದರ್ಬದಲ್ಲಿ ನಡೆದ #ಯಕ್ಷಗಾನ ತಾಳಮದ್ದಳೆ-ಕರ್ಣಪರ್ವ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಕುರಿಯಗಣಪತಿಶಾಸ್ತ್ರಿಗಳು ಮತ್ತು #ಸಿರಿಬಾಗಿಲು ರಾಮಕೃಷ್ಣ ಮಯ್ಯ -#ಮದ್ದಳೆ-#ಪದ್ಯಾಣಶಂಕರನಾರಾಯಣ ಭಟ್ ಮತ್ತು #ಕುದ್ರೆಕೂಡ್ಲು ರಾಮಮೂರ್ತಿ-#ಚೆಂಡೆ-#ಅಡೂರು ಲಕ್ಷ್ಮೀನಾರಾಯಣ ರಾವ್ ಮತ್ತು #ಪ್ರಶಾಂತ ಶೆಟ್ಟಿ ವಗೆನಾಡು-#ಚಕ್ರತಾಳ-#ಸುಬ್ರಮಣ್ಯಮುರಾರಿ ಭಟ್ ಪಂಜಿಗದ್ದೆ
#ಮುಮ್ಮೇಳದಲ್ಲಿ-#ಕರ್ಣ-#ಉಜಿರೆ ಅಶೋಕ ಭಟ್-#ಅರ್ಜುನ-#ಪೆರ್ಮುದೆ #ಜಯಪ್ರಕಾಶ ಶೆಟ್ಟಿ-#ಶ್ರೀಕೃಷ್ಣ-#ಸೇರಾಜೆ ಸೀತಾರಾಮ ಭಟ್
#ಕಾರ್ಯಕ್ರಮ ಸಂಘಟಕರು-#ಯಕ್ಷಮೇನಕಾ ಮೂಡಾಬಿದಿರೆ-#ರಂಗಸ್ಥಳ ಮಂಗಳೂರು(ರಿ) #ಯಕ್ಷಚೈತನ್ಯ(ರಿ)ಅಶ್ವತ್ಥಪುರ
#ವೀಡಿಯೋ ಚಿತ್ರೀಕರಣ-#ಕಹಳೆ ಸುದ್ದಿ ವಾಹಿನಿ ಪುತ್ತೂರು
#ಸಹಕಾರ-ಕುರಿಯ ಮನೆಯವರು.
🌷
ಉಜಿರೆಯವರು ಅಷ್ಟು ಅಧ್ಯಯನ ಇಲ್ಲದೆ ಮಾತನಾಡುವವರು ಅಲ್ಲ. ಅನುಭವದ ಕಲಾವಿದರು ಇವರ ಮಾತು ಆಯಾಸ್ಕಕಾಂತದಂತೆ
ಸೆಳೆಯುವ ಪ್ರತಿಭೆ.... ಅಭಿನಂದನೆಗಳು ಎಲ್ಲಾ ಕಲಾವಿರಿಗೆ
☺️ Thanks Madhusudana👍for this useful Presentation 👌May God bless you all💐💐💐
ಖುಷಿ ಕೊಡುವ ಸಂಭಾಷಣೆ.. ಸಂವಾದ. ಅಭಿನಂದನೆಗಳು ಕರ್ಣ ಅರ್ಜುನ ರಿಗೆ.
I like to watch JP expose his knowledge infront of one of the greatest lagendary Ujire
Ujire he is not legind ya he is ego petson
ಸೂಪರ್
Ashok bhatta obba konku arthadaari
Ujre and JP are great!!!
💐💐
Very nice..
Ninage dharma ..,.....
ಅದ್ಭುತ ಸುಂದರ, ನಿಜ ಅರ್ಥದ ಅರ್ಥಧಾರಿಕೆ...
ಉಜಿರೆ, ಪೆರ್ಮುದೆ ಅವರ ಮುಖಾಮುಖಿ ಸಂಭಾಷಣೆ ಉತ್ತಮ
Super ಅಗಿ ಮಾತಾಡಿದರೆ
🙏🏿🙏🏿🙏🏿🙏🏿🙏🏿
Super
Bhut
Manga valige upanayana edeya
Manga ge sankar adre nivu batru tuuba west matu
Nm patra saua patra aste ok karma Tumba kettu patra ashok batte ge beka
Summanne enu visya visya nodide mtu afbedi vasudev samaga west avrgre anukula ada shankar's vgn