OFF THE RECORD
Вставка
- Опубліковано 1 лип 2024
- #Shashidhar Bhat#Suddi Tv#Karnataka Politics
ಮೋದಿಜಿ ಕಡತದಿಂದ ತೆಗೆದುಹಾಕಿದರೆ
ಸತ್ಯ ಸುಳ್ಳಾಗುವುದಿಲ್ಲ
ನಿನ್ನೆ ಲೋಕಸಭೆಯಲ್ಲಿ ರಾಹುಲ್ ಆಡಿದ ಕಟು ಸತ್ಯ..
ಕಡಿತದಿಂದ ತೆಗೆದು ಹಾಕಿದರೆ ಸುಳ್ಳಾಗುತ್ತದೆಯೆ ?
ಸತ್ಯ ಜನರ ಮನಸ್ಸಿನಲ್ಲಿ ನೆಲೆಯೂರಿರುತ್ತದೆ ಅಲ್ಲವೆ ?
ಇದು ದೇಶದ ಪ್ರಧಾನಿಗೆ ಗೃಹ ಸಚಿವರಿಗೆ ಅರ್ಥವಾಗುತ್ತಿಲ್ಲ...
ಶಶಿಧರ್ ಭಟ್ ವಿಶ್ಲೇಷಣೆ.
My Blog :https::/kumri.blogspot.com
To support Independent Secular Journalism
Contribute : GPay No: 9916111149
ಭಟ್ರೇ ನಿಮ್ಮ ಚಾನಲ್ ಇಲ್ಲಾಂದ್ರೆ ಇಂತ ವಿಷಯಗಳೇ ನಮಗೆ ತಿಳಿತಿರಲಿಲ್ಲ.ನಿಮಗೆ ದೇವರು ಒಳ್ಳೆ ಆರೋಗ್ಯ ದಯಪಾಲಿಸಲಿ
ವ್ಯವಸ್ಥೆ ಒಳಗಿನ ಹುಳುಕು ಜನತೆಗೆ ತಿಳಿಯಬೇಕು, ಕಡತ ಮುಖ್ಯವಲ್ಲ.
ಮೋದಿಗೆ ಈ ಪ್ರಶ್ನೆಗಳಿಗೆ ಉತ್ತರಿಸುವ ತಾತ್ತು,ದಮ್ಮು ಇಲ್ಲ.ಮೋದಿ ಒಂದು ರೀತಿಯ ಪಾಲಾಯನ ವಾದಿ.
ಹಾಯ್ ಭಟ್ರೇ ಪ್ರಾರಂಬದಿಂದಲೂ ಗಮನಿಸುತ್ತಿದ್ದೇನೆ ನಿಮ್ಮ ವಿಶ್ಲೇಷಣೆ ತುಂಬಾ ಪ್ರಸ್ತುತ ಹೀಗೆ ಮುಂದುವರಿಯಲಿ. ಯಾವುದೇ ಸಿದ್ದಂಥಕ್ಕೂ ಅಂಟಿಕೊಳ್ಳದೆ ಮಾನವೀಯತೆ ಸಿದ್ಧಾಂತ ಪ್ರತಿಪಾದನೆ ಮಾಡುತ್ತಿದ್ದೀರಿ ಜೈ ಭಟ್ಟರೆ
Super sir 👍👍👍👍
Very nice thanks sir.
Evathina suddi visleshane super sir
Write speech
Super Analysis, Bhatre ❤
Good job, keep it up
ಹಾಯ್ ಬಟ್ರೆ
Modi has become desperate!!it is reflecting on his face 😂😂😂I really pity him 😂😂😂😂.
Namma kannada da godi madhyamagalli inthaha suddi vishleshane gau baruvude ila
BADANEKAYEE ALLA😁😁😆😅😂😄😃😀
ಇವನ ಮೋತಿಗೆ ಜೀ ಬೇರೆ ಕೇಡು
Le bhatta matte bandya bucket hidiyoke! Yelli Haligihogidde ishthu Dina bhatta
ivnu yaro chaddi irbeku
BHATTA ALLE IDDA. NEENELLI SATHIDDE. ?
ಹಲೋ ನೀವು ಬಕೆಟ್ ಅಲ,ದೊಡ್ಡ ಡ್ರಮ್ ಹಿಡೀತಿದೀರ.